ಅಂತರ್ರಾಷ್ಟ್ರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸನ್ಮಾನ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಅಂದಿನ ಸ್ತ್ರೀ ಸಮಾನತೆ ಇಲ್ಲದ ಕಾಲದಲ್ಲಿವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ಮಹಿಳೆಯರಿಗೆ ಅಂದೆ ಸಮಾನತೆ ಸಾರಿ, ಮಹಿಳೆಯರಿಗೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮುಂದಾದ ಮಹಾನ್ ಸಂತರಾಗಿದ್ದರು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳವರು ನುಡಿದರು.ಅವರು ರವಿವಾರ ಕಾಕಿ ಜನಸೇವಾ ಸಂಸ್ಥೆ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ 2026- ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ…

Read More

ವಾರದ ರಾಶಿ ಭವಿಷ್ಯ ಮೇಷ TO ಮೀನಾ.

ವೀರಮಾರ್ಗ ನ್ಯೂಸ್ : ASTROLOGY NEWS :(22.03.2026 to 28.03.2026) ಮೇಷ ರಾಶಿ : ಧನ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಸಾಧಿಸುತ್ತೀರಿ. ಕೆಲವು ಕಾರ್ಯಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿ ಸಾಗುತ್ತವೆ. ಶತ್ರುಗಳು ಸಹ ಸ್ನೇಹಿತರಾಗಿ ಮಾರ್ಪಟ್ಟು ಸಹಾಯ ಮಾಡುತ್ತಾರೆ. ಸಂತಾನಕ್ಕೆ ಹೊಸ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಗೃಹ ನಿರ್ಮಾಣ ಕಾರ್ಯಗಳು ವೇಗ ಪಡೆಯುತ್ತವೆ. ಸಹೋದರರೊಂದಿಗೆ ಇರುವ ಸ್ಥಿರಾಸ್ತಿ ವಿವಾದಗಳು ಪರಿಹಾರವಾಗುತ್ತವೆ. ವೃತ್ತಿ ಮತ್ತು ವ್ಯವಹಾರಗಳು ಉತ್ಸಾಹಭರಿತವಾಗಿ ಮುಂದುವರಿಯುತ್ತವೆ. ಉದ್ಯೋಗಸ್ಥರಿಗೆ…

Read More

ಕಡಿಮೆ,ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ-30 ಲಕ್ಷಪಡೆದು ಆರೋಪಿಗಳು.

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ – 30 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್.. ಈ ಪ್ರಕರಣ ಹೊಸದು ಏನು ಅಲ್ಲ,,, ಇಂಥ ಸುಮಾರು ತಿಂಗಳಲ್ಲಿ ಹತ್ತರಿಂದ ಹದಿನೈದು ಪ್ರಕರಣಗಳು ನಡೆಯುತ್ತಲೇ ಇದೆ. ಆದರೆ ಪೊಲೀಸ ಇಲಾಖೆ ಎಚ್ಚೆತ್ತುಕೊಂಡು ಅರೆಸ್ಟ್ ಮಾಡಿರುವುದು ಸಾರ್ವಜನಿಕರು ಮೆಚ್ಚಬೇಕಾದಂತ ವಿಷಯ. ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲಾ : ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಚಿನ್ನ ಕೊಡೋದಾಗಿ ವಂಚಿಸಿ, 30 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು…

Read More

75ರ ಹರೆಯದಲ್ಲೂ ತೀರದ ತೀಟೆ,,,ಸೊಸೆಯನ್ನು ಬಿಡದ ಮುದಿಯಾ…

75ರ ಹರೆಯದಲ್ಲೂ ತೀರದ ತೀಟೆ : ಸೊಸೆಯನ್ನೂ ಬಿಡದ ‘ಕಾಮೋಸ್ಮಾದಿ’ ತಂದೆ; ಮರ್ಯಾದೆಗೆ ಅಂಜಿ ಮಗನೇ ಕೊಟ್ಟ ಫಿನಿಶಿಂಗ್! ವೀರಮಾರ್ಗ ನ್ಯೂಸ್ : ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ಆ ವೃದ್ಧನ ಕೊಲೆ ಪ್ರಕರಣ ಈಗ ಇಡೀ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದೆ. ಆರಂಭದಲ್ಲಿ ಇದೊಂದು ಆಸ್ತಿಗಾಗಿ ನಡೆದ ಕೊಲೆ ಇರಬಹುದು ಅಂದುಕೊಂಡಿದ್ದ ಪೊಲೀಸರಿಗೆ, ತನಿಖೆ ಆಳಕ್ಕಿಳಿದಂತೆ ಸಿಕ್ಕ ಸತ್ಯಗಳು ಮಾತ್ರ ‘ಕ್ರೈಂ ಸಿನಿಮಾ’ವನ್ನೂ ಮೀರಿಸುವಂತಿವೆ. ವಯಸ್ಸು ಎಪ್ಪತ್ತೈದು… ಬುದ್ಧಿ ಮಾತ್ರ ಕೆಟ್ಟದ್ದು!ಕೊಲೆಯಾದವನು ಪಂಪಣ್ಣ ಸಜ್ಜನ ಎಂಬ…

Read More

ಅಳಿಯನ ಹೊಸ ಮನೆಯೊಳಗೆ ಮಗಳ ಮೃತದೇಹ ಹೂತ ಅಪ್ಪ..

ಅಳಿಯನ ಹೊಸ ಮನೆಯೊಳಗೆ ಗುಂಡಿ ತೆಗೆದು ಮಗಳ ಮೃತದೇಹ ಹೂತ ಅಪ್ಪ.. ಪಾವಗಡದಲ್ಲಿ ಹೆತ್ತ ತಂದೆ ಆಕ್ರೋಶ ವೀರಮಾರ್ಗ ನ್ಯೂಸ್ : ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಂಡಾದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಮಗಳ ಸಾವಿನಿಂದ ಕಂಗಾಲಾದ ತಂದೆ, ಅಳಿಯನ ಮನೆಯ ನಡುಮನೆಯಲ್ಲೇ ಮಗಳ ಶವವನ್ನು ಹೂತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತುಮಕೂರು: ಬೆಂಗಳೂರಿನ ಯಲಹಂಕದಲ್ಲಿ ಆತ್ಮತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಅಂತ್ಯಸಂಸ್ಕಾರದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ…

Read More

ಹೊಸ ವರುಷದಲ್ಲಿ ಬಣ್ಣದ ಆಟವೇ ವಿಶೇಷ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ : ಹುಲಿಕಟ್ಟಿ ಗ್ರಾಮದಲ್ಲಿ ವೇ. ಮೂ. ಶ್ರೀ ಮಲ್ಲಿಕಾರ್ಜುನಯ್ಯ ರೇವಣಯ್ಯ ಹನಗೋಡಿಮಠ ಇವರ ಸನ್ಮಾರ್ಗದಲ್ಲಿ ಗ್ರಾಮದ ಆರಾಧ್ಯ ದೈವ ಮಹಾ ಮಹಿಮೆಯ ಪವಾಡ ಪುರುಷೋತ್ತಮ ಎಂದು ಹೆಸರಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ಶ್ರೀ ವೀರಾಂಜನೇಯ ಸ್ವಾಮೀಯ ಉಚ್ಛೆಯ್ಯ ರಥೋತ್ಸವವನ್ನು ಸರ್ವ ಭಕ್ತಾದಿಗಳು ಸೇರಿ ನೆರವೇರಿಸಲಾಯಿತು ಶುಕ್ರವಾರ ದಿವಸ ಗ್ರಾಮದ ದೇವರುಗಳಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ವೀರಾಂಜನೇಯ ದೇವರುಗಳನ್ನು ಸಮಾಳ ಭಜನೆ ಸಕಲ ವ್ಯಾದ್ಯದೊಂದಿಗೆ…

Read More

2026&27ನೇಸಾಲಿನ ಬಹುನಿರೀಕ್ಷಿತ ವಾರ್ಷಿಕ ಬಜೆಟ್ ಮಂಡಿಸಿ ಮಾತನಾಡಿದರು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ವಾಣಿಜ್ಯ ನಗರ ರಾಣಿಬೆನ್ನೂರು ತನ್ನ ವಾಣಿಜ್ಯ ಉತ್ಪನ್ನಗಳ ಮೂಲಕ ವ್ಯವಹಾರಿಕ ಸಾಮಾಜಿಕ,ಧಾರ್ಮಿಕ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿ ರಾಜ್ಯದಲ್ಲಿ ಗುರುತಿಸಿಕೊಂಡು ವಿಶ್ವದ ಭೂಪಟದಲ್ಲಿ ತನ್ನನ್ನೇ ತಾನು ಕಂಗೊಳಿಸುತ್ತಿದೆ ಇದು ಹಾವೇರಿ ಹೆಮ್ಮೆಯ ಸಂಗತಿಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ರಾಣಿಬೆನ್ನೂರು ನಗರಸಭೆ ಆಡಳಿತಾಧಿಕಾರಿಗಳು ಆದ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.ಅವರು ಮಂಗಳವಾರ ಇನ್ನೇನು ನಗರಸಭಾ ಸರ್ ಎಂ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ 2026 ಮತ್ತು 27ನೇಸಾಲಿನ ಬಹುನಿರೀಕ್ಷಿತ…

Read More

ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ನಾಮ…

ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊರ್ವರ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ಪಂಗ ನಾಮ… ವೀರಮಾರ್ಗ ನ್ಯೂಸ್ : ಉಡುಪಿ : ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊರ್ವರ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹೆಜಮಾಡಿ ಶಿವ ನಗರ ನಿವಾಸಿ ಸಂದಿ ಯಾನೇ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ವಿಶಾಲ್ ಬಂಗೇರ ಹಾಗೂ…

Read More

ರಾಜಸ್ಥಾನ್ ಸಮಾಜದ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು.

ವೀರಮಾರ್ಗ ನ್ಯೂಸ್ : K R PETE : ರಾಜಸ್ಥಾನ್ ಸಮಾಜದ ಕನ್ನಡ ಪ್ರೇಮ, ಸಮಾಜದ ಒಗ್ಗಟ್ಟು ಹಾಗೂ ಸಂಘಟನೆ ನಾಡಿಗೆ ಮಾದರಿಯಾಗಿದೆ. ಧರ್ಮಗುರು ದಿವಾನ್ ಮಾಧವ ಸಿಂಗ್ ಜಿ ಅಭಿಮತ.. ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಶಿರವಿ ಸಮಾಜದ ಬಂಧುಗಳು ಸಮಾಜದ ಎಲ್ಲಾ ಜಾತಿ, ವರ್ಗಗಳ ಜನರ ಜೊತೆ ಒಂದಾಗಿ ಬೆರೆಯುವ ಮೂಲಕ ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಭಾರತ ದೇಶದ ಶಿರವಿ ಸಮಾಜದ 19ನೇ ಪರಮಗುರು ದಿವಾನ್ ಮಾಧವ…

Read More

ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ಪುನೀತ್ ರಾಜಕುಮಾರ ಸರ್ಕಲ್ ನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಮಧ್ಯಸ್ಥಳದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ನಿತ್ಯಾನಂದ ಜಿ ಕುಂದಾಪುರ ನೇತೃತ್ವದಲ್ಲಿ ಆಚರಿಸಲಾಯಿತು . ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾದವ್ ಪುನೀತ್ ರಾಜಕುಮಾರ್ ತಮ್ಮ ಜೀವನದಲ್ಲಿ ಅನೇಕ ಸೇವೆಗಳನ್ನು ಮಾಡಿ ಸಾಮಾಜಿಕ…

Read More