ಹಾವೇರಿ ಶಾಸಕರು ದೀಟ್ ನಿರ್ಧಾರ,ಯುವಕರು ಜೀವನ ಪಾವನ.
ಶಾಸಕರ ಎದುರೇ ಮಟ್ಕಾ : ಪಿಎಸ್ಐ ಬಸವರಾಜ್ ಅಮಾನತು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಗುತ್ತಲ : ಹೋಬಳಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಮಟ್ಕಾ ದಂಧೆಯನ್ನು ಶಾಸಕ ರುದ್ರಪ್ಪ ಲಮಾಣಿ ಅವರು ಪತ್ತೆ ಮಾಡಿದ್ದು, ಇದರ ಬೆನ್ನಲ್ಲೇ ಕರ್ತವ್ಯಲೋಪ ಆರೋಪದಡಿ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಗುತ್ತಲದ ನಾಡ ಕಚೇರಿ ಉದ್ಘಾಟನೆ ಮತ್ತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಮಾ. 2ರಂದು ಶಾಸಕ ರುದ್ರಪ್ಪ ಹೋಗಿದ್ದರು. ಅವರಿಗೆ…
ಮೇಲ್ಮಣ್ಣು ಗೊಬ್ಬರಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ.
ವೀರಮಾರ್ಗ ನ್ಯೂಸ್ : ಮೇಲ್ಮಣ್ಣು ಗೊಬ್ಬರಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಗೊಬ್ಬರವನ್ನು ಖರೀದಿಸಬಹುದು.ಮೇಲ್ಮಣ್ಣು ಸಾಧ್ಯವಿಲ್ಲ.ನೀವು ಪೋಷಕಾಂಶಗಳನ್ನು ಬದಲಾಯಿಸಬಹುದು.ನೀವು ಜೀವಂತ, ರಚನಾತ್ಮಕ ಮೇಲ್ಮಣ್ಣನ್ನು ತ್ವರಿತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಮೇಲ್ಮಣ್ಣು ಏಕೆ ತುಂಬಾ ಶಕ್ತಿಶಾಲಿಯಾಗಿದೆ ಮೇಲಿನ 15–20 ಸೆಂ.ಮೀ. ಮಣ್ಣು ಇವುಗಳನ್ನು ಒಳಗೊಂಡಿದೆ: ✔ ಹೆಚ್ಚಿನ ಸಾವಯವ ವಸ್ತುಗಳು✔ ಅತ್ಯಧಿಕ ಸೂಕ್ಷ್ಮಜೀವಿಯ ಚಟುವಟಿಕೆ✔ ಅತ್ಯುತ್ತಮ ರಚನೆ✔ ಬಲವಾದ ಪೋಷಕಾಂಶ ಚಕ್ರ✔ ಹೆಚ್ಚಿನ ಫೀಡರ್ ಬೇರುಗಳು ಅದನ್ನು ತೆಗೆದುಹಾಕಿ…ಮತ್ತು ರಸಗೊಬ್ಬರವು ಕಡಿಮೆ ಪರಿಣಾಮಕಾರಿಯಾಗುತ್ತದೆ. 1️⃣ ರಸಗೊಬ್ಬರವು ಬೆಳೆಗೆ ಆಹಾರವನ್ನು ನೀಡುತ್ತದೆ ಮೇಲ್ಮಣ್ಣು ವ್ಯವಸ್ಥೆಯನ್ನು…
ತತ್ವ-ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು :
ತತ್ವ, ಸಂದೇಶಗಳನ್ನು ಜಗಕೆ ನೀಡಿದ ಶ್ರೀ ರೇಣುಕರು : ರುದ್ರಮುನಿ ಹಿರೇಮಠ ವೀರಮಾರ್ಗ ನ್ಯೂಸ್ : ಹಾವೇರಿ : ಜಗದ್ಗುರು ರೇಣುಕಾಚಾರ್ಯರ ತತ್ವಗಳಾದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ನೀಡಿ ಮಾನವರ ಎಲ್ಲರೂ ಒಂದು ಎಂಬ ಭಾವನೆಯನ್ನು ಅಂದಿನ ಕಾಲದಲ್ಲಿಯೆ ರೇಣುಕರು ಹೇಳಿಕೊಟ್ಟಿದ್ದಾರೆ ಎಂದು ಬೇಡ ಜಂಗಮ ಸಮಾಜದ ಸವಣೂರ ತಾಲೂಕು ಕಾರ್ಯದರ್ಶಿ, ರುದ್ರಮುನಿ ಹಿರೇಮಠ ಹೇಳಿದರು. ತಾಲೂಕಿನ ಯಲವಿಗಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಜಗದ್ಗುರು ಆದಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ…
ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ : ಸವಣೂರ ತಾಲೂಕಿನ ಯಲವಿಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ಪರಸಪ್ಪ ಮಲ್ಲೇಶಪ್ಪ ಹೈಗರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂತಯ್ಯಾ ಚನ್ನಬಸಯ್ಯಾ ಹರ್ಲಾಪುರ ಅವರನ್ನು ಅವಿರೋಧವಾಗಿ ಆಯ್ಕೆಗೊಂಡರು ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯನ್ನು ಚುನಾವಣಾ ಅಧಿಕಾರಿ ಎಂ ಬಿ ಸಜ್ಜನ ಘೋಷಿಸಿದರು. ಸಂಘದ ಸದಸ್ಯರುಗಳಾದ ಈರಣ್ಣ ಶಿವರುದ್ರಪ್ಪ ಕೊಡ್ಲಿ. ದಾನಪ್ಪ…
ಹೋಳಿ ಹಬ್ಬದ ಸಂಭ್ರಮದಲ್ಲಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದ…
ಹೋಳಿ ಹಬ್ಬದ ಸಂಭ್ರಮದಲ್ಲಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದ ನಗರ ಜನತೆ ವೀರಮಾರ್ಗ ನ್ಯೂಸ್ : ಹಾವೇರಿ : ನಗರದ ನೂರಾರು ಯುವಕ–ಯುವತಿಯರು, ಪೋಷಕರು ಹಾಗೂ ಎಳೆಯ ಮಕ್ಕಳು ಹೋಳಿ ಹಬ್ಬದ ರಂಗಿನಲ್ಲಿ ಮಿಂದು ಹೋಳಿ ಹಬ್ಬದ ಆಚರಿಸಿದರು. ಹಾವೇರಿ ನಗರದಲ್ಲಿ ಬುಧವಾರ ರಂದು ಎಲ್ಲೆಲ್ಲೋ ಹೋಳಿ ಹಬ್ಬದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ಬೆಳಿಗ್ಗೆಯಿಂದಲೇ ಯುವಕರು ಬೀದಿ ಬೀದಿಯಲ್ಲಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟದಲ್ಲಿ ತೊಡಗಿದ್ದರು. ಮಕ್ಕಳು ಬಣ್ಣದ ನೀರಿನ ಸ್ಯಾಸೆಗಳನ್ನು ಹಿಡಿದು…
ಚಿಕಿತ್ಸೆ, ಹೀಲಿಂಗ್ ಚಮತ್ಕಾರಿ ಚಿಕಿತ್ಸೆ ಪಡೆದು ಸಂಭ್ರಮ…
ವೀರಮಾರ್ಗ ನ್ಯೂಸ್ : K R PETE : ಗೊರವಿ ಗ್ರಾಮದಲ್ಲಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ.. ಪ್ರಾಣ ಚಿಕಿತ್ಸೆ, ಹೀಲಿಂಗ್ ಚಮತ್ಕಾರಿ ಚಿಕಿತ್ಸೆ ಪಡೆದು ಸಂಭ್ರಮಿಸಿದ ಮಹಿಳೆಯರು ಹಾಗೂ ವಯೋವೃದ್ಧರು. ಮಾನಸಿಕ ಒತ್ತಡವನ್ನು ನಿಯಂತ್ರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಾಣಿಕ್ ಹೀಲಿಂಗ್ ಥೆರಪಿ ಚಿಕಿತ್ಸಾ ಪದ್ಧತಿಯು ವರದಾನವಾಗಿದೆ ಎಂದು ನಾಡಿನ ಖ್ಯಾತ ವೈದ್ಯರಾದ ಡಾ.ಪ್ರಿಯದರ್ಶಿನಿ ಹೇಳಿದರು. ಅವರು ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿ…
ಬೀರಲಿಂಗೇಶ್ವರನ ಹೊಳೆ ಪೂಜೆ ಕಾರ್ಯಕ್ರಮ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ಸಕಲ ಭಕ್ತಾದಿಗಳ ಮನೆ ಒಡೆಯ ನಂಬಿದ ಭಕ್ತರನ್ನು ಕೈ ಬಿಡದ ಗಾಡಿಕಾರ ರಾಜ್ಯಾದ್ಯಂತ ಹೆಸರಾದ ಶ್ರೀ ಬೀರಲಿಂಗೇಶ್ವರ ದೇವರು ಕವಲೇತ್ತು ಗ್ರಾಮದ ತುಂಗಭದ್ರಾ ನದಿಯಲ್ಲಿ ಸರ್ವ ಭಕ್ತಾದಿಗಳೊಂದಿಗೆ ಹೊಳೆಯ ಪೂಜೆ ತದನಂತರ ಹೂವಿನ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು. ಮಾರ್ಗ ಮದ್ಯಾ ಕವಲೇತ್ತು ಗ್ರಾಮದ ರಾಜ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿಕೊಳ್ಳುತ್ತಾ ಸಕಲ…
ಗಂಗಾಧರ,ಹೂಗಾರ,ಅಪಘಾತ ಮಗಸೊಸೆ ಸಾವು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮ ಪಕ್ಕ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಾಜಿ ಪತ್ರಕರ್ತ ಗಂಗಾಧರ ಹೂಗಾರ, ಅವರ ಮಗ ಮತ್ತು ಸೊಸೆ ಹುಬ್ಬಳ್ಳಿಯಿಂದ ಹಾವೇರಿಗೆ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದುಬಂದಿದೆ. ಭೀಕರ ಅಪಘಾತದಲ್ಲಿ ನವದಂಪತಿ ಸಾವು, ಇಬ್ಬರಿಗೆ ಗಾಯ. ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸ್ಥಳದಲ್ಲೇ…
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ,ತಹಶೀಲ್ದಾರರಿಗೆ ಆಗ್ರಹ.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ ಆರ್ ಎಸ್ ಪಕ್ಷದಿಂದ ತಹಶೀಲ್ದಾರರಿಗೆ ಆಗ್ರಹ. ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದಿಂದ ದಿನಾಂಕ 19.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಚಿತ್ರದುರ್ಗ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ರಾಜ್ಯ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಅವರು…
ಕದ್ದ ಬಂಗಾರ ಮಾರಲು ಬಂದ ಮಹಿಳೆ ಅಂದರ್…
ಕದ್ದ ಬಂಗಾರದ ಒಡವೆಯನ್ನು ಮಾರಲು ಬಂದ ಮಹಿಳೆ ವೀರಮಾರ್ಗ ನ್ಯೂಸ್ : ರಾಣೆಬೇನ್ನೂರ : ಕಳ್ಳತನ ಮಾಡಿದ ಬಂಗಾರವನ್ನು ಬೆನಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ ಮಹಿಳೆಯನ್ನು ನಗರದ ಶಹರಾ ಪೋಲಿಸ್ ಠಾಣೆಯ ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ನಡೆದಿದೆ. ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೆಕಾರ(31) ಬಂಧಿತವಾದ ಮಹಿಳೆಯಾಗಿದ್ದು. ಇವಳು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿಕೊಂಡು ಬಂದ ಸುಮಾರು 236 ಗ್ರಾಂ ಚಿನ್ನವನ್ನು ಮಾರಾಟ ಮಾಡಲು ರಾಣೆಬೇನ್ನೂರ ನಗರದ ಬೆನಕ ಗೊಲ್ಡ್ ಕಂಪನಿಗೆ ಬಂದಿದ್ದಳು….