ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ…

ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕು : ಹೃದಯದಲ್ಲಿ ಸ್ಟಂಟ್ ಅಳವಡಿಕೆಯಾಗಿದ್ದರೂ ಛಲಬಿಡದ ತ್ರಿವಿಕ್ರಮ ಈ ನಮ್ಮ ಶಿವಕುಮಾರ ಉಪ್ಪಾರ : ಕಳೆದ ಐದು ದಿನಗಳ ಹಿಂದೆ ಅಂದರೆ ದಿನಾಂಕ:-22/04/2026 ರಂದು ಬೆಳಿಗ್ಗೆ 11.30 ಕ್ಕೆ ಹಾವೇರಿ ಜಿಲ್ಲಾ ರಟ್ಟಿಹಳ್ಳಿ ತಾಲೂಕು ರಟ್ಟಿಹಳ್ಳಿ ನಗರದ ಕೋಟೆ ಪ್ರದೇಶದ ಉಪ್ಪಾರ ಓಣಿಯಲ್ಲಿ ನನ್ನ ಆತ್ಮೀಯ ಮಾಧ್ಯಮ ಮಿತ್ರ ಹಾಗೂ ಕಾನಿಪ ಧ್ವನಿ ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರಾದ ಶಿವಕುಮಾರ ಉಪ್ಪಾರ ಇವರ ನೇತೃತ್ವದಲ್ಲಿ ಟ್ರಸ್ಟ್ ರಚನೆ ಮಾಡಿಕೊಂಡು ಜನಾಂಗ ಕಡಿಮೆ…

Read More

ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರ..

ವೀರಮಾರ್ಗ ನ್ಯೂಸ್ : ವಿಷಯ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ-2008 ಟ್ರಸ್ಟ್(ರಿ) ಹರಿಹರ ಇದರ ಪದಾಧಿಕಾರಿಗಳ ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರದ ಬಗ್ಗೆ. ದಿನಾಂಕ :08.08.1994ರಲ್ಲಿ ಈಗಿನ ಕೊಪ್ಪಳ ಜಿಲ್ಲಾ ಯಲಬುರ್ಗಾದಲ್ಲಿ ದಿವಂಗತ ಬಿ.ಎಂ.ಹನುಮನಾಳ ಗುರುಗಳು ಮತ್ತು ಅನೇಕ ಸಮಾಜದ ಮುಖಂಡರು ಸೇರಿ ಪ್ರಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಸಮಾವೇಶವನ್ನು ಮಾಡಿ ಅನಂತರ ದಿನಾಂಕ:02.09.1994 ರಂದು ರಿ.ನಂ.432/94-95ರಡಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಪಂಚಮಸಾಲಿ ಸಂಘವನ್ನು ಅವರ ಅಧ್ಯಕ್ಷತೆಯಲ್ಲಿ ನೊಂದಣಿ ಮಾಡಿಸಿ…

Read More

ನಿಶ್ಚಿತಾರ್ಥದ ದಿನವೇ ನಾಪತ್ತೆಯಾದ ಯುವತಿ,,,!

ನಿಶ್ಚಿತಾರ್ಥದ ದಿನವೇ ನಾಪತ್ತೆಯಾದ ಯುವತಿ! ಇಬ್ರಾಹಿಂ ವಿರುದ್ಧ ‘ಲವ್ ಜಿಹಾದ್’ ಆರೋಪ – ಪೋಷಕರು ಕಣ್ಣೀರು.., ವೀರಮಾರ್ಗ ನ್ಯೂಸ್ : ಹಾವೇರಿ : ಹುಬ್ಬಳ್ಳಿಯ ಘಟನೆಗಳ ಬೆನ್ನಲ್ಲೇ ಇದೀಗ ಹಾವೇರಿಯಲ್ಲೂ ಲವ್ ಜಿಹಾದ್ ಸದ್ದು ಮಾಡುತ್ತಿದೆ. ಇಂದು ನಿಶ್ಚಿತಾರ್ಥ ನಡೆಯಬೇಕಿದ್ದ ಯುವತಿಯೊಬ್ಬಳು ರಾತ್ರೋರಾತ್ರಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಅಕ್ಷರಶಃ ಕಂಗಾಲಾಗಿದ್ದಾರೆ. ಮುಸ್ಲಿಂ ಯುವಕನೊಬ್ಬ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಹಸೆಮಣೆ ಏರಬೇಕಿದ್ದವಳು ರಾತ್ರೋರಾತ್ರಿ ಎಸ್ಕೇಪ್!ಹಾವೇರಿ ಜಿಲ್ಲೆಯ ನರೇಗಲ್ ಗ್ರಾಮದ ಶಂಕ್ರಮ್ಮ ಎಂಬ…

Read More

ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣಿಬೆನ್ನೂರು : ಸಮಾಜ ಎಷ್ಟೇ ಬದಲಾದರೂ ಸಮಾಜದಲ್ಲಿರುವ ಮಧ್ಯ ವ್ಯಸನಿಗಳ ಸಂಖ್ಯೆ ಕಡಿಮೆಯಾಗದೇ ಇರುವುದು ಮಾರಕವಾಗಿ ಪರಿಣಮಿಸುತ್ತಲ್ಲಿದೆ ಎಂದುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ವಿಷಾದಿಸಿದರು. ಅವರು ಇಲ್ಲಿನ ಮೇಲೆ ರಸ್ತೆಯ ಯೋಜನೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಿರುವ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಸಮಾನತೆ ಮತ್ತು ಆರ್ಥಿಕ ಸಮಾನತೆಗೆ ಈ ಮಧ್ಯೆ ವ್ಯಸನಿಗಳಿಂದ ಅನೇಕ ರೀತಿಯಲ್ಲಿ ತೊಂದರೆಯಾಗುತ್ತಲ್ಲಿದೆ….

Read More

ಮೀಸಲಾತಿ ಮೆಚ್ಚಿ ಸಚಿವರಿಗೆ ಸನ್ಮಾನ…

ದಿನಾಂಕ 24/04/2024 ರಂದು ನಡೆದ ವಿಶೇಷ ಕಳೆದ ಸಂಪುಟದಲ್ಲಿ ಒಳಮೀಸಲಾತಿ 35 ವರ್ಷ ಮಾದಿಗ ದಂಡೋರ ಹೋರಾಟದ ಫಲವಾಗಿ ಪ್ರವರ್ಗ ಈ18 ಜಾತಿಗಳು,, 5/25 ಮಾದಿಗ ಮತ್ತು ಇತರ ಜಾತಿಗಳು ಪ್ರವರ್ಗ B. 20 ಜಾತಿಗಳು 5/25 ಹೊಲೆಯ ಮತ್ತು ಇತರ ಜಾತಿಗಳು,, ಪ್ರವರ್ಗ ಸಿ. 63 ಜಾತಿಗಳು 4/5 ಲಂಬಾಣಿ,, ಬೋವಿ,, ಮತ್ತಿತರ ಸ್ಪರ್ಶ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಸಮನಾದ ಹಂಚಿಕೆ ಮಾಡಿದ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ…

Read More

ಶಾಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹುಲಿಕಟ್ಟಿ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ 10ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕ ಪಡೆದ ಬೀರಪ್ಪ ಕರಿಯಪ್ಪ ಕೋಲಕಾರ 605 ಮಮತಾ ಯಾಲಿಗಾರ 604 ಬಸವರಾಜ ತೆರೆದಹಳ್ಳಿ 580 ವಿಜಯಲಕ್ಷ್ಮಿ ಭಟ್ಟಂಗಿ 560 ಅಂಕಗಳಿಸಿದ 4 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿ ಅಭಿನಂದನೆಗಳನ್ನು ತಿಳಿಸಲಾಯಿತು. ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ : ಹುಲಿಕಟ್ಟಿ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರು…

Read More

ತುಂಗಭದ್ರ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ…

ತುಂಗಭದ್ರಾ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ ಮಾಡಿದ್ದು ರೋಚಕ ಕಥೆ…. ಕಾನೂನನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ ಟಾಸ್ಕ್ ಪೋಸ್ ಸಮಿತಿ… ಸರ್ಕಾರಿ ಅಧಿಕಾರಿಗಳ ಕಣ್ಮುಂದೆ ನಡಿತಿರುವುದು ಅಕ್ರಮವೇ,,,,? ಹೋರಾಟಗಾರರು ಹಾರಾಟಗಾರರು ಮಾಹಿತಿ ಹಕ್ಕಿನಲ್ಲಿ ಕೇಳಿ ಪ್ರಶ್ನೆ ಕೇಳುವವರು ಸ್ವಲ್ಪ ನಿದ್ರೆಗೆ ಜಾರಿರಬಹುದೇ,,,? ದೊಡ್ಡ ರಸ್ತೆ ನಿರ್ಮಾಣ ಕುಳಿತಲ್ಲೇ ಮೂರ್ನಾಲ್ಕು ಜಿಲ್ಲೆಗಳನ್ನು ಅಲ್ಲಾಡಿಸುವ ಮಾಹಿತಿ ಹಕ್ಕಿನ ಹೋರಾಟಗಾರನ ಕಣ್ಣು ಇದರ ಮೇಲೆ ಬಿದ್ದಿಲ್ಲವೇ…..? ಅಥವಾ ಬಿದ್ದು ತೀರ್ಥ ಪ್ರಸಾದ ಮುಟ್ಟಿದಿಯೇ ಅಥವಾ ಕಾರು ಡ್ಯಾಮೇಜ್ ಕಾರು…

Read More

ಪಂಚಾಯಿತಿಗೆ ಬೀಗ ಹಾಕಿ ಉಗ್ರ ಹೋರಾಟದ ಎಚ್ಚರಿಕೆ ಘಂಟೆ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹೊನ್ನತ್ತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಪುಷ್ಪಲತಾ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕವಿತಾ ಬೆಟ್ಟದ ಎಇಇ ಜಯರಾಮ ಇವರೊಂದಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕೆರೇಮಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷರು ಶಿವನಗೌಡ ಪಾಟೀಲ ಇವರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳು ಗ್ರಾಮಸ್ಥರು ಸಾರ್ವಜನಿಕರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪಂಚಾಯಿತಿಗೆ ಸಂಬಂಧ ಪಟ್ಟ ಪ್ರತಿಯೊಂದು ಹಳ್ಳಿಗಳಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಹಾಗೂ ಹಲವಾರು…

Read More

(KRS),ಪಕ್ಷದ,ರಾಜ್ಯ,ರೈತ,ಚೈತನ್ಯ ಯಾತ್ರೆ.

ರೈತರ ಜಾಗೃತಿಗಾಗಿ KRS ಪಕ್ಷದ ರೈತ ಚೈತನ್ಯ ಯಾತ್ರೆ. ವೀರಮಾರ್ಗ ನ್ಯೂಸ್ : ಗಂಗಾವತಿ : ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ಗಂಗಾವತಿ ತಾಲೂಕಿನಲ್ಲಿ,ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ರೈತ ಚೈತನ್ಯ ಯಾತ್ರೆ” ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಯಾತ್ರೆಗೆ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯಾತ್ರೆ ಸಾಗುತ್ತಿದ್ದು, ರೈತರೊಂದಿಗೆ ನೇರವಾಗಿ…

Read More

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ಸಲ್ಲ ಭುವನೇಶ್ವರ….

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ಸಲ್ಲ :ಭುವನೇಶ್ವರ ಶಿಡ್ಲಾಪೂರ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸಿರುವುದನ್ನು ರಾಜ್ಯ ಸರ್ಕಾರ ತೆರವುಗೊಳಿಸಬೇಕು ಎಂದು ಹಾವೇರಿ ಜಿಲ್ಲೆಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ. ಹಾವೇರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಂಜುನಾಥ್ ಅವರಿಗೆ ಶನಿವಾರ ದಿವಸ ಮನವಿ ಮಾಡಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸುವುದರಿಂದ ರೈತರಿಗೆ…

Read More