ಮೈತ್ರಿ ಹೋರಾಟಕ್ಕೆ ಸಂದಫಲ ತೀವ್ರ ಬರಪೀಡಿತ ತಾಲೂಕು ಘೋಷಣೆ..
ಮೈತ್ರಿ ಹೋರಾಟಕ್ಕೆ ಸಂದಫಲ:ತೀವ್ರ ಬರಪೀಡಿತ ತಾಲೂಕು ಘೋಷಣೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು :ಸರಕಾರ ಇತ್ತೀಚೆಗೆ ರಟ್ಟಿಹಳ್ಳಿ ಹೊರತುಪಡಿಸಿ ಹಾವೇರಿ ಜಿಲ್ಲೆಯ ಯಾವುದೇ ತಾಲೂಕಗಳು ಬರಗಾಲದಿಂದ ಹೊರಗಿದೆ ಎಂದು ಘೋಷಿಸಿ ರೈತ ಸಮುದಾಯದ ಪ್ರಬಲ ಹೋರಾಟಕ್ಕೆ ಗುರಿಯಾಗಿತ್ತು.ಈ ಕುರಿತು ಇತ್ತೀಚಿಗೆ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿ, ರಾಣೆಬೆನ್ನೂರು ತಾಲೂಕು ಬರಗಾಲ ಎಂದು ಘೋಷಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ತನ್ನ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.ಮುಂಜಾನೆ ಯಿಂದ ಸಂಜೆಯವರೆಗೂ, ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ಎರಡು ನೂರಕ್ಕೂ…
ಪ್ರಜಾಸೇವಾ,ಕಾರ್ಯಕ್ರಮ, ಶಾಸಕರನಿರ್ಲಕ್ಷ್ಯ, ಅರ್ಜಿಗಳ ಸುರಿಮಳೆ.
ಪ್ರಜಾಸೇವಾ ಕಾರ್ಯಕ್ರಮ: ಶಾಸಕರ ನಿರ್ಲಕ್ಷ್ಯ, ಅರ್ಜಿಗಳ ಸುರಿಮಳೆ : ಸಿಜಿರಿಯನ್ ಹೆರಿಗೆಯ ಹಗರಣ ಸದ್ದು. ವೀರಮಾರ್ಗ ನ್ಯೂಸ್ : ಸಾವಳಗಿ: ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಪ್ರಜಾಸೇವಾ ಆಂದೋಲನ–ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಜನಪರ ಹಾಗೂ ಮಹತ್ವದ ವೇದಿಕೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ಮೂಲಕ ಕಾರ್ಯಕ್ರಮದ ಉದ್ದೇಶ ಯಶಸ್ವಿಗೊಳಿಸಬೇಕು ಎಂದು ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಹೇಳಿದ…
ಓನಿಕಾ ಕೃಷಿ ಎನ್ನುವುದು ಏನೂ,,,,?
ONICA Farming (ಓನಿಕಾ ಕೃಷಿ) ಎನ್ನುವುದು ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಬೆಂಬಲಿಸಲು ರೂಪಿಸಲಾದ ಒಂದು ಸುಸ್ಥಿರ ಕೃಷಿ ಯೋಜನೆಯಾಗಿದೆ. ಇದರ ಎಲ್ಲಾ ವಿವರಗಳನ್ನು ಪುಸ್ತಕಗಳ ಮೂಲಕ ಪರಿಚಯಿಸಿದ್ದಾರೆ. ONICA ಕೃಷಿಯ ಸಂಪೂರ್ಣ ವಿವರಣೆ ಮತ್ತು ಅದರ ಮುಖ್ಯ ಪರಿಕಲ್ಪನೆಗಳನ್ನು ಕೆಳಗೆ ನೀಡಲಾಗಿದೆ: ONICA ಪೂರ್ಣ ರೂಪ (Full Form) O – Organic (ಸಾವಯವ)N – Natural (ನೈಸರ್ಗಿಕ)I – Integrated (ಸಂಯೋಜಿತ/ಮಿಶ್ರ ಕೃಷಿ)C – Co-operative (ಸಹಕಾರಿ)A – Association Agriculture…
ನೂತನ ಜಿಲ್ಲಾ ಅಧ್ಯಕ್ಷರಿಗೆ ಅಭಿನಂದನೆ
ನೂತನ ಜಿಲ್ಲಾ ಅಧ್ಯಕ್ಷರಿಗೆ ಅಭಿನಂದನೆ ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಹುಬ್ಬಳ್ಳಿ–ಧಾರವಾಡದ ನೂತನ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಸದಾನಂದ ವಿ. ಡಂಗನವರ ಅವರಿಗೆ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಗದೀಶ ಜಾಧವ, ಪ್ರಭು ಹಂಚಿನಾಳ, ಸೂರಜ ಗೌಳಿ, ರವಿ ಪಾಟೀಲ, ಪ್ರವೀಣ ಯಾದವಾಡ, ಗೀತಾ ಚಿಕ್ಕಮಠ, ರಾಜು ಸವದತ್ತಿ, ರಾಘವೇಂದ್ರ ಮೊರಬದ, ರವಿಕುಮಾರ ಸುತಗಟ್ಟಿ, ಮಂಜುನಾಥ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
₹30ಸಾವಿರಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ!
₹30 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಅರಣ್ಯ ಇಲಾಖೆ ಅಧಿಕಾರಿ! ವೀರಮಾರ್ಗ ನ್ಯೂಸ್ : ರಾಮನಗರ ವಲಯದ ಡಿಆರ್ಎಫ್ಒ ರಾಜಶೇಖರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮರ ಸಾಗಾಣಿಕೆಗೆ ಪರ್ಮಿಟ್ ನೀಡಲು ಸಂತೋಷ್ ಕುಮಾರ್ ಎಂಬುವವರಿಂದ ₹30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಖಾಸಗಿ ಹೋಟೆಲ್ನಲ್ಲಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರಾಜಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸ್ನೇಹಾ ಹಾಗೂ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,…
₹50ಲಕ್ಷಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!
₹50 ಲಕ್ಷ ಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವೀರಮಾರ್ಗ ನ್ಯೂಸ್ : ಧಾರವಾಡ : ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ ಕೇಳಿಬಂದಿದೆ. ಬಾಗಲಕೋಟೆ ಮೂಲದ ಡೆವಲಪರ್ ಮಂಜುನಾಥ್ ಎಂಬುವರಿಂದ ಒಂದು ಎಕರೆ ಜಮೀನಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ₹1 ಕೋಟಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮುಂಗಡವಾಗಿ ₹50 ಲಕ್ಷ ಪಡೆಯುವ ವೇಳೆ ಲೋಕಾಯುಕ್ತ…
ಇ ಖಾತೆ ಮಾಡಿಕೊಡಲು 50ಲಂಚ…ಪಾಲಿಕೆ ಆಯುಕ್ತೆ ಸಸ್ಪೆಂಡ್ ಆದೇಶ…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ವೀರಮಾರ್ಗ ನ್ಯೂಸ್ : ಮೈಸೂರು : ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನಲೆ ವಲಯ ಕಚೇರಿ 2 ರ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿಎಂ ಮಂಜುನಾಥ್ ಅಮಾನತಾಗಿದ್ದಾರೆ.ಗೂಗಲ್ ಪೇ ಮೂಲಕ ಹಣ ಪಡೆದಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ ಹೊರಡಿಸಿದ್ದಾರೆ.ವಾರ್ಡ್ ನಂ…
ಸಂಡೂರಿನಲ್ಲಿ KRS. ಪಕ್ಷದ ನೂತನ ಕಚೇರಿ ಉದ್ಘಾಟನೆ.
ಸಂಡೂರಿನಲ್ಲಿ ಕೆ.ಆರ್.ಎಸ್. ಪಕ್ಷದ ನೂತನ ಕಚೇರಿ ಉದ್ಘಾಟನೆ,ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಹೊಸ ಹೆಜ್ಜೆ – ಭ್ರಷ್ಟಾಚಾರಮುಕ್ತ, ಜನಪರ ರಾಜಕಾರಣಕ್ಕೆ ಸಂಕಲ್ಪ—–ರವಿ ಕೃಷ್ಣಾರೆಡ್ಡಿ ವೀರಮಾರ್ಗ ನ್ಯೂಸ್ : ಸಂಡೂರು : ಬಳ್ಳಾರಿ ಜಿಲ್ಲೆ: ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ಸಂಡೂರು ತಾಲೂಕು ಕಚೇರಿಯನ್ನು ಸಂಡೂರಿನಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಮಾತನಾಡಿ ನಮ್ಮ ಪಕ್ಷವು ಸಂಡೂರು ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು,ರೈತರು,…
ಅಡಿಕೆ ಬೆಳೆಗಾರರಿಗೆ ಮೋಸ ರೈತ ಭುವನೇಶ್ವರ ಶಿಡ್ಲಾಪುರ ಆಕ್ರೋಶ.
ಅಡಿಕೆ ಬೆಳೆಗಾರರಿಗೆ ಮೋಸ ರೈತ ಭುವನೇಶ್ವರ ಶಿಡ್ಲಾಪುರ ಆಕ್ರೋಶ. ವೀರಮಾರ್ಗ ನ್ಯೂಸ್ : ಹಾನಗಲ್ : ಹಾನಗಲ್ ತಾಲೂಕಿನಲ್ಲಿ ಅಡಿಕೆ ಬೆಳೆಗಾರರಿಗೆ ಪ್ರತಿವರ್ಷ ಒಂದು ಹೆಕ್ಟರಿಗೆ 30,000 ಸಾವಿರದಿಂದ 40,000 ಸಾವಿರಗಳವರೆಗೆ ಫಸಲ್ ಭೀಮಾ ಯೋಜನೆ ಅಡಿಕೆ ಬೆಳೆಗೆ ವಿಮೆ ಜಮೆಯಾಗುತ್ತಿತ್ತು . ಹಿಂದಿನ ವರ್ಷ 2025/ 26ನೇ ಇಸ್ವಿಯಲ್ಲಿ ತುಂಬಿದ ಅಡಿಕೆ ಬೆಳೆ ವಿಮೆಗೆ ರೈತರ ಹಣ ತುಂಬಿ ಎರಡು ವರ್ಷ ಗತಿಸಿದರು ಇವಾಗ ರೈತರಿಗೆ ಭಿಕ್ಷೆಯಂತೆ ಒಂದು ಹೆಕ್ಟರಿಗೆ 5000 ದಿಂದ7000 ಸಾವಿರದಂತೆ ಕೆಲವೊಂದು…
ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆಕೊಟ್ಟಕಬ್ಬು ಬೆಳೆಗಾರರ ಸಂಘ.
ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ಕೊಟ್ಟ ರಾಜ್ಯ ಕಬ್ಬು ಬೆಳೆಗಾರರ ಸಂಘ. ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಘನ ಸರ್ಕಾರದ ಸಕ್ಕರೆ ಸಚಿವರಾದ ಶ್ರೀ ರುದ್ರಪ್ಪ ಲಮಾಣಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು ನವಂಬರ್ ಒಂದನೇ ತಾರೀಕಿನವರೆಗೂ ಯಾವುದೇ ಕಾರ್ಖಾನೆಯನ್ನು ಶುರು ಮಾಡಕೂಡದು, ಹಾವೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಉತ್ತರ ಕರ್ನಾಟಕದ ಕಾರ್ಖಾನೆಗಳು ಯಾವ ದರ ಕೊಡುತ್ತಿವೆಯೋ…