ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ.

ವೀರಮಾರ್ಗ ನ್ಯೂಸ್ : ಬೆಂಗಳೂರು : ಖ್ಯಾತ ಗಾಯಿಕಿ ಡಾ.ಎಸ್ ಜಾನಕಿ ಇನ್ನಿಲ್ಲ ಖ್ಯಾತ ಗಾಯಕಿ ಡಾ.ಎಸ್ ಜಾನಕಿ ರವರು ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿ ರೆಳೆದಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಮನೆಮನೆಗೆ ಮನೆಮನಕ್ಕೆ ತಲುಪಿದ್ದ ಅವರ ಈ ನಿಧನ ಅಪಾರ ಅಭಿಮಾನಿ ಬಳಗವನ್ನು ದುಃಖದಲ್ಲಿ ಮುಳುಗಿಸಿದೆ. 7:30ಕ್ಕೆ ಇಹಲೋಕ ತ್ಯಜಿಸಿದ ಎಸ್.ಜಾನಕಿ, ಎಸ್.ಜಾನಕಿ ಕೇರ್ ಟೇಕರ್…

Read More

ಜನಪ್ರತಿನಿಧಿಗಳು ಒಟ್ಟಾಗಿ ಪಕ್ಷದ ಮತ್ತಷ್ಟು ಬಲಿಷ್ಠಗೊಳಿಸುವ ಕುರಿತು ಸಂಕಲ್ಪ.

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಪಕ್ಷದ ಬಲಿಷ್ಠ ಸಂಘಟನೆಗೆ ಕರೆ ನೀಡಿದ ಜಿಲ್ಲಾ ಸಂಘಟನಾ ಸಂಯೋಜಕ ಡಾ.ಮುರುಗೇಶ ನಿರಾಣಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಘಟಕದ ವತಿಯಿಂದ ಗದಗದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿಂದು ಆಯೋಜಿಸಲಾಗಿದ್ದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಡಾ.ಮುರುಗೇಶ್ ಆರ್ ನಿರಾಣಿ ಅವರು ಭಾಗವಹಿಸಿ ಮಾತನಾಡಿದರು. ಈ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಂಘಟನಾ…

Read More

ಭೀಮಾ ತೀರದ ರೌಡಿಶೀಟರ್ ತುಳಸಿರಾಮ.

ಭೀಮಾ ತೀರದ ರೌಡಿಶೀಟರ್ ತುಳಸಿರಾಮ. ವೀರಮಾರ್ಗ ನ್ಯೂಸ್ : ವಿಜಯಪುರ : ಭೀಮಾ ತೀರದ ಕುಖ್ಯಾತ ರೌಡಿಶೀಟರ್ ತುಳಸಿರಾಮ ಹರಿಜನ್ ಬನಸೋಡೆ (27) ವಿರುದ್ಧ ವಿಜಯಪುರ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಗೂಂಡಾ ಕಾಯ್ದೆಯಡಿ ಬಂಧಿಸಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶ ನೀಡಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ. ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾದ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದನು. ಆರೋಪಿತ ತುಳಸಿರಾಮ ಹರಿಜನ್…

Read More

ಫಿಟ್‌ನೆಸ್ ಕ್ಲಬ್‌, ಜಿಮ್‌,ವಾಣಿಜ್ಯ ಮಳಿಗೆಗಳಿಗೆ ಸಿಸಿಟಿವಿ ವ್ಯವಸ್ಥೆ,

ಫಿಟ್‌ನೆಸ್ ಕ್ಲಬ್‌ಗಳು, ಜಿಮ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಸಿಸಿಟಿವಿ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ನಿಯಮ ಪಾಲನೆ. ಮಹಿಳೆಯರ ಮೇಲೆ ನಡೆಯುತ್ತಿರುವಂತಹ ಅನ್ಯಾಯ ಹಾಗೂ ಅಕ್ರಮ ಸಂಬಂಧಗಳ ಕುರಿತು ಸಂಸಾರ ಬೀದಿಪಾಲ ಆಗುವುದನ್ನು ಕುರಿತು ಮನಗಂಡು ನೇರ ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳಲು ಮಾರ್ಗದರ್ಶನ ಮಾಡಿದ ಎಂಪಿ ಪ್ರಭಾ ಮಲ್ಲಿಕಾರ್ಜುನ್. ದಾವಣಗೆರೆಯಲ್ಲಿ ಕ್ಲಾಸ್ ಒನ್ ಅಧಿಕಾರಿಗಳ ಹಾಗೂ ಶ್ರೀಮಂತರ ಹೆಣ್ಣುಮಕ್ಕಳ ಜೀವನದ ಜೊತೆ…

Read More

ತಮ್ಮನ ಹೆಂಡತಿಯೇ ಚಟ್ಟ ಕಟ್ಟಿದಳು…

ಕಣ್ಣಿಗೆ ಕಾಮದ ಪೊರೆ ಮುಚ್ಚಿದರೆ ಮನುಷ್ಯ ಎಂತೆಂಥಾ ದ್ರೋಹಕ್ಕೆ ಮುಂದಾಗುತ್ತಾನೆ ಎಂಬುದಕ್ಕೆ ಚಿತ್ರದುರ್ಗದಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ! ರಕ್ತಸಂಬಂಧ, ನಂಬಿಕೆ, ವಿಶ್ವಾಸ ಎಲ್ಲವನ್ನೂ ಗಾಳಿಗೆ ತೂರಿ ಪರಪುರುಷನ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ತನ್ನ ಕಳ್ಳಾಟಕ್ಕೆ ಅಡ್ಡಿಯಾದ ಸ್ವಂತ ಬಾವನನ್ನೇ ಮುಗಿಸಿ ಇಂದು ಜೈಲು ಕಂಬಿ ಎಣಿಸುತ್ತಿದ್ದಾಳೆ. ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ನಡೆದ ಈ ಘಟನೆ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ,,, ಬುದ್ಧಿ ಮಾತು ಹೇಳಿದ್ದೇ ಶಿವಮೂರ್ತಿ…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.

ವಾರದ ರಾಶಿಗಳ ಜ್ಯೋತಿಷ್ಯ : ವೀರಮಾರ್ಗ ನ್ಯೂಸ್ : ಮೇಷ ರಾಶಿ : ಈ ವಾರ ನೀವು ಕೈಗೊಂಡಿರುವ ಕಾರ್ಯಗಳಲ್ಲಿ ಕ್ರಮೇಣ ಪ್ರಗತಿ ಕಂಡುಬರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಅಧಿಕಾರಿಗಳೊಂದಿಗೆ ನಡೆಯುವ ಚರ್ಚೆಗಳು ನಿಮಗೆ ಅನುಕೂಲಕರವಾಗುತ್ತವೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಲಾಭದಾಯಕವಾಗಿರುತ್ತವೆ. ಆರ್ಥಿಕವಾಗಿ ನಿರೀಕ್ಷಿತ ಆದಾಯ ದೊರಕಿದರೂ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಒಳಿತು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗುತ್ತದೆ. ಬಂಧು-ಮಿತ್ರರ ಸಹಕಾರದಿಂದ ಸ್ಥಗಿತಗೊಂಡಿದ್ದ ಕಾರ್ಯಗಳು…

Read More

ಗೊಂದಲಗೂಡಾದ ಅಧಿಕಾರಿಗಳ ಸಂಘಟನೆಗಳ ಜಂಟಿ ಸಭೆ.

ಗೊಂದಲಗೂಡಾದ ಅಧಿಕಾರಿಗಳ ಹಾಗೂ ರೈತ ಸಂಘಟನೆಗಳ ಜಂಟಿ ಸಭೆ. ಹಾವೇರಿ ಜಿಲ್ಲಾ : ಹಾನಗಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯಿಂದ ರಾಜ್ಯದ ರೈತರಿಗೆ ಬೆಳೆ ವಿಮೆ ತುಂಬಲು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು ಈ ಹಿಂದೆ ರೈತರು ಸ್ವತಂತ್ರವಾಗಿ ತಮಗೆ ಅನುಕೂಲವಾದಲ್ಲಿ ಬೆಳೆಯಮೆಯನ್ನು ಗ್ರಾಮ ಓನ್ ಸಿಎಸ್‌ಸಿ ಸೆಂಟರ್ ಗಳಲ್ಲಿ ತುಂಬುತ್ತಿದ್ದರು 2026 27 ನೇ ಸಾಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ…

Read More

ನನಗೆ ಸಿಕ್ಕಾಪಟ್ಟೆ ಕಾಡಿದಂತ ಘಟನೆ ಇದು,

ವೀರಮಾರ್ಗ ನ್ಯೂಸ್ : ನನಗೆ ಸಿಕ್ಕಾಪಟ್ಟೆ ಕಾಡಿದಂತ ಘಟನೆ ಇದು, 5th standard ಲೀ ಓದುತ್ತಿರೋ ಮಗು ಬಸ್ ಗೆ ಕಾಯಬೇಕಾದರೆ army truck riverse ತಗೋಬೇಕಾದ್ರೆ ಹಿಂದೆ ಇರೋ ಮಗುನ ನೋಡದೆ ಮಗು ಚಕ್ರಕ್ಕೆ ಸಿಕ್ಕಿ spot de ಆಗಿದೆ, ಈ ಘಟನೆ ಆಗಿರೋದು ಪಂಜಾಬ್ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ, ನಮ್ಮ ಮಗಳು ಸಹಾ ಅದೇ school, ನೂರಾರು ಕನಸು ಹೊತ್ತು ಮಕ್ಕಳನ್ನ school ge ಕಳಿಸೋ ನಾವು ಈ ತರ ಘಟನೆ ಆದರೆ ಯಾರು…

Read More

ಸ್ಥಳೀಯ ಶಾಸಕರ ಅನುಪ ಸ್ಥಿತಿಯಲ್ಲಿ ಮನವಿ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದೇ ಹೆಸರಾದ ಮಾಕನೂರು ಕ್ರಾಸ್ ಗೆ ರಾಣೇಬೆನ್ನೂರಿನಿಂದ ಹರಿಹರಕ್ಕೆ ಚಲಾಯಿಸುವ ಪ್ರತಿಯೊಂದು ಬಸ್ ಗಳನ್ನು ಮಾಕನೂರು ಕ್ರಾಸ್ ಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಬಸ್ ನಿಲುಗಡೆ ಹಾಗೂ ಸ್ಟೇಜ್ ಪಾಯಿಂಟ್ ಮಾಡಿಕೊಡಬೇಕೆಂದು ರಾಣೇಬೆನ್ನೂರು ಸ್ಥಳೀಯ ಶಾಸಕರಾದ ಪ್ರಕಾಶ ಕೆ ಕೋಳಿವಾಡ ಅವರ ಅನುಪ ಸ್ಥಿತಿಯಲ್ಲಿ ಅವರ ಕಚೇರಿಗೆ ಆಗಮಿಸಿ ಮಹೇಶ ರೆಡ್ಡಿ ಅವರಿಗೆ ಹಾಗೂ ರಾಣೇಬೆನ್ನೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಡಿಪೋ ಮ್ಯಾನೇಜರ…

Read More

ಬೇರಿನ ಆಳ ಮತ್ತು ಮಣ್ಣಿನ ಪರಿಶೋಧನೆ ಆರೋಗ್ಯಕರ ಬೆಳೆಗಳ ಅಡಿಪಾಯ.

25) ಬೇರಿನ ಆಳ ಮತ್ತು ಮಣ್ಣಿನ ಪರಿಶೋಧನೆ: ಆರೋಗ್ಯಕರ ಬೆಳೆಗಳ ಅಡಿಪಾಯ ವೀರಮಾರ್ಗ ನ್ಯೂಸ್ : ಒಂದು ಸಸ್ಯದ ನಿಜವಾದ ಶಕ್ತಿ ಮೇಲ್ಮೈ ಕೆಳಗೆ ಇರುತ್ತದೆ. ಬೇರಿನ ಆಳ ಮತ್ತು ಮಣ್ಣಿನ ಪರಿಶೋಧನೆಯು ಬೆಳೆ ಆರೋಗ್ಯ, ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿವಿಧ ಮಣ್ಣಿನ ಪದರಗಳೊಂದಿಗೆ ಬೇರುಗಳು ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ರೈತರಿಗೆ ಸುಸ್ಥಿರ ಮತ್ತು ಹವಾಮಾನ-ನಿರೋಧಕ ತೋಟಗಳು ಮತ್ತು ಹೊಲಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಆಳವಿಲ್ಲದ ಬೇರು ಪರಿಶೋಧನೆ…

Read More