ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಖೋ,ಖೋ ಆಯ್ಕೆ…

ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಂತರ ವಿಶ್ವವಿದ್ಯಾಲಯ ಖೋ, ಖೋ ಪದ್ಯಕ್ಕೆ ಆಯ್ಕೆ ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು : ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾವೇರಿಯ ವಿಶ್ವವಿದ್ಯಾಲಯದ ಮಹಿಳೆಯರ ಖೋ. ಖೋ ತಂಡಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯಗಳ ಖೋ,ಖೋ. ಪಂದ್ಯಾವಳಿಗೆ ಆಯ್ಕೆಯಾಗಿರುವುದಾಗಿ ಪ್ರಾಚಾರ್ಯ ರವಿಕುಮಾರ ನಾಯಕ ತಿಳಿಸಿದ್ದಾರೆ. ಗುರುವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬರುವ ಏಪ್ರಿಲ್ 1ರಿಂದ 4,2026 ರವರೆಗೆ4 ದಿವಸಗಳ ಕಾಲ…

Read More

ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ.

ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ.(ಅಧಿಕಾರಿಗಳು ಮತ್ತು ಮಧ್ಯ ಮಾರಾಟಗಾರ ನಡುವೆ ಹೊಂದಾಣಿಕೆ ನಡೆಯುತ್ತಿದೆ ನಿರುಪಾದಿ ಕೆ ಗೋಮರ್ಸಿ ಆರೋಪ) ವೀರಮಾರ್ಗ ನ್ಯೂಸ್ : ಸಿಂಧನೂರು : ಸಿಂಧನೂರು ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ ಆರ್ ಎಸ್ ಪಕ್ಷದ ವತಿಯಿಂದ ಅಬಕಾರಿ ನಿರೀಕ್ಷಕರು ಇವರಿಗೆ ಕನ್ನಾರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹದ ಮನವಿ ಮಾಡಿದರು….

Read More

ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ…

ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ… ವೀರಮಾರ್ಗ ನ್ಯೂಸ್ : H D ಕೋಟೆ : ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಹುರುಳಿಗೆ ಸಿಲುಕಿ ಗಂಡು ಹುಲಿಯೊಂದು ಮೃತ ಪಟ್ಟ ಘಟನೆ ಹೆಚ್.ಡಿ.ಕೋಟೆ ತಾಲೋಕಿನ ಅಗಸನಹುಂಡಿಯಲ್ಲಿ ನಡೆದಿದೆ. ಗಿರೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಹುರುಳಿಗೆ ಸುಮಾರು 3,ವರ್ಷದ ಗಂಡು ಹುಲಿ ಸಿಲುಕಿಕೊಂಡು ಸಾವನ್ನಪ್ಪಿದೆ. 2-3 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ತಜ್ಞರ ತಂಡ ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ…

Read More

ರಾಮ ಎನ್ನುವ ಎರಡೇ ಅಕ್ಷರದಲ್ಲಿ ಮಹತ್ವ ಇದೆ.

ಶ್ರೀ ಮಂಜಯ್ಯ ಚಾವಡಿ. ಹೆಸರಾಂತ ಏಲಕ್ಕಿ ನಾಡು ಎಂದೇ ಕರೆಸಿಕೊಂಡಂತ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲೂಕಿನ ಸಣ್ಣ ಸಂಗಾಪುರದ ಪುಟ್ಟ ಗ್ರಾಮದಲ್ಲಿ ಹುಟ್ಟಿದಂತಹ ಶ್ರೀ ಮಂಜಯ್ಯ ಚಾವಡಿ, ಇವರು ವ್ಯಕ್ತಿ ಅನ್ನುವುದಕ್ಕಿಂತ ಮೊದಲು ಒಂದು ಶಕ್ತಿ ಅಂತ ನಾವು ಅನ್ನಬಹುದು ಯಾಕೆಂದರೆ ಶ್ರೀರಾಮನ ಭಕ್ತರು ಸಮಾಜಸೇವಕ ಬಡವರಬಂಧು ಬಡ ಮಕ್ಕಳ ವಿದ್ಯಾ ಅಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಾ ಶ್ರೀ ರಾಮನ ನೆನೆದು ಮುಂದೆ ಸಾಗುವಂತ ಶಕ್ತಿ, ಓದುವ ಬಾಂಧವರೇ,,,, ಮಂಜಯ್ಯ ಚಾವಡಿ ಅವರಿಗೆ ನಾನು ಫೋನ್ ಮಾಡಿದಾಗ ಅವರ ಹೃದಯದಲ್ಲಿ…

Read More

ಶ್ರೀರಾಮನವಮಿ ಪ್ರಯುಕ್ತ KRS ಪಕ್ಷದ ವತಿಯಿಂದ ಪಾನಕ-ಮಜ್ಜಿಗೆ ವಿತರಣೆ.

ಶ್ರೀ ರಾಮನವಮಿ ಪ್ರಯುಕ್ತ ಕೆ ಆರ್ ಎಸ್ ಪಕ್ಷದ ವತಿಯಿಂದ ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ. ವೀರಮಾರ್ಗ ನ್ಯೂಸ್ : ಗಂಗಾವತಿ : ಶ್ರೀ ರಾಮನವಮಿ ಹಬ್ಬದ ಅಂಗವಾಗಿ ಆರ್‌ಎಸ್‌ ಪಕ್ಷದ ವತಿಯಿಂದ ಗುರುವಾರದಂದು ಗಂಗಾವತಿ ತಾಲೂಕಿನ ಬಸ್ ನಿಲ್ದಾಣ ಮುಂದೆ ಸಾರ್ವಜನಿಕರಿಗೆ ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು ಈ ಕಾರ್ಯಕ್ರಮವು ಶ್ರೀರಾಮನ ಜನ್ಮೋತ್ಸವದ ಸಂಭ್ರಮವನ್ನು…

Read More

ಪೆಟ್ರೋಲ್-ಡೀಸೆಲ್ ಗ್ರಾಮಗಳಲ್ಲಿ ಹೆಚ್ಚು ಲಾಭಕ್ಕೆ ಮಾರುತ್ತಿದ್ದು ಸೂಕ್ತ ಕ್ರಮ ಯಾವಾಗ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ಮಿನಿ ವಿಧಾನ ಸೌದಕ್ಕೆ ಇಂದು ಬೆಟ್ಟಿನೀಡಿ ತಾಲೂಕ ತಹಶೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಗ್ರಾಮಾಂತರ ಪ್ರದೇಶಗಳ ಅಂಗಡಿಗಳಲ್ಲಿ ಅತೀ ಹೆಚ್ಚು ದರದಲ್ಲಿ ಮಾರುತ್ತಿರುವದು ಹಾಗೂ ಪೆಟ್ರೋಲ್ ಡೀಸೆಲ್ ಬಂಕಿನಲ್ಲಿ ಕ್ಯಾನುಗಳಿಗೆ ತುಂಬುತ್ತಿರುವದು ಡೀಸೆಲ್ ಪೆಟ್ರೋಲ್ ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ…

Read More

ರಾತ್ರಿ ಇಡೀ ತಾಯಿಯಮೃತ ದೇಹದ ಮೇಲೆ ಬಿದ್ದು ಅತ್ತ ಕಂದಮ್ಮ.!

ರಾತ್ರಿ ಇಡೀ ತಾಯಿಯ ಮೃತ ದೇಹದ ಮೇಲೆ ಬಿದ್ದು ಅತ್ತ ಎರಡೂವರೆ ವರ್ಷದ ಕಂದಮ್ಮ.! ಘಟನೆಯ ವಿವರಗಳು: ದಾರುಣ ಅಂತ್ಯ: ರಂಗಾರೆಡ್ಡಿ ಜಿಲ್ಲೆಯ ರಂಗಾರೆಡ್ಡಿಗುಡ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶೋಭಾ (31) ಎಂಬ ಮಹಿಳೆಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಗುವಿನ ಆಕ್ರಂದನ: ತಾಯಿ ಕೊಲೆಯಾದ ವಿಷಯ ತಿಳಿಯದ ಎರಡೂವರೆ ವರ್ಷದ ಪುಟ್ಟ ಮಗು, ಇಡೀ ರಾತ್ರಿ ಚಳಿಯಲ್ಲಿ ತಾಯಿಯ ಶವದ ಮೇಲೆಯೇ ಬಿದ್ದು ಗುಕ್ಕಿಟ್ಟು ಅಳುತ್ತಾ ಕಳೆದಿದೆ. ಬೆಳಕಿಗೆ ಬಂದ ಘಟನೆ:…

Read More

ಹಾವೇರಿ ಜಿಲ್ಲಾಡಳಿತ ಸಂಪೂರ್ಣ ವಿಫಲ.

ಹಾವೇರಿ ಜಿಲ್ಲಾಡಳಿತ ಸಂಪೂರ್ಣ ವಿಫಲ. ಅಪರಾಧ ವೈಭವ. ನಿರ್ಲಕ್ಷಿತ ನಿರ್ಬಂಧಿತ ನಿಷೇಧಿತ ಪ್ರದೇಶ ಹರೋಹರ.!? ಹಾವೇರಿ ಜಿಲ್ಲೆಯ : ರಾಣೆಬೆನ್ನೂರು ತಾಲೂಕಿನ : ಚೌಡದಾನಪುರ ಗ್ರಾಮ ರಾಷ್ಟ್ರೀಯ ಸ್ಮಾರಕದ ನಿಯಂತ್ರಣ ಪ್ರದೇಶದಲ್ಲಿದೆ. ಯಾವುದೇ ನಿರ್ಮಾಣ ಕಾರ್ಯಗಳು ತಾತ್ಕಾಲಿಕವಾಗಿರಲಿ ಅಥವಾ ಶಾಶ್ವತವಾಗಿರಲಿ ರಾಷ್ಟ್ರೀಯ ಪುರಾತತ್ವ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪ್ರೋಟೆಕ್ಟೆಡ್ ಏರಿಯಾ ಅಂದರೆ ನಿರ್ಭಂಧಿತ ಪ್ರದೇಶ. ಧಾರ್ಮಿಕ ಚಟುವಟಿಕೆಯ ನೆಪದಲ್ಲಿ ಮೂರು ಅಡಿಯಷ್ಟು ಭೂಮಿ ಅಗೆದು ಅಗ್ನಿಕುಂಡವನ್ನು ತಯಾರಿಸಿದ್ದಾರೆ ಅದರ ವಿವಿಧ ದೃಶ್ಯಗಳು ಇಲ್ಲಿವೆ.ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿತ…

Read More

ಶ್ರೀ ರಾಮ ನವಮಿ ಶುಭಾಶಯಗಳು…

ಶ್ರೀರಾಮ ನವಮಿ ವೀರಮಾರ್ಗ ನ್ಯೂಸ್ : ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ।’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಮಾಡುವುದರಿಂದ ಭಾವಪೂರ್ಣವಾಗಿ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ. ಶ್ರೀರಾಮನವಮಿಯ ಮಹತ್ವ ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ…

Read More

ಖಾಕಿ ಬೆನ್ನಿಗೇ ಅಂಟಿದ ಕಾಮದ ಕಲೆ,,,!

ಖಾಕಿ ಬೆನ್ನಿಗೇ ಅಂಟಿದ ಕಾಮದ ಕಲೆ,,,!ಲೇಡಿ ರೌಡಿಶೀಟರ್‌ಗೆ ಇನ್ಸ್‌ಪೆಕ್ಟ‌ರ್ ಲೈಂಗಿಕ ಕಿರುಕುಳ. ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ: ಚಿನ್ನ, ಮುದ್ದು, ಬಂಗಾರಿ ಎಂದವನಿಂದಲೇ ಕೊಲೆ ಬೆದರಿಕೆ,,,! ಬೆಂಗಳೂರಿನ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೇಡಿ ರೌಡಿಶೀಟರ್ ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಅದಕ್ಕೆ ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಸಂತ್ರಸ್ತೆಯು ವಾಟ್ಸಾಪ್ ಚಾಟ್ ಮತ್ತು ಆಡಿಯೋ ಸಾಕ್ಷ್ಯಗಳೊಂದಿಗೆ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದು, ಪ್ರಕರಣದ ಪೂರ್ಣ…

Read More