ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ.

ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ ವೀರಮಾರ್ಗ ನ್ಯೂಸ್ : ಹಾವೇರಿ : ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಉಡಚಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮಳೆಗಾಗಿ. ಐದು ವಾರ ಶ್ರೀ ಉಡಚಮ್ಮದೇವಿಯ ಪೂಜೆ ರೈತರು ಸಲ್ಲಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ . ಬೆಳಿಗ್ಗೆ ದೇವಿಗೆ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಅನ್ನ ಪ್ರಸಾದನ ಸ್ವೀಕರಿಸಿದರು ಈ ಸಂದರ್ಭದಲ್ಲಿ ಉಡುಚಪ್ಪ ದೊಡ್ಡಉಡಚಪ್ಪನವರ ನಾಗಪ್ಪ ತಿಪ್ಪಕ್ಕನವರ…

Read More

ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..?

ಮಟ್ಕಾ ಅಡ್ಡೆ ಮೇಲೆ ಸಿಡಿದ ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..? ಶಾಸಕರು ಮಾಡದೇ ತಪ್ಪಿಗೆ, ಕೆಟ್ಟ ಹೆಸರು. ನಂಬಿಕೆಯಿಂದ ಅಧಿಕಾರಿಗಳಿಗೆ ತಮ್ಮದೇ ಲೇಟರಕೋಟ್ಟು ಕರೆಸಿ ಸರಿಯಾಗಿ ನೌಕರಿ ಮಾಡಿ ಅಂದ್ರೆ ಇವರುಗಳು ಕತ್ತೆ ಕಾಯಲಿಕ್ಕೆ ಬಂದ್ರೋ ಏನೋ ಗೊತ್ತಿಲ್ಲಾ ಹೆಸರು ಮಾತ್ರ ಕೆಟ್ಟಿದೆಕೆಡುತ್ತಲೇ ಇದೆ. ಏನ್ ಮಾಡೋದು. ಅಂತಾ ತಮ್ಮ ಸಣ್ಣ ದ್ವನಿಯಲ್ಲಿ ಮಾತನಾಡುತ್ತಾ ನನ್ನ ಹೆಸರು ಹಾಕಬೇಡಿ ಎಂದ ರುದ್ರಪ್ಪ ಲಮಾಣಿ ಶಾಸಕರು ಸಭಾಪತಿಯ ಅಭಿಮಾನಿ. ಈಗಾಗಲೇ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹರಳಳ್ಳಿ,ಗುತ್ತಲ,ಕಂಚರಗಟ್ಟಿ,ಗಳಗನಾಥ…

Read More

ಖ್ಯಾತ ವೈದ್ಯರ ಭೀಕರ ಕೊಲೆ ಪತ್ನಿ ಪೊಲೀಸ್ ವಶಕ್ಕೆ,,,!

ಧಾರವಾಡದಲ್ಲಿ ನಡುಕ ಹುಟ್ಟಿಸಿದ ಘಟನೆ: ಖ್ಯಾತ ವೈದ್ಯರ ಭೀಕರ ಕೊಲೆ, ಪತ್ನಿ ಪೊಲೀಸ್ ವಶಕ್ಕೆ! ವೀರಮಾರ್ಗ ನ್ಯೂಸ್ : ​ಧಾರವಾಡದಿಂದ ಒಂದು ಅತ್ಯಂತ ಆಘಾತಕಾರಿ ಮತ್ತು ಮನಕಲಕುವ ಸುದ್ದಿ ಹೊರಬಿದ್ದಿದೆ. ನಗರದ ಪ್ರತಿಷ್ಠಿತ ಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.​ಈ ಘಟನೆಯು ಧಾರವಾಡದ ಕವಿವಿ ರಸ್ತೆಯ ಬಾರಾಕೊಟ್ರಿ ಬಡಾವಣೆಯಲ್ಲಿರುವ ‘ರನ್ಕಾಸ್ಟೆಲ್ಲೋ’ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.ಘಟನೆಯ ಪ್ರಮುಖ ಮುಖ್ಯಾಂಶಗಳು:​ವೈದ್ಯರ ಭೀಕರ ಕೊಲೆ: ಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್ ಹೊನ್ನಣ್ಣನವರ್…

Read More

ಕಲಾವಿದೆಯನ್ನ ಬೀಳ್ ಕೊಟ್ಟ ಕಲಾವಿದರು.

ಗಾನಕೋಗಿಲೆ ಎಸ್ ಜಾನಕಿ ಅಮ್ಮನವರ ಇವರಿಗೆ ನಗರದ ಪೋಸ್ಟ್ ಸರ್ಕಲ್ ಎಲ್ಲಾ ಕಲಾವಿದರು ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕಿನ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ತು ಅಭಿರುಚಿ ಕಲಾ ಸಂಸ್ಥೆ ಯಂಗ್ ಸ್ಟಾರ್ ಮೆಲೋಡಿ ಶ್ರೀ ಬಸವರಾಜ್ ಸಾವಕನವರ ಕಲಾತಂಡ ಕಾಕಿ ಜನಸೇವಾ ಸಂಸ್ಥೆ ರಿ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕನ್ನಡ ಚಿತ್ರರಂಗದ ಅನೇಕ ರಾಜ ಪ್ರಶಸ್ತಿಗಳು ರಾಷ್ಟ್ರ…

Read More

ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌:

ಕಲಬುರಗಿ : ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌: ತಹಶೀಲ್ದಾರ್ ಸೇರಿ ಇಬ್ಬರಿಗೆ 4 ವರ್ಷ ಜೈಲು ಮತ್ತು 20ಸಾವಿರ ದಂಡ ವೀರಮಾರ್ಗ ನ್ಯೂಸ್ : ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಹಾಗೂ ಅವರಿಗೆ ಲಂಚದ ಹಣ ತಲುಪಿಸಿದ್ದ ಶಿವಾನಂದ ಜಮಖಂಡಿಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು…

Read More

ಅನ್ನ ನೀಡುವ ರೈತನಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡದಿರಲಿ.

ಅನ್ನ ನೀಡುವ ರೈತನಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡದಿರಲಿ. ಕಬ್ಬಿನ ಬೆಳೆಗೂ ಬೆಳೆವಿಮೆ ತುಂಬುವ ಅವಕಾಶ ಕೊಡಿ ರೈತರ ಬೆಳೆಸಾಲ ಮನ್ನಾ ಮಾಡಿ ಭುವನೇಶ್ವರ ಶಿಡ್ಲಾಪುರ ಆಗ್ರಹ ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಅತಿ ಹೆಚ್ಚು ಬಿಸಿಲು ಬೀಳುತ್ತದೆ ಭೂಮಿಯಲ್ಲಿ ತೇವಾಂಶದ ಕೊರತೆ ಇದೆ ಮಳೆ ಇಲ್ಲ ಬೆಳೆಗಳು ಒಣಗುತ್ತಿವೆ ಮಧ್ಯಾಹ್ನದ ಬಿಸಿಲಿನಲ್ಲಿ ಹೊಲಕ್ಕೆ ಹೋದರೆ ಬೆಳೆಗಳು ಬತ್ತಿರುತ್ತವೆ ಹೊಲಕ್ಕೆ ಹೋಗಿ ಬೆಳೆಗಳನ್ನು ನೋಡಿದರೆ ರೈತರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವವಿದೆ…

Read More

ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ.

ವೀರಮಾರ್ಗ ನ್ಯೂಸ್ : ಬೆಂಗಳೂರು : ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ ಖ್ಯಾತ ಗಾಯಕಿ ಡಾ.ಎಸ್ ಜಾನಕಿ ರವರು ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿ ರೆಳೆದಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಮನೆಮನೆಗೆ ಮನೆಮನಕ್ಕೆ ತಲುಪಿದ್ದ ಅವರ ಈ ನಿಧನ ಅಪಾರ ಅಭಿಮಾನಿ ಬಳಗವನ್ನು ದುಃಖದಲ್ಲಿ ಮುಳುಗಿಸಿದೆ. 7:30ಕ್ಕೆ ಇಹಲೋಕ ತ್ಯಜಿಸಿದ ಎಸ್.ಜಾನಕಿ, ಎಸ್.ಜಾನಕಿ ಕೇರ್ ಟೇಕರ್…

Read More

ಜನಪ್ರತಿನಿಧಿಗಳು ಒಟ್ಟಾಗಿ ಪಕ್ಷದ ಮತ್ತಷ್ಟು ಬಲಿಷ್ಠಗೊಳಿಸುವ ಕುರಿತು ಸಂಕಲ್ಪ.

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಪಕ್ಷದ ಬಲಿಷ್ಠ ಸಂಘಟನೆಗೆ ಕರೆ ನೀಡಿದ ಜಿಲ್ಲಾ ಸಂಘಟನಾ ಸಂಯೋಜಕ ಡಾ.ಮುರುಗೇಶ ನಿರಾಣಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಘಟಕದ ವತಿಯಿಂದ ಗದಗದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿಂದು ಆಯೋಜಿಸಲಾಗಿದ್ದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಡಾ.ಮುರುಗೇಶ್ ಆರ್ ನಿರಾಣಿ ಅವರು ಭಾಗವಹಿಸಿ ಮಾತನಾಡಿದರು. ಈ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಂಘಟನಾ…

Read More

ಭೀಮಾ ತೀರದ ರೌಡಿಶೀಟರ್ ತುಳಸಿರಾಮ.

ಭೀಮಾ ತೀರದ ರೌಡಿಶೀಟರ್ ತುಳಸಿರಾಮ. ವೀರಮಾರ್ಗ ನ್ಯೂಸ್ : ವಿಜಯಪುರ : ಭೀಮಾ ತೀರದ ಕುಖ್ಯಾತ ರೌಡಿಶೀಟರ್ ತುಳಸಿರಾಮ ಹರಿಜನ್ ಬನಸೋಡೆ (27) ವಿರುದ್ಧ ವಿಜಯಪುರ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಗೂಂಡಾ ಕಾಯ್ದೆಯಡಿ ಬಂಧಿಸಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶ ನೀಡಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ. ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾದ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದನು. ಆರೋಪಿತ ತುಳಸಿರಾಮ ಹರಿಜನ್…

Read More

ಫಿಟ್‌ನೆಸ್ ಕ್ಲಬ್‌, ಜಿಮ್‌,ವಾಣಿಜ್ಯ ಮಳಿಗೆಗಳಿಗೆ ಸಿಸಿಟಿವಿ ವ್ಯವಸ್ಥೆ,

ಫಿಟ್‌ನೆಸ್ ಕ್ಲಬ್‌ಗಳು, ಜಿಮ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಸಿಸಿಟಿವಿ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ನಿಯಮ ಪಾಲನೆ. ಮಹಿಳೆಯರ ಮೇಲೆ ನಡೆಯುತ್ತಿರುವಂತಹ ಅನ್ಯಾಯ ಹಾಗೂ ಅಕ್ರಮ ಸಂಬಂಧಗಳ ಕುರಿತು ಸಂಸಾರ ಬೀದಿಪಾಲ ಆಗುವುದನ್ನು ಕುರಿತು ಮನಗಂಡು ನೇರ ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳಲು ಮಾರ್ಗದರ್ಶನ ಮಾಡಿದ ಎಂಪಿ ಪ್ರಭಾ ಮಲ್ಲಿಕಾರ್ಜುನ್. ದಾವಣಗೆರೆಯಲ್ಲಿ ಕ್ಲಾಸ್ ಒನ್ ಅಧಿಕಾರಿಗಳ ಹಾಗೂ ಶ್ರೀಮಂತರ ಹೆಣ್ಣುಮಕ್ಕಳ ಜೀವನದ ಜೊತೆ…

Read More