ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ…

ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವ್ ಪಟ್ಟಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದರು ಸರಕಾರ ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ಜಾರಿಗೆ ತಂದಿರುವುದು ಮತ್ತು ಒಂದು ಎಕರೆಗೆ ಒಂದು ಚೀಲ ಗೊಬ್ಬರ ನೀಡುವ ಕೆಲಸಕ್ಕೆ ಕೈ ಹಾಕಿರುವುದು ಮತ್ತು ಗೊಬ್ಬರ ಖರೀದಿಗೆ ಲಿಂಕ್ ಗಳನ್ನು ಸೃಷ್ಟಿ ಮಾಡಿ ರೈತರಿಗೆ ಹೊರೆ ಹಾಕುತ್ತಿರುವ ಸರ್ಕಾರಗಳ ವಿರುದ್ಧ ಶಿಗ್ಗಾವ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು…

Read More

ನಂಬಿಕೆ ದ್ರೋಹಕ್ಕೆ ಬಲಿಯಾದ ಸುಂದರ ಸಂಸಾರ…

ನಂಬಿಕೆ ದ್ರೋಹಕ್ಕೆ ಬಲಿಯಾದ ಸುಂದರ ಸಂಸಾರ: ಅಕ್ಕನ ಮಗನ ಅಕ್ರಮ ಸಂಬಂಧಕ್ಕೆ ಮೂವರು ಬಲಿ! ​ ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲೆಯ : ಕುಣಿಗಲ್ ತಾಲೂಕಿನ : ಆಲ್ಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಕ್ಕನ ಮಗನನ್ನೇ ಮಗನಂತೆ ಸಾಕಿದ ಮಾವನಿಗೆ ಆತ ಕೊಟ್ಟ ದ್ರೋಹ ಮತ್ತು ಪತ್ನಿಯ ಅನೈತಿಕ ಸಂಬಂಧ, ಕೊನೆಗೆ ಇಬ್ಬರು ಹಸುಗೂಸುಗಳು ಸೇರಿದಂತೆ ಒಟ್ಟು ಮೂವರ ಬಲಿಗೆ ಕಾರಣವಾಗಿದೆ. ​ಮಗನಂತಿದ್ದ ಅಕ್ಕನ ಮಗನೇ ವಿಲನ್! ​ಮೃತ ಶಿವಣ್ಣ…

Read More

ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರಸಿದ್ಧ..

ವೀರಮಾರ್ಗ ನ್ಯೂಸ್ : ಬಾಗಲಕೋಟೆ ಜಿಲ್ಲೆ :ಬಾದಾಮಿ ತಾಲೂಕು :ಸುಕ್ಷೇತ್ರ ನೀಲಗುಂದ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರ ತುಲಾಭಾರ ಕಾರ್ಯಕ್ರಮ ಹಜರತ್ ಪೀರ ಶ್ರೀ ಸ್ವಾಮಿ ಬಾಬಾ ಬುಡನ್ ಗಿರಿ 16 ನೇ ವರ್ಷದ ಉರುಸ್ ಕಾರ್ಯಕ್ರಮ ಹಾಗೂ ಪೂಜ್ಯರಿಗೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಪ್ರಸಿದ್ಧರಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರು ಸಮಾನತೆಯ ಹರಿಕಾರರು, ಶರಣ ಶಿವಯೋಗಿಗಳಾಗಿ ಹೆಸರಾಗಿದ್ದಾರೆ.ಧರ್ಮಸೌಹಾರ್ದತೆಯ ದೂತರಾಗಿ, ಮಾನವೀಯ…

Read More

ಯುವತಿ ಜೊತೆ ಕಾಂಗ್ರೆಸ್ ಮುಖಂಡನ ಲವ್ವಿಡವ್ವಿ…

ಯುವತಿ ಜೊತೆ ಕಾಂಗ್ರೆಸ್ ಮುಖಂಡನ ಲವ್ವಿಡವ್ವಿ…ಮದುವೆ ನಾಟಕ…ವಿಷ ನೀಡಿ ಕೊಲೆಯತ್ನ…ಸಿದ್ದರಾಮಯ್ಯ,ಯತೀಂದ್ರ ಪರಮಾಪ್ತನ ಕರ್ಮಕಾಂಡ… ವೀರಮಾರ್ಗ ನ್ಯೂಸ್ : ಟಿ.ನರಸೀಪುರ,,,ಯುವತಿ ಜೊತೆ ಪ್ರೀತಿಸಿದಂತೆ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿ ಮತ್ತೋರ್ವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಲ್ಲದೆ ವಿಷಸೇವನೆ ಮಾಡಿಸಿ ಕೊಲೆಗೆ ಯತ್ನಿಸಿದ ಟಿ.ನರಸೀಪುರ ಮಾಜಿ ನಗರಸಭಾಧ್ಯಕ್ಷ ಹಾಗೂ ಹಾಲಿ ಕೌನ್ಸಿಲರ್ ಮದನ್ ರಾಜ್ ವಿರುದ್ದ ಪ್ರಕರಣ ದಾಖಲಾಗಿದೆ.ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಮದನ್ ರಾಜ್ ಎಸ್ಕೇಪ್ ಆಗಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ…

Read More

ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಶಿಡ್ಲಾಪೂರ…

ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಭುವನೇಶ್ವರ ಶಿಡ್ಲಾಪೂರ ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆಯಲ್ಲಿ ಪ್ರತಿಶತ ನೂರಕ್ಕೆ ತೊಂಬತ್ತರಷ್ಟು ರೈತರು 2025 /26 ನೇ ಸಾಲಿನ ಹಂಗಾಮಿನಲ್ಲಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ಬೆಳೆವಿಮೆ ತುಂಬಿದ್ದು ಸಾವಿರಾರು ಕೋಟಿಗಟ್ಟಲೆ ಹಣವನ್ನು ರೈತರು ತುಂಬಿದ್ದಿರುತ್ತದೆ ಅದಕ್ಕೆ ಈಗ ಸರ್ಕಾರ ಸಾಸಿವೆಕಾಳಿನಷ್ಟು ಮಾತ್ರ ಬೆಳೆ ವಿಮೆ ಜಾರಿಗೊಳಿಸಿದೆ ಒಂದು ತಾಲೂಕಿನಲ್ಲಿ 30ಕ್ಕೂ ಹೆಚ್ಚು ಗಾಮ ಪಂಚಾಯತಿಗಳಿದ್ದು ಅದರಲ್ಲಿ ನಾಲ್ಕು ಐದು ನಾಲ್ಕು ಐದು ಗ್ರಾಮ ಪಂಚಾಯತಿ…

Read More

ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಪ್ರಸಿದ್ಧ ಜಾತ್ರಾ.

ವೀರಮಾರ್ಗ ನ್ಯೂಸ್ : ಬಾಗಲಕೋಟೆ ಜಿಲ್ಲೆ : ಬಾದಾಮಿ ತಾಲೂಕು ಸುಕ್ಷೇತ್ರ ನೀಲಗುಂದ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರ ತುಲಾಭಾರ ಕಾರ್ಯಕ್ರಮ ಹಜರತ್ ಪೀರ ಶ್ರೀ ಸ್ವಾಮಿ ಬಾಬಾ ಬುಡನ್ ಗಿರಿ 16 ನೇ ವರ್ಷದ ಉರುಸ್ ಕಾರ್ಯಕ್ರಮ ಹಾಗೂ ಪೂಜ್ಯರಿಗೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಪ್ರಸಿದ್ಧರಾದ ಶ್ರೀ ಶ್ರೀ ಮಂಜುನಾಥ ಅಪ್ಪಾಜಿಯವರು ಸಮಾನತೆಯ ಹರಿಕಾರರು, ಶರಣ ಶಿವಯೋಗಿಗಳಾಗಿ ಹೆಸರಾಗಿದ್ದಾರೆ.ಧರ್ಮಸೌಹಾರ್ದತೆಯ ದೂತರಾಗಿ,…

Read More

ಕ್ಷತ್ರಿಯ,ಸಂಸ್ಕೃತಿ&ಸ್ವಾವಲಂಬನೆಯ ಮೂಲಕ ಅಭಿವೃದ್ಧಿಗೆ ನೀಡುತ್ತಿದೆ’

ದಾವಣಗೆರೆ : ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ) ಸಮಾಜವು ರಾಜ್ಯದ 175 ತಾಲೂಕುಗಳಲ್ಲಿ ವ್ಯಾಪಿಸಿದ್ದು, ಸಂಸ್ಕೃತಿ ಮತ್ತು ಸ್ವಾವಲಂಬನೆಯ ಮೂಲಕ ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ’ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ||.ಶಶಿಕುಮಾರ್ ಮೆಹರ್ವಾಡೆ ಹೇಳಿದರು. ಮಂಗಳವಾರ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. “ನಮ್ಮ ಸಮಾಜದ ಜನ ಸ್ವಾಭಿಮಾನಿಗಳು ಮತ್ತು ಹೆಚ್ಚು ಸ್ವಯಂ ಉದ್ಯೋಗಿಗಳು. ದಾವಣಗೆರೆಯಂತಹ ನಗರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ,…

Read More

ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿನಿ ಸನ್ಮಾನ,,,

2025-26 ನೇ ಸಾಲಿನ SSLC ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿನಿ ಕುಮಾರಿ ಮುತ್ತಕ್ಕಾ ಅಪ್ಪಣ್ಣಾ ನ್ಯಾಮಗೌಡ ವೀರಮಾರ್ಗ ನ್ಯೂಸ್ : ಬಾಗಲಕೋಟ ಜಿಲ್ಲೆ : ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಅಪ್ಪಣ್ಣಾ ಮುತ್ತಣ್ಣ ನ್ಯಾಮಗೌಡ ಮತ್ತು ಶೋಭಾ ಅಪ್ಪಣ್ಣ ನ್ಯಾಮಗೌಡ ಅವರ ರೈತರಾಗಿದರು ಸಹ ಮಕ್ಕಳ ವಿದ್ಯಾಭ್ಯಾಸ ಮಾಡಿಸುವಲ್ಲಿ ಯಾವುದರಲ್ಲಿ ಕಡಿಮೆ ಮಾಡದೆ ಅವರ ಸುಪುತ್ರಿಯನ್ನು 1ನೇ ತರಗತಿಯಿಂದ 7ನೇ ತರಗತಿಯ ವರೆಗೆ ಶ್ರೀ ಪಾರ್ಶ್ವನಾಥ ಶಿಕ್ಷಣ ಸಂಸ್ಥೆ ಮುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡಿಸಿ. ನಂತರ 8ನೇ ತರಗತಿಯಿಂದ…

Read More

ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ…

ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕು : ಹೃದಯದಲ್ಲಿ ಸ್ಟಂಟ್ ಅಳವಡಿಕೆಯಾಗಿದ್ದರೂ ಛಲಬಿಡದ ತ್ರಿವಿಕ್ರಮ ಈ ನಮ್ಮ ಶಿವಕುಮಾರ ಉಪ್ಪಾರ : ಕಳೆದ ಐದು ದಿನಗಳ ಹಿಂದೆ ಅಂದರೆ ದಿನಾಂಕ:-22/04/2026 ರಂದು ಬೆಳಿಗ್ಗೆ 11.30 ಕ್ಕೆ ಹಾವೇರಿ ಜಿಲ್ಲಾ ರಟ್ಟಿಹಳ್ಳಿ ತಾಲೂಕು ರಟ್ಟಿಹಳ್ಳಿ ನಗರದ ಕೋಟೆ ಪ್ರದೇಶದ ಉಪ್ಪಾರ ಓಣಿಯಲ್ಲಿ ನನ್ನ ಆತ್ಮೀಯ ಮಾಧ್ಯಮ ಮಿತ್ರ ಹಾಗೂ ಕಾನಿಪ ಧ್ವನಿ ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರಾದ ಶಿವಕುಮಾರ ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ ಮಾಡಿಕೊಂಡು ಜನಾಂಗ ಕಡಿಮೆ…

Read More

ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರ..

ವೀರಮಾರ್ಗ ನ್ಯೂಸ್ : ವಿಷಯ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ-2008 ಟ್ರಸ್ಟ್(ರಿ) ಹರಿಹರ ಇದರ ಪದಾಧಿಕಾರಿಗಳ ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರದ ಬಗ್ಗೆ. ದಿನಾಂಕ :08.08.1994ರಲ್ಲಿ ಈಗಿನ ಕೊಪ್ಪಳ ಜಿಲ್ಲಾ ಯಲಬುರ್ಗಾದಲ್ಲಿ ದಿವಂಗತ ಬಿ.ಎಂ.ಹನುಮನಾಳ ಗುರುಗಳು ಮತ್ತು ಅನೇಕ ಸಮಾಜದ ಮುಖಂಡರು ಸೇರಿ ಪ್ರಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಸಮಾವೇಶವನ್ನು ಮಾಡಿ ಅನಂತರ ದಿನಾಂಕ:02.09.1994 ರಂದು ರಿ.ನಂ.432/94-95ರಡಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಪಂಚಮಸಾಲಿ ಸಂಘವನ್ನು ಅವರ ಅಧ್ಯಕ್ಷತೆಯಲ್ಲಿ ನೊಂದಣಿ ಮಾಡಿಸಿ…

Read More