

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೆ…
ವಾರದ ರಾಶಿ ಭವಿಷ್ಯ – ಮೇಷರಾಶಿಯಿಂದ ಮೀನರಾಶಿಯವರೆಗೂ(08.06.2025 to 14.06.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಹಣವನ್ನು ಸಂಪಾದಿಸುವಾಗ, ನೀವು ಅದನ್ನು ಮತ್ತೆ ಉತ್ತಮಯೋಜನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಬಹುದು. ಕುಟುಂಬದಲ್ಲಿ ನಡೆಯುತ್ತಿರುವ ಬಿರುಕು ನಿಮ್ಮನ್ನು ತೊಂದರೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ವೃತ್ತಿಜೀವನವನ್ನು ಸಹ ಅಡ್ಡಿಪಡಿಸುತ್ತದೆ. ಅತಿಯಾಗಿ ಯೋಚಿಸದೆ, ಪ್ರತಿಕೂಲ ಪರಿಸ್ಥಿತಿಗಳು ಹಾದುಹೋಗುವವರೆಗೂ ಕಾಯಬೇಕೆಂದು ನಿಮಗೆ…

ಅಂಗನವಾಡಿ ಶಾಲೆ ಕಟ್ಟಡ,ಗ್ರಾಮಸ್ಥರೊಂದಿಗೆ ಭೂಮಿ ಪೂಜೆ.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ : ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಅವರನ್ನು ಶಾಲಾ ಮಕ್ಕಳು ಗುಲಾಬಿ ಹೂವು ಕೊಡುವದರ ಮೂಲಕ ಸ್ವಾಗತ ಮಾಡಿಕೊಂಡು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕು ಪಂಚಾಯಿತಿ ರಾಣೆಬೆನ್ನೂರು ಗ್ರಾಮ ಪಂಚಾಯಿತಿ ನದಿಹರಳಹಳ್ಳಿಗೆ ಸಂಬಂಧ ಪಟ್ಟ ಹುಲಿಕಟ್ಟಿ ಗ್ರಾಮದ 2023-2024 ನೇ ಸಾಲಿನ ಒಂದನೇ ಅಂಗನವಾಡಿ ಶಾಲೆ ಕಟ್ಟಡ ಹೊಸದಾಗಿ ಪ್ರಾರಂಭಿಸಲು ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸಿ ಗುದ್ದಲಿಯಲ್ಲಿ ಅಗೆಯುವದರ ಮೂಲಕ ಕಾರ್ಯಕ್ರಮಕ್ಕೆ…

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರೆಗೂ….
ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರೆಗೂ….(01.06.2025 to 07.06.2025) ವೀರಮಾರ್ಗ ನ್ಯೂಸ್ : ASTROLOGY NEWS : ಈ ವಾರ ಆರ್ಥಿಕ ಜೀವನದ ದೃಷ್ಟಿಯಿಂದ, ಅತ್ಯುತ್ತಮವಾಗಿರಲಿದೆ. ಚಲಾಯಿಸುವ ಜಾಗರೂಕರಾಗಿರಬೇಕು ಆದಾಗ್ಯೂ, ವಾಹನ ಜನರು, ಎಂದು ತುಂಬಾ ಸೂಚಿಸಲಾಗಿದೆ. ಏಕೆಂದರೆ ಅದರ ಹಾನಿಯಿಂದಾಗಿ, ನಿಮ್ಮ ಸಾಕಷ್ಟು ಹಣಕಾಸು ನೀವು ಖರ್ಚುಮಾಡಬೇಕಾಗುತ್ತದೆ. ನೀವು ಪಾರ್ಟಿ ಮಾಡಲು ಯೋಜಿಸುತ್ತಿದ್ದರೆ, ನಿಮ್ಮ ಆಪ್ತರನ್ನು ಆಹ್ವಾನಿಸಿ. ಏಕೆಂದರೆ ನಿಮ್ಮನ್ನು ಹುರಿದುಂಬಿಸುವ ಅನೇಕ ಜನರು ಇರುತ್ತಾರೆ. ಅಲ್ಲದೆ, ಈ ವಾರ ನೀವು ವಿಶೇಷವಾದ…

ಪೊಲೀಸ್ ಆಯುಕ್ತರಿಗೆ ಸನ್ಮಾನ.
ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ ಸವಿತಾ ಸಮಾಜದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರಿಗೆ ಸನ್ಮಾನ ಹುಬ್ಬಳ್ಳಿ, : ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಎಲ್ಲ ನಾಗಿಕರ ಹಿತಕಾಯುತ್ತಿರುವ ನ್ಯಾಯಪರ, ಬಡವರ ಪರವಾಗಿರುವ ದಕ್ಷ ಹಾಗೂ ಪ್ರಾಮಾಣಿಕರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸರ್ ಅವರಿಗೆ ಗದಗ ಜಿಲ್ಲದ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ಗದಗದಿಂದ ಹುಬ್ಬಳ್ಳಿಗೆ ಸವಿತಾ ಸಮಾಜದ ನಿಯೋಗವು ತೆರಳಿ ಹುಬ್ಬಳ್ಳಿಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಗೆಯಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಸರ್ ಅವರನ್ನು ಬೇಟಿಯಾಗಿ…

ನುಡಿ ನಮನ್ ಬಾರದ ಲೋಕಕ್ಕೆ ಪಯಣ ನಿಮ್ಮದು…
ವೀರಮಾರ್ಗ ನ್ಯೂಸ್ : ನುಡಿ ನಮನ ಹೆಚ್ ಎಸ್ ವಿ. ಪದನಿಧಿಯು ತಿರುಪತಿಯು ಪಂಚಭೂತದಿ ಕರಗಿಮರೆಯಾಯ್ತು ಮಾಣಿಕ್ಯ ದೃಶ್ಯದಿಂದಬೃಹದಾಲ ಬರವಣಿಗೆ ಎದುರುಗೊಂಡು ||ಪ|| ಇರದುದಕೆ ಕೈಯಿಡದೆ ಇರುವಷ್ಟೇ ಬದುಕಿದರುಕೃತಿಬಿಟ್ಟು ಹೊರಟವರು ವೆಂಕಟೇಶಕೃಷ್ಣರಾಧೆಯರೊಲುಮೆ ಬರೆಸಿದವನವ ಜುಲುಮೆಭಾವಗಳ ಪದಹೊಸೆದ ಶ್ರೀಕವೀಶ 1 ಗಂಭೀರ ಅಂಬುಧಿಯ ದಡಮುಟ್ಟಿ ಹೋದವರುನೀವೊಂದು ಸಾಗರವು ಸಾಹಿತ್ಯದಲ್ಲಿಅಗಾಧ ಪ್ರಘಾತಗಳ ಗಣಿಯಿಂದ ಸಂಸ್ಕರಿಸಿಪುಟವಿಟ್ಟ ಅಪ್ಪಟವು ಬರಹದಲ್ಲಿ 2 ಅಂತರಾಳವ ಅರಿತು ನಾಡಿಮಿಡಿತದಿ ಬೆರೆತುಲೇಖನಿಯ ಬದಿಗಿಟ್ಟು ಸಾಗಿ ಮುಂದೆಹಾಡುತಿರೊ ಕಂಠದಲಿ ನಿಮ್ಮೆದುಳು ಜೀವಂತಹಾಡಿನಲಿ ಹುಟ್ಟುವಿರಿ ಹಾಡಿದಂದೆ 3 ಮುಂದೆ ಹೋದಿರಿ…

ಹೇಳಿಕೆ ಖಂಡಿಸಿ ಕಮಲ್ ಹಾಸನ್ ಅವರು ಕನ್ನಡಿಗರ ಕುರಿತು ಕ್ಷೇಮೆ ಯಾಚಿಸಬೇಕು
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ಅವರು ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆ ಖಂಡಿಸಿ ಕಮಲ್ ಹಾಸನ್ ಅವರು ಕನ್ನಡಿಗರ ಕುರಿತು ಕ್ಷೇಮೆ ಯಾಚಿಸಬೇಕು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಜಾಧವ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ರಾಣೇಬೆನ್ನೂರ ತಾಲೂಕ ದಂಡಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರರಾದ ಕವಲಯ ಶಾಮ ಗೊರವರ ಇವರ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಕಮಲ್ ಹಾಸನ್ ಅವರು ಕನ್ನಡ ಭಾಷೆ…

ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ
ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಹೊಟ್ಟೆಗೆ ಅನ್ನಹಾಕಿದ ಮನೆಗೆ ಕನ್ನಹಾಕುತ್ತಿರುವ ದುಷ್ಟರ ಅಟ್ಟಹಾಸ : ಪ್ರಮೋದ ಮುತಾಲಿಕವೀರಮಾರ್ಗ ನ್ಯೂಸ್ ಸವಣೂರ : ಪಟ್ಟಣದ ಎ.ಪಿ.ಎಂ.ಸಿ ಮುಂಭಾಗದಲ್ಲಿರುವ ಸಂಗಮೇಶ್ವರ ಖಾನಾವಳಿಯಲ್ಲಿ ಕಳೆದ ಮಂಗಳವಾರ ರಾತ್ರಿ ಮೂವರು ಮುಸ್ಲಿಂ ಯುವಕರು ಊಟಮಾಡಿ, ಹಣ ನೀಡದೇ ಹೋರಟಾಗ, ಖಾನಾವಳಿ ಮಾಲೀಕ ಮೃತ್ಯುಂಜಯ ಕನವಳ್ಳಿಮಠ ತಡೆದು ಊಟದ ಬಿಲ್ಲ ಕೇಳಿದಾಗ ಆತನ ಮೇಲೆ ಮಾರಣಾಂತಿಕ ಹಲ್ಲೆನಡೆಸುವ ಸಂದರ್ಭದಲ್ಲಿ, ಬಿಡಿಸಲು ಬಂದ ಮಾಲೀಕನ ತಾಯಿ, ಪತ್ನಿ, ಮಗನ ಮೇಲೂ ಕೂಡಾ…

ಅಂಬುಲೆನ್ಸ್ ಪೈಲೆಟ್ ಡೇ ದಿನಾಚರಣೆ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಜಿಲ್ಲೆಯ ವತಿಯಿಂದ. ಪೈಲೆಟ್ ಡೇ ದಿನಾಚರಣೆಯನ್ನು 108 ಅಂಬುಲೆನ್ಸ್ ಸಿಬ್ಬಂದಿಗಳ ಜೊತೆಗೆ ಹಿರಿಯ ಅಧಿಕಾರಿಗಳ ಜೊತೆಗೆ ಪೈಲೆಟ್ ಡೇ ದಿನಾಚರಣೆ ಆಚರಣೆ ಮಾಡಲಾಯಿತು.

ಕೃಷ್ಣಗೌಡ್ರರಿಂದ ಸವಿತಾ ಸಮಾಜದ ಪತ್ತೀನ ಸಹಕಾರ ಸಂಘ ಉದ್ಘಾಟನೆ.
ಕೃಷ್ಣಗೌಡ್ರ ಪಾಟೀಲರಿಂದ ಸವಿತಾ ಸಮಾಜದ ಪತ್ತೀನ ಸಹಕಾರ ಸಂಘದ ಕಾರ್ಯಾಲಯ ಉದ್ಘಾಟನೆ. ಸವಿತಾ ಸಮಾಜದ ಸಮಘ್ರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ : ಕೃಷ್ಣಗೌಡ್ರ ಪಾಟೀಲ. ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆಯಲ್ಲಿ, ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಡ್ಯರಾಗಲು ಹಿರಿಯರ ಆಶೆಯದಂತೆ ಮತ್ತು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ನೆತೃತ್ವದ ನಿಯೋಗದ ಸಂಕಲ್ಪದಂತೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ…

ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವದು, ಹೆಚ್ಚಾಗಲು ಪ್ರಾಚಾರ್ಯರ ಸಂಕಲ್ಪ.
ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವ ದಾಖಲಾತಿ, ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಪ್ರಾಚಾರ್ಯರ ಸಂಕಲ್ಪ. ವರದಿ : ಚಂದ್ರಶೇಖರ ಅಕ್ಕಿ, ಕುಣಿಮೆಳ್ಳಿಹಳ್ಳಿ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಳೆ, ಗಾಳಿ, ಬಿರು ಬಿಸಿಲಿನ ಬೇಗೆಯನ್ನ ಲೆಕ್ಕಿಸದೇ ಸರಕಾರಿ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪ್ರತಿದಿನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರೌಢ ಶಾಲೆ ಹಾಗೂ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ಮತ್ತು ಕಾಲೇಜು ಉಳಿವಿಗಾಗಿ ಟೊಂಕ ಕಟ್ಟಿ…