ಶ್ರೀ ರಾಮ ನವಮಿ ಶುಭಾಶಯಗಳು…

ಶ್ರೀರಾಮ ನವಮಿ ವೀರಮಾರ್ಗ ನ್ಯೂಸ್ : ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ।’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಮಾಡುವುದರಿಂದ ಭಾವಪೂರ್ಣವಾಗಿ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ. ಶ್ರೀರಾಮನವಮಿಯ ಮಹತ್ವ ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ…

Read More

ಖಾಕಿ ಬೆನ್ನಿಗೇ ಅಂಟಿದ ಕಾಮದ ಕಲೆ,,,!

ಖಾಕಿ ಬೆನ್ನಿಗೇ ಅಂಟಿದ ಕಾಮದ ಕಲೆ,,,!ಲೇಡಿ ರೌಡಿಶೀಟರ್‌ಗೆ ಇನ್ಸ್‌ಪೆಕ್ಟ‌ರ್ ಲೈಂಗಿಕ ಕಿರುಕುಳ. ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ: ಚಿನ್ನ, ಮುದ್ದು, ಬಂಗಾರಿ ಎಂದವನಿಂದಲೇ ಕೊಲೆ ಬೆದರಿಕೆ,,,! ಬೆಂಗಳೂರಿನ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೇಡಿ ರೌಡಿಶೀಟರ್ ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಅದಕ್ಕೆ ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಸಂತ್ರಸ್ತೆಯು ವಾಟ್ಸಾಪ್ ಚಾಟ್ ಮತ್ತು ಆಡಿಯೋ ಸಾಕ್ಷ್ಯಗಳೊಂದಿಗೆ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದು, ಪ್ರಕರಣದ ಪೂರ್ಣ…

Read More

ಕಾರಿನಲ್ಲೇ ಸುಟ್ಟು ಹೋದ ಮಾಜಿ ಶಾಸಕನ ಪುತ್ರ,,,

ಕಾರಿನಲ್ಲೇ ಸುಟ್ಟು ಹೋದ ಮಾಜಿ ಶಾಸಕನ ಪುತ್ರ,,, ಕೊಲೆಯೂ,,,,? ಆಕಸ್ಮಿಕಯೋ,,,? ವೀರಮಾರ್ಗ ನ್ಯೂಸ್ : ಧಾರವಾಡ : ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ…

Read More

ಬಾರಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ ಕಂಬ..

ಬಾರಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ ಕಂಬ ಹಾಗೂ ಮರಗಳುರಾಣೆಬೆನ್ನೂರ ನಗರದಲ್ಲಿ ತಪ್ಪಿದ ಬಾರಿ ದುರಂತ ಹಾವೇರಿ ಜಿಲ್ಲಾ : ರಾಣೆಬೆನ್ನೂರ : ಬಾರಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ ಕಂಬ ಹಾಗೂ ಮರಗಳುರಾಣೆಬೆನ್ನೂರ ನಗರದಲ್ಲಿ ತಪ್ಪಿದ ಬಾರಿ ದುರಂತ,, ರಾಣೆಬೆನ್ನೂರ:ನಗರದಲ್ಲಿ ಸಂಜೆ ಸುರಿದ ಬಾರಿ ಗಾಳಿ ಮಳೆಯ ಪರಿಣಾಮವಾಗಿ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡ ಘಟನೆ ಗೌರಿಶಂಕರ ನಗರದಲ್ಲಿ ನಡೆದಿದೆ. ಸಂಜೆ ವೇಳೆ ಸುರಿದ ಅಕಾಲಿಕ ಮಳೆಯಿಂದ ಈ ಘಟನೆ ಸಂಭವಿಸಿದೆ. ರಸ್ತೆಯ ಮೇಲೆ ಹಾಗೂ…

Read More

ಮಗಳವಯಸ್ಸಿನ ಅಪ್ರಾಪ್ತ ಬಾಲಕಿಗೆ ಮಗು ಕರುಣಿಸಿದ ಸುರೇಶ್ ಕಾಕಾ….

ಮಗಳವಯಸ್ಸಿನಅಪ್ರಾಪ್ತ_ಬಾಲಕಿಗೆ ಮಗು ಕರುಣಿಸಿದ ಸುರೇಶ್ ಕಾಕಾ…. ಅಂಕಲ್ ; ಆಯಂಬುಲೆನ್ಸ್‌ನಲ್ಲೇ ಹೆಣ್ಣುಮಗು ಜನನ… ವೀರಮಾರ್ಗ ನ್ಯೂಸ್ : ಚಾಮರಾಜನಗರ ಜಿಲ್ಲಾ : ಗುಂಡ್ಲುಪೇಟೆ ತಾಲೂಕಿನ : ಗ್ರಾಮ ಒಂದರಲ್ಲಿ..ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮದ 17 ವರ್ಷದ ಬಾಲಕಿಗೆ ಮೂರು ದಿನಗಳ ಹಿಂದೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಾಲಕಿ ಮತ್ತು ಆಕೆಯ ಪೋಷಕರು ಇದು ಸಾಮಾನ್ಯ ಹೊಟ್ಟೆನೋವು ಎಂದು ಭಾವಿಸಿ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ…

Read More

ಅಂತರ್ರಾಷ್ಟ್ರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸನ್ಮಾನ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಅಂದಿನ ಸ್ತ್ರೀ ಸಮಾನತೆ ಇಲ್ಲದ ಕಾಲದಲ್ಲಿವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ಮಹಿಳೆಯರಿಗೆ ಅಂದೆ ಸಮಾನತೆ ಸಾರಿ, ಮಹಿಳೆಯರಿಗೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮುಂದಾದ ಮಹಾನ್ ಸಂತರಾಗಿದ್ದರು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳವರು ನುಡಿದರು.ಅವರು ರವಿವಾರ ಕಾಕಿ ಜನಸೇವಾ ಸಂಸ್ಥೆ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ 2026- ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ…

Read More

ವಾರದ ರಾಶಿ ಭವಿಷ್ಯ ಮೇಷ TO ಮೀನಾ.

ವೀರಮಾರ್ಗ ನ್ಯೂಸ್ : ASTROLOGY NEWS :(22.03.2026 to 28.03.2026) ಮೇಷ ರಾಶಿ : ಧನ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಸಾಧಿಸುತ್ತೀರಿ. ಕೆಲವು ಕಾರ್ಯಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿ ಸಾಗುತ್ತವೆ. ಶತ್ರುಗಳು ಸಹ ಸ್ನೇಹಿತರಾಗಿ ಮಾರ್ಪಟ್ಟು ಸಹಾಯ ಮಾಡುತ್ತಾರೆ. ಸಂತಾನಕ್ಕೆ ಹೊಸ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಗೃಹ ನಿರ್ಮಾಣ ಕಾರ್ಯಗಳು ವೇಗ ಪಡೆಯುತ್ತವೆ. ಸಹೋದರರೊಂದಿಗೆ ಇರುವ ಸ್ಥಿರಾಸ್ತಿ ವಿವಾದಗಳು ಪರಿಹಾರವಾಗುತ್ತವೆ. ವೃತ್ತಿ ಮತ್ತು ವ್ಯವಹಾರಗಳು ಉತ್ಸಾಹಭರಿತವಾಗಿ ಮುಂದುವರಿಯುತ್ತವೆ. ಉದ್ಯೋಗಸ್ಥರಿಗೆ…

Read More

ಕಡಿಮೆ,ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ-30 ಲಕ್ಷಪಡೆದು ಆರೋಪಿಗಳು.

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ – 30 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್.. ಈ ಪ್ರಕರಣ ಹೊಸದು ಏನು ಅಲ್ಲ,,, ಇಂಥ ಸುಮಾರು ತಿಂಗಳಲ್ಲಿ ಹತ್ತರಿಂದ ಹದಿನೈದು ಪ್ರಕರಣಗಳು ನಡೆಯುತ್ತಲೇ ಇದೆ. ಆದರೆ ಪೊಲೀಸ ಇಲಾಖೆ ಎಚ್ಚೆತ್ತುಕೊಂಡು ಅರೆಸ್ಟ್ ಮಾಡಿರುವುದು ಸಾರ್ವಜನಿಕರು ಮೆಚ್ಚಬೇಕಾದಂತ ವಿಷಯ. ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲಾ : ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಚಿನ್ನ ಕೊಡೋದಾಗಿ ವಂಚಿಸಿ, 30 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು…

Read More

75ರ ಹರೆಯದಲ್ಲೂ ತೀರದ ತೀಟೆ,,,ಸೊಸೆಯನ್ನು ಬಿಡದ ಮುದಿಯಾ…

75ರ ಹರೆಯದಲ್ಲೂ ತೀರದ ತೀಟೆ : ಸೊಸೆಯನ್ನೂ ಬಿಡದ ‘ಕಾಮೋಸ್ಮಾದಿ’ ತಂದೆ; ಮರ್ಯಾದೆಗೆ ಅಂಜಿ ಮಗನೇ ಕೊಟ್ಟ ಫಿನಿಶಿಂಗ್! ವೀರಮಾರ್ಗ ನ್ಯೂಸ್ : ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ಆ ವೃದ್ಧನ ಕೊಲೆ ಪ್ರಕರಣ ಈಗ ಇಡೀ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದೆ. ಆರಂಭದಲ್ಲಿ ಇದೊಂದು ಆಸ್ತಿಗಾಗಿ ನಡೆದ ಕೊಲೆ ಇರಬಹುದು ಅಂದುಕೊಂಡಿದ್ದ ಪೊಲೀಸರಿಗೆ, ತನಿಖೆ ಆಳಕ್ಕಿಳಿದಂತೆ ಸಿಕ್ಕ ಸತ್ಯಗಳು ಮಾತ್ರ ‘ಕ್ರೈಂ ಸಿನಿಮಾ’ವನ್ನೂ ಮೀರಿಸುವಂತಿವೆ. ವಯಸ್ಸು ಎಪ್ಪತ್ತೈದು… ಬುದ್ಧಿ ಮಾತ್ರ ಕೆಟ್ಟದ್ದು!ಕೊಲೆಯಾದವನು ಪಂಪಣ್ಣ ಸಜ್ಜನ ಎಂಬ…

Read More

ಅಳಿಯನ ಹೊಸ ಮನೆಯೊಳಗೆ ಮಗಳ ಮೃತದೇಹ ಹೂತ ಅಪ್ಪ..

ಅಳಿಯನ ಹೊಸ ಮನೆಯೊಳಗೆ ಗುಂಡಿ ತೆಗೆದು ಮಗಳ ಮೃತದೇಹ ಹೂತ ಅಪ್ಪ.. ಪಾವಗಡದಲ್ಲಿ ಹೆತ್ತ ತಂದೆ ಆಕ್ರೋಶ ವೀರಮಾರ್ಗ ನ್ಯೂಸ್ : ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಂಡಾದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಮಗಳ ಸಾವಿನಿಂದ ಕಂಗಾಲಾದ ತಂದೆ, ಅಳಿಯನ ಮನೆಯ ನಡುಮನೆಯಲ್ಲೇ ಮಗಳ ಶವವನ್ನು ಹೂತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತುಮಕೂರು: ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ…

Read More