ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ವೀರಮಾರ್ಗ ನ್ಯೂಸ್ : ತುಮಕೂರು : ನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಪ್ರಕರಣದಲ್ಲಿ ಮಗಳು ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೆತ್ತ ಮಕ್ಕಳೇ ಯಮ ರೂಪ ತಾಳಿದರೆ ಯಾರನ್ನ ನಂಬಬೇಕು,? ವಯಸ್ಸು ಕಳೆಯುತ್ತಾ ಮಕ್ಕಳೇ ಆಸರೆ ಆಗಬೇಕು ಬದಲಿಗೆ ಇಂಥ ಹೀನ ಕೃತ್ಯಕ್ಕೆ ಕೈ ಹಾಕಿದರೆ ಮಕ್ಕಳು ಯಾಕೇ ಬೇಕು,,,? ಬಿ. ಪುಷ್ಪಲತಾ (52) ಇತ್ತೀಚೆಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಿ 40 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದರು.ಫೆಬ್ರವರಿ 11ರಂದು…
ವಾರದ ರಾಶಿ ಭವಿಷ್ಯ ಮೇಷದಿಂದ ಮೀನಾ…
ಮೇಷ ರಾಶಿ : ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಈ ವಾರ ಜನರು ಗಮನಿಸುತ್ತಾರೆ ಮತ್ತು ಈ ಕಾರಣದಿಂದಾಗಿ, ನೀವು ಕೆಲವು ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಹೇಗಾದರೂ, ಈ ಸಮಯದಲ್ಲಿ ನಿಮಗೆ ಆರ್ಥಿಕ ಸಹಾಯ ನೀಡುವ ಮೂಲಕ, ನಿಮ್ಮ ಜೀವನ ಸಂಗಾತಿ ಯಾವುದೇ ತೊಂದರೆಯಿಂದ ಹೊರಬರಲು ನಿಮಗೆ ಸಹಾಯ ಮಾಡುವ ಸಾಧ್ಯತೆಗಳು ಹೆಚ್ಚು. ಈ ವಾರ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಅವರೊಂದಿಗೆ…
ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ.
ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಕುಮಾರಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳಿಂದ ಗ್ರಾಹಕರಿಗೆ ಬ್ಯಾಂಕಿನ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ದೀಪ ಬೆಳಗುವದರ ಮೂಲಕ ಚಾಲನೆ ನೀಡಿದರು ಹಾವೇರಿ ಬ್ರಾಂಚ್ ಲೀಡ್ ಆಫೀಸರ್ ಕೊಟ್ರೇಶ ಮಾತನಾಡಿ ಸರ್ಕಾರದಿಂದ ಬರುವ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಬೇಕಾದರೆ ಇ ಕೆ ವೈ…
ಡಿಸಿಸಿ ಬ್ಯಾಂಕ್ನ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಸಭೆ.
ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರ ಸ್ವಾಭಿಮಾನದ ಸಂಕೇತವಾಗಿದ್ದು, ಮಂಡ್ಯ ಜಿಲ್ಲೆಯ ಸಮಸ್ತ ರೈತರ ಬ್ಯಾಂಕ್ ಆಗಿದೆ. ರೈತ ಬಾಂಧವರು ಡಿಸಿಸಿ ಬ್ಯಾಂಕ್ ನಲ್ಲಿ ವ್ಯವಹರಿಸಿ, ಸಾಲ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಂಡು, ಬ್ಯಾಂಕಿನ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಸಚ್ಚಿನ್ ಚೆಲುವರಾಯಸ್ವಾಮಿ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಕೃಷ್ಣರಾಜಪೇಟೆ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ…
ಮಸಾಲೆ,ಪಧಾರ್ಥ,ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ.
ಮಸಾಲೆ ಪಧಾರ್ಥಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ : ಡಾ. ರೇಣುಕಾ ಮೇಟಿ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : 2023ನೇ ವರ್ಷವನ್ನು ಮಾನ್ಯ ಪ್ರಧಾನಮಂತ್ರಿಗಳು ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಬಗ್ಗೆ ಮತ್ತು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಪೌಷ್ಠಿಕತೆ ಬಗ್ಗೆ ವಿವರಿಸಿದರು ಆದೇರಿತಿ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದು ಮಸಾಲೆ ಪಧಾರ್ಥಗಳ ಮಾರುಕಟ್ಟೆ, ಮೌಲ್ಯವರ್ಧನೆಗೆ ಪ್ರಾಮುಖ್ಯತೆಯನ್ನು ಸಣ್ಣ ಸಮುದಾಯಗಳಿಗೆ ಅಥವಾ ರೈತರಿಗೆ ತಲುಪಿಸಲು ಉತ್ತೇಜಿಸಬೇಕು. ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು…
ಕಾರ್ಮಿಕ ಕಾಯ್ದೆಗಳ ಜಾರಿಗೆ ತರುವ ಫಾರ್ಮಸಿ ಕಂಪನಿ ನಡೆ ಖಂಡನೀಯ…
೪ ಕಾರ್ಮಿಕ ಕಾಯ್ದೆಗಳ ಜಾರಿಗೆ ಮುಂದಾಗಿರುವ ಫಾರ್ಮ ಕಂಪನಿ ನಡೆ ಖಂಡನೀಯ : ಅಜಯ್ ಹಿರೇಮಠ ಗದಗ ಜಿಲ್ಲಾ : ಕೇಂದ್ರ ಸರ್ಕಾರವು೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ 4 ಸಂಹಿತೆಗಳನ್ನ ತರುತ್ತಿರುವುದು ಫಾರ್ಮ ಕಂಪನಿಗಳು ಔಷದ ಮಾರಾಟಗಾರರಿಗೆ ಮಾಡುತ್ತಿರುವ ದ್ರೋಹ ಎಂದು ಕಾರ್ಯದರ್ಶಿ ಅಜಯ್ ಹಿರೇಮಠ್ ಹೇಳಿದರು. ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ ೧೨, ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣೆಗೆ ಮೂಲಕ…
ವಿವಿಧ ಬೇಡಿಕೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ…
ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲಾ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕ ಸಮಿತಿ ನೇತೃತ್ವದಲ್ಲಿ ಇಂದು ದಿನಾಂಕ 11.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳ್ಳಕೆರೆ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಹಾಗೂ ಮಾನ್ಯ ಶಾಸಕರು ಚಳ್ಳಕೆರೆ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಶ್ರೀ…
ಮಣ್ಣಿನ ತಾಪಮಾನದ ಆಘಾತ
ಮಣ್ಣಿನ ತಾಪಮಾನದ ಆಘಾತ ವೀರಮಾರ್ಗ ನ್ಯೂಸ್ : ರಾಜ್ಯ : ಮಣ್ಣಿನ ತಾಪಮಾನವು ತುಂಬಾ ವೇಗವಾಗಿ ಬದಲಾದಾಗ ಮತ್ತು ಸಸ್ಯದ ಬೇರುಗಳು ಸಮಯಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ ಮಣ್ಣಿನ ತಾಪಮಾನದ ಆಘಾತ ಸಂಭವಿಸುತ್ತದೆ. ಬೇರುಗಳು ಬಹಳ ಸೂಕ್ಷ್ಮವಾಗಿರುತ್ತವೆ – ಸಾಮಾನ್ಯವಾಗಿ ಎಲೆಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಮಣ್ಣಿನ ತಾಪಮಾನದ ಆಘಾತಕ್ಕೆ ಕಾರಣವೇನು? ಬಿಸಿ ಮಣ್ಣಿನಲ್ಲಿ ತಣ್ಣನೆಯ ನೀರಾವರಿ ನೀರುಗರಿಷ್ಠ ಶಾಖದ ಸಮಯದಲ್ಲಿ ಹಠಾತ್ ನೀರುಹಾಕುವುದು ಮಣ್ಣಿನ ತಾಪಮಾನವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಬರಿಯ ಮಣ್ಣಿನ ಮಾನ್ಯತೆ ಮಲ್ಚ್ ಇಲ್ಲ =…
ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ, ವಾತ್ಸಲ್ಯ ವಿದ್ಯಾ ನಿಧಿ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲ್ಲೂಕಿನ : ಕುರಬಗೇರಿ ಓಣಿ ಕಾರ್ಯಕ್ಷೇತ್ರದ ಉಮಾ ಮಡಿವಾಳರ ಇವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರು ಶ್ರೀಯುತ ಶಿವರಾಯ ಪ್ರಭು ಸರ್ ಅವರು ಮನೆ ಹಸ್ತಾಂತರ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ತಿಂಗಳು 1000/ ಮಾಶಾಸನ, ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ, ವಾತ್ಸಲ್ಯ ವಿದ್ಯಾ ನಿಧಿ,…
ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ.
ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ, ಪ್ರಾಣ ಹಾನಿ ಇಲ್ಲಾ. ವೀರಮಾರ್ಗ ನ್ಯೂಸ್ : ಕೊಲ್ಹಾರ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ವಿಮಾನ ಪತನ ವಿಮಾನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಖಾಸಗಿ ಜೆಟ್ ವಿಮಾನವೊಂದು ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಇಂಧನ ಖಾಲಿಯಾದರಿಂದ ವಿಮಾನ ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ.ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ಕೊಲ್ಹಾರ ಸಮೀಪದ ಮಂಗಳೂರು ಗ್ರಾಮದಲ್ಲಿ ರೈತ ಶಿವನಗೌಡ…