ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ.
ಗಾಮನಗಟ್ಟಿ ಮಿಯಾವಾಕಿ ಉದ್ಯಾನವನದ ಅರಣ್ಯ ಬೆಳೆಸಿ ಪರಿಸರ ಸಂರಕ್ಷಣೆಗೆ ಮಾದರಿಯಾದ ಪಾಲಿಕೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಪರಿಸರ ಸಂರಕ್ಷಣೆ ಕುರಿತು ಕೇವಲ ಜಾಗೃತಿ ಮೂಡಿಸುವುದಲ್ಲದೆ, ತಾವೇ ಮುಂದಾಗಿ ಉದ್ಯಾನವನದಲ್ಲಿ ‘ಮಿಯಾವಾಕಿ ಅರಣ್ಯ’ ಬೆಳೆಸುವ ಮೂಲಕ ಮಹಾನಗರ ಪಾಲಿಕೆಯ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ಅವರು ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಸಮೀಪದ ಗಂಗೋತ್ರಿ ಪಾರ್ಕ್ನಲ್ಲಿ ಅವರು ಕೈಗೊಂಡಿರುವ ಈ…