ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ…
ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವ್ ಪಟ್ಟಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದರು ಸರಕಾರ ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ಜಾರಿಗೆ ತಂದಿರುವುದು ಮತ್ತು ಒಂದು ಎಕರೆಗೆ ಒಂದು ಚೀಲ ಗೊಬ್ಬರ ನೀಡುವ ಕೆಲಸಕ್ಕೆ ಕೈ ಹಾಕಿರುವುದು ಮತ್ತು ಗೊಬ್ಬರ ಖರೀದಿಗೆ ಲಿಂಕ್ ಗಳನ್ನು ಸೃಷ್ಟಿ ಮಾಡಿ ರೈತರಿಗೆ ಹೊರೆ ಹಾಕುತ್ತಿರುವ ಸರ್ಕಾರಗಳ ವಿರುದ್ಧ ಶಿಗ್ಗಾವ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು…