ಕಳ್ಳತನ-ಕಳೆದುಕೊಂಡ್ಡಿದ್ದನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು :13 ನಗರ ತಾಲೂಕು, ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 210 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಕಳ್ಳತನ ಅಥವಾ ಕಳೆದುಕೊಂಡ್ಡಿದ್ದನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸ್ ರು. ಅವುಗಳನ್ನು ಕಳೆದುಕೊಂಡ ವಾರಸುದಾರರಿ ತಲುಪಿಸುವಲ್ಲಿ ತಮ್ಮ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರಲ್ಲಿ ಪೊಲೀಸರು ಆತ್ಮವಿಶ್ವಾಸ ಮೂಡಿಸಿದ್ದಾರೆ. ಕಳೆದುಕೊಂಡ ವಾರಸುದಾರರಿಗೆ ಪತ್ತೆ ಹಚ್ಚಿರುವ ಪೊಲೀಸರು ಸಂಬಂಧಿಸಿದವರಿಗೆ ಥಾಣೆಗೆ ಕರೆಸಿ ಅಧಿಕ ಬೆಲೆ ಬಾಳುವ ಮೊಬೈಲ್ಗಳನ್ನು ತಲುಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ…

Read More

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಛಾಟನೆ…

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ ಟ್ರಸ್ಟಿಗಳಿಂದ ಮಹತ್ವದ ನಿರ್ಧಾರ,,,,! ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರಿ ಹೈಡ್ರಾಮ ನಡೆದಿದೆ ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಹಿಂದಿನ ಸಭೆಯಲ್ಲಿ ನಿರ್ಧರಿಸಿದ್ದಾರೆ. ಲೆಕ್ಕ ಕೊಡಿ ಅಭಿಯಾನದ ತೀವ್ರಗೊಂಡ ಬೆನ್ನಲ್ಲೇ ಇಂದು ನಡೆಸಿದ ಸಭೆಯಲ್ಲಿ 15 ಟ್ರಸ್ಟಿಗಳು ಪೈಕಿ 13 (ಹದಿಮೂರು) ಮಂದಿ ಭಾಗವಹಿಸಿ ನಿರ್ಣಯ ಕೈಗೊಂಡಿದ್ದಾರೆ ಮಠದ ಟ್ರಸ್ಟಿಗಳ ನಿರ್ಣಯ…

Read More

ವಾರದ ರಾಶಿ ಭವಿಷ್ಯ.

ವಾರದ ರಾಶಿ ಭವಿಷ್ಯ (12.04.2026 to 18.04.2026) ಮೇಷ ರಾಶಿ : ಕೈಗೊಂಡ ಕೆಲಸಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರಿದು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ನ್ಯಾಯಾಲಯ ಸಂಬಂಧಿತ ವಿಷಯಗಳಲ್ಲಿ ಜಯ ಸಾಧಿಸುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಸಾಲಬಾಧೆಗಳು ದೂರವಾಗುತ್ತವೆ. ಹೊಸ ವಾಹನಗಳು, ಜಮೀನುಗಳನ್ನು ಖರೀದಿಸುತ್ತೀರಿ. ವಾರದ ಮಧ್ಯದಲ್ಲಿ ಹಳೆಯ ಘಟನೆಗಳನ್ನು ನೆನಸಿ ಸ್ವಲ್ಪ ಮನಸ್ಸಿಗೆ ಬೇಸರವಾಗುತ್ತದೆ. ವ್ಯವಹಾರ ವಿಸ್ತರಣೆ ಪ್ರಯತ್ನಗಳು ವೇಗ ಪಡೆಯುತ್ತವೆ. ಉದ್ಯೋಗಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಸಣ್ಣ ಕೈಗಾರಿಕೆಗಳಿಗೆ ಪ್ರಮುಖ…

Read More

ವಾದ ಮಾಡೋವಾಗಲೇ ಹಿರಿಯ ವಕೀಲ ಸಾ*ವು..!!

ವಾದ ಮಾಡೋವಾಗಲೇ ಹಿರಿಯ ವಕೀಲ ಸಾ*ವು..!! ವೀರಮಾರ್ಗ ನ್ಯೂಸ್ : ಕೊಪ್ಪಳ ಜಿಲ್ಲೆ :ಕುಷ್ಟಗಿ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ವಾದ ಮಾಡುವಾಗಲೇ ಕುಸಿದು ಬಿದ್ದು ವಕೀಲರೊಬ್ಬರು ಮೃ*ತಪಟ್ಟಿರುವ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಆಸ್ತಿ ವಿಚಾರವಾಗಿ ವಾದ ಮಾಡೋವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ವಕೀಲ ನಿಂಗಪ್ಪ (48) ಮೃ*ತಪಟ್ಟವರು. ನಿಂಗಪ್ಪ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ನಿವಾಸಿ. ಇಂದು ಬೆಳಗಿನ ಜಾವ ಆಸ್ತಿ ವಿಚಾರದ ಕೇಸ್‌ನಲ್ಲಿ ವಾದ ಮಾಡೋವಾಗಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ…

Read More

ಗಣಿತ ಶಿಕ್ಷಕನ ಕಾಮದಾಟ, ಕೇಸ್ ಮುಚ್ಚಿಹಾಕಲು ವಿದ್ಯಾರ್ಥಿನಿಗೆ ಗರ್ಭಪಾತ!

ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಶಾಲೆ ಕೊಣೆಯೊಳಗೆ ಗಣಿತ ಶಿಕ್ಷಕನ ಕಾಮದಾಟ, ಕೇಸ್ ಮುಚ್ಚಿಹಾಕಲು ವಿದ್ಯಾರ್ಥಿನಿಗೆ ಗರ್ಭಪಾತ! ಚಿತ್ರದುರ್ಗ : ದೈವ ಸ್ವರೂಪಿ ಎನಿಸಿದ್ದ ಶಿಕ್ಷಕರು ಶಿಶು ಕಾಮುಕರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ಬಾಲಕಿಯರ ಮೇಲೆ ಬಲತ್ಕಾರಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಒಂದು ಕಾಲದಲ್ಲಿ ಮಕ್ಕಳು ಶಾಲೆಗೆ ಹೋದರೆ ಸುರಕ್ಷಿತವಾಗಿರುತ್ತಾರೆ ಎಂಬ ಭಾವನೆಯಿತ್ತು. ಇದೀಗ ಶಾಲಾ ವಿದ್ಯಾರ್ಥಿನಿಯರ ಮೇಲೆ ಶಾಲಾ ಕೊಠಡಿಯೊಳಗೆ ಶಿಕ್ಷಕರಿಂದಲೇ ಬಲತ್ಕಾರ…

Read More

ಸಾಲದ ಜಗಳಕ್ಕೆ ಅವಳಿ ಮಕ್ಕಳ ಬಲಿ…

ಸಾಲದ ಜಗಳಕ್ಕೆ ಅವಳಿ ಮಕ್ಕಳ ಬ*ಲಿ – ಜಗಳ ಬಿಡಿಸಲು ಹೋಗಿ ಹೊಟ್ಟೆಯಲ್ಲಿದ್ದ ಮಕ್ಕಳನ್ನ ಕಳೆದು ಕೊಂಡ ಗರ್ಭಿಣಿ..!! ಹಾವೇರಿ ಜಿಲ್ಲೆಯಲ್ಲಿ ಸಾಲ ವಸೂಲಿ ವಿಚಾರವಾಗಿ ನಡೆದ ಜಗಳವು ಭೀಕರ ತಿರುವು ಪಡೆದು ಗರ್ಭಿಣಿ ಮಹಿಳೆಯ ಅವಳಿ ಶಿಶುಗಳ ಸಾ*ವಿಗೆ ಕಾರಣವಾಗಿದೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ :ಸವಣೂರು ತಾಲ್ಲೂಕು : ಅಲ್ಲಿಪುರ ಗ್ರಾಮದಲ್ಲಿ ಮಾರ್ಚ್ 28ರಂದು ಈ ಘಟನೆ ಸಂಭವಿಸಿದೆ. ಪವಿತ್ರ ಮುತ್ತಪ್ಪ ಲಮಾಣಿ ಎಂಬ ಗರ್ಭಿಣಿ ಮಹಿಳೆ ಜಗಳವನ್ನು ಶಮನಗೊಳಿಸಲು ಮಧ್ಯಪ್ರವೇಶ ಮಾಡಿದ…

Read More

ಅಮ್ಮ ಇನ್ನಿಲ್ಲ,,,,ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.!

ಎಕ್ಸಾಮ್ ಬರೆದು ಮನೆಗೆ ಹೋದಾಗ ಅಮ್ಮ ಇನ್ನಿಲ್ಲ! ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.! ವೀರಮಾರ್ಗ ನ್ಯೂಸ್ : ಕರ್ನಾಟಕ 2nd PUC Result: 600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಫಸ್ಟ್ ಬಂದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು ಪರೀಕ್ಷೆ ಮುಗಿದ ಬೆನ್ನಲ್ಲೇ ಹೆತ್ತ ತಾಯಿಯನ್ನೇ ಕಳೆದುಕೊಂಡ ಈ ಯುವತಿಯ ಛಲ ಕಲ್ಲು ಹೃದಯವನ್ನೂ ಕರಗಿಸುತ್ತೆ! ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆಯ…

Read More

ಚಂದಾಪುರ ಗ್ರಾಮಕ್ಕೆ ಈ ಡಾಕ್ಟರ ಕೈಯೇ ಫೇಮಸ್.

ಹಾವೇರಿ ಜಿಲ್ಲಾ ಅಧಿಕಾರಿಗಳೇ DHO ಡಿ ಎಚ್ ಓ ನಿದ್ದೆಗೆ ಜಾರಿದ್ದು ಸಾಕು ಎದ್ದಿ ನೋಡಿ ನಕಲಿ ವೈದ್ಯರ ಹಾವಳಿ… ಇನ್ನೂ ಕಣ್ಮುಚ್ಚಿ ಕುಳಿತರೆ ಬಡ ಜೀವಗಳ ಜೊತೆ ಚೆಲ್ಲಾಟ ಮುಂದುವರಿಯುತ್ತದೆ…. ಬಡವರ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ…. ಆಗಿದ್ದು ಮಾತ್ರ PUC ಜಸ್ಟ್ ಪಾಸ್ಚಂದಾಪುರ ಗ್ರಾಮಕ್ಕೆ ಈ ಡಾಕ್ಟರಪ್ಪನೇ ಫೇಮಸ್. ಈತನಿಗೆ ಕೆಪಿಎಂಈ ನೋಂದಣಿ ಬೇಡ್ವಂತೆ ಅಧ್ಯಕ್ಷರ ರುಜು ಇರುವ ಪಂಚಾಯತ್ ಲೆಟರ್ ಅಷ್ಟೇ ಸಾಕಂತೆ……. ಅಷ್ಟಕ್ಕೂ ಪಂಚಾಯತ್ ಕಡೆಯಿಂದ ಲೆಟರ್ ಕೊಟ್ಟರೆ ಆರೋಗ್ಯ ಇಲಾಖೆಯಾದರೂ…

Read More

11ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾಚಾರ ದುರಂತ.!

ಬೆಂಗಳೂರು ಬೇಸಿಗೆ ರಜೆ: 11 ವರ್ಷದ ಬಾಲಕಿ ಕೈಲಿದ್ದ ₹150 ಬಿಚ್ಚಿಟ್ಟಿತು, ಘನಘೋರ ಅತ್ಯಾ*ಚಾರ ದುರಂತ.! ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಕೆಲ ಸಮಯದ ನಂತರ ಮನೆಗೆ ಬಂದ ಬಾಲಕಿ ಕೈಲಿದ್ದ 150 ರೂ. ನೋಡಿ ಎಲ್ಲಿಂದ ಬಂತು ಎಂದು ಕೇಳಿದಾಗ, ತನಗೆ ಅರಿವಿಲ್ಲದಿರುವ ಅತ್ಯಾ*ಚಾರ ಘಟನೆ ಹೇಳಿದ್ದಾಳೆ. ವೀರಮಾರ್ಗ ನ್ಯೂಸ್ : ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ…

Read More

ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ ಸಚಿವ ಈಶ್ವರ ಖಂಡ್ರೆ.

ಹೊಸಕೊಳೇನಹಳ್ಖಿಯಲ್ಲಿ ಸಮರ್ಥ್ ಪರ ಮತಯಾಚನೆಬಡವರ ಪರವಾದ, ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ; ಸಚಿವ ಈಶ್ವರ ಖಂಡ್ರೆ ವೀರಮಾರ್ಗ ನ್ಯೂಸ್ : ಮಾಯಕೊಂಡ : ಬಡವರ ಅಭ್ಯುದಯಕ್ಕೆ ಗ್ಯಾರಂಟಿ ನೀಡಿ, ರಾಜ್ಯದ ಅಭಿವೃದ್ದಿಗೂ ಶ್ರಮಿಸುತ್ತಿರುವ ಕಾಂಗ್ರೆಸ್ ಬೆಂಬಲಿಸಬೇಕು, ಉದ್ಯಮಿಗಳ ಪರವಾಗಿರುವ ಬಿಜೆಪಿ ತಿರಸ್ಕರಿಸಬೇಕು, ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆನೀಡಿದರು. ಹೊಸ ಕೊಳೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು‌ ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಗೃಹಲಕ್ಷ್ಮೀ, ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಜಾರಿ ಮಾಡಿದೆವು….

Read More