ಕಾನೂನನ್ನ ಗಾಳಿಗೆ ತೂರಿದ ನ್ಯಾಯಬೆಲೆ ಅಂಗಡಿಯವರು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ : ಆಹಾರ ಇಲಾಖೆಯ ಬೇಜವಾಬ್ದಾರಿತನ ಸಾರ್ವಜನಿಕರಿಗೆ ಪೀಕಲಾಟ ಇಡೀ ರಾಜ್ಯವೇ ದಲ್ಲಾಲಿ ಅಂಗಡಿಯಿಂದ ಹಿಡಿದು ನ್ಯಾಯಬೆಲೆ ಅಂಗಡಿಯಲ್ಲಿಯೂ ಕೂಡ ಕರೆಂಟಿನ ಕಾಟವನ್ನು ಬಳಸಲು ಸರ್ಕಾರದ ಆದೇಶಗಳು ಇದ್ದರೂ ಕೂಡ, ಎಲ್ಲವನ್ನು ಗಾಳಿಗೆ ತೂರಿ ನಿರ್ಭೀತಿಯಿಂದ ವ್ಯವಹಾರ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗೆ ಕಾನೂನು ಕ್ರಮ ಯಾವಾಗ,,,? ಕಾನೂನನ್ನ ಗಾಳಿಗೆ ತೂರಿ ನ್ಯಾಯಬೆಲೆ ಅಂಗಡಿಯ ಮಾಲೀಕರ ಬೇಜವಾಬ್ದಾರಿತನ, ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಸಿರಸ್ದಾರ್ ಸುರುಣಗಿಯವರು, ಕಣ್ಮುಚ್ಚಿ ಕುಳಿತು ಮಾಡುವ…
ಅವಿರೋಧ ಆಯ್ಕೆ..
ನೂತನ ಕಾರ್ಯದರ್ಶಿಯಾಗಿ ಶ್ರೀ ಪ್ರಭಾಕರ ರಿತ್ತಿ ಹಾವೇರಿ ಚಿತ್ರಕಲಾ ಶಿಕ್ಷಕರ ಸಂಘಕ್ಕೆ ಅಧ್ಯಕ್ಷ , ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಅವಿರೋಧ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಹಾವೇರಿ ಇದರ 2026-29 ಸಾಲಿಗೆ ನೂತನ ಸಮಿತಿಯನ್ನು ಪೆ.5 ರಂದು ಹಾವೇರಿಯಲ್ಲಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯ ಸಮಿತಿಯ ಸದಸ್ಯರ ಮಾರ್ಗದರ್ಶನಡದಲ್ಲಿ ಹಾವೇರಿ ಎಲ್ಲಾ ತಾಲೂಕುಗಳ ಅಧ್ಯಕ್ಷ, ಕಾರ್ಯದರ್ಶಿಗಳ ಮತ್ತು ಸರ್ವಸದಸ್ಯರು ಸಮ್ಮುಖದಲ್ಲಿ ಅಧ್ಯಕ್ಷ…
ಕಾರ್ಯಕ್ರಮದಲ್ಲಿ ಪಿ.ಲಂಕೇಶ್ ಕುರಿತ ವಿಶೇಷ ಉಪನ್ಯಾಸ.
ಇಂದು ಚಕೋರ ಕಾರ್ಯಕ್ರಮದಲ್ಲಿ ಪಿ. ಲಂಕೇಶ್ ಕುರಿತ ವಿಶೇಷ ಉಪನ್ಯಾಸ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಹಾವೇರಿ ಜಿಲ್ಲೆ ಹಾಗೂ ಎಸ್.ಜಿ. ಎಸ್.ಎಲ್.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾವೇರಿ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ” ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಹಾಗೂ ಪಿ.ಲಂಕೇಶರ ಬದುಕು, ಬರಹ, ಪತ್ರಿಕೋದ್ಯಮದ ಚಿಂತನೆಯ ನೆಲೆಗಳು” ಕುರಿತು…
ದುಗ್ಗಿ ಸುಕ್ಷೇತ್ರದಲ್ಲಿ ರೇವಣಸಿದ್ಧೇಶ್ವರ ರಥೋತ್ಸವ.
ದುಗ್ಗಿ ಸುಕ್ಷೇತ್ರದಲ್ಲಿ ರೇವಣಸಿದ್ಧೇಶ್ವರ ರಥೋತ್ಸವ ಶಿವಮೊಗ್ಗ ಜಿಲ್ಲಾ : ಸೊರಬ ತಾಲೂಕು :ಸುಕ್ಷೇತ್ರ ದುಗ್ಗಿ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣ ಸಿದ್ದೇಶ್ವರ ಮಠದಲ್ಲಿ ಮಾರ್ಚ್ 17ರಂದುಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ರಥೋತ್ಸವ-ಶ್ರೀ ಮಠದ 51ನೇ ವಾರ್ಷಿ ಕೋತ್ಸವ ಶ್ರೀ ಮಠದ ಸಂಸ್ಥಾಪಕರಾದ ಲಿಂ. ಮುರುಘಂದ್ರ ಸ್ವಾಮಿಗಳವರ 7ನೇ ವರ್ಷದ ಪುಣ್ಯಸ್ಥರಣೆ ಹಾಗೂ ಪ್ರಸ್ತುತ ರೇವಣಸಿದ್ದೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ…
ಮಹಿಳಾ ದಿನಾಚರಣೆ 50 ಮಹಿಳೆಯರಿಗೆ ಕಿಟ್ಟ್.
ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವೀರಮಾರ್ಗ ನ್ಯೂಸ್ : ವಿಜಯಪುರ ವತಿಯಿಂದ ದಿನಾಂಕ 8/3/2026 ರಂದು ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಿವಾನುಭವ ಮಂಟಪ ಕಾರ್ಯಾಲಯ,ಶ್ರೀ.ಸಿದ್ದೇಶ್ವರ ದೇವಸ್ಥಾನ, ಎಸ್.ಎಸ್.ರೋಡ,ವಿಜಯಪುರ ಇಲ್ಲಿ ಆಯೋಜಿಸಲಾಗಿತ್ತು.ಪರಮ ಪೂಜ್ಯ. ಕೈವಲ್ಯ ಮಾತಾಜಿ ,ಕ್ರಪಾಮಯಿ ಶಾರದಾ ಆಶ್ರಮ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ವಾಯವ್ಯ ಪದವೀಧರ ಮತಕ್ಷೇತ್ರದ ಪರಿಷತ್ ಸದಸ್ಯರಾದ ಸನ್ಮಾನ್ಯ ಹಣಮಂತ. ರುದ್ರಪ್ಪ. ನಿರಾಣಿಯವರು ಉದ್ಘಾಟಕರಾಗಿ ಆಗಮಿಸಿದ್ದರು.ಶ್ರೀಮತಿ.ಲತಾ.ಮ.ಬಿರಾದಾರ.ರಾಜ್ಯಾಧ್ಯಕ್ಷೆ,ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ…
ಹೆಣ್ಣುಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಳ್ಳಿ.
ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿ ಕೌಶಲ್ಯ ಸದ್ಭಳಕೆ ಮಾಡಿಕೊಂಡು ಗುಡಿಕೈಗಾರಿಕೆ ಸ್ಥಾಪಿಸಿ ಸಾಧನೆ ಮಾಡಿ. ವೀರಮಾರ್ಗ ನ್ಯೂಸ್ : ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಶೀಲ ಮಹಿಳೆ ಶ್ರೀಮತಿ ಅಶ್ವಿನಿ ಶಶಿಭೂಷಣ್, ಪ್ರಕೃತಿ ಸಾವಯವ ಉತ್ಪನ್ನಗಳ ಕಂಪನಿಯ ಸ್ಥಾಪಕರು ಮತ್ತು ಕಾರ್ಯನಿರ್ವಹಣಾಧಿಕಾರಿ ಗಳು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಉದ್ಯಮಶೀಲ ಮಹಿಳೆಯರಾಗಲು ಬೇಕಾದ ಗುರಿ, ಬದ್ಧತೆ, ಮಾರುಕಟ್ಟೆ ತಂತ್ರಗಳು, ಆತ್ಮವಿಶ್ವಾಸ ಬಹಳ ಮುಖ್ಯ,…
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ವಂಚನೆ.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ. ಮಕ್ಕಳಿಗೆ ಹಲವು ಕಾಯಿಲೆಗಳ ಕಾಟ… ಅಧಿಕಾರಿಗಳು ಕಣ್ಮುಚ್ಚಾಲೆ ಆಟ ಆಡುತ್ತಿರುವುದು ಎದ್ದು ಕಾಣುತ್ತಿದೆ. ಬಡ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿರುವ ಶಿಕ್ಷಕರು ಹಾಗೂ ಮೇಲಧಿಕಾರಿಗಳು. ಪುಸ್ತಕದ ಬದನೆಕಾಯಿ ತಿನ್ನಲು ಬರುವುದಿಲ್ಲ ಎನ್ನುವ ಶಾಸ್ತ್ರಕ್ಕೆ ಹತ್ತಿರವಾಗಿರುವ ಈ ಸನ್ನಿವೇಶ. ಪುಸ್ತಕದಲ್ಲಿ ಮಾತ್ರ ಲೆಕ್ಕ, ಇಟ್ಟು ಬಟ್ಟೆ ಕೊಟ್ಟು ವಾಪಸ್ ಕೇಳುವ ಶಿಕ್ಷಕರು. ಇವರ ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಯಾವ ಕಾನೂನನ್ನು…
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ. ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ರಿಜಿಸ್ಟರ್ ದೇವನಗರಿ ದೇವನಗರಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಸಿಟಿ ನಿಟ್ಟುವಳ್ಳಿ ಪಿ ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದಾವಣಗೆರೆಯ ನಿಟ್ಟುವಲ್ಲಿ ಪಿ…
ರೊಡ್ಡನವರ ಮನೆತನದ ಹಿರಿಯ ಜೀವ ವಯೋಸಹಜ ಸಾವು.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ ಮಾಜಿ ನಗರಸಭೆ ಸದಸ್ಯರಾದ ಶ್ರೀ ಬಸವರಾಜ ವಿ ರೊಡ್ಡನವರ ಇವರ ತಾಯಿಯವರಾದ ದೊಡ್ಡ ಮನೆತನದ ಹಿರಿಯ ಜೀವ ಮೂವರು ಪುತ್ರರುಸೊಸೆಯಂದಿರು,ಒಬ್ಬ ಪುತ್ರಿ-ಅಳಿಯ ಹಾಗೂ ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧುಗಳನ್ನು ಹೊಂದಿದ್ದ ಅಮ್ಮ ಶ್ರೀ ಗಿರಿಜಮ್ಮ ವಿ ರೊಡ್ಡನವರ ಇವರು ಇಂದು ರಾತ್ರಿ ವಯೋಸಹಜ ಶಿವಾಧಿನರಾಗಿರುತ್ತಾರೆ ಇವರ ಅಂತ್ಯ ಕ್ರೀಯೆಯನ್ನ ನಾಳೆ 10/03/2026 ರಂದು ಮಧ್ಯಾನ 12- 30 ಕ್ಕೆ ದೇವರಗುಡ್ಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರುವುದು, ಇವರ ಮನೆ ವಿಳಾಸ ದೊಡ್ಡಪೇಟೆ…
ಮಗುವಿನ ಮುಖ ನೋಡುವ ಮುನ್ನವೇ ದುರಂತ ಅಂತ್ಯ.
ಮಗುವಿನ ಮುಖ ನೋಡುವ ಮುನ್ನವೇ ವಿಧಿಯಾಟ : ಬೆಸ್ಕಾಂ ಲೈನ್ಮ್ಯಾನ್ ದುರಂತ ಅಂತ್ಯ ವೀರಮಾರ್ಗ ನ್ಯೂಸ್ : ತುಮಕೂರು ಜಿಲ್ಲಾ : ಒಂದು ಕಡೆ ಹೊಸ ಜೀವದ ಆಗಮನದ ಸಂಭ್ರಮ, ಮತ್ತೊಂದು ಕಡೆ ಮನೆಗೆ ಆಧಾರವಾಗಿದ್ದ ಜೀವದ ನಿರ್ಗಮನ. ವಿಧಿಯ ಕ್ರೂರ ಆಟಕ್ಕೆ ಬೆಸ್ಕಾಂ ಲೈನ್ಮ್ಯಾನ್ ಒಬ್ಬರು ಬಲಿಯಾಗಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಅಳವಡಿಸುವ ಕಾಯಕದಲ್ಲಿ ನಿರತರಾಗಿದ್ದ ಕೆ.ಪಿ. ಮನು (26) ಅವರು ವಿದ್ಯುತ್ ಶಾಕ್…