ರೊಡ್ಡನವರ ಮನೆತನದ ಹಿರಿಯ ಜೀವ ವಯೋಸಹಜ ಸಾವು.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ ಮಾಜಿ ನಗರಸಭೆ ಸದಸ್ಯರಾದ ಶ್ರೀ ಬಸವರಾಜ ವಿ ರೊಡ್ಡನವರ ಇವರ ತಾಯಿಯವರಾದ ದೊಡ್ಡ ಮನೆತನದ ಹಿರಿಯ ಜೀವ ಮೂವರು ಪುತ್ರರುಸೊಸೆಯಂದಿರು,ಒಬ್ಬ ಪುತ್ರಿ-ಅಳಿಯ ಹಾಗೂ ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧುಗಳನ್ನು ಹೊಂದಿದ್ದ ಅಮ್ಮ ಶ್ರೀ ಗಿರಿಜಮ್ಮ ವಿ ರೊಡ್ಡನವರ ಇವರು ಇಂದು ರಾತ್ರಿ ವಯೋಸಹಜ ಶಿವಾಧಿನರಾಗಿರುತ್ತಾರೆ ಇವರ ಅಂತ್ಯ ಕ್ರೀಯೆಯನ್ನ ನಾಳೆ 10/03/2026 ರಂದು ಮಧ್ಯಾನ 12- 30 ಕ್ಕೆ ದೇವರಗುಡ್ಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರುವುದು, ಇವರ ಮನೆ ವಿಳಾಸ ದೊಡ್ಡಪೇಟೆ…
ಮಗುವಿನ ಮುಖ ನೋಡುವ ಮುನ್ನವೇ ದುರಂತ ಅಂತ್ಯ.
ಮಗುವಿನ ಮುಖ ನೋಡುವ ಮುನ್ನವೇ ವಿಧಿಯಾಟ : ಬೆಸ್ಕಾಂ ಲೈನ್ಮ್ಯಾನ್ ದುರಂತ ಅಂತ್ಯ ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ಒಂದು ಕಡೆ ಹೊಸ ಜೀವದ ಆಗಮನದ ಸಂಭ್ರಮ, ಮತ್ತೊಂದು ಕಡೆ ಮನೆಗೆ ಆಧಾರವಾಗಿದ್ದ ಜೀವದ ನಿರ್ಗಮನ. ವಿಧಿಯ ಕ್ರೂರ ಆಟಕ್ಕೆ ಬೆಸ್ಕಾಂ ಲೈನ್ಮ್ಯಾನ್ ಒಬ್ಬರು ಬಲಿಯಾಗಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಅಳವಡಿಸುವ ಕಾಯಕದಲ್ಲಿ ನಿರತರಾಗಿದ್ದ ಕೆ.ಪಿ. ಮನು (26) ಅವರು ವಿದ್ಯುತ್ ಶಾಕ್…
ರಾಜ್ಯ ರಾಜಕಾರಣ ಸ್ಪೋಟಕಗೊಳ್ಳಲಿದೆ.
ಓಂ ಶ್ರೀ ಗಣೇಶ ಶಾರದಾ ಗುರುಭೋನಮಃ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಚಭಂಗ ರಾಜಯೋಗ, ಗುರುಮಂಗಳ ಯೋಗ, ಬುಧಾದಿತ್ಯ ಯೋಗ, ರಾಹುತುಂಗ ಯೋಗ, ನವಪಂಚ ಯೋಗ,ವಿಷ್ಣುಲಕ್ಷ್ಮೀಯೋಗ, ಕುಜತ್ವಕೇತು ಯೋಗ, ದಿನಾಂಕ 26-11-2025 ರಿಂದ 31-03-2026 ವರೆಗೆ ಹಾಗೂ 2027 – 2028 ರಲ್ಲಿ ಪ್ರಬಲ ಮುಖ್ಯಮಂತ್ರಿಯೋಗ ಕರ್ನಾಟಕ ರಾಜ್ಯ ಕಾಂಗ್ರೆಸ್ (ಐ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಇವರು ದಿನಾಂಕ…
ಕುರುಡ ನಾಟಕ ಸಾಕು ಏಳಿಏದ್ದೇಳಿ ಇಂಗಳಗಿ ಸಾಹೇಬ್ರೆ.
ನಗರದ ಬೀದಿಬದಿ ವ್ಯಾಪಾರಸ್ಥರ ಹಾವಳಿ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡಿ ಹಣ್ಣಿನ ವ್ಯಾಪಾರಸ್ಥರಿಗೆ ಮಾರ್ಕೆಟ್ ಒಳಗಡೆ ಮಳಿಗೆ ಮಾಡಿಕೊಡಬೇಕೆಂದು ಸ್ವಾಕರವೇ ವತಿಯಿಂದ ಒತ್ತಾಹಿಸಿ ಹೋರಾಟ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ನಗರಸಭೆ ಪೌರಾಯುಕ್ತರ ಕಚೇರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಆಗಮಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ನಗರಸಭೆ ಅಧಿಕಾರಿಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು ಎಸ್ ಬಿ ಮರೀಗೌಡ್ರು…
ನೀ ಎಲ್ಲೇ ನಾನು ಅಲ್ಲೇ…
ನೀ ಎಲ್ಲಿ ಹೋದರಲ್ಲಿ ನೀ ಎಲ್ಲಿ ಹೋದರಲ್ಲಿ ನಾಬರುವೆ ನಿನ್ನ ಹಿಂದೆ ಭಾವವಾಗಿಓ ….. ಒಲವೇ.. ನೀನಾರ ಮಗಳೊ…ನಾನ್ಯಾರ ಮಗನೊಹೇಗೆ ಹೆಣಿಯಿತು ಸಂಬಂಧಉಸಿರು ಉಸಿರಿಗೂ ಒಂದೇ ಎನುವಂತೆ ತಿಳಿಯಲಿಲ್ಲ ನಾನಾಡುವಾಗ ಬೀದಿಯಲಿಬೆಳೆದು ನಿಂತಾಗ ಬದುಕಿನಲಿ ನೀನನಗೆಂದು ಹುಟ್ಟಿಬಂದ ಒಲವೆಂದು ನೀ ಎಂದಾದರೂ ಕನಸು ಕಂಡಿದ್ದೇನುಲಗ್ನ ಮಂಟಪದಲಿ ನಿನ್ನೆದುರು ನಾನಿಲ್ಲುವನೆಂದುಹೇಗೆ ಕೂಡಿತು ಇದು ಯಾರ ಲೆಕ್ಕಾಚಾರ ಕೈಯಲ್ಲಿಡಿದ ಅರಿಶಿನ ದಾರದ ತಾಳಿಯಾರು ಕುಟ್ಟಿ ಮಾಡಿದನೋ ಅವನು ವ್ಯಾಪಾರಿಜನ್ಮಜನ್ಮಾಂತರದ ಋಣದ ಪಟ್ಟಟ್ಟಿದೆ ಎಂತಹ ಸೋಜಿಗವದು ನನ್ನ ಹೆಜ್ಚೆಗಳಿಗೆ ನಿನ್ನ ಹೆಜ್ಜೆಗಳ…
ಬೈಕ್ ಅಪಘಾತದಲ್ಲಿ ಬಿ.ಟಿವಿ ವರದಿಗಾರನ ಮರಣ…
ಬೆಂಕಿನಗರದಲ್ಲಿ ಬೈಕ್ ಅಪಘಾತದಲ್ಲಿ ಮರಣ ಬಿ.ಟಿವಿಅನಿಲ್ ವೀರಮಾರ್ಗ ನ್ಯೂಸ್ : ಶಿವಮೊಗ್ಗ ಜಿಲ್ಲಾ : ಬೆಂಕಿನಗರದ ಮುಖ್ಯ ರಸ್ತೆಯ ತಿರುವಿನಲಿ ನಿನ್ನೆ ತಡರಾತ್ರಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ, ಅಫಘಾತದಲ್ಲಿ ಬಿ.ಟಿವಿ ಅನಿಲ್ ರವರಿಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಅತೀವ ಪೆಟ್ಟಾಗಿದ್ದ ಬಿ.ಟಿವಿ ಅನಿಲ್ ಸ್ಥಿತಿ ಗಂಬೀರವಾಗಿದೆ ಎಂದು ವೈದ್ಯಕೀಯ ಮೂಲಗಳು ಧೃಡಪಡಿಸಿವೆ, ಆದರೆ ಜೀವನ್ಮರಣ ಹೋರಾಟ ನಡೆಸಿ ಕೊನೆ ಹಂತದಲ್ಲಿ ಮರಣ ಹೊಂದಿದ್ದು, ದೃಢವಾಗಿದೆ….
ಉದ್ಯಮಿಗೆ ನರ್ಸ್ ಹನಿಟ್ಯ್ರ್ಯಾಪ್ 25 ಲಕ್ಷ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಅರೆಸ್ಟ್,,,!
ಉದ್ಯಮಿಗೆ ನರ್ಸ್ ಹನಿಟ್ಯ್ರ್ಯಾಪ್ : 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಅರೆಸ್ಟ್,,,! ಲಾಕ್ ಆಗಿದ್ದು ಹೇಗೆ ಗೊತ್ತಾ,,,!?…ಹನಿಟ್ರ್ಯಾಪ್ ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಸುಷ್ಮಿತಾ, ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದ 66 ವರ್ಷದ ಉದ್ಯಮಿಯನ್ನು ಎರಡು ತಿಂಗಳ ಹಿಂದೆ ಸ್ಟಾಫ್ ನರ್ಸ್ ಸುಷ್ಮಿತಾ ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿಯ ಪರಿಚಯಸ್ಥ ಮಹಿಳೆ ಮೂಲಕ ಸ್ಟಾಫ್ ನರ್ಸ್ ಸುಷ್ಮಿತಾ ಉದ್ಯಮಿ ಬಳಿ ಹತ್ತಿರವಾಗಿದ್ದಳು. ಸಹಾಯ ಮಾಡುವಂತೆ…
ಹಾವೇರಿ ಶಾಸಕರು ದೀಟ್ ನಿರ್ಧಾರ,ಯುವಕರು ಜೀವನ ಪಾವನ.
ಶಾಸಕರ ಎದುರೇ ಮಟ್ಕಾ : ಪಿಎಸ್ಐ ಬಸವರಾಜ್ ಅಮಾನತು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಗುತ್ತಲ : ಹೋಬಳಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಮಟ್ಕಾ ದಂಧೆಯನ್ನು ಶಾಸಕ ರುದ್ರಪ್ಪ ಲಮಾಣಿ ಅವರು ಪತ್ತೆ ಮಾಡಿದ್ದು, ಇದರ ಬೆನ್ನಲ್ಲೇ ಕರ್ತವ್ಯಲೋಪ ಆರೋಪದಡಿ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಗುತ್ತಲದ ನಾಡ ಕಚೇರಿ ಉದ್ಘಾಟನೆ ಮತ್ತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಮಾ. 2ರಂದು ಶಾಸಕ ರುದ್ರಪ್ಪ ಹೋಗಿದ್ದರು. ಅವರಿಗೆ…
ಮೇಲ್ಮಣ್ಣು ಗೊಬ್ಬರಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ.
ವೀರಮಾರ್ಗ ನ್ಯೂಸ್ : ಮೇಲ್ಮಣ್ಣು ಗೊಬ್ಬರಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಗೊಬ್ಬರವನ್ನು ಖರೀದಿಸಬಹುದು.ಮೇಲ್ಮಣ್ಣು ಸಾಧ್ಯವಿಲ್ಲ.ನೀವು ಪೋಷಕಾಂಶಗಳನ್ನು ಬದಲಾಯಿಸಬಹುದು.ನೀವು ಜೀವಂತ, ರಚನಾತ್ಮಕ ಮೇಲ್ಮಣ್ಣನ್ನು ತ್ವರಿತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಮೇಲ್ಮಣ್ಣು ಏಕೆ ತುಂಬಾ ಶಕ್ತಿಶಾಲಿಯಾಗಿದೆ ಮೇಲಿನ 15–20 ಸೆಂ.ಮೀ. ಮಣ್ಣು ಇವುಗಳನ್ನು ಒಳಗೊಂಡಿದೆ: ✔ ಹೆಚ್ಚಿನ ಸಾವಯವ ವಸ್ತುಗಳು✔ ಅತ್ಯಧಿಕ ಸೂಕ್ಷ್ಮಜೀವಿಯ ಚಟುವಟಿಕೆ✔ ಅತ್ಯುತ್ತಮ ರಚನೆ✔ ಬಲವಾದ ಪೋಷಕಾಂಶ ಚಕ್ರ✔ ಹೆಚ್ಚಿನ ಫೀಡರ್ ಬೇರುಗಳು ಅದನ್ನು ತೆಗೆದುಹಾಕಿ…ಮತ್ತು ರಸಗೊಬ್ಬರವು ಕಡಿಮೆ ಪರಿಣಾಮಕಾರಿಯಾಗುತ್ತದೆ. 1️⃣ ರಸಗೊಬ್ಬರವು ಬೆಳೆಗೆ ಆಹಾರವನ್ನು ನೀಡುತ್ತದೆ ಮೇಲ್ಮಣ್ಣು ವ್ಯವಸ್ಥೆಯನ್ನು…
ತತ್ವ-ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು :
ತತ್ವ, ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು : ರುದ್ರಮುನಿ ಹಿರೇಮಠ ವೀರಮಾರ್ಗ ನ್ಯೂಸ್ : ಹಾವೇರಿ : ಜಗದ್ಗುರು ರೇಣುಕಾಚಾರ್ಯರ ತತ್ವಗಳಾದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ನೀಡಿ ಮಾನವರ ಎಲ್ಲರೂ ಒಂದು ಎಂಬ ಭಾವನೆಯನ್ನು ಅಂದಿನ ಕಾಲದಲ್ಲಿಯೆ ರೇಣುಕರು ಹೇಳಿಕೊಟ್ಟಿದ್ದಾರೆ ಎಂದು ಬೇಡ ಜಂಗಮ ಸಮಾಜದ ಸವಣೂರ ತಾಲೂಕು ಕಾರ್ಯದರ್ಶಿ, ರುದ್ರಮುನಿ ಹಿರೇಮಠ ಹೇಳಿದರು. ತಾಲೂಕಿನ ಯಲವಿಗಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಜಗದ್ಗುರು ಆದಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ…