ಸಿದ್ದರಾಮಯ್ಯ ಎದುರು ಪ್ರದೀಪ್ ಈಶ್ವರ್ ವಿವರಣೆ!!
ಸಿದ್ದರಾಮಯ್ಯ ಎದುರು ಪ್ರದೀಪ್ ಈಶ್ವರ್ ವಿವರಣೆ!! ವೀರಮಾರ್ಗ ನ್ಯೂಸ್ : ಬೆಂಗಳೂರು : ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಕೆಂಪೇಗೌಡ ಜಯಂತಿ ವೇಳೆ ನಡೆದ ಘಟನೆಯನ್ನು ವಿವರಿಸಿದರು. ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಅವರು ಕಣ್ಣೀರು ಹಾಕಿದರು. ಪ್ರದೀಪ್ ಅವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಇಂಥಹ ಘಟನೆಗಳು ಸಾಮಾನ್ಯ. ಇಂಥವನ್ನು ಎದುರಿಸಬೇಕು. ಇದರಿಂದ…
ಗ್ರಾಮಕ್ಕೆ ಒಂದು ಜನಸ್ಪಂದನ ಕಾರ್ಯಕ್ರಮ…
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಇವರ ನೇತೃತ್ವದಲ್ಲಿ ಹಾಗೂ ತಾಲೂಕ ಆಡಳಿತ ಅಧಿಕಾರಿಗಳು ಆರ್ ಎಚ್ ಭಾಗವನ ಹಾಗೂ ಇಲಾಖೆಯ ಸಮಸ್ತ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿ ಸಮಸ್ತ ಸಾರ್ವಜನಿಕರೊಂದಿಗೆ ಸಸಿಗೆ ನಿರುಣಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಈ ಒಂದು ಜನಸ್ಪಂದನ ಕಾರ್ಯಕ್ರಮಕ್ಕೆ ಸರ್ವರನ್ನು ಪುಷ್ಪ…
ಮಣ್ಣಿನ ಪುನರುತ್ಪಾದನೆ ಕ್ಷೀಣಿಸಿದ ಭೂಮಿ ಮತ್ತೆ ಹೇಗೆ ಸುಸ್ಥಿರವಾಗುತ್ತದೆ.
ವೀರಮಾರ್ಗ ನ್ಯೂಸ್ : ಮಣ್ಣಿನ ಪುನರುತ್ಪಾದನೆ: ಕ್ಷೀಣಿಸಿದ ಭೂಮಿ ಮತ್ತೆ ಹೇಗೆ ಸುಸ್ಥಿರವಾಗುತ್ತದೆ.ಆರೋಗ್ಯಕರ ಮಣ್ಣು ಜೀವನದ ಅಡಿಪಾಯ – ನಮ್ಮ ಆಹಾರ, ನಮ್ಮ ನೀರು ಮತ್ತು ನಮ್ಮ ಪರಿಸರ ವ್ಯವಸ್ಥೆಗಳು ಅದರ ಮೇಲೆ ಅವಲಂಬಿತವಾಗಿವೆ. ಆದರೆ ಅರಣ್ಯನಾಶ, ಬೆಂಕಿ ಮತ್ತು ಹಾನಿಕಾರಕ ಅಭ್ಯಾಸಗಳಿಂದ, ವಿಶ್ವಾದ್ಯಂತ ಲಕ್ಷಾಂತರ ಹೆಕ್ಟೇರ್ಗಳು ಬಂಜರು ಭೂದೃಶ್ಯಗಳಾಗಿ ಬದಲಾಗುತ್ತಿವೆ. ಮರಳು ಮಣ್ಣು ಕಾಪಾಡುವ ಕೆಲಸಕ್ಕೆ ಮುಂದಾಗಬೇಕು, ಒಳ್ಳೆಯ ಸುದ್ದಿ? ಮಣ್ಣು ಚೇತರಿಸಿಕೊಳ್ಳಬಹುದು – ಮತ್ತು ಈ ಇನ್ಫೋಗ್ರಾಫಿಕ್ ಪ್ರಯಾಣವನ್ನು ಹಂತ ಹಂತವಾಗಿ ತೋರಿಸುತ್ತದೆ. ರೂಪಾಂತರವನ್ನು…
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಶಾಸಕ ಕೋಳಿವಾಡ…
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಶಾಸಕ ಪ್ರಕಾಶ ಕೋಳಿವಾಡ… ವೀರಮಾರ್ಗ ನ್ಯೂಸ್ : ಪರಿಸರ ಸಂರಕ್ಷಣೆ ಇಂದಿನ ದಿನದಲ್ಲಿ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಮರಗಳನ್ನು ಬೆಳೆಸಿ ಪ್ರಕೃತಿಯನ್ನು ಉಳಿಸುವ ಸಂಕಲ್ಪ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದ ಕಂಬಳಿ ಬಡಾವಣೆಯ ಸಿದ್ದಿವಿನಾಯಕ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಹಾರ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳದಿಂದ ಶಾಲೆಗಳಿಗೆ ರಜೆ ನೀಡುವ ಪರಿಸ್ಥಿತಿ ನಿಮಾರ್ಣವಾಗಿದೆ. ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಉಂಟಾಗಬಾರದು ಎಂದರೆ ಪರಿಸರ…
ಮರ್ಮಾಂಗವನ್ನು ಇನ್ನೊಬ್ಬ ಆರೋಪಿ ಬಾಯಿಗೆ ಹಾಕಿ ವೀಡಿಯೋ ಮಾಡಿ ವಿಕೃತಿ…
ವೀರಮಾರ್ಗ ನ್ಯೂಸ್ : ಬೆಂಗಳೂರು : ಕೊಲೆ ಪ್ರಕರಣವೊಂದರ ಆರೋಪಿಗಳಾದ ಅಪ್ರಾಪ್ತ ಬಾಲಕರ ಮೇಲೆ ಅಮಾನವೀಯವಾಗಿ ವರ್ತಿಸಿ, ವಿಕೃತಿ ಮೆರೆದ ಆರೋಪದಡಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ (PSI) ಪ್ರವೀಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ, ಪಿ.ಎಸ್.ಐ ಪ್ರವೀಣ್ ಅವರು ಆರೋಪಿಗಳಾದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದರು.ಕಾನೂನುಬದ್ಧವಾಗಿ ಠಾಣೆಗೆ ಕರೆತರಬೇಕಿದ್ದ ಆರೋಪಿಗಳನ್ನು, ಪ್ರವೀಣ್ ಅವರು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಆರೋಪಿ ಬಾಲಕರನ್ನು ಖಾಸಗಿ ಸ್ಥಳದಲ್ಲಿ ಇರಿಸಿದ್ದ…
ಅಕ್ರಮ ಮರಳು ಸಾಗಾಟಕ್ಕೆ ಟಾಸ್ಕ್ ಪೋರ್ಸ್ ಸಮಿತಿ ಮೌನ.
ಅಕ್ರಮವಾಗಿ ನೂರಾರು ಟ್ರಿಪ್ ಮರಳು ಸಂಗ್ರಹಣೆ,,,, ಕಾನೂನು ರೀತಿ ಕ್ರಮ ಯಾಕೇ ಇಲ್ಲ,,,? ಅಕ್ರಮವಾಗಿ ಸಂಗ್ರಹಿಸಿ ಇಟ್ಟ ಮರಳಿಗೆ ರಾಯಲ್ಟಿ ಅಷ್ಟೇ ಕಟ್ಟುವುದು ಯಾಕೇ,,,,? ಮರಳು ಕದ್ದು ಸಂಗ್ರಹ ಮಾಡಿದಂತಹ ದಂಧೆ ಕೋರರಿಗೆ ಸುಲಭ ಪರಿಹಾರ,,, ಟಾಸ್ಕ್ಫೋರ್ಸ್ ಸಮಿತಿಯ ನಿರ್ಲಕ್ಷದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ,,,, ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತುಂಗಭದ್ರಾನದಿ ಹಾವೇರಿ ಸುತ್ತುವರಿದಿದ್ದು ನದಿ ಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರ ನಡೆಯುತ್ತಿದ್ದು, ಜಿಲ್ಲಾಡಳಿತ ಮತ್ತು ತಾಲೂಕಾಡಳಿತ, ಗಣಿ…
ನಕಲಿ ಬ್ಯಾಂಕ್ ಹೆಸರಲ್ಲಿ ₹7.5 ಕೋಟಿ ವಂಚನೆ..!!
ಸ್ಟಾರ್ಟಪ್ ಕಂಪನಿಗಳೇ ಟಾರ್ಗೆಟ್ – ನಕಲಿ ಬ್ಯಾಂಕ್ ಹೆಸರಲ್ಲಿ ₹7.5 ಕೋಟಿ ವಂಚನೆ – ಸೈಬರ್ ಪೊಲೀಸರಿಂದ ಆರೋಪಿ ಬಂಧನ..!! ವೀರಮಾರ್ಗ ನ್ಯೂಸ್ : ಬೆಂಗಳೂರು : ಸ್ಟಾರ್ಟಪ್ ಕಂಪನಿಗಳಿಗೆ ಸಾಲ ಮತ್ತು ಹೂಡಿಕೆ (Investment) ಕೊಡಿಸುವುದಾಗಿ ನಂಬಿಸಿ ನಕಲಿ ಬ್ಯಾಂಕ್ ಹೆಸರಿನಲ್ಲಿ ಸುಮಾರು ₹7.5 ಕೋಟಿ ವಂಚನೆ ನಡೆಸಿದ ಜಾಲವನ್ನು ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಅಸ್ತಿತ್ವದಲ್ಲೇ ಇಲ್ಲದ ಬ್ಯಾಂಕ್ ಹೆಸರನ್ನು ಬಳಸಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಸ್ಟಾರ್ಟಪ್ ಕಂಪನಿ ಮಾಲೀಕರನ್ನು ಸಂಪರ್ಕಿಸುತ್ತಿದ್ದರು. ಸಾಲ…
ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ ಸ್ವಾಮೀಜಿ ವಿರುದ್ಧ FIR.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯ : ರಾಣೆಬೆನ್ನೂರಿನಲ್ಲಿ ಜೂನ್ 23ರಂದು ಗೋ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ ಸ್ವಾಮೀಜಿ ಹಾಗೂ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕ್ರಿಷ್ಣಾಪೂರ ಮಠದ ಬಾಲ ತಪಸ್ವಿಕುಮಾರ ಮಹಾರಾಜ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಘಟನೆಗಳ ಆಯೋಜಕ ವಿನಯಗೌಡ ಬಾಳನಗೌಡ್ರು ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಹೇಳಿದರು. ‘ಗೋವು ರಕ್ಷಣೆ ವಿಚಾರವಾಗಿ ಪ್ರತಿಭಟನಾ ಮೆರವಣಿಗೆ ಹಾಗೂ…
ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು,,,
ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು: ಕುಟುಂಬಸ್ಥರಿಂದ ಕೊಲೆ ಆರೋಪ. ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಹರಪ್ಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡಾದಲ್ಲಿ ನವವಿವಾಹಿತ ಕೌಶಲ್ಯ 25 ವರ್ಷ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನನ್ನ ಕಣ್ಣೆದುರೆ ಮಗಳ ಮೇಲೆ ಹಲ್ಲೆ ಮಾಡಿ ನೇಣು ಹಾಕಲಾಗಿದೆ ಎಂದು ತಾಯಿ ಜಯಭಾಗಿ ಅರಸೀಕೆರೆ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಪೊಲೀಸ್ ಕಾನ್ಸ್ಟೇಬಲ್ ಶಿವಕುಮಾರ ಹಾಗೂ ಮೈದುನ ಮಾವ ಅತ್ತೆ ಅವರಿಂದ ವರದಕ್ಷಿಣೆ ಕಿರುಕೋಳ…
ಮರ್ಯಾದೆ ಹತ್ಯೆ ಹೊಣೆ ಯಾರು,,,?
ಹೆಣ್ಣುಮಕ್ಕಳ ಹೆತ್ತವರ ರಕ್ಷಣೆ ಮಾಡುವರು ಯಾರು,,,? ಕಾನೂನು ಯಾರ ಪರ,,, ನೊಂದ ಕುಟುಂಬ ರಕ್ಷಣೆಗೇ ಯಾರು ಬರಲೇ ಇಲ್ಲವೇ…? ಗಂಡಸರ ದೌರ್ಜನ್ಯ ತಡೆಯಲು ಯಾವಕಾನೂನು ಬರಲಿಲ್ಲವೇ,,,? ವೀರಮಾರ್ಗ ನ್ಯೂಸ್ : ಮೈಸೂರು ಜಿಲ್ಲಾ : ನರಸೀಪುರ ತಾಲೂಕಿನ : ಕೆಂಪಾಯ್ಯನ ಗ್ರಾಮ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ,,,ಮೈಸೂರಿನ ತಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಶಿವಣ್ಣ, ನಾಗರತ್ನ ಹಾಗೂ ಅವರ ಪುತ್ರಿ ರಕ್ಷಿತಾ ಮೃತ…