ಶ್ರೀ ಗಜಲಕ್ಷ್ಮಿ ದೇವಿಯ 10ನೇ ವಾರ್ಷಿಕ ಜಾತ್ರೋತ್ಸವ.
ಇಂದು ಸವಣೂರು ಶ್ರೀ ಗಜಲಕ್ಷ್ಮಿ ದೇವಿಯ 10 ನೇ ವಾರ್ಷಿಕ ಜಾತ್ರೋತ್ಸವ ಹಾವೇರಿ ಜಿಲ್ಲೆಯ : ಸವಣೂರು ಪಟ್ಟಣದ ಕೋರಿಪೇಟೆ ಓಣಿಯಲ್ಲಿರುವ, ಶ್ರೀ ಗಜಲಕ್ಷ್ಮಿ ದೇವಿಯ ವಾರ್ಷಿಕ ಸಂಪ್ರದಾಯದ, ಹತ್ತನೇ ವಾರ್ಷಿಕೋತ್ಸವದ ಮಹಾ ಜಾತ್ರೋತ್ಸವವು ಮಾರ್ಚ್ 31ರಂದು, ಮಂಗಳವಾರ ದಿವಸ ಅತೀ ವಿಜ್ರಮಣೆಯಿಂದ ಜರುಗಲಿದೆ. ಎಂದು ದೇವಸ್ಥಾನ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂರ್ಣಕುಂಭ ಕಳಸಗಳ ಮೆರವಣಿಗೆ ನಡೆದು, ನಂತರ ಶ್ರೀ ಗಜಲಕ್ಷ್ಮಿ ದೇವಿಗೆ…
ಧನದಕೊಟ್ಟಿಗೆ ಬೆಂಕಿ ತಗುಲಿ ಮೂರು ಎಮ್ಮೆ&ಆಕಳು ಭಸ್ಮ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮದಲ್ಲಿ ಹಾಲನಗೌಡ ಚನ್ನಬಸನಗೌಡ ಚನ್ನಗೌಡ್ರು ಇವರ ಧನದ ಕೊಟ್ಟಿಗೆಗೆ ನಿನ್ನೆ ರಾತ್ರಿ 2-00 ಗಂಟೆಯ ಸುಮಾರು ಧನದ ಕೊಟ್ಟಿಗೆ ಬೆಂಕಿ ತಗುಲಿ ಧನದ ಕೊಟ್ಟಿಗೆಯಲ್ಲಿ ಇದ್ದ ಮೂರು ಎಮ್ಮೆ ಮೂರು ಆಕಳು ಸೇರಿದಂತೆ ಅದರಲ್ಲಿ ಒಂದು ಎಮ್ಮೆ ಎರಡು ಆಕಳು ಸುಟ್ಟು ಕರಕಲಾಗಿವೆ ಹಾಗೂ ಆರು ರಿಂದ ಏಳು ಟ್ಯಾಕ್ಟರ್ ಭತ್ತದ ಹುಲ್ಲಿನ ಬಣಿವೆ ಸುಟ್ಟು ಹೋಗಿದೆ ಬೆಂಕಿ ನಂದಿಸಲು ಗ್ರಾಮಸ್ಥರು ಹಾಗೂ ಅಗ್ನಿಶ್ಯಾಮಕ…
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆಡಾಕ್ಟ್ರು ಬರುತ್ತಾರಾ…!?
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆಡಾಕ್ಟ್ರು ಬರುತ್ತಾರೆ ವೀರಮಾರ್ಗ ನ್ಯೂಸ್ : ಬೆಂಗಳೂರು : ಇತ್ತೀಚೆಗೆ ಹಿರಿಯ ಲಿಂಗಾಯತ ನಾಯಕ,ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಜತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.ಈ ಚರ್ಚೆಯ ಸಂದರ್ಭದಲ್ಲಿ:’ಡಾಕ್ಟ್ರೇ,ನೀವು ಕೆಪಿಸಿಸಿ ಅಧ್ಯಕ್ಷರಾಗಲು ರೆಡಿಯಾಗಿ’ಎಂದಿದ್ದಾರೆ.ಸಿದ್ದರಾಮಯ್ಯ ಅವರು ಈ ಮಾತು ಹೇಳಿದಾಗ ಪ್ರತಿಕ್ರಿಯಿಸಿದ ಶರಣ ಪ್ರಕಾಶ್ ಪಾಟೀಲ್ ಅವರು:’ಸಾರ್ ನಾನು ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷನಾಗಲು ತಯಾರಿದ್ದೇನೆ’ಎಂದಾಗ :ಹಾಗೇ ಆಗಲಿ ಡಾಕ್ಟ್ರೇ ಅದಕ್ಕೇನು?’ಅಂತ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರಂತೆ.ಅಂದ ಹಾಗೆ ಕೆಪಿಸಿಸಿಯ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ತರಬೇಕು ಎಂಬ…
1ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ 38_ಲಕ್ಷದರೋಡೆ..
ವೀರಮಾರ್ಗ ನ್ಯೂಸ್ : ದಾವಣಗೆರೆ : 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ #38_ಲಕ್ಷದರೋಡೆಹಣದಚೀಲವೆಂದುಬಟ್ಟೆಗಂಟು_ಹೊತ್ತೊಯ್ದರು.. ಭದ್ರಾವತಿ ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ಕಿರಾಣಿ ವರ್ತಕ ಮಾಲತೇಶ್ ಹಣ ಕಳೆದುಕೊಂಡ ದುರ್ದೈವಿ. ಮೂಲತಃ ಹೊನ್ನಾಳಿ ತಾ. ಹೊಸಹಳ್ಳಿಯ 2ನೇ ಕ್ಯಾಂಪ್ ಸ್ವಂತ ಊರಾಗಿದ್ದು, ಹಲವಾರು ವರ್ಷದಿಂದ ಮೈದೊಳಲು ಮಲ್ಲಾಪುರದಲ್ಲಿ ನೆಲೆಸಿದ್ದಾರೆ. 10.58 ಎಕರೆ ಜಮೀನು ಮಾರಿದ್ದರಿಂದ ₹1.21 ಕೋಟಿ ಬಂದಿತ್ತುಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿದ್ದ ತನ್ನ 10 ಎಕರೆ 58 ಸೆಂಟ್ಸ್ ಜಮೀನನ್ನು…
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಖೋ,ಖೋ ಆಯ್ಕೆ…
ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಂತರ ವಿಶ್ವವಿದ್ಯಾಲಯ ಖೋ, ಖೋ ಪದ್ಯಕ್ಕೆ ಆಯ್ಕೆ ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು : ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾವೇರಿಯ ವಿಶ್ವವಿದ್ಯಾಲಯದ ಮಹಿಳೆಯರ ಖೋ. ಖೋ ತಂಡಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯಗಳ ಖೋ,ಖೋ. ಪಂದ್ಯಾವಳಿಗೆ ಆಯ್ಕೆಯಾಗಿರುವುದಾಗಿ ಪ್ರಾಚಾರ್ಯ ರವಿಕುಮಾರ ನಾಯಕ ತಿಳಿಸಿದ್ದಾರೆ. ಗುರುವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬರುವ ಏಪ್ರಿಲ್ 1ರಿಂದ 4,2026 ರವರೆಗೆ4 ದಿವಸಗಳ ಕಾಲ…
ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ.
ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ.(ಅಧಿಕಾರಿಗಳು ಮತ್ತು ಮಧ್ಯ ಮಾರಾಟಗಾರ ನಡುವೆ ಹೊಂದಾಣಿಕೆ ನಡೆಯುತ್ತಿದೆ ನಿರುಪಾದಿ ಕೆ ಗೋಮರ್ಸಿ ಆರೋಪ) ವೀರಮಾರ್ಗ ನ್ಯೂಸ್ : ಸಿಂಧನೂರು : ಸಿಂಧನೂರು ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ ಆರ್ ಎಸ್ ಪಕ್ಷದ ವತಿಯಿಂದ ಅಬಕಾರಿ ನಿರೀಕ್ಷಕರು ಇವರಿಗೆ ಕನ್ನಾರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹದ ಮನವಿ ಮಾಡಿದರು….
ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ…
ಹುರುಳಿಗೆ ಸಿಲುಕಿ ಹುಲಿ ಸಾವು…ಜಮೀನು ಮಾಲೀಕನ ವಿರುದ್ದ ಪ್ರಕರಣ… ವೀರಮಾರ್ಗ ನ್ಯೂಸ್ : H D ಕೋಟೆ : ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಹುರುಳಿಗೆ ಸಿಲುಕಿ ಗಂಡು ಹುಲಿಯೊಂದು ಮೃತ ಪಟ್ಟ ಘಟನೆ ಹೆಚ್.ಡಿ.ಕೋಟೆ ತಾಲೋಕಿನ ಅಗಸನಹುಂಡಿಯಲ್ಲಿ ನಡೆದಿದೆ. ಗಿರೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಹುರುಳಿಗೆ ಸುಮಾರು 3,ವರ್ಷದ ಗಂಡು ಹುಲಿ ಸಿಲುಕಿಕೊಂಡು ಸಾವನ್ನಪ್ಪಿದೆ. 2-3 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ತಜ್ಞರ ತಂಡ ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ…
ರಾಮ ಎನ್ನುವ ಎರಡೇ ಅಕ್ಷರದಲ್ಲಿ ಮಹತ್ವ ಇದೆ.
ಶ್ರೀ ಮಂಜಯ್ಯ ಚಾವಡಿ. ಹೆಸರಾಂತ ಏಲಕ್ಕಿ ನಾಡು ಎಂದೇ ಕರೆಸಿಕೊಂಡಂತ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲೂಕಿನ ಸಣ್ಣ ಸಂಗಾಪುರದ ಪುಟ್ಟ ಗ್ರಾಮದಲ್ಲಿ ಹುಟ್ಟಿದಂತಹ ಶ್ರೀ ಮಂಜಯ್ಯ ಚಾವಡಿ, ಇವರು ವ್ಯಕ್ತಿ ಅನ್ನುವುದಕ್ಕಿಂತ ಮೊದಲು ಒಂದು ಶಕ್ತಿ ಅಂತ ನಾವು ಅನ್ನಬಹುದು ಯಾಕೆಂದರೆ ಶ್ರೀರಾಮನ ಭಕ್ತರು ಸಮಾಜಸೇವಕ ಬಡವರಬಂಧು ಬಡ ಮಕ್ಕಳ ವಿದ್ಯಾ ಅಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಾ ಶ್ರೀ ರಾಮನ ನೆನೆದು ಮುಂದೆ ಸಾಗುವಂತ ಶಕ್ತಿ, ಓದುವ ಬಾಂಧವರೇ,,,, ಮಂಜಯ್ಯ ಚಾವಡಿ ಅವರಿಗೆ ನಾನು ಫೋನ್ ಮಾಡಿದಾಗ ಅವರ ಹೃದಯದಲ್ಲಿ…
ಶ್ರೀರಾಮನವಮಿ ಪ್ರಯುಕ್ತ KRS ಪಕ್ಷದ ವತಿಯಿಂದ ಪಾನಕ-ಮಜ್ಜಿಗೆ ವಿತರಣೆ.
ಶ್ರೀ ರಾಮನವಮಿ ಪ್ರಯುಕ್ತ ಕೆ ಆರ್ ಎಸ್ ಪಕ್ಷದ ವತಿಯಿಂದ ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ. ವೀರಮಾರ್ಗ ನ್ಯೂಸ್ : ಗಂಗಾವತಿ : ಶ್ರೀ ರಾಮನವಮಿ ಹಬ್ಬದ ಅಂಗವಾಗಿ ಆರ್ಎಸ್ ಪಕ್ಷದ ವತಿಯಿಂದ ಗುರುವಾರದಂದು ಗಂಗಾವತಿ ತಾಲೂಕಿನ ಬಸ್ ನಿಲ್ದಾಣ ಮುಂದೆ ಸಾರ್ವಜನಿಕರಿಗೆ ಸಿಹಿ ಪಾನಕ ಮತ್ತು ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು ಈ ಕಾರ್ಯಕ್ರಮವು ಶ್ರೀರಾಮನ ಜನ್ಮೋತ್ಸವದ ಸಂಭ್ರಮವನ್ನು…
ಪೆಟ್ರೋಲ್-ಡೀಸೆಲ್ ಗ್ರಾಮಗಳಲ್ಲಿ ಹೆಚ್ಚು ಲಾಭಕ್ಕೆ ಮಾರುತ್ತಿದ್ದು ಸೂಕ್ತ ಕ್ರಮ ಯಾವಾಗ,,,?
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ಮಿನಿ ವಿಧಾನ ಸೌದಕ್ಕೆ ಇಂದು ಬೆಟ್ಟಿನೀಡಿ ತಾಲೂಕ ತಹಶೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಗ್ರಾಮಾಂತರ ಪ್ರದೇಶಗಳ ಅಂಗಡಿಗಳಲ್ಲಿ ಅತೀ ಹೆಚ್ಚು ದರದಲ್ಲಿ ಮಾರುತ್ತಿರುವದು ಹಾಗೂ ಪೆಟ್ರೋಲ್ ಡೀಸೆಲ್ ಬಂಕಿನಲ್ಲಿ ಕ್ಯಾನುಗಳಿಗೆ ತುಂಬುತ್ತಿರುವದು ಡೀಸೆಲ್ ಪೆಟ್ರೋಲ್ ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ…