
ಪರಿಷತ್ನ 4 ಸ್ಥಾನ ಭರ್ತಿಗೆ ಕಸರತ್ತು : ಇಂದು ಸಿಎಂ ದೆಹಲಿಗೆ
ಪರಿಷತ್ನ 4 ಸ್ಥಾನ ಭರ್ತಿಗೆ ಕಸರತ್ತು : ಇಂದು ಸಿಎಂ ದೆಹಲಿಗೆವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯ ವಿಧಾನಪರಿಷತ್ನಲ್ಲಿ ಖಾಲಿ…
ಪರಿಷತ್ನ 4 ಸ್ಥಾನ ಭರ್ತಿಗೆ ಕಸರತ್ತು : ಇಂದು ಸಿಎಂ ದೆಹಲಿಗೆವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯ ವಿಧಾನಪರಿಷತ್ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿರುವ ಸಿಎಂ ಸಿದ್ಧರಾಮಯ್ಯ ಅವರು ಈ ಸಂಬಂಧ ವರಿಷ್ಠರೊಡನೆ ಚರ್ಚಿಸಲು ಇಂದು ದೆಹಲಿಗೆ ತೆರಳುವರು.ಕಾಲಿನ ಮೂಳೆ ಮುರಿತದಿಂದ ಕಳೆದ ಎರಡು ತಿಂಗಳಿಂದ ಬೆಂಗಳೂರನ್ನು ಬಿಟ್ಟು ಹೊರಡಗೆ ಎಲ್ಲೂ ಹೋಗದೆ ಇದ್ದ ಸಿಎಂ ಸಿದ್ಧರಾಮಯ್ಯ ಅವರು ಬಹುದಿನಗಳ ನಂತರ ಇಂದು ದೆಹಲಿಗೆ ತೆರಳುತ್ತಿದ್ದಾರೆ.ವಿಧಾನಪರಿಷತ್ನ ನಾಲ್ಕು ನಾಮನಿರ್ದೇಶನಗಳ ಸ್ಥಾನಗಳು ಖಾಲಿ ಇದ್ದು,…
ಬೆಲೆ ಏರಿಕೆ ವಿರುದ್ಧ ಹೋರಾಟ : ಬಿವೈವಿವೀರಮಾರ್ಗ ನ್ಯೂಸ್ ತುಮಕೂರು : ರಾಜ್ಯದ ಜನರಿಗೆ ಬೆಲೆ ಏರಿಕೆಯ ಹೊರೆ ಹಾಕುವ ಮೂಲಕ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿವತಿಯಿಂದ ಎರಡು ಹಂತದಲ್ಲಿ ದೊಡ್ಡಮಟ್ಟದ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ತಿಳಿಸಿದರು.ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದು ವಿಶೇಷ…
ಪ್ರತಿ ಲೀಟರ್ ಡೀಸೆಲ್ ದರ 2 ರೂ ಏರಿಕೆ, ಮದ್ಯರಾತ್ರಿಯಿಂದಲೇ ಜಾರಿವೀರಮಾರ್ಗ ನ್ಯೂಸ್ ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ರಾಜ್ಯ ಸರ್ಕಾರ ಪ್ರತಿ ಲೀಟರ್ ಡೀಸೆಲ್ಗೆ ಎರಡು ರೂ ಏರಿಕೆ ಮತ್ತೊಂದು ಶಾಕ್ ನೀಡಿದೆ.ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17% ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 88.93 ರೂ. ದರವಿದೆ. ತೆರಿಗೆ ಏರಿಕೆಯಿಂದ ದರ 90.93 ರೂ.ಗೆ ಆಗಲಿದೆ.ಪೆಟ್ರೋಲ್ ಮೇಲೆ…
೮೨ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಆರ್. ಪಾಟೀಲ ಅಭಿಮಾನಯುವ ಜನಾಂಗ ಸ್ವತಂತ್ರ್ಯ ಯೋಧರ ತ್ಯಾಗಬಲಿದಾನ ಅರಿಯಲಿವೀರಮಾರ್ಗ ನ್ಯೂಸ್ ಹಾವೇರಿ : ಭಾರತ ಸ್ವಾತಂತ್ರ್ಯ ಹೋರಾಟವೇ ರೋಚಕವಾಗಿತ್ತು. ಇಂದಿನ ಯುವ ಜನಾಂಗ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯ ಯೋಧರ ತ್ಯಾಗಬಲಿದಾನಗಳನ್ನು ತಿಳಿದುಕೊಳ್ಳಬೇಕು ಹಾಗೂ ದೇಶಾಭಿಮಾನ ಮತ್ತು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷಎಸ್.ಪಾಟೀಲ ಅವರು ಹೇಳಿದರು.ನಗರದ ಹುತಾತ್ಮರ ವೀರಸೌಧದಲ್ಲಿ ಮಂಗಳವಾರ ಹಾವೇರಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬಸವೇಶ್ವರ ಶಿಕ್ಷಣ…
ಭಾರತಕ್ಕೆ ಬರ್ತಾರಂತೆ ಸುನೀತಾ ವಿಲಿಯಮ್ಸ್ವೀರಮಾರ್ಗ ನ್ಯೂಸ್ ನವದೆಹಲಿ : ನಾನು ನನ್ನ ತವರೂರಾದ ಭಾರತಕ್ಕೆ ತೆರಳುತ್ತೇನೆ ಮತ್ತು ಅಲ್ಲಿನ ಜನರೊಂದಿಗೆ ಬಾಹ್ಯಾಕಾಶ ಪರಿಶೋಧನೆಯ ಅನುಭವಗಳನ್ನು ಹಂಚಿಕೊಳ್ಳುತ್ತೇನೆ ಎಂದು ಭಾರತೀಯ ಮೂಲದ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ತಿಳಿಸಿದ್ದಾರೆ.ಸಂಶೋಧನಾ ಸಂಸ್ಥೆ (ಇಸ್ರೋ) ಯೊಂದಿಗೆ ಸಹಕರಿಸುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.ಭಾರತವು ಬಾಹ್ಯಾಕಾಶದಿಂದ ಅದ್ಭುತವಾಗಿದೆ ಎಂದು ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೇಳಿದ್ದಾರೆ ಮತ್ತು ಅವರು ತಮ್ಮ ತಂದೆಯ ತವರು ದೇಶಕ್ಕೆ ಭೇಟಿ ನೀಡುತ್ತಾರೆ ಮತ್ತು ಅಲ್ಲಿನ…
ಶ್ರೀ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಶ್ರೀಗಳಿಂದ ಚಾಲನೆವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ, ಶ್ರೀ ದುರ್ಗಾದೇವಿ ನೂತನ ಉತ್ಸವ ಮೂರ್ತಿ ಮೆರವಣಿಗೆಗೆ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ, ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಜಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.ಮೆರವಣಿಗೆ ಸಕಲ ವಾಧ್ಯವೈಭವಗಳೊಂದಿಗೆ ಹೊಂಡದ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಪಟ್ಟಣದ ರಾಜಬೀದಿಗಳಲ್ಲಿ ಸಾಗಿಬಂದಿತು. ಮೆರವಣಿಗೆಯನ್ನು ಭಕ್ತರೂ ತಳಿರು ತೋರಣಕಟ್ಟಿ, ರಂಗೋಲಿಹಾಕಿ ಬರಮಾಡಿಕೊಂಡು ಉತ್ಸವಮೂರ್ತಿಗೆ…
ಸಮಾಜಕ್ಕಾಗಿ ಶ್ರಮಿಸಿದ ಮಹಾತ್ಮರ ಹೆಸರು ಶಾಶ್ವತ: ಸಿಂಧಗಿಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಮಾನವರು, ತನಗಾಗಿ, ತನ್ನ ಹೆಂಡತಿ ಮಕ್ಕಳಿಗಾಗಿ ಶ್ರಮಿಸಿದರೆ, ಶಿವ ಶರಣ ಮಠಾದೀಶರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದವರಾಗಿದ್ದಾರೆ ಎಂದು ಸಿಂಧಗಿ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.ತಾಲೂಕಿನ ಹೋತನಹಳ್ಳಿ ಗ್ರಾಮದ ಸಿಂಧಗಿ ಮಠದಲ್ಲಿ ನಡೆದ ಶ್ರೀ ಲಿಂ.ಶಾಂತವೀರೇಶ್ವರರ 45 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಶ್ರೀಗಳು, ಲಿಂ.ಸಿಂಧಗಿ ಶಾಂತವೀರೇಶ್ವರರ ಪುಣ್ಯಸ್ಮರಣೋತ್ಸವವನ್ನು 45 ವರ್ಷಗಳಿಂದ ನಾಡಿನಾಧ್ಯಂತ ಮಾಡಿಕೊಂಡು ಬರಲಾಗುತ್ತಿದೆ. ಅದಕ್ಕೆ ಅವರು ಸಮಾಜಕ್ಕಾಗಿ ನೀಡಿದ…
ಇಂದಿನಿಂದ ಶ್ರೀ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಶ್ರೀ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ, ಧರ್ಮಸಭೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಏ.1 ರಿಂದ ಏ.4 ರ ವರೆಗೆ ನಡೆಯಲಿವೆ. ಏ.೧ ಮಂಗಳವಾರ ಪ್ರಾಥ:ಕಾಲ ಶ್ರೀ ದೇವಿಗೆ ಉಡಿತುಂಬುವ ಕಾರ್ಯಕ್ರಮ, ಫಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನೂತನ ಶ್ರೀ ದುರ್ಗಾದೇವಿ ಉತ್ಸವ ಮೂರ್ತಿಯ ಮೇರವಣಿಗೆ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಜಿ ಚಾಲನೆ ನೀಡುವರು. ಏ.೨…
ಹಾವೇರಿಗೆ ಶರಣ ಕೊಡುಗೆ ಬಹಳ ಇದೆ : ಸಂಜೀವಕುಮಾರವೀರಮಾರ್ಗ ನ್ಯೂಸ್ ಹಾವೇರಿ : ಮಹಾನ್ ನಾಯಕರ, ಶರಣರ ತತ್ವ ಸಿದ್ದಾಂತಗಳ ಉಳಿಸಲು ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಬೆಳೆಸಲು ಪ್ರಮುಖ ರಸ್ತೆಗಳಿಗೆ ಅವರ ನಾಮಕರಣ-ನಾಮಫಲಕ ಮಾಡುವ ಪ್ರಯತ್ನವಾಗಲಿ ಎಂದು ಹೊಸಮಠದ ಶ್ರೀ ಬಸವಶಾಂತಲಿಂದ ಸ್ವಾಮೀಜಿ ಹೇಳಿದರು.ಇಲ್ಲಿನ ಶ್ರೀ ಮುರುಘ ರಾಜೇಂದ್ರ ನಗರದ ನಾಮಫಲಕ ಅನಾವರಣ ಹಾಗೂ ಮಹಾದ್ವಾರ ಬಾಗಿಲು ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಯುಗಾದಿ ಹಬ್ಬದ ಶುಭ ಕೋರಿ ಅವರು ಆರ್ಶಿವಚನ ನೀಡಿದರು.ಹಾವೇರಿಯಲ್ಲಿ ಶ್ರೀ ಮುರುಘರಾಜೇಂದ್ರ ಮಠದ…
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಶಾಸಕ ಪಠಾಣವೀರಮಾರ್ಗ ನ್ಯೂಸ್ ಶಿಗ್ಗಾವಿ : ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ ಹಬ್ಬದಂಗವಾಗಿ ಶಾಸಕ ಯಾಸೀರಹಮ್ಮದ ಖಾನ ಪಠಾಣರವರು ಸಮಾಜ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸರ್ವ ಮುಸಲ್ಮಾನ ಬಾಂಧವರಿಗೆ ಹಬ್ಬದ ಶುಭಾಶಯ ಕೊರಿದರು. ಮಾಸಾಧ್ಯಂತ ಉಪವಾಸ ವ್ರತ ಆಚರಣೆಮಾಡಿದ ಮುಸಲ್ಮಾನ ಬಾಂಧವರು ಭಾನುವಾರ ಚಂದ್ರದರ್ಶನ ಪಡೆದನಂತರ ಹಬ್ಬದಾಚರಣೆಗೆ ಮುಂದಾದರು. ಸೋಮವಾರ ಶುಭ್ರವಾದ ಹೊಸಬಟ್ಟೆ ಧರಿಸಿ ಈದ್ಗಾಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾನಿಗೆ ಭಕ್ತಿನಮನ ಸಲ್ಲಿಸಿದರು. ನಂತರ ಬಡ,…