ಮಣ್ಣಿನಲ್ಲಿ ಮನುಷ್ಯರಿಗಿಂತ ಒಂದು ಟೀಚಮಚದಲ್ಲಿ ಹೆಚ್ಚಿನ ಜೀವಿಗಳಿವೆ,

ವೀರಮಾರ್ಗ ನ್ಯೂಸ್ : ನಿಮ್ಮ ಮಣ್ಣಿನಲ್ಲಿ ಭೂಮಿಯ ಮೇಲಿನ ಮನುಷ್ಯರಿಗಿಂತ ಒಂದು ಟೀಚಮಚದಲ್ಲಿ ಹೆಚ್ಚಿನ ಜೀವಿಗಳಿವೆ, ಮತ್ತು ನಿಮ್ಮ ರಸಗೊಬ್ಬರ ಆಯ್ಕೆಯು ಅವು ಅಭಿವೃದ್ಧಿ ಹೊಂದುತ್ತವೆಯೇ ಅಥವಾ ಅಷ್ಟೇನೂ ಬದುಕುಳಿಯುವುದಿಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಸಂಶ್ಲೇಷಿತ ರಸಗೊಬ್ಬರಗಳು ಪೋಷಕಾಂಶಗಳನ್ನು ನೇರವಾಗಿ ಸಸ್ಯದ ಬೇರುಗಳಿಗೆ ತಲುಪಿಸುತ್ತವೆ, ಸಾವಯವ ಪದಾರ್ಥವನ್ನು ನೈಸರ್ಗಿಕವಾಗಿ ಒಡೆಯುವ ಸಂಪೂರ್ಣ ಸೂಕ್ಷ್ಮಜೀವಿಯ ಕಾರ್ಯಪಡೆಯನ್ನು ಬೈಪಾಸ್ ಮಾಡುತ್ತವೆ. ಇದು ಅವಲಂಬನಾ ಚಕ್ರವನ್ನು ಸೃಷ್ಟಿಸುತ್ತದೆ, ಅಲ್ಲಿ ಸಸ್ಯಗಳು ಬೇರುಗಳ ಹೊರಸೂಸುವಿಕೆ ಮತ್ತು ಮೈಕೋರೈಜಲ್ ಪಾಲುದಾರಿಕೆಗಳ ಮೂಲಕ ತಮ್ಮದೇ ಆದ ಪೋಷಕಾಂಶ…

Read More

ಕಬ್ಬಿನ ಬೆಳೆಗೆ ಹೊಸ ದರ ನಿಗದಿ ಮಾಡಿ ಭುವನೇಶ್ವರ.

ಕಬ್ಬಿನ ಬೆಳೆಗೆ ಹೊಸ ದರ ನಿಗದಿ ಮಾಡಿ ಭುವನೇಶ್ವರ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ : ಸಕ್ಕರೆ ಬೆಲೆ ಏರಿಕೆಯಾಗಿದೆ ಅದರೊಂದಿಗೆ ಯತನಾಲ್ ಉತ್ಪಾದನೆ ಹೆಚ್ಚಳ ಸಹ ಆಗುತ್ತಿದೆ ಹೀಗಾಗಿ ರೈತರ ಹಿತ ರಕ್ಷಣೆ ಸ್ಥಳೀಯ ಯತನಾಲ್ ಉತ್ಪಾದನೆ ಹಾಗೂ ಬ್ರೆಜಿಲ್ ಮಾದರಿಯೇ ವೈಜ್ಞಾನಿಕ ಕಬ್ಬು ನೀತಿಯನ್ನು ಜಾರಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ದಿನೇ ದಿನೇ ಏರಿಕೆ ಕಾಣುತ್ತಿದೆ ಸಕ್ಕರೆ ಕಾರ್ಖಾನೆಗಳು…

Read More

ಈಶ್ವರೀಯ,ವಿಶ್ವವಿದ್ಯಾಲಯದಲ್ಲಿ ರಕ್ತದಾನ ಶಿಬಿರ.

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಹಾಗೂ ವಿಶ್ವಬಂದುತ್ವ ದಿನಾಚರಣೆ ವೀರಮಾರ್ಗ ನ್ಯೂಸ್ : ಚಾಮರಾಜನಗರ- ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಥಮ ಆಡಳಿತ ಅಧಿಕಾರಿಣಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಡಾ|| ಪ್ರಕಾಶಮಣೀಜಿಯವರ 19ನೇ ಪುಣ್ಯ ಸ್ಮೃತಿ ದಿನದ ಅಂಗವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪ್ರಕಾಶ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಶ್ವಬಂದು ಬಂಧುತ್ವ ದಿನಾಚರಣೆಯನ್ನು ಆಚರಿಸಲಾಯಿತು. ದಾದೀಜೀಯವರ ಭಾವ…

Read More

ಭಿಕ್ಷೆಬೇಡುತಿದ್ದ ಅಜ್ಜಿಯ ಮನೆಯಲ್ಲಿ ಲಕ್ಷಲಕ್ಷಹಣ…

ವೀರಮಾರ್ಗ ನ್ಯೂಸ್ : ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಹಣ ಎಣಿಕೆ ಮಾಡಿದ್ದು, ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿರುವುದು ತಿಳಿದುಬಂದಿದೆ. ಬಳಿಕ ಸ್ಥಳೀಯ ಮುಖಂಡರು ಮಾತುಕತೆ ನಡೆಸಿ, ಆ ಹಣವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ….

Read More

ರಾಮತೀರ್ಥ,ಗ್ರಾಮದಲ್ಲಿ, ಕಾರ್ಮಿಕರ ಸಂಘ ಉದ್ಘಾಟನೆ

ರಟ್ಟೀಹಳ್ಳಿ ತಾಲೂಕ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ ಸಮಿತಿ ರಾಮತೀರ್ಥ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಯು ಬಿ ಬಣಕಾರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ…

Read More

ಹಣದಾಸೆಗೆ 22 ವರ್ಷದ ಯುವತಿಗೇ 65 ವರ್ಷದ ವೃದ್ಧನಿಗೆ ಮದುವೆಗೇ ಯತ್ನಿ,

ಹಣದಾಸೆಗೆ 22 ವರ್ಷದ ಯುವತಿಯನ್ನು 65 ವರ್ಷದ ವೃದ್ಧನಿಗೆ ಮದುವೆ ಮಾಡಿಕೊಡಲು ಯತ್ನಿಸಿ, ಅದನ್ನು ವಿರೋಧಿಸಿದ ಕಾರಣಕ್ಕೆ ಆಕೆಯ ಮೇಲೆ ಕುದಿಯುವ ನೀರು ಸುರಿದು ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ​₹3 ಲಕ್ಷಕ್ಕೆ ವೃದ್ಧನಿಗೆ ಮಾರಾಟ ಮಾಡಲು ಯತ್ನ… 22 ವರ್ಷದ ಪ್ರೀತಿ ಎಂಬ ಯುವತಿಗೆ ₹3 ಲಕ್ಷ ರೂಪಾಯಿ ಹಣ ಪಡೆದು 65 ವರ್ಷದ ವೃದ್ಧನೊಂದಿಗೆ ಬಲವಂತವಾಗಿ ಮದುವೆ ಮಾಡಲು ಮನೆಯವರು ಸಿದ್ಧತೆ ನಡೆಸಿದ್ದರು. ಆದರೆ, ಈ ಅಸಹಜ ಮದುವೆಗೆ ಯುವತಿ…

Read More

ದೇವರಗುಡ್ಡಕ್ಕೆ KSRTC ಬಸ್ಸ್ ಬಿಡಿ ಮ್ಯಾನೇಜರ್ರೀ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ರಾಣೇಬೆನ್ನೂರು ನಗರದ ಮಾಗೋಡ ರಸ್ತೆಯಲ್ಲಿ ಇರುವ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮ್ಯಾನೇಜರ ಆರ್ ಸಿ ಪಾಟೀಲ ಅವರಿಗೆ ಗುತ್ತಲ ಮಾರ್ಗವಾಗಿ ಚಲಾಯಿಸುವ ಪ್ರತಿಯೊಂದು ಬಸ್ ದೇವರಗುಡ್ಡ ಗ್ರಾಮದ ಮಾರ್ಗವಾಗಿ ಬಸ್ ಸಂಚಾರ…

Read More

ಸವಳಂಗ ರಸ್ತೆಯಲ್ಲಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ,,,

ಸವಳಂಗ ರಸ್ತೆಯಲ್ಲಿ ಭೀಕರ ದರೋಡೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ,,, ವೀರಮಾರ್ಗ ನ್ಯೂಸ್ : ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಇಬ್ಬರು ಕಿಲಾಡಿ ದರೋಡೆಕೋರರು ಲಾಕ್,,,ಕೊಮ್ಮನಾಳಿನ ಲಿಖಿತ್ ಹಾಗೂ ಬಿಕ್ಕೋನಹಳ್ಳಿಯ ದೀಪು ಬಂಧಿತ ಆರೋಪಿಗಳು ಹೊಸನಗರದ ಮತ್ತಲಿ ಜಡ್ಡು ಗ್ರಾಮದ ರೈತ ಸುಭಾಷ್ ದರೋಡೆಗೊಳಗಾದ ವ್ಯಕ್ತಿ ಆ.14ರ ರಾತ್ರಿ ಕೊಮ್ಮನಾಳು ಶಾಲೆ ಬಳಿ ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ಸುಭಾಷ್ ನಿಲ್ಲಿಸುತ್ತಿದ್ದಂತೆ ಹಿಂಬದಿಯಿಂದ ಬಂದು ಚಾಕು ತೋರಿಸಿ ಬೆದರಿಸಿದ್ದ ದರೋಡೆಕೋರರು, ರೈತನ ಬಳಿಯಿದ್ದ ₹2,000 ನಗದು, ₹90…

Read More

ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ…

ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ವೆಡಿಯೋ ವೈರಲ್: 7 ಮಂದಿ ಕಾಮಪಿಶಾಚಿಗಳ ವಿಕೃತಿ, ಆರೋಪಿಗಳ ಬಂಧನ,,,! ವೀರಮಾರ್ಗ ನ್ಯೂಸ್ : ಕೊಪ್ಪಳ : ಪ್ರೀತಿಸುವ ನಾಟಕವಾಡಿ ಅಮಾಯಕ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಬಾಲಕಿಗೆ ನರಕಯಾತನೆ ನೀಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರನ್ನು ಕಿರಣ್ ಕುಮಾರ್ ತೊಂಡಿಹಾಳ, ಹರ್ಷ…

Read More

ಸಂಗೂರು ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಶಿಡ್ಲಾಪುರ ಆಯ್ಕೆ.

ಸಂಗೂರು ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಭುವನೇಶ್ವರ ಶಿಡ್ಲಾಪುರ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ : ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಚುನಾವಣೆಯಲ್ಲಿ ಭುವನೇಶ್ವರ ಶಿಡ್ಲಪು‌ರ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ನಾರಾಯಣ ಕಠಾರಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭುವನೇಶ್ವರ ಶಿಡ್ಲಪು‌ರ ಅವರು ಬೆಂಬಲ ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ಕಠಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ…

Read More