ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು,,,

ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು: ಕುಟುಂಬಸ್ಥರಿಂದ ಕೊಲೆ ಆರೋಪ. ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಹರಪ್ಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡಾದಲ್ಲಿ ನವವಿವಾಹಿತ ಕೌಶಲ್ಯ 25 ವರ್ಷ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನನ್ನ ಕಣ್ಣೆದುರೆ ಮಗಳ ಮೇಲೆ ಹಲ್ಲೆ ಮಾಡಿ ನೇಣು ಹಾಕಲಾಗಿದೆ ಎಂದು ತಾಯಿ ಜಯಭಾಗಿ ಅರಸೀಕೆರೆ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಪೊಲೀಸ್ ಕಾನ್ಸ್ಟೇಬಲ್ ಶಿವಕುಮಾರ ಹಾಗೂ ಮೈದುನ ಮಾವ ಅತ್ತೆ ಅವರಿಂದ ವರದಕ್ಷಿಣೆ ಕಿರುಕೋಳ…

Read More

ಮರ್ಯಾದೆ ಹತ್ಯೆ ಹೊಣೆ ಯಾರು,,,?

ಹೆಣ್ಣುಮಕ್ಕಳ ಹೆತ್ತವರ ರಕ್ಷಣೆ ಮಾಡುವರು ಯಾರು,,,? ಕಾನೂನು ಯಾರ ಪರ,,, ನೊಂದ ಕುಟುಂಬ ರಕ್ಷಣೆಗೇ ಯಾರು ಬರಲೇ ಇಲ್ಲವೇ…? ಗಂಡಸರ ದೌರ್ಜನ್ಯ ತಡೆಯಲು ಯಾವಕಾನೂನು ಬರಲಿಲ್ಲವೇ,,,? ವೀರಮಾರ್ಗ ನ್ಯೂಸ್ : ಮೈಸೂರು ಜಿಲ್ಲಾ : ನರಸೀಪುರ ತಾಲೂಕಿನ : ಕೆಂಪಾಯ್ಯನ ಗ್ರಾಮ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ,,,ಮೈಸೂರಿನ ತಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಶಿವಣ್ಣ, ನಾಗರತ್ನ ಹಾಗೂ ಅವರ ಪುತ್ರಿ ರಕ್ಷಿತಾ ಮೃತ…

Read More

“ನನ್ನ ಸಾವಿಗೆ ಪತ್ನಿಯೇ ಕಾರಣ, ನನ್ನನ್ನು ಕ್ಷಮಿಸಿ,,,

“ನನ್ನ ಸಾವಿಗೆ ಪತ್ನಿಯೇ ಕಾರಣ, ನನ್ನನ್ನು ಕ್ಷಮಿಸಿಬಿಡಿ..”!: ಮದುವೆಯಾದ 7ನೇ ತಿಂಗಳಿಗೇ ಪತಿಯ ಘೋರ ಅಂತ್ಯ – ಕಣ್ಣೀರು ತರಿಸುತ್ತೆ ಆ ಕೊನೆಯ ವಾಟ್ಸಾಪ್ ಮೆಸೇಜ್! ವೀರಮಾರ್ಗ ನ್ಯೂಸ್ : “ನನ್ನ ಸಾವಿಗೆ ನನ್ನ ಪತ್ನಿಯೇ ಸಂಪೂರ್ಣ ಕಾರಣ.. ನನ್ನ ಕುಟುಂಬಸ್ಥರೇ, ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ..” ಎಂದು ಡೆತ್‌ನೋಟ್ ಬರೆದಿಟ್ಟು, ಚಲಿಸುವ ರೈಲಿನ ಮುಂದೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆ…

Read More

ನಾಪತ್ತೆಯಾಗಿದ್ದ ತಾಯಿ-ಮಗು -ಕೇರಳದ,ಮದರಸವೊಂದರಲ್ಲಿ ಪತ್ತೆ !

ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು -ಕೇರಳದ ಮದರಸವೊಂದರಲ್ಲಿ ಪತ್ತೆ ! ವೀರಮಾರ್ಗ ನ್ಯೂಸ್ : ಲೋಕದಲ್ಲಿ ಬೇರೆ ಎಲ್ಲೂ ಕೆಲಸವೇ ಸಿಗುವುದಿಲ್ಲ ಅನ್ನುವ ಹಾಗೆ ಮುಸ್ಲಿಮರ ಅಂಗಡಿಗಳಲ್ಲೇ ಕೆಲಸಕ್ಕೆ ಸೇರುವ ಹಿಂದುಗಳಿಗೆ ಒಂದು ಪಾಠ ಈ ಘಟನೆ!ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು -ಕೇರಳದ ಮದರಸವೊಂದರಲ್ಲಿ ಪತ್ತೆ ! ಲವ್ ಜಿಹಾದ್ ಆರೋಪ. ಒಂದೂವರೆ ತಿಂಗಳ ಹಿಂದೆ ಕೊಡಗಿನ ಕುಶಾಲನಗರದಿಂದ ನಾಪತ್ತೆಯಾಗಿದ್ದ ಸಚಿತಾ ಹಾಗೂ ಆಕೆಯ 9 ವರ್ಷದ ಮಗು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ…

Read More

ಕಡತಕ್ಕೆ ₹1.10 ಲಕ್ಷ ಲಂಚ ಬೇಡಿಕೆ ತಾಯಿ-ಮಗ ಲೋಕಾಯುಕ್ತ ಬಲೆಗೆ..!!

ಇನಾಮು ರದ್ದತಿ ಕಡತಕ್ಕೆ ₹1.10 ಲಕ್ಷ ಲಂಚ ಬೇಡಿಕೆ: ತಾಯಿ-ಮಗ ಲೋಕಾಯುಕ್ತ ಬಲೆಗೆ..!! ವೀರಮಾರ್ಗ ನ್ಯೂಸ್ : ಬಳ್ಳಾರಿ : ಜಮೀನಿನ ಇನಾಮು ರದ್ದತಿ ಮಾಡಿ ಪಟ್ಟಾ ನಮೂದು ಮಾಡಿಕೊಡುವ ಕೆಲಸಕ್ಕಾಗಿ ₹1.10 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕಿ (FDA) ಹಾಗೂ ಆಕೆಯ ಮಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ಗೋವಿಂದ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ…

Read More

ಸರ್ಕಾರ ಮೋಡ ಬಿತ್ತನೆ ಕಾರ್ಯಕ್ಕೆ,ಮುಂದಾಗಲಿ,ಶಿಡ್ಲಾಪುರ..

ಸರ್ಕಾರ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಮುಂದಾಗಲಿ: ಭುವನೇಶ್ವರ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ : ಜೂನ್ ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ ಎಲ್ ನಿನೋ ಎಫೆಕ್ಟ್ ಎಲ್ಲಿ ಹೋಯಿತು ಮಳೆ? ಮಳೆರಾಯ ಕಣ್ಮರೆಯಾಗಿದ್ದು ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾನೆ ಮುಂಗಾರು ಬಿತ್ತನೆಗಾಗಿ ಸಾಲ ಮಾಡಿ ಸಂಗ್ರಹಿಸಿ ಬಿತ್ತನೆ ಕಾರ್ಯ ಮಾಡಿದ್ದಾನೆ ಇದೀಗ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ ಜೂನ್ ತಿಂಗಳ ತಿಂಗಳಲ್ಲಿ ಮಳೆರಾಯ ಕಾಣೆಯಾಗಿದ್ದಾನೆ ಬಿತ್ತಿದ ಬೆಳೆಗಳು ಸೋಯಬಿನ್ ಮೆಕ್ಕೆಜೋಳ ಭತ್ತ ರಾಗಿ ತೊಗರಿ…

Read More

ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋದಿಸಲು ಮನವಿ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಬಸವರಾಜ ಬೊಮ್ಮಾಯಿ ಇವರಿಗೆ ಶಿಗ್ಗಾಂವ ಉಪ ವಿಭಾಗ ಅಧಿಕಾರಿಗಳು ಹಾಗೂ ಪ್ರಾಥಮಿಕ ಸಮಿತಿಯ ಪದಾಧಿಕಾರಿಗಳು ಮತ್ತು OS ಅವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯುತ್ ಗುತ್ತಿಗೆದಾರರು ಭೇಟಿ ಆಗಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋದಿಸಲು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ,ಪ್ರಾಥಮಿಕ ಸಮಿತಿ (659)ಶಿಗ್ಗಾoವ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿಗಳಾದ ಎಸ್ ಬಿ ಹಾದಿಮನಿ ಪ್ರಾಥಮಿಕ ಸಮಿತಿಯ ಅಧ್ಯಕ್ಷರಾದ ಬಿ…

Read More

ಠಾಣೆಯಲ್ಲೇ ತಾಳಿ ಕಿತ್ತೆಸೆದಿದ್ದ ಶ್ರೀಮಂತ ಯುವತಿ.

ಠಾಣೆಯಲ್ಲೇ ತಾಳಿ ಕಿತ್ತೆಸೆದಿದ್ದ ಶ್ರೀಮಂತ ಯುವತಿ; 6 ತಿಂಗಳ ಬಳಿಕ ಪೇಂಟರ್ ಪ್ರಿಯಕರನನ್ನೇ ಹುಡುಕಿ ಬಂದು ಮರುಮದುವೆಯಾದಳು! ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ : ಪ್ರೀತಿ ಹಾಗೂ ಪ್ರೇಮಕ್ಕೆ ಬಡತನ-ಶ್ರೀಮಂತಿಕೆ, ಜಾತಿ-ಬೇಧದ ಗೋಡೆಗಳಿಲ್ಲ ಎಂಬ ಮಾತಿಗೆ ಸಾಕ್ಷಿಯಾಗುವಂತಹ ರೋಚಕ ಮತ್ತು ಸಿನಿಮೀಯ ಶೈಲಿಯ ಪ್ರೇಮಕಥೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಮಣಿದು, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಶ್ರೀಮಂತ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು…

Read More

ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ.

ಹೋಂಸ್ಟೇಗಳ ನಿರ್ವಹಣೆ, ಮೇಲ್ವಿಚಾರಣೆಗೆ ಸಮಗ್ರವಾದ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ವೀರಮಾರ್ಗ ನ್ಯೂಸ್ : ಹೋಂಸ್ಟೇಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ನಡೆಸಲು ಯಾವುದೇ ನಿರ್ದಿಷ್ಟ ಅಥವಾ ಸಮಗ್ರ ಕಾನೂನು ಚೌಕಟ್ಟು ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಸಮಗ್ರ ನೀತಿಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಪೊನ್ನಂಪೇಟೆಯ ಕುಟ್ಟಾ ಗ್ರಾಮದ ಹೋಂಸ್ಟೇ ಒಂದರ ಮಾಲೀಕ ಪಿ.ಎ. ಪೊನ್ನಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್…

Read More

ಹೆಂಡತಿಯನ್ನು ಕೊಂದ ಗಂಡ ಬಳಿಕ ಮಾವನಿಗೆ ಕರೆ…!!!

ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಂದ ಗಂಡ : ಹತ್ಯೆ ಬಳಿಕ ಮಾವನಿಗೆ ಕರೆ…!!! ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ದಾಂಪತ್ಯ ಕಲಹ ಭೀಕರ ಅಂತ್ಯ ಕಂಡಿದೆ. ಪತ್ನಿಯ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ಪತಿಯೊಬ್ಬ, ಅನುಮಾನದಿಂದ ಕೋಪಗೊಂಡು ಹೆಂಡತಿಯ ಜೀವವನ್ನೇ ಕಸಿದುಕೊಂಡಿದ್ದಾನೆ ಎನ್ನಲಾಗಿದೆ. 23 ವರ್ಷದ ಯೋಗಿಣಿ ಮೃತಪಟ್ಟ ಮಹಿಳೆ. ಹಲವು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗಿದ್ದ ಈ ಜೋಡಿಯ ಜೀವನದಲ್ಲಿ ಅನುಮಾನವೇ ದೊಡ್ಡ ಬಿರುಕು…

Read More