ಮಾಜಿ ಪ್ರಧಾನಿ ದೇವೇಗೌಡ ರವರ ಪತ್ನಿ ಚೆನ್ನಮ್ಮ ವಿಧಿವಶ.

ವೀರಮಾರ್ಗ ನ್ಯೂಸ್ : ಬೆಂಗಳೂರು : ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ರವರ ಪತ್ನಿ ಚೆನ್ನಮ್ಮ ರವರು ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಚೆನ್ನಮ್ಮ ರವರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೆನ್ನಮ್ಮ ರವರು ಶನಿವಾರ ವಿಧಿವಶರಾಗಿದ್ದಾರೆ.

Read More

ರೌಡಿ ಶೀಟರ್ ಎಂದರೆ ಅಪರಾಧಿ ಎಂಬುದಲ್ಲ ಕಾನೂನು ಮತ್ತು ವಾಸ್ತವತೆ.

ರೌಡಿ ಶೀಟರ್ ಎಂದರೆ ಅಪರಾಧಿ ಎಂಬುದಲ್ಲ — ಕಾನೂನು ಮತ್ತು ವಾಸ್ತವತೆ. ವೀರಮಾರ್ಗ ನ್ಯೂಸ್ : ಇತ್ತೀಚೆಗೆ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರ ಹೆಸರನ್ನು ಚಿಕ್ಕನಾಯಕನಹಳ್ಳಿ ಪೊಲೀಸರು “ರೌಡಿ ಶೀಟ್”ನಲ್ಲಿ ದಾಖಲಿಸಿರುವ ಸುದ್ದಿ ಚರ್ಚೆಗೆ ಕಾರಣವಾಗಿದೆ.ಮೊದಲನೆಯದಾಗಿ, ರೌಡಿ ಶೀಟ್ ತೆರೆಯುವುದು ನ್ಯಾಯಾಲಯದ ಅಪರಾಧಿ ಎಂಬ ತೀರ್ಪಲ್ಲ. ಇದು ಪೊಲೀಸ್ ಇಲಾಖೆಯ ಆಡಳಿತಾತ್ಮಕ ದಾಖಲಾತಿ (administrative record) ಮಾತ್ರ. ಯಾರನ್ನಾದರೂ…

Read More

ಮಠದ ಜಮೀನಿಗೆ ಕನ್ನ ಸತ್ತವರ ಹೆಸರಲ್ಲಿ ಸ್ಕೆಚ್, 6 ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್!

ಆದಿಚುಂಚನಗಿರಿ ಮಠದ ಜಮೀನಿಗೆ ಕನ್ನ: ಸತ್ತವರ ಹೆಸರಲ್ಲಿ ಸ್ಕೆಚ್, 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್! ವೀರಮಾರ್ಗ ನ್ಯೂಸ್ : ಲಕ್ಷಾಂತರ ಭಕ್ತರ ಆರಾಧ್ಯ ದೈವ ಆದಿಚುಂಚನಗಿರಿ ಮಠದ ಕೋಟ್ಯಂತರ ಮೌಲ್ಯದ ಆಸ್ತಿಗೆ ಕನ್ನ ಹಾಕಲು ಹೋಗಿದ್ದ ಖದೀಮರ ಜಾಲ ಖಾಕಿ ಬಲೆಗೆ ಬಿದ್ದಿದೆ. ಸಿನಿಮೀಯ ಶೈಲಿಯಲ್ಲಿ ನಕಲಿ ವಾರಸುದಾರರನ್ನು ಸೃಷ್ಟಿಸಿ, ಕಂದಾಯ ಇಲಾಖೆಯ ಲಂಚಬಾಕ ಅಧಿಕಾರಿಗಳ ಜೊತೆ ಕೈಜೋಡಿಸಿ ಮಠದ ಜಮೀನನ್ನೇ ನುಂಗಲು ಯತ್ನಿಸಿದ್ದ ಭ್ರಷ್ಟರ ಆಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 6…

Read More

ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿ ಶಿಡ್ಲಾಪುರ ಒತ್ತಾಯ..

ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿ: ಭುವನೇಶ್ವರ ಶಿಡ್ಲಾಪುರ ಒತ್ತಾಯ. ವೀರಮಾರ್ಗ ನ್ಯೂಸ್ : ಹಾವೇರಿ : ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯಿಂದಾಗಿ ಕಬ್ಬಿನ ಇಳುವರಿ ತೀವ್ರವಾಗಿ ಖುಷಿಯುತ್ತಿದ್ದು ರೈತರ ಉತ್ಪಾದನಾ ವೆಚ್ಚ ಗಗನಕ್ಕೆರುತ್ತಿದೆ ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸಂಗೂರ ಜಿಎಂ ಶುಗರ್ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸುವ ಕುರಿತು ಚರ್ಚಿಸಲು ಜಿಲ್ಲಾಡಳಿತ ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆಯ ಮಾಲೀಕರ ತುರ್ತು ಜಂಟಿ ಸಭೆ ಕರೆಯುವಂತೆ…

Read More

ರಾಣೇಬೆನ್ನೂರ ನಗರದಲ್ಲಿ ಜಗನ್ನಾಥಪೂರಿ ದರ್ಶನ..

ಶ್ರೀ ಜಗನ್ನಾಥ ರಥಯಾತ್ರೆ ತಿಥಿ : ಆಷಾಢ ಶುಕ್ಲ 2 (ದಿನಾಂಕ : 16.7.2026) ತಿಥಿಯ ಪ್ರಯುಕ್ತ ರಾಣೇಬೆನ್ನೂರಿನ ಗ್ರಾಮ ದೇವತೆಗೇ ವಿಶ್ವವಿಖ್ಯಾತ ಜಗನ್ನಾಥಪುರಿ ಅವತಾರವನ್ನು ಅಲಂಕಾರ ಮಾಡಲಾಗಿದೆ. ರಾಣೇಬೆನ್ನೂರಿನ ಭಕ್ತರು ಗ್ರಾಮದಲ್ಲೇ ವಿಶ್ವವಿಖ್ಯಾತ ಜಗನ್ನಾಥಪುರಿ ದರ್ಶನ ಭಾಗ್ಯ ಪಡೆದಿದ್ದಾರೆ. ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯಲ್ಲಿ ಯಾವ ಭಕ್ತರು ಸಹಭಾಗಿಯಾಗಿ ಭಗವಂತನ ರಥವನ್ನು ಎಳೆಯುತ್ತಾರೋ ಅವರ ಎಲ್ಲಾ ದುಃಖ, ನೋವು ಮತ್ತು ಕಷ್ಟಗಳು ಕೊನೆಗೊಳ್ಳುತ್ತವೆ ಮತ್ತು ಅವರಿಗೆ ನೂರು ಯಜ್ಞ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಚೌಡೇಶ್ವರಿ ಶಕ್ತಿ…

Read More

ಲಂಚದ ಬದಲು ಲೈಂಗಿಕ ಶೋಷಣೆ ನಡೆಸಿದ್ದ ಕಾಮುಕರಿಗೆ (HIV)!

ಲಂಚ ಅನ್ನುವ ಭೂತ ಯಾವ ಮಟ್ಟಕ್ಕೆ ಒಯ್ಯುತ್ತೆ ಅಂದರೆ,,, ಸುಂದರ ಸಂಸಾರ ಬೀದಿಗೆ….ಲಂಚದ ಬದಲು ಲೈಂಗಿಕ ಶೋಷಣೆ ನಡೆಸಿದ್ದ 11 ಕಾಮುಕರಿಗೆ ಹರಡಿದ ಹೆಚ್‌ಐವಿ (HIV)! 😢💔ಇದು ಓದಿದರೆ ಕಣ್ಣೀರು ತರಿಸುವ, ಕೇಳಿದರೆ ಇಡೀ ಸಮಾಜ ತಲೆತಗ್ಗಿಸುವಂತಹ ಅತ್ಯಂತ ಆಘಾತಕಾರಿ ಘಟನೆ. ಬದುಕು ಸಾಗಿಸಲು ಸರ್ಕಾರದಿಂದ ಸಿಗಬೇಕಾದ ಒಂದು ತುತ್ತು ಅನ್ನದ ರೇಷನ್ ಕಾರ್ಡ್ ಮತ್ತು ವಿಧವಾ ವೇತನಕ್ಕಾಗಿ ಕಚೇರಿ ಅಲೆದ ಅಸಹಾಯಕ ಹೆಣ್ಣುಮಗಳೊಬ್ಬಳನ್ನು ನಮ್ಮ ಆಡಳಿತ ವ್ಯವಸ್ಥೆ ಹೇಗೆ ನರಕಕ್ಕೆ ತಳ್ಳಿತು ಎಂಬುದಕ್ಕೆ ಉತ್ತರ ಪ್ರದೇಶದ…

Read More

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೆ ಅಟ್ಟಹಾಸ..!

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೆ ಅಟ್ಟಹಾಸ..! ವೀರಮಾರ್ಗ ನ್ಯೂಸ್ : ಅಣ್ಣನ ಪ್ರೀತಿ ನಿರಾಕರಿಸಿದಕ್ಕೆ ತಮ್ಮನಿಂದ ಯುವತಿಗೆ ಚಾಕು ಇರಿತ..ರಕ್ತದ ಮಡುವಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಿದ ಯುವತಿ..ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಯುವತಿ ಸಾವು..ಅಮೃತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ.. ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ಘಟನೆ..13 ರಂದು ಸಂಜೆ ಅಮೃತಗೆ ಚಾಕು ಇರಿತ..ಸೂರ್ಯ ಎಂಬಾತನಿಂದ ಚಾಕು ಇರಿತ.. 15 ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು..ಸೂರ್ಯ ಹಾಗೂ ಧನುಷ್ ಎಂಬ ಸಹೋದರರಿಂದ ಕೃತ್ಯ..ಯುವತಿಯ…

Read More

ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ.

ಉತ್ತಮ ಮಳೆ ಬೆಳೆಗಾಗಿ ಶ್ರೀ ಉಡಚಮ್ಮದೇವಿಯ ವಿಶೇಷ ಪೂಜೆ ವೀರಮಾರ್ಗ ನ್ಯೂಸ್ : ಹಾವೇರಿ : ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಉಡಚಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮಳೆಗಾಗಿ. ಐದು ವಾರ ಶ್ರೀ ಉಡಚಮ್ಮದೇವಿಯ ಪೂಜೆ ರೈತರು ಸಲ್ಲಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ . ಬೆಳಿಗ್ಗೆ ದೇವಿಗೆ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಅನ್ನ ಪ್ರಸಾದನ ಸ್ವೀಕರಿಸಿದರು ಈ ಸಂದರ್ಭದಲ್ಲಿ ಉಡುಚಪ್ಪ ದೊಡ್ಡಉಡಚಪ್ಪನವರ ನಾಗಪ್ಪ ತಿಪ್ಪಕ್ಕನವರ…

Read More

ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..?

ಮಟ್ಕಾ ಅಡ್ಡೆ ಮೇಲೆ ಸಿಡಿದ ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..? ಶಾಸಕರು ಮಾಡದೇ ತಪ್ಪಿಗೆ, ಕೆಟ್ಟ ಹೆಸರು. ನಂಬಿಕೆಯಿಂದ ಅಧಿಕಾರಿಗಳಿಗೆ ತಮ್ಮದೇ ಲೇಟರಕೋಟ್ಟು ಕರೆಸಿ ಸರಿಯಾಗಿ ನೌಕರಿ ಮಾಡಿ ಅಂದ್ರೆ ಇವರುಗಳು ಕತ್ತೆ ಕಾಯಲಿಕ್ಕೆ ಬಂದ್ರೋ ಏನೋ ಗೊತ್ತಿಲ್ಲಾ ಹೆಸರು ಮಾತ್ರ ಕೆಟ್ಟಿದೆಕೆಡುತ್ತಲೇ ಇದೆ. ಏನ್ ಮಾಡೋದು. ಅಂತಾ ತಮ್ಮ ಸಣ್ಣ ದ್ವನಿಯಲ್ಲಿ ಮಾತನಾಡುತ್ತಾ ನನ್ನ ಹೆಸರು ಹಾಕಬೇಡಿ ಎಂದ ರುದ್ರಪ್ಪ ಲಮಾಣಿ ಶಾಸಕರು ಸಭಾಪತಿಯ ಅಭಿಮಾನಿ. ಈಗಾಗಲೇ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹರಳಳ್ಳಿ,ಗುತ್ತಲ,ಕಂಚರಗಟ್ಟಿ,ಗಳಗನಾಥ…

Read More

ಖ್ಯಾತ ವೈದ್ಯರ ಭೀಕರ ಕೊಲೆ ಪತ್ನಿ ಪೊಲೀಸ್ ವಶಕ್ಕೆ,,,!

ಧಾರವಾಡದಲ್ಲಿ ನಡುಕ ಹುಟ್ಟಿಸಿದ ಘಟನೆ: ಖ್ಯಾತ ವೈದ್ಯರ ಭೀಕರ ಕೊಲೆ, ಪತ್ನಿ ಪೊಲೀಸ್ ವಶಕ್ಕೆ! ವೀರಮಾರ್ಗ ನ್ಯೂಸ್ : ​ಧಾರವಾಡದಿಂದ ಒಂದು ಅತ್ಯಂತ ಆಘಾತಕಾರಿ ಮತ್ತು ಮನಕಲಕುವ ಸುದ್ದಿ ಹೊರಬಿದ್ದಿದೆ. ನಗರದ ಪ್ರತಿಷ್ಠಿತ ಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.​ಈ ಘಟನೆಯು ಧಾರವಾಡದ ಕವಿವಿ ರಸ್ತೆಯ ಬಾರಾಕೊಟ್ರಿ ಬಡಾವಣೆಯಲ್ಲಿರುವ ‘ರನ್ಕಾಸ್ಟೆಲ್ಲೋ’ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.ಘಟನೆಯ ಪ್ರಮುಖ ಮುಖ್ಯಾಂಶಗಳು:​ವೈದ್ಯರ ಭೀಕರ ಕೊಲೆ: ಚಿರಾಯು ಆಸ್ಪತ್ರೆಯ ವೈದ್ಯರಾದ ಡಾ. ಕಿರಣ್ ಹೊನ್ನಣ್ಣನವರ್…

Read More