ಗಣಿತ ಶಿಕ್ಷಕನ ಕಾಮದಾಟ, ಕೇಸ್ ಮುಚ್ಚಿಹಾಕಲು ವಿದ್ಯಾರ್ಥಿನಿಗೆ ಗರ್ಭಪಾತ!

ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಶಾಲೆ ಕೊಣೆಯೊಳಗೆ ಗಣಿತ ಶಿಕ್ಷಕನ ಕಾಮದಾಟ, ಕೇಸ್ ಮುಚ್ಚಿಹಾಕಲು ವಿದ್ಯಾರ್ಥಿನಿಗೆ ಗರ್ಭಪಾತ! ಚಿತ್ರದುರ್ಗ : ದೈವ ಸ್ವರೂಪಿ ಎನಿಸಿದ್ದ ಶಿಕ್ಷಕರು ಶಿಶು ಕಾಮುಕರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ಬಾಲಕಿಯರ ಮೇಲೆ ಬಲತ್ಕಾರಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಒಂದು ಕಾಲದಲ್ಲಿ ಮಕ್ಕಳು ಶಾಲೆಗೆ ಹೋದರೆ ಸುರಕ್ಷಿತವಾಗಿರುತ್ತಾರೆ ಎಂಬ ಭಾವನೆಯಿತ್ತು. ಇದೀಗ ಶಾಲಾ ವಿದ್ಯಾರ್ಥಿನಿಯರ ಮೇಲೆ ಶಾಲಾ ಕೊಠಡಿಯೊಳಗೆ ಶಿಕ್ಷಕರಿಂದಲೇ ಬಲತ್ಕಾರ…

Read More

ಸಾಲದ ಜಗಳಕ್ಕೆ ಅವಳಿ ಮಕ್ಕಳ ಬಲಿ…

ಸಾಲದ ಜಗಳಕ್ಕೆ ಅವಳಿ ಮಕ್ಕಳ ಬ*ಲಿ – ಜಗಳ ಬಿಡಿಸಲು ಹೋಗಿ ಹೊಟ್ಟೆಯಲ್ಲಿದ್ದ ಮಕ್ಕಳನ್ನ ಕಳೆದು ಕೊಂಡ ಗರ್ಭಿಣಿ..!! ಹಾವೇರಿ ಜಿಲ್ಲೆಯಲ್ಲಿ ಸಾಲ ವಸೂಲಿ ವಿಚಾರವಾಗಿ ನಡೆದ ಜಗಳವು ಭೀಕರ ತಿರುವು ಪಡೆದು ಗರ್ಭಿಣಿ ಮಹಿಳೆಯ ಅವಳಿ ಶಿಶುಗಳ ಸಾ*ವಿಗೆ ಕಾರಣವಾಗಿದೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ :ಸವಣೂರು ತಾಲ್ಲೂಕು : ಅಲ್ಲಿಪುರ ಗ್ರಾಮದಲ್ಲಿ ಮಾರ್ಚ್ 28ರಂದು ಈ ಘಟನೆ ಸಂಭವಿಸಿದೆ. ಪವಿತ್ರ ಮುತ್ತಪ್ಪ ಲಮಾಣಿ ಎಂಬ ಗರ್ಭಿಣಿ ಮಹಿಳೆ ಜಗಳವನ್ನು ಶಮನಗೊಳಿಸಲು ಮಧ್ಯಪ್ರವೇಶ ಮಾಡಿದ…

Read More

ಅಮ್ಮ ಇನ್ನಿಲ್ಲ,,,,ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.!

ಎಕ್ಸಾಮ್ ಬರೆದು ಮನೆಗೆ ಹೋದಾಗ ಅಮ್ಮ ಇನ್ನಿಲ್ಲ! ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.! ವೀರಮಾರ್ಗ ನ್ಯೂಸ್ : ಕರ್ನಾಟಕ 2nd PUC Result: 600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಫಸ್ಟ್ ಬಂದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು ಪರೀಕ್ಷೆ ಮುಗಿದ ಬೆನ್ನಲ್ಲೇ ಹೆತ್ತ ತಾಯಿಯನ್ನೇ ಕಳೆದುಕೊಂಡ ಈ ಯುವತಿಯ ಛಲ ಕಲ್ಲು ಹೃದಯವನ್ನೂ ಕರಗಿಸುತ್ತೆ! ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆಯ…

Read More

ಚಂದಾಪುರ ಗ್ರಾಮಕ್ಕೆ ಈ ಡಾಕ್ಟರ ಕೈಯೇ ಫೇಮಸ್.

ಹಾವೇರಿ ಜಿಲ್ಲಾ ಅಧಿಕಾರಿಗಳೇ DHO ಡಿ ಎಚ್ ಓ ನಿದ್ದೆಗೆ ಜಾರಿದ್ದು ಸಾಕು ಎದ್ದಿ ನೋಡಿ ನಕಲಿ ವೈದ್ಯರ ಹಾವಳಿ… ಇನ್ನೂ ಕಣ್ಮುಚ್ಚಿ ಕುಳಿತರೆ ಬಡ ಜೀವಗಳ ಜೊತೆ ಚೆಲ್ಲಾಟ ಮುಂದುವರಿಯುತ್ತದೆ…. ಬಡವರ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ…. ಆಗಿದ್ದು ಮಾತ್ರ PUC ಜಸ್ಟ್ ಪಾಸ್ಚಂದಾಪುರ ಗ್ರಾಮಕ್ಕೆ ಈ ಡಾಕ್ಟರಪ್ಪನೇ ಫೇಮಸ್. ಈತನಿಗೆ ಕೆಪಿಎಂಈ ನೋಂದಣಿ ಬೇಡ್ವಂತೆ ಅಧ್ಯಕ್ಷರ ರುಜು ಇರುವ ಪಂಚಾಯತ್ ಲೆಟರ್ ಅಷ್ಟೇ ಸಾಕಂತೆ……. ಅಷ್ಟಕ್ಕೂ ಪಂಚಾಯತ್ ಕಡೆಯಿಂದ ಲೆಟರ್ ಕೊಟ್ಟರೆ ಆರೋಗ್ಯ ಇಲಾಖೆಯಾದರೂ…

Read More

11ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾಚಾರ ದುರಂತ.!

ಬೆಂಗಳೂರು ಬೇಸಿಗೆ ರಜೆ: 11 ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾ*ಚಾರ ದುರಂತ.! ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಕೆಲ ಸಮಯದ ನಂತರ ಮನೆಗೆ ಬಂದ ಬಾಲಕಿ ಕೈಲಿದ್ದ 150 ರೂ. ನೋಡಿ ಎಲ್ಲಿಂದ ಬಂತು ಎಂದು ಕೇಳಿದಾಗ, ತನಗೆ ಅರಿವಿಲ್ಲದಿರುವ ಅತ್ಯಾ*ಚಾರ ಘಟನೆ ಹೇಳಿದ್ದಾಳೆ. ವೀರಮಾರ್ಗ ನ್ಯೂಸ್ : ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ…

Read More

ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ ಸಚಿವ ಈಶ್ವರ ಖಂಡ್ರೆ.

ಹೊಸಕೊಳೇನಹಳ್ಖಿಯಲ್ಲಿ ಸಮರ್ಥ್ ಪರ ಮತಯಾಚನೆಬಡವರ ಪರವಾದ, ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ; ಸಚಿವ ಈಶ್ವರ ಖಂಡ್ರೆ ವೀರಮಾರ್ಗ ನ್ಯೂಸ್ : ಮಾಯಕೊಂಡ : ಬಡವರ ಅಭ್ಯುದಯಕ್ಕೆ ಗ್ಯಾರಂಟಿ ನೀಡಿ, ರಾಜ್ಯದ ಅಭಿವೃದ್ದಿಗೂ ಶ್ರಮಿಸುತ್ತಿರುವ ಕಾಂಗ್ರೆಸ್ ಬೆಂಬಲಿಸಬೇಕು, ಉದ್ಯಮಿಗಳ ಪರವಾಗಿರುವ ಬಿಜೆಪಿ ತಿರಸ್ಕರಿಸಬೇಕು, ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆನೀಡಿದರು. ಹೊಸ ಕೊಳೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು‌ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಗೃಹಲಕ್ಷ್ಮೀ, ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಜಾರಿ ಮಾಡಿದೆವು….

Read More

ಅರೋಗ್ಯವೇ ಸಂಪತ್ತು, ಸರ್ವಸ್ವ, ಭಾಗ್ಯ. ಹೀಗೆ ಮಹಿಮೆ ಅಪಾರವಾಗಿದೆ.

ಅರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗ್ಯವೇ ಭಾಗ್ಯ. ಹೀಗೆ ಆರೋಗ್ಯದ ಮಹಿಮೆ ಅಪಾರವಾಗಿದೆ. ವೀರಮಾರ್ಗ ನ್ಯೂಸ್ : ಏಪ್ರಿಲ್ 7 ವಿಶ್ವ ಆರೋಗ್ಯದ ದಿನಅರೋಗ್ಯವೇ ಸಂಪತ್ತು, ಆರೋಗ್ಯವೇ ಸರ್ವಸ್ವ, ಆರೋಗ್ಯವೇ ಭಾಗ್ಯ. ಹೀಗೆ ಆರೋಗ್ಯದ ಮಹಿಮೆ ಅಪಾರವಾಗಿದೆ. ‘ಸಂಪೂರ್ಣ ಆರೋಗ್ಯ ಎಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ ಆರೋಗ್ಯವಾಗಿದೆ. ಕೇವಲ ರೋಗಗಳಿಲ್ಲದಿರುವಿಕೆ ಪರಿಪೂರ್ಣ ಆರೋಗ್ಯವಲ್ಲ ಎಂದು ವ್ಯಾಖ್ಯಾನಿಸಿದೆ. ಈ ವರ್ಷ 2026 ರ ವಿಶ್ವ ಆರೋಗ್ಯ ದಿನದ ಧ್ಯೆಯ ‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲಿರಿ.’ ಈ ವಿಷಯದ ಅಡಿಯಲ್ಲಿ…

Read More

ಸಮರ್ಥ್ ಗೆ ಮುತ್ತಿಟ್ಟು ಜಮೀರ್ ಹೇಳಿದ್ದೇನು..?

ವೀರಮಾರ್ಗ ನ್ಯೂಸ್ : ದಾವಣಗೆರೆ : ಉಪ ಕದನ ರಂಗು ಪಡೆಯುತ್ತಿದ್ದು ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಿಂದ ಮುನಿಸಿಕೊಂಡಿದ್ದ ಸಚಿವ ಜಮೀ‌ರ್ ಅಹಮ್ಮದ್ ಖಾನ್ ಕೊನೆಗೆ ದಾವಣಗೆರೆ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದು ಅಸಮಾಧಾನ ಹೊಂದಿದ್ದ ಜಮೀರ್ ಕೊನೆಗೂ ಮುನಿಸು ಮರೆತು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೇಳಿಕೊಂಡಿದ್ದಾರೆ.ಈ ವೇಳೆ ಸಚಿವ ಮಲ್ಲಿಕಾರ್ಜುನ ಪುತ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್ ಅವರಿಗೆ ಮುತ್ತು ಕೊಡುವ ಮೂಲಕ ಜಮೀರ್ ಗೆಲುವಿಗೆ…

Read More

ನಾರಾಯಣಗೌಡರು ತಮ್ಮ SSLC,ಅಂಕಪಟ್ಟಿ ಬಿಡುಗಡೆ ಮಾಡಿ.

ನಾರಾಯಣಗೌಡರು ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಬಿಡುಗಡೆ ಮಾಡಲಿ ಸಾಹಿತಿ ಜೆ ಎಮ್ ರಾಜಶೇಖರ ಸವಾಲು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಾನು 10ನೇ ತರಗತಿ ಪಾಸ್ ಆದಾಗ ಕನ್ನಡ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿತಿದ್ದೇನೆ. ಎಸ್ ಎಸ್ ಎಲ್ ಸಿ ಪಾಸ್ ಆದಾಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು ಎಂದು ಸಾಹಿತಿ ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ತಮ್ಮ 10ನೇ ತರಗತಿ…

Read More

ಲಂಚ ಬೇಡಿಕೆ ಆರೋಪ,,,! ಲೋಕಾಯುಕ್ತ ದಾಳಿ, ಜೈಲ‌ರ್ ವಿರುದ್ಧ ತನಿಖೆ…

ಹಳಿಯಾಳ ಸಬ್ ಜೈಲ್‌ನಲ್ಲಿ ₹60 ಸಾವಿರ ಲಂಚ ಬೇಡಿಕೆ ಆರೋಪ,,,! ಲೋಕಾಯುಕ್ತ ದಾಳಿ, ಜೈಲ‌ರ್ ವಿರುದ್ಧ ತನಿಖೆ… ಹಳಿಯಾಳ ತಾಲೂಕಿನ ಉಪ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈಲರ್ ವಿರುದ್ಧ ಲಂಚ ಬೇಡಿಕೆಯ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮೂಲಗಳ ಪ್ರಕಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿಯೊಬ್ಬರು ಜೈಲಿನಲ್ಲಿ ಕೆಲಸ ಮಾಡಿ ಗಳಿಸಿದ ಹಣವನ್ನು ಪಡೆಯಲು ಮುಂದಾದಾಗ, ಸಂಬಂಧಪಟ್ಟ ಜೈಲರ್ ₹60 ಸಾವಿರ…

Read More