SSLCಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಪೂರ್ವ ಸಿದ್ಧತೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರ ತಾಲೂಕ : ಮಾ. ೧೮ ರಿಂದ ಏ. ೨ರ ವರೆಗೆ ನಡೆಯಲಿರುವ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು. ಪಟ್ಟಣದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಗಳನ್ನು ಪಾರದರ್ಶಕವಾಗಿ…
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ….
ವೀರಮಾರ್ಗ ನ್ಯೂಸ್ : ಚಿಕ್ಕಮಗಳೂರು : ಡೆತ್ ನೋಟ್ ಬರೆದಿಟ್ಟು ಗ್ರಾಮ ಪಂಚಾಯ್ತಿಯ ನೀರುಗಂಟಿ ಆತ್ಮಹತ್ಯೆ…… ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನೀರುಗಂಟಿ,,,,,,ಆಣೂರು ಗ್ರಾಮ ಪಂಚಾಯ್ತಿಯ ನೀರುಗಂಟಿ ರಮೇಶ್ (47) ಆತ್ಮಹತ್ಯೆ,,,,,,11 ತಿಂಗಳಿನಿಂದ ಸಂಬಳ ನೀಡಿಲ್ಲ,,,,,,ಸಾಲಗಾರರ ಕಾಟ ಎಂದು ಡೆತ್ ನೋಟ,,,,ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿದ್ದೇನೆ,,,,,,ಸಂಬಳವೂ ಇಲ್ಲದೆ ಸಾಲಕಟ್ಟಲು ಆಗುತ್ತಿಲ್ಲ,,,ಮನೆಗೆ ಬಂದು ಮೈಕ್ರೋ ಫೈನಾನ್ಸ್ ಅವರ ಕಿರುಕುಳ ಎಂದು ಡೆತ್ ನೋಟ,,,,,,,RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಎಂದು ಬರೆದಿರುವ ರಮೇಶ,,,,,,ಗ್ರಾಮ ಪಂಚಾಯತಿಯಲ್ಲೂ…
ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು…
ವೀರಮಾರ್ಗ ನ್ಯೂಸ್ : ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಸಿಡಿಟಿ, ಗ್ಯಾಸ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ ಮತ್ತು ಹಲ್ಲು-ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಕೋಟಿ-ಕೋಟಿ ಸವದತ್ತಿ ಯಲ್ಲಮ್ಮ ಕಾಣಿಕೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಕಾಣಿಕೆ: 3.07 ಕೋಟಿ ರೂಪಾಯಿ ಸಂಗ್ರಹ. ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ :ಸವದತ್ತಿ ತಾಲೂಕ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಹರಿವು ಹೆಚ್ಚಾದಂತೆ ದೇವಿಯ ಕಾಣಿಕೆಯೂ ದಾಖಲೆ ಬರೆದಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೋಟಿ ಕೋಟಿ ಹಣ ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಸಂಗ್ರಹವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ರೇಣುಕಾ…
ಮಾ.17 ರಂದು ನಗರಸಭೆ ಬಜೆಟ್…
ಮಾ.17 ರಂದು ರಾಣೆಬೆನ್ನೂರ ನಗರಸಭೆ ಬಜೆಟ್.. ಹಾವೇರಿ ಜಿಲ್ಲಾ : ರಾಣೇಬೆನ್ನೂರ : ರಾಣೇಬೆನ್ನೂರ ನಗರ ಸಭೆಯ 2026-27 ನೇ ಸಾಲಿನ ಆಯ-ವ್ಯಯವನ್ನು ಮಾ. 17 ರಂದು ಮಂಗಳವಾರ ಮಧ್ಯಾಹ್ನ 12.30 ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣ ರಾಣೇಬೆನ್ನೂರ ನಗರಸಭೆಯಲ್ಲಿ ಮಾನ್ಯ ಆಡಳಿತಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾವೇರಿ ಜಿಲ್ಲೆ ಹಾವೇರಿ ರವರು ಮಂಡಿಸಲಿದ್ದಾರೆ ಎಂದು ಪೌರಯುಕ್ತರಾದ ಫಕ್ಕೀರಪ್ಪ ಇಂಗಳಗಿ ರವರು ಸುದ್ದಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15 ವರ್ಷದ ಮಗಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ತಾಯಿ.
15 ವರ್ಷದ ಮಗಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ತಾಯಿ-ಮಲತಂದೆ. ವೀರಮಾರ್ಗ ನ್ಯೂಸ್ : ಬೆಂಗಳೂರು : ಹೆತ್ತ ತಾಯಿಯೇ ತನ್ನ 15 ವರ್ಷದ ಮಗಳನ್ನು ವೇ*ಶ್ಯಾವಾಟಿಕೆಗೆ ದೂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣದಾಸೆಯಿಂದ ತನ್ನ 15 ವರ್ಷದ ಮಗಳನ್ನು ಈ ಕೆಲಸಕ್ಕೆ ಹೆತ್ತ ತಾಯಿಯೇ ಕರಾಳ ಕೃತ್ಯ ಕ್ಕೆ ತಳ್ಳಿದ್ದು, ಚಂದ್ರಾಲೇಔಟ್ ಪೊಲೀಸರು ಠಾಣಾಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಸತ್ಯ ಬಯಲಾಗಿದೆ. ಹೆತ್ತಮಗಳನ್ನೇ ವೇ*ಶ್ಯಾವಾಟಿಕೆಗೆ ದೂಡಿದ ಆರೋಪದ…
ವಾರದ ರಾಶಿ ಭವಿಷ್ಯ ಮೇಷ TO ಮೀನಾ.
(15.03.2026 to 21.03.2026) ಮೇಷ ರಾಶಿ : ASTROLOGY’S NEWS : ಸಮಾಜದಲ್ಲಿ ಪ್ರಮುಖರ ಪರಿಚಯಗಳು ಹೆಚ್ಚಾಗುತ್ತವೆ.ಗೃಹ ನಿರ್ಮಾಣ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ.ಬಾಲ್ಯ ಮಿತ್ರರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ.ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಹಳೆಯ ಸಾಲಗಳು ಇತ್ಯರ್ಥವಾಗುತ್ತವೆ.ಬಂಧುಗಳಿಂದ ಅಗತ್ಯಕ್ಕೆ ಸಹಾಯ ದೊರೆಯುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತೀರಿ. ವೃತ್ತಿ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಉದ್ಯೋಗಿಗಳು ಹೆಚ್ಚುವರಿ ಕೆಲಸದ ಹೊರೆಯಿಂದ ಮುಕ್ತರಾಗುತ್ತಾರೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಹೊಸ…
ದೇವರಗುಡ್ಡ ರಸ್ತೆ ಮೇಲ್ ಸೇತುವೆ ಉದ್ಘಾಟನೆ ನಿರ್ಲಕ್ಷ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ : ರೈಲ್ವೆ ಹೋರಾಟ ಸಮಿತಿ ವತಿಯಿಂದ ಈ ದಿವಸ ನಗರದ ರೈಲ್ವೆ ಸ್ಟೇಷನ್ ವರ್ತಕರ ಸಮುದಾಯ ಭವನದಲ್ಲಿ ರೈಲ್ವೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರ ಗೌಡ ಪಾಟೀಲ್ ನೇತೃತ್ವದಲ್ಲಿ ದೇವರಗುಡ್ಡ ರಸ್ತೆ ಮೇಲ್ ಸೇತುವೆ ಉದ್ಘಾಟನೆಯನ್ನು ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು ಕೆಳಗಡೆ ಅಂಡರ್ ಪಾಸ್ ಮಾಡುವುದರ ಮುಖಾಂತರ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗಿದವೇ…
ಕಾನೂನನ್ನ ಗಾಳಿಗೆ ತೂರಿದ ನ್ಯಾಯಬೆಲೆ ಅಂಗಡಿಯವರು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ : ಆಹಾರ ಇಲಾಖೆಯ ಬೇಜವಾಬ್ದಾರಿತನ ಸಾರ್ವಜನಿಕರಿಗೆ ಪೀಕಲಾಟ ಇಡೀ ರಾಜ್ಯವೇ ದಲ್ಲಾಲಿ ಅಂಗಡಿಯಿಂದ ಹಿಡಿದು ನ್ಯಾಯಬೆಲೆ ಅಂಗಡಿಯಲ್ಲಿಯೂ ಕೂಡ ಕರೆಂಟಿನ ಕಾಟವನ್ನು ಬಳಸಲು ಸರ್ಕಾರದ ಆದೇಶಗಳು ಇದ್ದರೂ ಕೂಡ, ಎಲ್ಲವನ್ನು ಗಾಳಿಗೆ ತೂರಿ ನಿರ್ಭೀತಿಯಿಂದ ವ್ಯವಹಾರ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗೆ ಕಾನೂನು ಕ್ರಮ ಯಾವಾಗ,,,? ಕಾನೂನನ್ನ ಗಾಳಿಗೆ ತೂರಿ ನ್ಯಾಯಬೆಲೆ ಅಂಗಡಿಯ ಮಾಲೀಕರ ಬೇಜವಾಬ್ದಾರಿತನ, ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಸಿರಸ್ದಾರ್ ಸುರುಣಗಿಯವರು, ಕಣ್ಮುಚ್ಚಿ ಕುಳಿತು ಮಾಡುವ…
ಅವಿರೋಧ ಆಯ್ಕೆ..
ನೂತನ ಕಾರ್ಯದರ್ಶಿಯಾಗಿ ಶ್ರೀ ಪ್ರಭಾಕರ ರಿತ್ತಿ ಹಾವೇರಿ ಚಿತ್ರಕಲಾ ಶಿಕ್ಷಕರ ಸಂಘಕ್ಕೆ ಅಧ್ಯಕ್ಷ , ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಅವಿರೋಧ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಹಾವೇರಿ ಇದರ 2026-29 ಸಾಲಿಗೆ ನೂತನ ಸಮಿತಿಯನ್ನು ಪೆ.5 ರಂದು ಹಾವೇರಿಯಲ್ಲಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯ ಸಮಿತಿಯ ಸದಸ್ಯರ ಮಾರ್ಗದರ್ಶನಡದಲ್ಲಿ ಹಾವೇರಿ ಎಲ್ಲಾ ತಾಲೂಕುಗಳ ಅಧ್ಯಕ್ಷ, ಕಾರ್ಯದರ್ಶಿಗಳ ಮತ್ತು ಸರ್ವಸದಸ್ಯರು ಸಮ್ಮುಖದಲ್ಲಿ ಅಧ್ಯಕ್ಷ…