ಶಾಸಕ ವಿ,ಕಾಶಪ್ಪನವರಿಗೆ ಸಚಿವ ಸ್ಥಾನ ಸಿಹಿ ಹಂಚಿಕೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ: ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜದಿಂದ ಸಂಭ್ರಮಾಚರಣೆ ವೀರಮಾರ್ಗ ನ್ಯೂಸ್ : ಹುಬ್ಬಳ್ಳಿ : ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಉಣಕಲ್ನ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆನಂತರ ಹುಬ್ಬಳ್ಳಿಯ ಉಣಕಲ್ ಶ್ರೀನಗರ ಕ್ರಾಸ್ನಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಬಳಿಕ ಸಚಿವ ವಿಜಯಾನಂದ ಕಾಶಪ್ಪನವರು ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ, ದೇವರು ಅವರಿಗೆ ಉತ್ತಮ ಆರೋಗ್ಯ,…
ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ.
ವೀರಮಾರ್ಗ ನ್ಯೂಸ್ : ವರ್ಮಿಕಾಂಪೋಸ್ಟಿಂಗ್ ಆಹಾರ ತ್ಯಾಜ್ಯವನ್ನು ಮರುಬಳಕೆ ಮಾಡಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಹುಳುಗಳನ್ನು ಬಳಸುವುದರಿಂದ, ದೈನಂದಿನ ಅಡುಗೆಮನೆಯ ಅವಶೇಷಗಳನ್ನು ಪೌಷ್ಟಿಕ-ಸಮೃದ್ಧ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ, ಇದು ಆರೋಗ್ಯಕರ ಮಣ್ಣು ಮತ್ತು ಬಲವಾದ ಸಸ್ಯಗಳನ್ನು ಬೆಂಬಲಿಸುತ್ತದೆ. ಸಣ್ಣ ವ್ಯವಸ್ಥೆ. ದೊಡ್ಡ ಫಲಿತಾಂಶಗಳು. 1️⃣ ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ವರ್ಮಿಕಾಂಪೋಸ್ಟಿಂಗ್ ಬಿನ್ ಪದರಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರತಿಯೊಂದೂ ಸ್ಪಷ್ಟ ಉದ್ದೇಶದೊಂದಿಗೆ. ಮೇಲಿನ ಪದರವು ಸಕ್ರಿಯ ವಲಯವಾಗಿದೆ. ಇಲ್ಲಿಯೇ ಆಹಾರದ ಅವಶೇಷಗಳನ್ನು ಸೇರಿಸಲಾಗುತ್ತದೆ ಮತ್ತು ಹುಳುಗಳು ತಿನ್ನುತ್ತವೆ. ಹೆಚ್ಚಿನ…
ಶಿಕ್ಷಕ ವೃತ್ತಿಗೆ ಬರಬೇಕಾದರೆ ಪೂರ್ವ ಜನ್ಮದ ಪುಣ್ಯದ ಫಲ.
ಶಿಕ್ಷಕ ವೃತ್ತಿಗೆ ಬರಬೇಕಾದರೆ ಪೂರ್ವ ಜನ್ಮದ ಪುಣ್ಯದ ಫಲ ಇರಬೇಕು – ಶ್ಯಾಮಸುಂದರ ಅಡಿಗ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಯಾರೇ ಬರಲಿ ಅವರು ಪೂರ್ವಜನ್ಮದ ಪುಣ್ಯವಂತವರಾಗಿರಬೇಕು, ಅಂಥವರು ಮಾತ್ರ ಈ ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಬರಲು ಸಾಧ್ಯವಿದೆ. ಗುರು ಎನ್ನುವ ಪದಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಅವಕಾಶವನ್ನು ಶಿಕ್ಷಕರು ತಮ್ಮ ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ಮೀಸಲಾಗಿಟ್ಟದ್ದರೆ, ಸಮಾಜ ಎಂದಿಗೂ ಅವರನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ತಾಲೂಕಾ ಕ್ಷೇತ್ರ…
ಪೂಜೆ ಹೆಸರಿನಲ್ಲಿ ಮಹಿಳೆಗೆ 2.5 ಕೋಟಿ ವಂಚಿಸಿದ ಆರೋಪಿಗಳು..
ಪೂಜೆ ಹೆಸರಿನಲ್ಲಿ ಮಹಿಳೆಗೆ 2.5 ಕೋಟಿ ವಂಚಿಸಿದ ಆರೋಪಿಗಳು…ಮನೆ ಮಾರಿ ವಂಚಕರಿಗೆ ಹಣ ನೀಡಿದ್ದ ದೂರುದಾರ ಮಹಿಳೆ.. ವೀರಮಾರ್ಗ ನ್ಯೂಸ್ : ದುಷ್ಟ ಶಕ್ತಿ ನಿವಾರಿಸುವ ನೆಪದಲ್ಲಿ ಹಣ ಪಡೆದು ವಂಚಕರು ಎಸ್ಕೇಪ್..2.5 ಕೋಟಿ ಕೊಟ್ರೆ 10 ಕೋಟಿ ಕೊಡೋದಾಗಿ ವಂಚನೆ..ರಿಸರ್ವ್ ಬ್ಯಾಂಕ್ ನಿಂದ 500 ಕೋಟಿ ಬಿಡಿಸಲು ಹಣಕ್ಕಾಗಿ ಮನವಿ..ಚಾಮರಾಜಪೇಟೆ ನಿವಾಸಿ ಮಹಿಳೆ ಕುಮದಾ ಎಂಬುವವರಿಗೆ ವಂಚನೆ..ಮೂಲತಃ ಆಂಧ್ರಪ್ರದೇಶ ಮೂಲದ ವಂಚಿತ ಮಹಿಳೆ ಕುಮುದಾ..ಮನೆಯ ಮೇಲೆ ಸಾಲ ಪಡೆಯಲು ಪರಿಚಿತರಾಗಿದ್ದ ಮಧ್ಯವರ್ತಿಗಳು.. ನಕಲಿ ಬಾಬಾ ಅಪ್ಸರ್…
ಗೆದ್ದವರು ಕೋಟಿಗಟ್ಟಲೆ ಸಂಪಾದಿಸುತ್ತಾರೆ ಮತದಾರರು ಭಿಕ್ಷುಕರಲ್ಲಾ…
ಗೆದ್ದವರು ಕೋಟಿಗಟ್ಟಲೆ ಸಂಪಾದಿಸುತ್ತಾರೆ ಮತದಾರರು ಭಿಕ್ಷುಕರಲ್ಲ ವ್ಯಾಪಾರ ಗಟ್ಟಿಕಸಾಪ ಚುನಾವಣೆ ಸನ್ನಿಹಿತ : ಒಂದು ಮತಕ್ಕೆ ಪುಡಿಗಾಸು ಸಾಕು: ಲಕ್ಷ ಬೇಕು. ವೀರಮಾರ್ಗ ನ್ಯೂಸ್ : ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಹತ್ತಿರ ಹತ್ತಿರ ಬರುತ್ತಿದೆ. ಅವರ್ಗಳು ಅಂದರೆ ಗುಂಪು ಕಟ್ಟಿಕೊಂಡಿರುವ ಸ್ವಾರ್ಥಿಗಳ ಸಭೆ ನಡೆಯುತ್ತಿವೆ. ಕಾರ್ಯಕ್ರಮ ಮಾಡುವುದು ಶಾಲು ಹಾರ ನೀನು ಅಂತ ಕವಿ ನೀನು ಇಂಥ ಕವಿ ಎಂದು ಬಿರುದು ಬಾವಲಿಗಳ ನಗದು ರಹಿತ ಚಿತ್ರಾನ್ನ ಬಡಿಸುವ ಪ್ರಶಸ್ತಿಗಳನ್ನು ವಿತರಿಸಿ ಅವರಿಗವರೇ ಭಾಷಣ ಕುಟ್ಟಿ…
ಮಾಕನೂರುಕ್ರಾಸ್ ಗೆ ಕೋರಿಕೆಯ ಬಸ್ ನಿಲುಗಡೆ ಕೊಡಿ..
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಮ್ಮುಖದೊಂದಿಗೆ ಹಾವೇರಿ ಜಿಲ್ಲೆಯ ಎನ್ ಡಬ್ಲು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ವಿಭಾಗಿಯ ನಿಯಂತ್ರಣಾಧಿಕಾರಿಗಳು ಶ್ರೀ ವಿಜಯಕುಮಾರ ಬಿ ಇ ಅವರಿಗೆ ರಾಣೇಬೆನ್ನೂರು ತಾಲೂಕಿಗೆ ಸಂಬಂಧ ಪಟ್ಟ ಮಾಕನೂರು ಕ್ರಾಸ್ ಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಕೋರಿಕೆಯ ಬಸ್ ನಿಲುಗಡೆ ಹಾಗೂ ಸ್ಟೇಜ್ ಪಾಯಿಂಟ್…
ಕಾವೇರಿ ರಕ್ಷಿಸಲು ಹೋರಾಟದ ಜೊತೆ ಮನವಿ.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವದರ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಡಿ ಕೆ ಶಿವಕುಮಾರ ಅವರಿಗೆ ಹಾಗೂ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಾಮಲಿಂಗರೆಡ್ಡಿ ಅವರಿಗೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕವು ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ನೀಡಿರುವ ನಿರ್ದೇಶನವು ಸಂಪೂರ್ಣವಾಗಿ ಅವೈಜ್ಞಾನಿಕ,…
ಹೆಸರು ಗುರು ಪೌರ್ಣಿಮ ಕಾರ್ಯಕ್ರಮ ನಡೆದಿದ್ದು ಅನೇಕ.
ಗುರು ಪೌರ್ಣಿಮೆ ಎಂದರೆ ಹುಣ್ಣಿಮೆಯ ದಿನ ಗುರುಗಳನ್ನ ಪೂಜಿಸುವುದು ಆರಾಧಿಸುವುದು ಕಾರ್ಯಕ್ರಮ ಎಂದೇ ನಾವು ಅಂದುಕೊಳ್ಳುತ್ತೇವೆ, ಆದರೆ ಶ್ರೀ ಕಡೆನಂದಿಹಳ್ಳಿ ಮಠದಲ್ಲಿ ನಡೆದ ಕಾರ್ಯಕ್ರಮಗಳು ಇಡೀ ದಿನ ಹೀಗಿವೆ. ಗುರು ವಂದನ ಕಾರ್ಯಕ್ರಮದ ಜೊತೆಗೆ ಅನೇಕ ಕಾರ್ಯಕ್ರಮಗಳು ಜರುಗಿದವು,,, ಕಡೇನಂದಿಹಳ್ಳಿ 30-7-2026. ಶ್ರೀ ಜಗದ್ಗುರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ ಜನ ವಸತಿಯಿಂದ ದೂರವಾಗಿದ್ದರೂ ಇಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಯಾರಿಗಾದರೂ ಅಚ್ಚರಿ ಮತ್ತು ಸಂತಸ ಉಂಟು ಮಾಡುತ್ತದೆ…
ಸಮಾಜಸೇವೆ ಹೆಸರಲ್ಲಿ ಆಂಬ್ಯುಲೆನ್ಸ್ ಬಳಸುಕೊಂಡು ಮಾದಕ ವಸ್ತು ಸಾಗಾಟ ಚಾಲಕ ಜಲೀಲ್..
ಸಮಾಜ ಸೇವೆ ಹೆಸರಲ್ಲಿ ಆಂಬ್ಯುಲೆನ್ಸ್ ಬಳಸುಕೊಂಡು ಮಾದಕ ವಸ್ತು ಸಾಗಾಟ ಮಾಡಿದ ಚಾಲಕ ಜಲೀಲ್ ಬಾಬಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ… ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ 5.50 ಕೋಟಿ ರೂ. ಮೌಲ್ಯದ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈತ ಸದ್ಯ ತಲೆಮರೆಸಿಕೊಂಡಿದ್ದಾನೆ. ಈ ಬೃಹತ್ ಮಾದಕ ವಸ್ತು ಸಾಗಾಟ ಜಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಇತರ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಂಗಳೂರು…
SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್ನಲ್ಲಿ 11 ಅಂಕ.
Haveri: SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್ನಲ್ಲಿ ಬಂದಿದ್ದು 11 ಅಂಕ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್ ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್ ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಹಾವೇರಿ: ನೀಟ್ ಪರೀಕ್ಷೆಯಲ್ಲಿ ಹಾವೇರಿ…