ಮಹಿಳಾ ದಿನಾಚರಣೆ 50 ಮಹಿಳೆಯರಿಗೆ ಕಿಟ್ಟ್.
ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವೀರಮಾರ್ಗ ನ್ಯೂಸ್ : ವಿಜಯಪುರ ವತಿಯಿಂದ ದಿನಾಂಕ 8/3/2026 ರಂದು ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಿವಾನುಭವ ಮಂಟಪ ಕಾರ್ಯಾಲಯ,ಶ್ರೀ.ಸಿದ್ದೇಶ್ವರ ದೇವಸ್ಥಾನ, ಎಸ್.ಎಸ್.ರೋಡ,ವಿಜಯಪುರ ಇಲ್ಲಿ ಆಯೋಜಿಸಲಾಗಿತ್ತು.ಪರಮ ಪೂಜ್ಯ. ಕೈವಲ್ಯ ಮಾತಾಜಿ ,ಕ್ರಪಾಮಯಿ ಶಾರದಾ ಆಶ್ರಮ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ವಾಯವ್ಯ ಪದವೀಧರ ಮತಕ್ಷೇತ್ರದ ಪರಿಷತ್ ಸದಸ್ಯರಾದ ಸನ್ಮಾನ್ಯ ಹಣಮಂತ. ರುದ್ರಪ್ಪ. ನಿರಾಣಿಯವರು ಉದ್ಘಾಟಕರಾಗಿ ಆಗಮಿಸಿದ್ದರು.ಶ್ರೀಮತಿ.ಲತಾ.ಮ.ಬಿರಾದಾರ.ರಾಜ್ಯಾಧ್ಯಕ್ಷೆ,ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ…
ಹೆಣ್ಣುಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಳ್ಳಿ.
ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಂಡು ಗುಡಿಕೈಗಾರಿಕೆ ಸ್ಥಾಪಿಸಿ ಸಾಧನೆ ಮಾಡಿ. ವೀರಮಾರ್ಗ ನ್ಯೂಸ್ : ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಶೀಲ ಮಹಿಳೆ ಶ್ರೀಮತಿ ಅಶ್ವಿನಿ ಶಶಿಭೂಷಣ್, ಪ್ರಕೃತಿ ಸಾವಯವ ಉತ್ಪನ್ನಗಳ ಕಂಪನಿಯ ಸ್ಥಾಪಕರು ಮತ್ತು ಕಾರ್ಯನಿರ್ವಹಣಾಧಿಕಾರಿ ಗಳು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಉದ್ಯಮಶೀಲ ಮಹಿಳೆಯರಾಗಲು ಬೇಕಾದ ಗುರಿ, ಬದ್ಧತೆ, ಮಾರುಕಟ್ಟೆ ತಂತ್ರಗಳು, ಆತ್ಮವಿಶ್ವಾಸ ಬಹಳ ಮುಖ್ಯ,…
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ವಂಚನೆ.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ. ಮಕ್ಕಳಿಗೆ ಹಲವು ಕಾಯಿಲೆಗಳ ಕಾಟ… ಅಧಿಕಾರಿಗಳು ಕಣ್ಮುಚ್ಚಾಲೆ ಆಟ ಆಡುತ್ತಿರುವುದು ಎದ್ದು ಕಾಣುತ್ತಿದೆ. ಬಡ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿರುವ ಶಿಕ್ಷಕರು ಹಾಗೂ ಮೇಲಧಿಕಾರಿಗಳು. ಪುಸ್ತಕದ ಬದನೆಕಾಯಿ ತಿನ್ನಲು ಬರುವುದಿಲ್ಲ ಎನ್ನುವ ಶಾಸ್ತ್ರಕ್ಕೆ ಹತ್ತಿರವಾಗಿರುವ ಈ ಸನ್ನಿವೇಶ. ಪುಸ್ತಕದಲ್ಲಿ ಮಾತ್ರ ಲೆಕ್ಕ, ಇಟ್ಟು ಬಟ್ಟೆ ಕೊಟ್ಟು ವಾಪಸ್ ಕೇಳುವ ಶಿಕ್ಷಕರು. ಇವರ ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಯಾವ ಕಾನೂನನ್ನು…
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ. ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ರಿಜಿಸ್ಟರ್ ದೇವನಗರಿ ದೇವನಗರಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಸಿಟಿ ನಿಟ್ಟುವಳ್ಳಿ ಪಿ ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದಾವಣಗೆರೆಯ ನಿಟ್ಟುವಲ್ಲಿ ಪಿ…
ರೊಡ್ಡನವರ ಮನೆತನದ ಹಿರಿಯ ಜೀವ ವಯೋಸಹಜ ಸಾವು.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ ಮಾಜಿ ನಗರಸಭೆ ಸದಸ್ಯರಾದ ಶ್ರೀ ಬಸವರಾಜ ವಿ ರೊಡ್ಡನವರ ಇವರ ತಾಯಿಯವರಾದ ದೊಡ್ಡ ಮನೆತನದ ಹಿರಿಯ ಜೀವ ಮೂವರು ಪುತ್ರರುಸೊಸೆಯಂದಿರು,ಒಬ್ಬ ಪುತ್ರಿ-ಅಳಿಯ ಹಾಗೂ ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧುಗಳನ್ನು ಹೊಂದಿದ್ದ ಅಮ್ಮ ಶ್ರೀ ಗಿರಿಜಮ್ಮ ವಿ ರೊಡ್ಡನವರ ಇವರು ಇಂದು ರಾತ್ರಿ ವಯೋಸಹಜ ಶಿವಾಧಿನರಾಗಿರುತ್ತಾರೆ ಇವರ ಅಂತ್ಯ ಕ್ರೀಯೆಯನ್ನ ನಾಳೆ 10/03/2026 ರಂದು ಮಧ್ಯಾನ 12- 30 ಕ್ಕೆ ದೇವರಗುಡ್ಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರುವುದು, ಇವರ ಮನೆ ವಿಳಾಸ ದೊಡ್ಡಪೇಟೆ…
ಮಗುವಿನ ಮುಖ ನೋಡುವ ಮುನ್ನವೇ ದುರಂತ ಅಂತ್ಯ.
ಮಗುವಿನ ಮುಖ ನೋಡುವ ಮುನ್ನವೇ ವಿಧಿಯಾಟ : ಬೆಸ್ಕಾಂ ಲೈನ್ಮ್ಯಾನ್ ದುರಂತ ಅಂತ್ಯ ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ಒಂದು ಕಡೆ ಹೊಸ ಜೀವದ ಆಗಮನದ ಸಂಭ್ರಮ, ಮತ್ತೊಂದು ಕಡೆ ಮನೆಗೆ ಆಧಾರವಾಗಿದ್ದ ಜೀವದ ನಿರ್ಗಮನ. ವಿಧಿಯ ಕ್ರೂರ ಆಟಕ್ಕೆ ಬೆಸ್ಕಾಂ ಲೈನ್ಮ್ಯಾನ್ ಒಬ್ಬರು ಬಲಿಯಾಗಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಅಳವಡಿಸುವ ಕಾಯಕದಲ್ಲಿ ನಿರತರಾಗಿದ್ದ ಕೆ.ಪಿ. ಮನು (26) ಅವರು ವಿದ್ಯುತ್ ಶಾಕ್…
ರಾಜ್ಯ ರಾಜಕಾರಣ ಸ್ಪೋಟಕಗೊಳ್ಳಲಿದೆ.
ಓಂ ಶ್ರೀ ಗಣೇಶ ಶಾರದಾ ಗುರುಭೋನಮಃ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಚಭಂಗ ರಾಜಯೋಗ, ಗುರುಮಂಗಳ ಯೋಗ, ಬುಧಾದಿತ್ಯ ಯೋಗ, ರಾಹುತುಂಗ ಯೋಗ, ನವಪಂಚ ಯೋಗ,ವಿಷ್ಣುಲಕ್ಷ್ಮೀಯೋಗ, ಕುಜತ್ವಕೇತು ಯೋಗ, ದಿನಾಂಕ 26-11-2025 ರಿಂದ 31-03-2026 ವರೆಗೆ ಹಾಗೂ 2027 – 2028 ರಲ್ಲಿ ಪ್ರಬಲ ಮುಖ್ಯಮಂತ್ರಿಯೋಗ ಕರ್ನಾಟಕ ರಾಜ್ಯ ಕಾಂಗ್ರೆಸ್ (ಐ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಇವರು ದಿನಾಂಕ…
ಕುರುಡ ನಾಟಕ ಸಾಕು ಏಳಿಏದ್ದೇಳಿ ಇಂಗಳಗಿ ಸಾಹೇಬ್ರೆ.
ನಗರದ ಬೀದಿಬದಿ ವ್ಯಾಪಾರಸ್ಥರ ಹಾವಳಿ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡಿ ಹಣ್ಣಿನ ವ್ಯಾಪಾರಸ್ಥರಿಗೆ ಮಾರ್ಕೆಟ್ ಒಳಗಡೆ ಮಳಿಗೆ ಮಾಡಿಕೊಡಬೇಕೆಂದು ಸ್ವಾಕರವೇ ವತಿಯಿಂದ ಒತ್ತಾಹಿಸಿ ಹೋರಾಟ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ನಗರಸಭೆ ಪೌರಾಯುಕ್ತರ ಕಚೇರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಆಗಮಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ನಗರಸಭೆ ಅಧಿಕಾರಿಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು ಎಸ್ ಬಿ ಮರೀಗೌಡ್ರು…
ನೀ ಎಲ್ಲೇ ನಾನು ಅಲ್ಲೇ…
ನೀ ಎಲ್ಲಿ ಹೋದರಲ್ಲಿ ನೀ ಎಲ್ಲಿ ಹೋದರಲ್ಲಿ ನಾಬರುವೆ ನಿನ್ನ ಹಿಂದೆ ಭಾವವಾಗಿಓ ….. ಒಲವೇ.. ನೀನಾರ ಮಗಳೊ…ನಾನ್ಯಾರ ಮಗನೊಹೇಗೆ ಹೆಣಿಯಿತು ಸಂಬಂಧಉಸಿರು ಉಸಿರಿಗೂ ಒಂದೇ ಎನುವಂತೆ ತಿಳಿಯಲಿಲ್ಲ ನಾನಾಡುವಾಗ ಬೀದಿಯಲಿಬೆಳೆದು ನಿಂತಾಗ ಬದುಕಿನಲಿ ನೀನನಗೆಂದು ಹುಟ್ಟಿಬಂದ ಒಲವೆಂದು ನೀ ಎಂದಾದರೂ ಕನಸು ಕಂಡಿದ್ದೇನುಲಗ್ನ ಮಂಟಪದಲಿ ನಿನ್ನೆದುರು ನಾನಿಲ್ಲುವನೆಂದುಹೇಗೆ ಕೂಡಿತು ಇದು ಯಾರ ಲೆಕ್ಕಾಚಾರ ಕೈಯಲ್ಲಿಡಿದ ಅರಿಶಿನ ದಾರದ ತಾಳಿಯಾರು ಕುಟ್ಟಿ ಮಾಡಿದನೋ ಅವನು ವ್ಯಾಪಾರಿಜನ್ಮಜನ್ಮಾಂತರದ ಋಣದ ಪಟ್ಟಟ್ಟಿದೆ ಎಂತಹ ಸೋಜಿಗವದು ನನ್ನ ಹೆಜ್ಚೆಗಳಿಗೆ ನಿನ್ನ ಹೆಜ್ಜೆಗಳ…
ಬೈಕ್ ಅಪಘಾತದಲ್ಲಿ ಬಿ.ಟಿವಿ ವರದಿಗಾರನ ಮರಣ…
ಬೆಂಕಿನಗರದಲ್ಲಿ ಬೈಕ್ ಅಪಘಾತದಲ್ಲಿ ಮರಣ ಬಿ.ಟಿವಿಅನಿಲ್ ವೀರಮಾರ್ಗ ನ್ಯೂಸ್ : ಶಿವಮೊಗ್ಗ ಜಿಲ್ಲಾ : ಬೆಂಕಿನಗರದ ಮುಖ್ಯ ರಸ್ತೆಯ ತಿರುವಿನಲಿ ನಿನ್ನೆ ತಡರಾತ್ರಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ, ಅಫಘಾತದಲ್ಲಿ ಬಿ.ಟಿವಿ ಅನಿಲ್ ರವರಿಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಅತೀವ ಪೆಟ್ಟಾಗಿದ್ದ ಬಿ.ಟಿವಿ ಅನಿಲ್ ಸ್ಥಿತಿ ಗಂಬೀರವಾಗಿದೆ ಎಂದು ವೈದ್ಯಕೀಯ ಮೂಲಗಳು ಧೃಡಪಡಿಸಿವೆ, ಆದರೆ ಜೀವನ್ಮರಣ ಹೋರಾಟ ನಡೆಸಿ ಕೊನೆ ಹಂತದಲ್ಲಿ ಮರಣ ಹೊಂದಿದ್ದು, ದೃಢವಾಗಿದೆ….