

ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಮನವಿ…
ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ನಗರಸಭೆಯ ಪೌರಾಯುಕ್ತರಿಗೆ ಸೌಜನ್ಯತಾ ಸಮಿತಿಯಿಂದ ಮನವಿ. ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆ : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡಗಳಲ್ಲಿ ರಹವಾಸಿಯಾಗಿರುವ ನಾಗರಿಕರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿನ ಆಹಾಕಾರವು ಕಳೆದ 3 ದಶಕಗಳಿಂದಲೂ ನಿರಂತರ ಬವಣೆಯಾಗಿರುತ್ತದೆ. ಅವಳಿ ನಗರದಲ್ಲಿ 15 ರಿಂದ 20 ದಿನಗಳಿಗೂಮ್ಮೇ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅದರೆ ಇತ್ತೀಚಿಗೆ…

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ..!
ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವಿಯಲ್ಲಿ ಹಡಹಗಲೇ ಭೀಕರ ಕೊಲೆಯಾಗಿದೆ. ಶಿವಾನಂದ ಕುನ್ನೂರ ಎಂಬುವವರನ್ನು ಬೀಕರವಗಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಹಂತಕರು. ಶಿಗ್ಗಾವಿಯ ಹುಬ್ಬಳ್ಳಿ ರಸ್ತೆಯ ಸಮೀಪ, ಮಹೇಶ್ ದಾಬಾದ ಎದುರೇ ವಿಕೃತವಾಗಿ ಹತ್ಯೆ ಮಾಡಲಾಗಿದೆ. ಮಟಮಟಮದ್ಯಾಹ್ನ ಮರ್ಡರ್..! ಶಿಗ್ಗಾವಿಯಲ್ಲಿ ಇತ್ತಿಚೆಗೆ ಹಲವು ರೀತಿಯ ಕ್ರೈಮುಗಳು ಚಾಲ್ತಿ ಪಡೆದುಕೊಂಡಿವೆ. ಎರಡು ದಿನದ ಹಿಂದೆಯಷ್ಟೇ ಇಲ್ಲಿ CRPF ಯೋಧನ ಶವ ಅನುಮಾನಾಸ್ಪದ ರೀತಿಯಲ್ಲಿ…

ಶಿಗ್ಗಾವಿ: ಅನುಮಾನಾಸ್ಪದ ರೀತಿಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಶವ ಪತ್ತೆ
ಶಿಗ್ಗಾವಿ: ಅನುಮಾನಾಸ್ಪದ ರೀತಿಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಶವ ಪತ್ತೆ ಶಿಗ್ಗಾವಿ : ಪಟ್ಟಣದ ಹೊರವಲಯದ ಪಿನಿಕ್ಸ ಶಾಲೆಯ ಹತ್ತಿರ ಸಿ.ಆರ್.ಪಿ.ಎಫ್ ಪೊಲೀಸ್ ಓರ್ವರ ಅನುಮಾನಾಸ್ಪದ ಶವ ಪತ್ತೆಯಾಗಿದೆ. ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಎನ್.ಹೆಚ್ 48 ರಸ್ತೆಯ ಪಕ್ಕದಲ್ಲಿ ರೈತರೋರ್ವರು ಇಟ್ಟಿದ್ದ ಇಟ್ಟಂಗಿಗಳ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮೃತರನ್ನು ಹಾಸನ ಜಿಲ್ಲೆಯ ಅರಿಸಿಕೆರೆ ತಾಲ್ಲೂಕಿನ ತಾಳನಕೊಪ್ಪಲು ಗ್ರಾಮದ ಸಿ.ಆರ್.ಪಿ.ಎಫ್ ಪೊಲೀಸ್ ತಾರೇಶ ಎನ್.ಬಿ ತಂದೆ ಬಸವರಾಜು ಎಂದು ಸಿಕ್ಕಿರುವ ಐ.ಡಿ ಕಾರ್ಡ್ನಿಂದ ಗುರುತಿಸಲಾಗಿದೆ. ಎಫ್.ಎಸ್.ಎಲ್ ಅಧಿಕಾರಿಗಳು, ಶಿಗ್ಗಾವಿ ಠಾಣಾ…
ವಾರದ ರಾಶಿ ಭವಿಷ್ಯ – ಮೇಷದಿಂದ ಮೀನ ರಾಶಿಯವರಿಗೆ…
ವಾರದ ರಾಶಿ ಭವಿಷ್ಯ – ಮೇಷದಿಂದ ಮೀನ ರಾಶಿಯವರಿಗೆ… ವೀರಮಾರ್ಗ ನ್ಯೂಸ್ : astrology ASTROLOGY NEWS : ವಾರದ ರಾಶಿ ಭವಿಷ್ಯ,,,! (22.06.2025 to 28.06.2025) ಮೇಷ ರಾಶಿ ಈ ವಾರ, ನಿಮಗೆ ತಿಳಿಸದೆ ನಿಮ್ಮ ಮನೆಗೆ ಅತಿಥಿಯೊಬ್ಬರ ಹಠಾತ್ ಆಗಮನವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಹಾನಿಗೊಳಿಸುತ್ತದೆ. ಏಕೆಂದರೆ ಅತಿಥಿಗಳನ್ನು ಸಂತೋಷ ವ ಪ್ರಕ್ರಿಯೆಯಲ್ಲಿ ನೀವು ಆತಿಥ್ಯಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಈ ವಾರ ನಿಮ್ಮ ಒಡಹುಟ್ಟಿದವರ ಆರೋಗ್ಯವು ದುರ್ಬಲವಾಗಿದ್ದರೂ ನೀವು ಸಮಾಜದಲ್ಲಿ…

ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ
ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆಶಿಗ್ಗಾವಿ : ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಸಂಪತ್ತಾಗಿದ್ದು, ಸರ್ಕಾರಿ ಆಸ್ಪತ್ರೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವಮೂಲಕ ವರದಾನವಾಗಿ ಪರಿಣಮಿಸಿದೆ ಎಂದು ತಾಲೂಕಿನ ಬಂಕಾಪುರ ಪಟ್ಟಣದ ಟೋಲ್ ಪ್ಲಾಜಾದ ಪ್ರೋಜೆಕ್ಟ್ ಮ್ಯಾನೇಜರ ಸುರೇಶ ನಾರಾಯಣ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಲದಕಟ್ಟಿಯವರ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಟೋಲ್ ಪ್ಲಾಜಾವತಿಯಿಂದ ರೋಗಿಗಳಿಗೆ ಹಾಗು ಸಿಬ್ಬಂದಿಗಳಿಗೆ ಕೂಡ್ರಲು ಉಚಿತ ಚೇರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಉಳ್ಳವರು…

ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ
ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ ಲಕ್ಷ್ಮೇಶ್ವರ : ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರಿನೊಂದಿಗೆ ಬಂದು ಸೇರುವ ಅಪಾರ ಪ್ರಮಾಣದ ತ್ಯಾಜ್ಯ, ಕೆಮಿಕಲ್ಸ್, ಬಯಲು ಶೌಚಾಲಯದ ವಿಷಯುಕ್ತ ನೀರಿನಿಂದ ೧೨ಎಕರೆ ೩೦ ಗುಂಟೆ ವಿಸ್ತೀರ್ಣದಲ್ಲಿನ ಕೆರೆಯಲ್ಲಿ ಸಾವಿರಾರು ಮೀನುಗಳು, ಮಾರಣ ಹೋಮವಾಗಿರುವುದು ಎಂತವರ ಕಲ್ಲು ಹೃದಯವನ್ನೂ ಕರಗಿಸುವಂತಾಗಿದೆ.ದೃಶ್ಯ ಮನಕುಲುಕುತ್ತಿದೆ,ಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳು ಮುಚ್ಚಿದ್ದು ಕೆರೆ ನೀರಿಗೆ ಕೇವಲ ಚರಂಡಿ ನೀರು, ಗಲೀಜು ದಿನನಿತ್ಯ ಹರಿದು ಬಂದು…

ಲೋಕೇಷನ್ ಮಾಹಿತಿ ಕೊಟ್ಟಿದ್ದಕ್ಕೆ CPI ಆಂಜನೇಯ ಅಮಾನತು..
ವ್ಯಕ್ತಿಯ ಲೋಕೇಷನ್ ಮಾಹಿತಿ ಕೊಟ್ಟಿದ್ದಕ್ಕೆ ಹಾನಗಲ್ CPI ಆಂಜನೇಯ ಅಮಾನತು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ : ಸಮುದಾಯವೊಂದರ ಪ್ರಭಾವಿ ತಂಗಿದ್ದ ಸ್ಥಳದ ಬಗ್ಗೆ ಲೋಕೇಷನ್ ಸಮೇತ ಅನ್ಯರಿಗೆ ಮಾಹಿತಿ ಕೊಟ್ಟ ಆರೋಪದಡಿ ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಲೋಕೇಷನ್ನಿಂದ ಸಮಸ್ಯೆಗೆ ಸಿಲುಕಿದ್ದ ಹಾನಗಲ್ ಪಟ್ಟಣದ ಪ್ರಭಾವಿ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು…

ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿತಪ್ಪಿದ ಭಾರಿ ಅನಾಹುತ, ಗದಗ ಜಿಮ್ಸ್ಗೆ ಗಾಯಾಳುಗಳು ದಾಖಲು
ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿತಪ್ಪಿದ ಭಾರಿ ಅನಾಹುತ, ಗದಗ ಜಿಮ್ಸ್ಗೆ ಗಾಯಾಳುಗಳು ದಾಖಲು ಲಕ್ಷ್ಮೇಶ್ವರ : ಮರಳು ಖಾಲಿ ಮಾಡಿಕೊಂಡು ಸವಣೂರ ಕಡೆಯಿಂದ ಲಕ್ಷ್ಮೇಶ್ವರ ಬರುತ್ತಿದ್ದ ಟಿಪ್ಪರ ಹಾಗೂ ಗದಗ ದಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೆಲವರು ತೀವ್ರ ಗಾಯಗೊಂಡಿರುವ ಘಟನೆ ಜರುಗಿದೆ.ಜೂ.13, 2025ರ ರಾತ್ರಿ 10.30ರ ಸುಮಾರಿಗೆ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಟಿಪ್ಪರ ಚಾಲಕ ಹಾಗೂ ಬಸ್ ಚಾಲಕಹಾಗೂ ಇಬ್ಬರು ಪ್ರಯಾಣಿಕರಿಗೆ ಪಟ್ಟಣದ ಸರಕಾರಿ ಆಸ್ಪತ್ರೆ…

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ…
ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ… (15.06.2025 to 21.06.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ಪೂರ್ತಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ. ಚಂದ್ರ ರಾಶಿಗೆ ಹೋಲಿಸಿದರೆ ಗುರು ಮೂರನೇ ಮನೆಯಲ್ಲಿ ಇರುವುದರಿಂದ, ಈ ವಾರ, ವ್ಯಾಪಾರಿಗಳು ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ನೀವು ಹಣ ಗಳಿಸುವ ನಿರೀಕ್ಷೆಯಲ್ಲಿದ್ದ ವ್ಯವಹಾರಗಳು, ನಿಮ್ಮ ಅಸಡ್ಡೆಯಿಂದ…

ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆಯೊಡ್ಡಿದ ಆರೋಪ.
ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆಯೊಡ್ಡಿದ ಆರೋಪ ವೀರಮಾರ್ಗ ನ್ಯೂಸ್ : ಕೊಡಗು ಜಿಲ್ಲಾ : ಕಾಫಿ ಏಲಕ್ಕಿ ಗೇ ಹೆಸರಾದ ಜಿಲ್ಲಾ : ಅಲ್ಲೊಂದು ಕಾಮಕನಟ್ಟಹಾಸ : ಅಸ್ಸಾಂ ಮೂಲದ ಕಾರ್ಮಿಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕನೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಪರಾರಿ ಆಗುತ್ತಿದ್ದ ಈತನನ್ನು ಗ್ರಾಮಸ್ಥರೆ ಅಟ್ಟಾಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಮವಾರಪೇಟೆ ಸಮೀಪದ ಕಾರೆಕೊಪ್ಪದಲ್ಲಿ ಈ…