ದೈಹಿಕ,ಶಿಕ್ಷಕನ,ರಾಕ್ಷಸವರ್ತನೆಗೇ ವಿದ್ಯಾರ್ಥಿ ಬಲಿ?

ಶಾಕಿಂಗ್‌ ನ್ಯೂಸ್: ಶಾಲೆಯೇ ಆಯಿತು ಯಮಲೋಕ! ದೈಹಿಕ ಶಿಕ್ಷಕನ ರಾಕ್ಷಸೀ ಪೆಟ್ಟಿಗೆ ಆರನೇ ತರಗತಿ ವಿದ್ಯಾರ್ಥಿ ಬಲಿ? ವೀರಮಾರ್ಗ ನ್ಯೂಸ್ : ಬೆಂಗಳೂರು : ಮಕ್ಕಳು ಚೆನ್ನಾಗಿ ಓದಿ, ದೊಡ್ಡ ಸಾಧನೆ ಮಾಡಲಿ ಎಂದು ಹೆತ್ತವರು ಸಾಲ-ಸೋಲ ಮಾಡಿ ದೊಡ್ಡ ದೊಡ್ಡ ಶಾಲೆಗಳಿಗೆ ಕಳಿಸುತ್ತಾರೆ. ಆದರೆ, ವಿದ್ಯಾ ಬುದ್ಧಿ ಕಲಿಸಬೇಕಾದ ಗುರುಗಳೇ ಯಮಸ್ವರೂಪಿಗಳಾದರೆ ಆ ಹೆತ್ತವರ ಕರುಳು ಏಗಬೇಡವೇ? ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಶಾಲಾ ಆವರಣದಲ್ಲೇ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ…

Read More

ಬೆಳೆವಿಮೆ ತುಂಬಲು ಹಳೆ ಪದ್ಧತಿ ಜಾರಿ ಮಾಡಿ ಶಿಡ್ಲಾಪುರ ಒತ್ತಾಯ.

ಬೆಳೆವಿಮೆ ತುಂಬಲು ಹಳೆ ಪದ್ಧತಿ ಜಾರಿ ಮಾಡಿ ಭುವನೇಶ್ವರ ಶಿಡ್ಲಾಪುರ ಒತ್ತಾಯ. ವೀರಮಾರ್ಗ ನ್ಯೂಸ್ : E ವರ್ಷ ಬರಗಾಲ ಎದುರಿಸುವ ಆತಂಕದ ನಡುವೆ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರದ ಗೊಂದಲಕಾರಿ ನೀತಿ ಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಅರ್ಜಿ ಸಲ್ಲಿಸಲಾಗದೆ ಪರದಾಡುವಂತೆ ಆಗಿದೆ. ಜಿಲ್ಲಾಡಳಿತ ಕೃಷಿ ಇಲಾಖೆ , ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆಳೆ ವಿಮೆ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದು ರಾಜ್ಯ…

Read More

ಕನ್ನಡ ಸಾಹಿತ್ಯ ಪರಿಷತ್ತು ‘ವಾಣಿಜ್ಯ ಪರಿಷತ್ತು’ ಆಗಿದೆ, JMR ಆರೋಪ..

ಕನ್ನಡ ಸಾಹಿತ್ಯ ಪರಿಷತ್ತು ‘ವಾಣಿಜ್ಯ ಪರಿಷತ್ತು’ ಆಗಿದೆ: ಜೆ.ಎಂ. ರಾಜಶೇಖರ ಆರೋಪ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಉದ್ದೇಶ ಮತ್ತು ಮೌಲ್ಯಗಳನ್ನು ಕಳೆದುಕೊಂಡಿದ್ದು, ಸಾಹಿತ್ಯ ಸೇವೆಯ ಬದಲಿಗೆ ಭ್ರಷ್ಟಾಚಾರ, ಹಣದ ಪ್ರಭಾವ ಮತ್ತು ರಾಜಕೀಯದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಜೆ.ಎಂ. ರಾಜಶೇಖರ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಪರಿಷತ್ತಿನಲ್ಲಿ ನೈಜ ಸಾಹಿತಿಗಳಿಗೆ ಸ್ಥಾನವಿಲ್ಲದಂತಾಗಿದೆ. ಚುನಾವಣೆಗಳಲ್ಲಿ ಹಣ, ಉಡುಗೊರೆ,…

Read More

ಯಮನ ಜೊತೆಗೆ ಹೋದ VA

ಕರ್ತವ್ಯ ನಿರ್ವಹಣೆಗೆ ತೆರಳಿದ್ದ ವಿಎಒ ಭುವನಾ ನಿಧನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅಧಿಕಾರಿ ಚಿಕಿತ್ಸೆ ಫಲಿಸದೆ ಕೊನೆಯುಸಿರು ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಿರಾ ಪ್ರಕ್ರಿಯೆಯ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಆಡಳಿತಾಧಿಕಾರಿ (VA) ಭುವನಾ ಅವರು ಚಿಕಿತ್ಸೆ ಫಲಿಸದೆ ಶನಿವಾರ ಸಂಜೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಿಧನರಾದರು. ಶನಿವಾರ ಬೆಳಗ್ಗೆ ತುಮಕೂರು ತಾಲೂಕಿನ ಗೂಳೂರು ಸಮೀಪ ಬೈಕ್‌ನಲ್ಲಿ…

Read More

ಸಹಕಾರ ಕ್ಷೇತ್ರ ಅಭಿವೃದ್ಧಿ ರಾಷ್ಟದ ಪ್ರಗತಿಗೆ ಮುನ್ನುಡಿ : ಬಸವರಾಜ ಅರಬಗೊಂಡ.

ಸಹಕಾರ ಕ್ಷೇತ್ರ ಅಭಿವೃದ್ಧಿ ರಾಷ್ಟದ ಪ್ರಗತಿಗೆ ಮುನ್ನುಡಿ : ಬಸವರಾಜ ಅರಬಗೊಂಡ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸಹಕಾರ ಕ್ಷೇತ್ರ ಅಭಿವೃದ್ಧಿಗೊಂಡಲ್ಲಿ ಮಾತ್ರ ರಾಷ್ಟದ ಪ್ರಗತಿಗೆ ಮುನ್ನುಡಿಯಾಗಲಿದೆ. ಎಂದು ಕೇಂದ್ರ ಸರ್ಕಾರ ಸಹಕಾರ ಇಲಾಖೆಯನ್ನು ಪ್ರತ್ಯೇಕಗೊಳಿಸಿರುವದು ಸಂತಸ ಸಂಗತಿಯಾಗಿದೆ ಎಂದು ಸಹಕಾರ ಮಹಾ ಮಂಡಳ ರಾಜ್ಯ ಪದಾಧಿಕಾರಿ ಬಸವರಾಜ ಅರಬಗೊಂಡ ತಿಳಿಸಿದರು. ಸವಣೂರ ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಂದು ಸಹಕಾರ ಸಮೃದ್ಧಿ ಸಪ್ತಾಹ ಅಂಗವಾಗಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್,…

Read More

ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳು ಭುವನೇಶ್ವರ್ ಶಿಡ್ಲಾಪುರ.

ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳು ಭುವನೇಶ್ವರ್ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಬೆಳೆಗಳು ಒಣಗುತ್ತಿವೆ ಬಿತ್ತಿದ ಬೀಜಗಳು ಮೊಳಕೆ ಒಡೆದು ಒಣಗಿವೆ ಮತ್ತೆ ಮರು ಬಿತ್ತನೆಗಾಗಿ ರೈತ ಕಾಯುತ್ತಿದ್ದಾನೆ ಮಳೆ ಇಲ್ಲ ಇಂತಹ ಸಮಯದಲ್ಲಿ ಸರಕಾರ ಮೋಡ ಬಿತ್ತನೆ ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಪತ್ರಿಕೆಗಳ ಮುಖಾಂತರ ಸುದ್ದಿಮಾಡಿ ಸರ್ಕಾರದ ಗಮನ ಸೆಳೆದಿದ್ದರು . ಅದರಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸನ್ಮಾನ್ಯ…

Read More

ಚೇತನ್ ಒಪ್ಪಿಗೆಯ ನಂತರ ಬಯಲಾದ ಸಿಯಾ ಗೋಯಲ್ ಕ್ರೂರ ಮುಖ!

ವೀರಮಾರ್ಗ ನ್ಯೂಸ್ : ಕೈಯಲ್ಲಿ ಹಣವಿದೆ ಎಂದು ಬೇರೆಯವರ ಜೀವನದ ಜೊತೆ ಆಟವಾಡಿದಳಾ ಶ್ರೀಮಂತ ಯುವತಿ?” ಚೇತನ್ ಒಪ್ಪಿಗೆಯ ನಂತರ ಬಯಲಾದ ಸಿಯಾ ಗೋಯಲ್ ಕ್ರೂರ ಮುಖ! ​ಪ್ರೇಮದ ಹೆಸರಿನಲ್ಲಿ ನಡೆಯುವ ಅಪರಾಧಗಳು ಮತ್ತು ಕೃತ್ಯಗಳು ದಿನದಿಂದ ದಿನಕ್ಕೆ ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹುದೇ ಒಂದು ಅತ್ಯಂತ ಆಘಾತಕಾರಿ ಮತ್ತು ಭಯಾನಕ ಪ್ರಕರಣವೊಂದು ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ. ಪ್ರೀತಿಯ ಹೆಸರಿನಲ್ಲಿ ಶ್ರೀಮಂತ ಯುವತಿ ಸಿಯಾ ಗೋಯಲ್ (Siya Goyal)…

Read More

ಸಿದ್ದರಾಮಯ್ಯ ಎದುರು ಪ್ರದೀಪ್ ಈಶ್ವರ್ ವಿವರಣೆ!!

ಸಿದ್ದರಾಮಯ್ಯ ಎದುರು ಪ್ರದೀಪ್ ಈಶ್ವರ್ ವಿವರಣೆ!! ವೀರಮಾರ್ಗ ನ್ಯೂಸ್ : ಬೆಂಗಳೂರು : ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಕೆಂಪೇಗೌಡ ಜಯಂತಿ ವೇಳೆ ನಡೆದ ಘಟನೆಯನ್ನು ವಿವರಿಸಿದರು. ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಅವರು ಕಣ್ಣೀರು ಹಾಕಿದರು. ಪ್ರದೀಪ್ ಅವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಇಂಥಹ ಘಟನೆಗಳು ಸಾಮಾನ್ಯ. ಇಂಥವನ್ನು ಎದುರಿಸಬೇಕು. ಇದರಿಂದ…

Read More

ಗ್ರಾಮಕ್ಕೆ ಒಂದು ಜನಸ್ಪಂದನ ಕಾರ್ಯಕ್ರಮ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಇವರ ನೇತೃತ್ವದಲ್ಲಿ ಹಾಗೂ ತಾಲೂಕ ಆಡಳಿತ ಅಧಿಕಾರಿಗಳು ಆರ್ ಎಚ್ ಭಾಗವನ ಹಾಗೂ ಇಲಾಖೆಯ ಸಮಸ್ತ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿ ಸಮಸ್ತ ಸಾರ್ವಜನಿಕರೊಂದಿಗೆ ಸಸಿಗೆ ನಿರುಣಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಈ ಒಂದು ಜನಸ್ಪಂದನ ಕಾರ್ಯಕ್ರಮಕ್ಕೆ ಸರ್ವರನ್ನು ಪುಷ್ಪ…

Read More

ಮಣ್ಣಿನ ಪುನರುತ್ಪಾದನೆ ಕ್ಷೀಣಿಸಿದ ಭೂಮಿ ಮತ್ತೆ ಹೇಗೆ ಸುಸ್ಥಿರವಾಗುತ್ತದೆ.

ವೀರಮಾರ್ಗ ನ್ಯೂಸ್ : ಮಣ್ಣಿನ ಪುನರುತ್ಪಾದನೆ: ಕ್ಷೀಣಿಸಿದ ಭೂಮಿ ಮತ್ತೆ ಹೇಗೆ ಸುಸ್ಥಿರವಾಗುತ್ತದೆ.ಆರೋಗ್ಯಕರ ಮಣ್ಣು ಜೀವನದ ಅಡಿಪಾಯ – ನಮ್ಮ ಆಹಾರ, ನಮ್ಮ ನೀರು ಮತ್ತು ನಮ್ಮ ಪರಿಸರ ವ್ಯವಸ್ಥೆಗಳು ಅದರ ಮೇಲೆ ಅವಲಂಬಿತವಾಗಿವೆ. ಆದರೆ ಅರಣ್ಯನಾಶ, ಬೆಂಕಿ ಮತ್ತು ಹಾನಿಕಾರಕ ಅಭ್ಯಾಸಗಳಿಂದ, ವಿಶ್ವಾದ್ಯಂತ ಲಕ್ಷಾಂತರ ಹೆಕ್ಟೇರ್‌ಗಳು ಬಂಜರು ಭೂದೃಶ್ಯಗಳಾಗಿ ಬದಲಾಗುತ್ತಿವೆ. ಮರಳು ಮಣ್ಣು ಕಾಪಾಡುವ ಕೆಲಸಕ್ಕೆ ಮುಂದಾಗಬೇಕು, ಒಳ್ಳೆಯ ಸುದ್ದಿ? ಮಣ್ಣು ಚೇತರಿಸಿಕೊಳ್ಳಬಹುದು – ಮತ್ತು ಈ ಇನ್ಫೋಗ್ರಾಫಿಕ್ ಪ್ರಯಾಣವನ್ನು ಹಂತ ಹಂತವಾಗಿ ತೋರಿಸುತ್ತದೆ. ರೂಪಾಂತರವನ್ನು…

Read More