ತಾಲೂಕಾದ್ಯಂತ KRS ಪಕ್ಷದ ರೈತ ಚೈತನ್ಯ ಯಾತ್ರೆ…

ಕುಣಿಗಲ್ ತಾಲೂಕಾದ್ಯಂತ KRS ಪಕ್ಷದ ರೈತ ಚೈತನ್ಯ ಯಾತ್ರೆ ವೀರಮಾರ್ಗ ನ್ಯೂಸ್ : ಕುಣಿಗಲ್ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ “ರೈತ ಚೈತನ್ಯ ಯಾತ್ರೆ” ಯಶಸ್ವಿಯಾಗಿ ನಡೆಯಿತು. ತಾಲೂಕಿನ ವಿವಿಧ ಗ್ರಾಮಗಳಾದ ಎಲಿಯೂರು,ಕೆಂಪನಹಳ್ಳಿ, ಸಂತೆಪೇಟೆ,ಎಳಗಳವಾಡಿ,ಹುಲಿಯೂರು ದುರ್ಗಾ,ಸಂತೆ ಮಾತುರ್ ಗ್ರಾಮಗಳಲ್ಲಿ ಅಭಿಯಾನ ನಡೆಸಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಯಿತು. ಈ…

Read More

13ನೇ ವರ್ಷದ ಜಾತ್ರಾ ಮಹೋತ್ಸವ.

ಸದ್ಗುರು ಶ್ರೀ ಚನ್ನವೃಷಭೇಂದ್ರ ಮಹಾಸ್ವಾಮಿಗಳ 13ನೇ ಜಾತ್ರಾ ಮಹೋತ್ಸವದ ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲೆಯ : ಕಲಘಟಗಿ ತಾಲೂಕ : ಅಮೃತ ಹಸ್ತದಿಂದ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದ ಶಿವಾನಂದ ಭಾರತಿ ಮಹಾಸ್ವಾಮಿಗಳು – ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನವೃಷಭೇಂದ್ರ ಮಹಾಸ್ವಾಮಿಗಳ 13ನೇ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ದಿನಾಂಕ 10-05-2026 ರಂದು ರವಿವಾರ ಮುಂಜಾನೆ ಓಂ ನಮಃ ಶಿವಾಯ…

Read More

ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.

ಕಾನೂನು ವ್ಯವಸ್ಥೆ ಸಂಪೂರ್ಣ ಹಾವೇರಿ ಜಿಲ್ಲಾ ನಾಶ….ಅಧಿಕಾರಿಗಳುಂಟು ಲೆಕ್ಕಕ್ಕಿಲ್ಲ…..ಕಾನೂನುಂಟು ಪುಸ್ತಕದಲ್ಲಿ….ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಎಸ್ ಪಿ ಮತ್ತು ಡಿಸಿ…..ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆ ಹಿರೇಕೆರೂರ ಪಟ್ಟಣದಲ್ಲಿ ವ್ಯಕ್ತಿಯೋರ್ವನನ್ನು ಮನೆಯಲ್ಲಿ ಮಲಗಿದ್ದ ವೇಳೆ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.. ಪಟ್ಟಣದ ಮೇನ್ ರಸ್ತೆಯಲ್ಲಿ ಇರುವ ಬಸವನ ಬೀದಿಯ ನಿವಾಸಿ ಮಹಾಲಿಂಗಪ್ಪ ಮಳವಳ್ಳಿ (೪೧) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.. ಶುಕ್ರವಾರ ರಾತ್ರಿ…

Read More

ಮಾಧ್ಯಮ ಶಾಂತಿ ಹರಡುವ ಶಕ್ತಿ ಆಗಲಿ,

ಮಾಧ್ಯಮ ಶಾಂತಿ ಹರಡುವ ಶಕ್ತಿ ಆಗಲಿ, ಯುದ್ಧ ಪ್ರಚೋದಕವಾಗಬಾರದು: ಕೆ. ಶ್ರೀನಿವಾಸ ರೆಡ್ಡಿ ವೀರಮಾರ್ಗ ನ್ಯೂಸ್ : ಆಬೂ ಪರ್ವತ (ರಾಜಸ್ಥಾನ ) ಮಾಧ್ಯಮವು ಸಮಾಜದಲ್ಲಿ ಶಾಂತಿ ಹರಡುವ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು, ಯುದ್ಧ ಪ್ರಚೋದನೆಗೆ ಕಾರಣವಾಗಬಾರದು ಎಂದು ತೆಲಂಗಾಣ ಮೀಡಿಯಾ ಅಕಾಡೆಮಿ ಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ ಹೇಳಿದರು.ಅವರು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ‌ ಈಶ್ವರೀಯ ವಿಶ್ವವಿದ್ಯಾಲಯ ಮಾಧ್ಯಮ ಸೇವಾ ವಿಭಾಗದ ವತಿಯಿಂದ ರಾಜಸ್ಥಾನದ ಅಬು ಪರ್ವತ ದಿಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಷ್ಟ್ರೀಯ ಮಾಧ್ಯಮ…

Read More

ರಾಜ್ಯಪಾಲರಿಗೆ ದೂರು ಅಕ್ರಮ ಮರಳುಗಣಿಗಾರಿಕೆಯಬೇಸತ್ತ ಸಾರ್ವಜನಿಕರು..

ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸರ್ಕಾರಿಅಧಿಕಾರಿಗಳ ಪಾಲ್ ಎಷ್ಟು,,,? ಚುನಾಯಿತ ಪ್ರತಿನಿಧಿಗಳ ಪಾಲೆಷ್ಟು,,,? ಜೆ ಎಮ್ ರಾಜಶೇಖರ ನಿರಂತರ ಹೋರಾಟ ಮಾಡುತ್ತಿರುವ ಮಾಹಿತಿ ಹಕ್ಕು ತಜ್ಞರಿಗೆ ಕಂಡು ಬಂದ ಜಿಪಿಎಸ್ ಸಮೇತ ವಿಡಿಯೋ ದೃಶ್ಯಗಳನ್ನು ಮತ್ತು ಮಾಹಿತಿಯನ್ನು ರಾಜ್ಯಪಾಲರಿಗೆ ದೂರು ನೀಡಿರುವ ಪ್ರತಿ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇವೆ. ಟಾಸ್ಕ್ ಫೋರ್ಸ್ ಸಮಿತಿ ಅಕ್ರಮ ಮರಳು ಸಾಗಾಟದ ಮಾಹಿತಿ ಬಂದರು,ಕ್ಯಾರೇಅನ್ನವ ಸ್ಥಿತಿಯಲ್ಲಿ ಅವರ ಮನಸ್ಥಿತಿ ನಿರ್ಮಾಣವಾಗಿದೆ… DC ಯವರು ಮೌನ ಏಕೆ,,,,? SP ಹಾವೇರಿ ಮೌನ ಏಕೆ,,,? ಈ…

Read More

ಸಿಹಿಕೊಡುವ ರೈತರಿಗೆ ಕಹಿಕೊಟ್ಟ ಕೇಂದ್ರ ಸರ್ಕಾರ..

ಸಿಹಿಕೊಡುವ ರೈತರಿಗೆ ಕಹಿಕೊಟ್ಟ ಕೇಂದ್ರ ಸರ್ಕಾರ : ಭುವನೇಶ್ವರ ಶಿಡ್ಲಾಪುರ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕೇಂದ್ರ ಸಚಿವ ಸಂಪುಟದಲ್ಲಿ ನಿನ್ನೆ ತೀರ್ಮಾನಿಸಿ ಘೋಷಣೆ ಮಾಡಿರುವ 2026-27 ನೇ ಸಾಲಿನ 10.25 ಸಕ್ಕರೆ ಇಳುವರಿ ಟನ್ ಕಬ್ಬಿಗೆ 3650. ನಿಗದಿ ಮಾಡಿದೆ ಇದು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ಹಾವೇರಿ ಜಿಲ್ಲಾ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಕಿಡಿ ಕಾರಿದ್ದಾರೆ ಇನ್ನು ಕರ್ನಾಟಕ ಸರ್ಕಾರ 4450 ರೂ. ನಿಗದಿ ಮಾಡಬೇಕೆಂದು…

Read More

ಹಾವೇರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕ.

ಹಾವೇರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಸಿದ್ದಣ್ಣ ಚಿಕ್ಕಬಿದರಿ ನೇಮಕ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಭಾರತೀಯ ಜನತಾ ಪಕ್ಷದ ಯುವ ಮುಖಂಡ ಸಿದ್ದಣ್ಣ ಚಿಕ್ಕಬಿದರಿ ಅವರನ್ನು ಹಾವೇರಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ. ಈ ಕುರಿತು ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹಿರಿಯ ಮುಖಂಡರಾದ ಶಿವರಾಜ ಸಜ್ಜನರ ಅವರು ನೇಮಕಾತಿ ಪತ್ರ ಜಿಲ್ಲಾ ಕೇಂದ್ರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ವಿತರಿಸಿ…

Read More

ಚರಂಡಿ&ಮೂಲಭೂತ ಸೌಕರ್ಯ ಒದಗಿಸಲು ಮನವಿ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಗ್ರಾಮ ಘಟಕದ ಅಧ್ಯಕ್ಷರು ಶಿವರಾಜ ಹ ಬೇವಿನಹಳ್ಳಿ ಮಾತನಾಡಿ ನಮ್ಮ ಗ್ರಾಮಕ್ಕೆ ಸಂಬಂಧ ಪಟ್ಟ ಪ್ಲಾಟ್ ಸರ್ವೇ ನಂಬರನಲ್ಲಿ ಇದ್ದು ಸರ್ವೇ ನಂಬರ್ 107/1 107/2 ಸರ್ವೇ ನಂಬರಲ್ಲಿ ಪ್ಲಾಟ್ ಗಳು ನಿರ್ಮಾಣ ಗೊಂಡಿದ್ದು. ಸುಮಾರು ಈ ಪ್ಲಾಟ್ ನಲ್ಲಿ 50 ರಿಂದ 60 ಕುಟುಂಬಗಳು ವಾಸಿಸುತ್ತಿದ್ದೂ ಈ ಪ್ಲಾಟ್ ಗಳು ಸಿ ಸಿ ರಸ್ತೆ ಒಂದಿದ್ದು ಹಾಗೂ ಚರಂಡಿ ವ್ಯವಸ್ಥೆ ಇರುವದಿಲ್ಲ ದಿನನಿತ್ಯ…

Read More

ವಿದ್ಯಾರ್ಥಿ ಜೀವನ ಸುಭದ್ರತೆಗೆ ನೈತಿಕ ಮೌಲ್ಯಗಳ ಅಗತ್ಯ….

ವಿದ್ಯಾರ್ಥಿ ಜೀವನ ಸುಭದ್ರತೆಗೆ ನೈತಿಕ ಮೌಲ್ಯಗಳ ಅಳವಡಿಕೆ ಅಗತ್ಯ ಪ್ರೊ. ಬಿ.ಬಿ. ನಂದ್ಯಾಲ ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು ತಾಲೂಕ : ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದೆ. ಬದುಕಿಗೆ ಅಗತ್ಯವಾಗಿ ಬೇಕಾಗಿರುವ ಕೆಲವು ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಿದಾಗ ಮಾತ್ರ ಭವಿಷ್ಯದಲ್ಲಿ ಶಾಶ್ವತವಾದ ಜೀವನ ಸಾಗಿಸಲು ಸಾಧ್ಯವಾಗುವುದು ಎಂದು ಹರಿಹರ ಎಸ್. ಜೆ. ವ್ಹಿ. ಪಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ, ಬಿ.ಬಿ. ನಂದ್ಯಾಲ ಹೇಳಿದರು. ಅವರು, ಸಮೀಪದ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ವಿದ್ಯಾರ್ಥಿಗಳ ಬಿಳ್ಕೊಡುಗೆ…

Read More

ಅಖಿಲಭಾರತ ವೀರಶೈವ ಲಿಂಗಾಯತ ಕಾರ್ಯಕ್ರಮ…

ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಘಟಕ, ಲಿಂಗಾಯತ ಭವನ, ಅರಟಾಳ ರುದ್ರಗೌಡರ ಮಾರ್ಗ, ಚನ್ನಬಸವೇಶ್ವರ ನಗರ, ಹಳ್ಳಿಯಾಳ ರಸ್ತೆ ಧಾರವಾಡ ಇವರ ಆಶ್ರಯದಲ್ಲಿ ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆ ಅಂಗವಾಗಿ ಕರ್ನಾಟಕದ ಸಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಕುರಿತು ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮ ಶುಕ್ರವಾರ ದಿನಾಂಕ 01-05-2026 ರಂದು ಸಂಜೆ 5:00 ಗಂಟೆಗೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಪದ್ಮಶ್ರೀ…

Read More