ನಾಯ್ಕ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ.

ಭೂಮಾಪಕ ಭೀಮಸೇನ ನಾಯ್ಕ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ. ವೀರಮಾರ್ಗ ನ್ಯೂಸ್ :ಧಾರವಾಡ ಜಿಲ್ಲಾ : ಹುಬ್ಬಳ್ಳಿ : ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯ, ಹುಬ್ಬಳ್ಳಿಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಭೀಮಸೇನ ನಾಯ್ಕ ಅವರ ಬೀಳ್ಕೊಡುಗೆ ಸಮಾರಂಭವು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಗೌರವಪೂರ್ವಕವಾಗಿ ಜರುಗಿತು. ಸಮಾರಂಭಕ್ಕೆ ಬೃಹನ್ ಹೊಸಮಠ, ಅಕ್ಕಿಹೊಂಡ, ಹುಬ್ಬಳ್ಳಿಯ ಶ್ರೀ ಶ್ರೀ 1008 ಜಗವ ಸುತ್ತಿದ ಪ್ರಣವ ಪ್ರಖಾಂಡ ಸಂಸ್ಕೃತ ಪಂಡಿತರು, ಜಗದ್ಗುರು ಶಿವಯೋಗಿ ರಾಜಯೋಗೀಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ…

Read More

KRS ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ.

ಅ,10ರಂದು ಚಿತ್ರದುರ್ಗದಲ್ಲಿ KRS ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬೃಹತ್ ರಾಜ್ಯಮಟ್ಟದ ಸಮಾವೇಶವು ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು KRS ಪಕ್ಷದ ಮುಖಂಡ ನಿರುಪಾದಿ ಕೆ. ಗೋಮರ್ಸಿ ತಿಳಿಸಿದ್ದಾರೆ. ಸ್ವಚ್ಛ,ಪ್ರಾಮಾಣಿಕ, ಭ್ರಷ್ಟಾಚಾರಮುಕ್ತ ಹಾಗೂ ಜನಪರ ರಾಜಕಾರಣದ ಆಶಯದೊಂದಿಗೆ KRS ಪಕ್ಷವು ಕಳೆದ ಏಳು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಪಕ್ಷದ ಸಂಸ್ಥಾಪಕರು ಹಾಗೂ…

Read More

ಮಹಿಳೆ ಮೃತಪಟ್ಟು ಒಂದೂವರೆ ವರ್ಷವಾದ್ರೂ ಯಾರಿಗೂ ಗೊತ್ತಾಗಲಿಲ್ವಾ?

ವೀರಮಾರ್ಗ ನ್ಯೂಸ್ : ಬೆಂಗಳೂರು : ಟಿ.ದಾಸರಹಳ್ಳಿಯ (Dasarahalli) ಬಾಗಲಗುಂಟೆ ಹಾವನೂರು ಬಡಾವಣೆಯಲ್ಲಿರೋ ಒಂದು ಮನೆಯಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದ್ದು, ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡಿದ್ದಾರೆ. ಅಸ್ಥಿಪಂಜರ 50 ವರ್ಷ ವಯಸ್ಸಿನ ದಾಕ್ಷಾಯಿಣಿ ಅವರದ್ದು ಎಂದು ಗುರುತಿಸಲಾಗಿದೆ. ಮಹಿಳೆ (Women) ಮೃತಪಟ್ಟು ಒಂದೂವರೆ ವರ್ಷವಾದ್ರೂ ಯಾರಿಗೂ ಗೊತ್ತಾಗಲಿಲ್ವಾ? ಏನಿದು ಮಹಿಳೆ ಸಾವಿನ ಸೀಕ್ರೆಟ್,,? ಒಂಟಿಯಾಗಿದ್ದ ದಾಕ್ಷಾಯಿಣಿ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಾಕ್ಷಾಯಿಣಿ ಎಂಬ ಮಹಿಳೆ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆಯೇ ದಾಕ್ಷಾಯಿಣಿ ಮೃತಪಟ್ಟಿರುವ ಬಗ್ಗೆ…

Read More

ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಮಾಡುತ್ತಿರುವ ಅವ್ಯವಸ್ಥೆ,,,

ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರೇ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಮಾಡುತ್ತಿರುವ ಅವ್ಯವಸ್ಥೆ,,, ಹರಪನಹಳ್ಳಿ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಕಾಪಾಡುವುದು ಯಾರ ಜವಾಬ್ದಾರಿ….? ಗೋಡೆ ಮತ್ತು ಗೆಟ್ ಭಾಗದಲ್ಲಿ ಕಲೆ ಮತ್ತು ಕೊಳಕು,,, ಗೋಡೆ ಮೇಲೆ ಹೆಚ್ಚು ಗಲೀಜು ಮತ್ತು ಪಾನ್ ಕಲೆಗಳು… ಕಿಟಕಿ ಬಳಿ ತ್ಯಾಜ್ಯ ಮತ್ತು ತುಕ್ಕು ಹಿಡಿಡಿರುವ ಸ್ಥಿತಿ ಇದರಿಂದ ರೋಗ ಹರಡಬಹುದು… ವೀರಮಾರ್ಗ ನ್ಯೂಸ್ : ಹರಪನಹಳ್ಳಿ : ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರ ಆರೋಗ್ಯ ಕಾಪಾಡುವ…

Read More

ಕೃಷಿ ಮಣ್ಣಿನಲ್ಲಿ ನೀರಿನ ಚಲನೆ.

🌱 ಕೃಷಿ ಮಣ್ಣಿನಲ್ಲಿ ನೀರಿನ ಚಲನೆ 💧ಮಣ್ಣಿನಲ್ಲಿ ನೀರಿನ ಚಲನೆಯು ಆರೋಗ್ಯಕರ ಸಸ್ಯ ಬೆಳವಣಿಗೆ ಮತ್ತು ಹೆಚ್ಚಿನ ತೋಟದ ಉತ್ಪಾದಕತೆಗೆ ಪ್ರಮುಖ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಮಳೆ ಅಥವಾ ನೀರಾವರಿ ನೀರನ್ನು ಅನ್ವಯಿಸಿದಾಗ, ಸ್ವಲ್ಪ ನೀರು ಮಣ್ಣಿನ ಮೇಲ್ಮೈ ಮೇಲೆ ಹರಿವಿನ ರೂಪದಲ್ಲಿ ಹರಿಯುತ್ತದೆ. ಹೆಚ್ಚು ಹರಿವಿನ ಪ್ರಮಾಣವು ಮಣ್ಣಿನ ಸವೆತ ಮತ್ತು ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ಸರಿಯಾದ ಭೂ ನಿರ್ವಹಣೆ ಅತ್ಯಗತ್ಯ. ಮಣ್ಣನ್ನು ಪ್ರವೇಶಿಸುವ ನೀರನ್ನು ಒಳನುಸುಳುವಿಕೆ ಎಂದು ಕರೆಯಲಾಗುತ್ತದೆ, ಇದು ಸಸ್ಯಗಳು ಅದನ್ನು ಹೀರಿಕೊಳ್ಳುವ…

Read More

ಬಯೋಚಾರ್ ಮಣ್ಣಿನ ರಚನೆ ಮತ್ತು ಗಾಳಿಯಾಡುವಿಕೆಯನ್ನು ಸುಧಾರಿಸುವುದು.

🌱 ಬಯೋಚಾರ್: ಮಣ್ಣಿನ ರಚನೆ ಮತ್ತು ಗಾಳಿಯಾಡುವಿಕೆಯನ್ನು ಸುಧಾರಿಸುವುದು ಬಯೋಚಾರ್ ಒಂದು ಪ್ರಾಚೀನ ಆದರೆ ಶಕ್ತಿಯುತವಾದ ಮಣ್ಣಿನ ತಿದ್ದುಪಡಿಯಾಗಿದ್ದು, ಕಡಿಮೆ-ಆಮ್ಲಜನಕದ ವಾತಾವರಣದಲ್ಲಿ ಬೆಳೆ ಅವಶೇಷಗಳು ಅಥವಾ ಮರದಂತಹ ಸಾವಯವ ವಸ್ತುಗಳನ್ನು ಬಿಸಿ ಮಾಡುವ ಮೂಲಕ ರಚಿಸಲಾಗಿದೆ. ಇಂದು, ರೈತರು ಮತ್ತು ಹಣ್ಣಿನ ತೋಟಗಾರರಿಗೆ ಇದನ್ನು ನೈಸರ್ಗಿಕವಾಗಿ ಮಣ್ಣಿನ ಆರೋಗ್ಯವನ್ನು ಸುಧಾರಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿಯನ್ನು ಬೆಂಬಲಿಸಲು ಬಳಸುತ್ತಾರೆ. 🌿 ಬಯೋಚಾರ್ ಮಣ್ಣಿನ ರಚನೆಯನ್ನು ಹೇಗೆ ಸುಧಾರಿಸುತ್ತದೆ ಚೆನ್ನಾಗಿ ಗಾಳಿ ತುಂಬಿದ ಮಣ್ಣು ಬೇರುಗಳ ಉಸಿರುಗಟ್ಟುವಿಕೆಯನ್ನು…

Read More

ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ.

ವರ್ಮಿಕಾಂಪೋಸ್ಟಿಂಗ್ ಆಹಾರ ತ್ಯಾಜ್ಯವನ್ನು ಮರುಬಳಕೆ ಮಾಡಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಹುಳುಗಳನ್ನು ಬಳಸುವುದರಿಂದ, ದೈನಂದಿನ ಅಡುಗೆಮನೆಯ ಅವಶೇಷಗಳನ್ನು ಪೌಷ್ಟಿಕ-ಸಮೃದ್ಧ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ, ಇದು ಆರೋಗ್ಯಕರ ಮಣ್ಣು ಮತ್ತು ಬಲವಾದ ಸಸ್ಯಗಳನ್ನು ಬೆಂಬಲಿಸುತ್ತದೆ. ಸಣ್ಣ ವ್ಯವಸ್ಥೆ. ದೊಡ್ಡ ಫಲಿತಾಂಶಗಳು. 1️⃣ ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ವರ್ಮಿಕಾಂಪೋಸ್ಟಿಂಗ್ ಬಿನ್ ಪದರಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರತಿಯೊಂದೂ ಸ್ಪಷ್ಟ ಉದ್ದೇಶದೊಂದಿಗೆ. ಮೇಲಿನ ಪದರವು ಸಕ್ರಿಯ ವಲಯವಾಗಿದೆ. ಇಲ್ಲಿಯೇ ಆಹಾರದ ಅವಶೇಷಗಳನ್ನು ಸೇರಿಸಲಾಗುತ್ತದೆ ಮತ್ತು ಹುಳುಗಳು ತಿನ್ನುತ್ತವೆ. ಹೆಚ್ಚಿನ ಕೊಳೆಯುವಿಕೆಯು ಇಲ್ಲಿ ಸಂಭವಿಸುತ್ತದೆ….

Read More

AC ಲೋಕಾಯುಕ್ತ ರೆಡ್..

ನಿಧಾನಕ್ಕೆ ಯೋಚಿಸಿ ಕಾವ್ಯರಾಣಿಯನ್ನು,ಅಸಿಸ್ಟೆಂಟ್_ಕಮಿಷನರ್ ಮಾಡಲು ಆಕೆಯ ಅಪ್ಪ ಅಮ್ಮ ಎಷ್ಟು ಖರ್ಚು ಮಾಡಿರಬಹುದು? ಇದರಲ್ಲಿ ನಮ್ಮ ಪಾಲೂ ಇದೇ ಅಲ್ಲವೇ.ಆದ್ದರಿಂದ #ಭ್ರಷ್ಟಾಚಾರ ಸಮಾಜಕ್ಕೆ ಅಂಟಿರುವ ಪಿಡುಗು, ಬುಡಸಮೇತ ಕಿತ್ತೊಗೆಯಬೇಕಾಗಿದೆ. ಕಾವ್ಯಾರಾಣಿ ಅದರ ಕಾಣುವ ಮುಖ ಅಷ್ಟೇ.ಪಿಡುಗಿನ ರೋಗದ ವಿರುದ್ಧ ಹೋರಾಡಬೇಕು ಹೊರತು ರೋಗಿಯ ವಿರುದ್ಧ / ರೋಗದ ಗುರುತಿನ ವಿರುದ್ಧ ಅಲ್ಲ.

Read More

ಶಾಸಕ ವಿ,ಕಾಶಪ್ಪನವರಿಗೆ ಸಚಿವ ಸ್ಥಾನ ಸಿಹಿ ಹಂಚಿಕೆ.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ: ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜದಿಂದ ಸಂಭ್ರಮಾಚರಣೆ ವೀರಮಾರ್ಗ ನ್ಯೂಸ್ : ಹುಬ್ಬಳ್ಳಿ : ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಉಣಕಲ್‌ನ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆನಂತರ ಹುಬ್ಬಳ್ಳಿಯ ಉಣಕಲ್ ಶ್ರೀನಗರ ಕ್ರಾಸ್‌ನಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಬಳಿಕ ಸಚಿವ ವಿಜಯಾನಂದ ಕಾಶಪ್ಪನವರು ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ, ದೇವರು ಅವರಿಗೆ ಉತ್ತಮ ಆರೋಗ್ಯ,…

Read More

ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ.

ವೀರಮಾರ್ಗ ನ್ಯೂಸ್ : ವರ್ಮಿಕಾಂಪೋಸ್ಟಿಂಗ್ ಆಹಾರ ತ್ಯಾಜ್ಯವನ್ನು ಮರುಬಳಕೆ ಮಾಡಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಹುಳುಗಳನ್ನು ಬಳಸುವುದರಿಂದ, ದೈನಂದಿನ ಅಡುಗೆಮನೆಯ ಅವಶೇಷಗಳನ್ನು ಪೌಷ್ಟಿಕ-ಸಮೃದ್ಧ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ, ಇದು ಆರೋಗ್ಯಕರ ಮಣ್ಣು ಮತ್ತು ಬಲವಾದ ಸಸ್ಯಗಳನ್ನು ಬೆಂಬಲಿಸುತ್ತದೆ. ಸಣ್ಣ ವ್ಯವಸ್ಥೆ. ದೊಡ್ಡ ಫಲಿತಾಂಶಗಳು. 1️⃣ ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ವರ್ಮಿಕಾಂಪೋಸ್ಟಿಂಗ್ ಬಿನ್ ಪದರಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರತಿಯೊಂದೂ ಸ್ಪಷ್ಟ ಉದ್ದೇಶದೊಂದಿಗೆ. ಮೇಲಿನ ಪದರವು ಸಕ್ರಿಯ ವಲಯವಾಗಿದೆ. ಇಲ್ಲಿಯೇ ಆಹಾರದ ಅವಶೇಷಗಳನ್ನು ಸೇರಿಸಲಾಗುತ್ತದೆ ಮತ್ತು ಹುಳುಗಳು ತಿನ್ನುತ್ತವೆ. ಹೆಚ್ಚಿನ…

Read More