ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ,ತಹಶೀಲ್ದಾರರಿಗೆ ಆಗ್ರಹ.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ ಆರ್ ಎಸ್ ಪಕ್ಷದಿಂದ ತಹಶೀಲ್ದಾರರಿಗೆ ಆಗ್ರಹ. ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದಿಂದ ದಿನಾಂಕ 19.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಚಿತ್ರದುರ್ಗ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ರಾಜ್ಯ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಅವರು…

Read More

ಕದ್ದ ಬಂಗಾರ ಮಾರಲು ಬಂದ ಮಹಿಳೆ ಅಂದರ್…

ಕದ್ದ ಬಂಗಾರದ ಒಡವೆಯನ್ನು ಮಾರಲು ಬಂದ ಮಹಿಳೆ ವೀರಮಾರ್ಗ ನ್ಯೂಸ್ : ರಾಣೆಬೇನ್ನೂರ : ಕಳ್ಳತನ ಮಾಡಿದ ಬಂಗಾರವನ್ನು ಬೆನಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ ಮಹಿಳೆಯನ್ನು ನಗರದ ಶಹರಾ ಪೋಲಿಸ್ ಠಾಣೆಯ ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ನಡೆದಿದೆ. ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೆಕಾರ(31) ಬಂಧಿತವಾದ ಮಹಿಳೆಯಾಗಿದ್ದು. ಇವಳು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿಕೊಂಡು ಬಂದ ಸುಮಾರು 236 ಗ್ರಾಂ ಚಿನ್ನವನ್ನು ಮಾರಾಟ ಮಾಡಲು ರಾಣೆಬೇನ್ನೂರ ನಗರದ ಬೆನಕ ಗೊಲ್ಡ್ ಕಂಪನಿಗೆ ಬಂದಿದ್ದಳು….

Read More

ಜೆಸಿಐ ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು.

ಜೆಸಿಐ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ: ಮಧುಸೂಧನ ನಾವಡ ವೀರಮಾರ್ಗ ನ್ಯೂಸ್ : ಹಾವೇರಿ: ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಮಾಜಿಕ ಕಾರ್ಯ ಕೈಗೊಂಡು ೨೦೨೫ರ ಅವದಿಯಲ್ಲಿ ಜೆಸಿಐ ನಮ್ಮ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ ಎಂದು ಜೆಸಿಐ ಭಾರತ ವಲಯ-೨೪ರ ಅಧ್ಯಕ್ಷ ಜೆಎಫ್‌ಎಸ್ ಸಿಎ ಮಧುಸೂಧನ ನಾವಡ ತಿಳಿಸಿದರು. ಪಟ್ಟಣದ ಜಾನ್ಞಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಜೆಸಿಐ ಸವಣೂರು ನಮ್ಮ…

Read More

ಯುವಕರು ಮೊಬೈಲ್ ಬಳಕೆಯಿಂದ ಕಾಲ ಹರಣ : ಗೀತಾ ತಿರುಮಲ.

ಇಂದಿನ ಯುವಕರು ಮೊಬೈಲ್ ಬಳಕೆಯಿಂದ ಕಾಲ ಹರಣ : ಗೀತಾ ತಿರುಮಲ ವೀರಮಾರ್ಗ ನ್ಯೂಸ್ : ಹಾವೇರಿ : ಇಂದಿನ ಡಿಜಿಟಲ್ ಯುಗದಲ್ಲಿ ಜನಪದ ಕಲೆ ದುರುಮುರಿಗೇರ, ವೇಷಗಾರರು, ಕರಡಿ ಆಡಿಸುವರು ಕೌಲತ್ ತರುವರು ಗಂಗೆ ಗೌರಮ್ಮ ಅಂತ ಎರಡು ಗೊಂಬಿ ತೆಗೆದುಕೊಂಡು ಬರುವರು ಇವೆಲ್ಲವೂ ಇಂದಿನ ಯುಗದಲ್ಲಿ ಇವೇಲ್ಲವು ಮಾಯವಾಗುತ್ತವೆ ಇಂದಿನ ಯುವಕರು ಮೊಬೈಲ್ ಬಳಕೆಯಿಂದ ಕಾಲ ಹರಣ ಮಾಡುತ್ತಿದ್ದಾರೆ ಎಂದು ಹೇಳಿದರು ಸವಣೂರ ಪಟ್ಟಣದಲ್ಲಿ ಇತ್ತಿಚೆಗೆ ದಾನೇಶ್ವರಿ ಮಹಿಳಾ ಸ್ವಸಹಾಯ ಸಂಘ ಮಾದಾಪುರ ಹಾಗೂ…

Read More

ಕೃಷಿ ಸಹಕಾರ ಸಂಘದ ನಿರ್ದೇಶಕರ ಅವಿರೋಧ ಆಯ್ಕೆ.

ಕೃಷಿ ಸಹಕಾರ ಸಂಘದ ನಿರ್ದೇಶಕರ ಅವಿರೋಧ ಆಯ್ಕೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರ : ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ದುರ್ಗಾಂಬಾ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ,ನಿ ಇದರ ಸನ್ 2026-2031 ರ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು. ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಶಶಿಧರ ಶಿ ಕನವಳ್ಳಿ,ನಾಗಾರಾಜ ಮ ಆರೇರ,ಉಮೇಶ ಮ ಮಾಲಿ,ಮಲ್ಲೇಶಪ್ಪ ಶಿ ಸೋಮಸಾಗರ, ಪುಟ್ಟಪ್ಪ ಗ ಹಿರೇಮಠ,ಬಿನ್ ಸಾಲಗಾರ ಕ್ಷೇತ್ರದಿಂದ ಶಿವಯೋಗಿ ಶಿ ಕಡ್ಲೆಪ್ಪನವರ,ಸಾಲಗಾರ…

Read More

ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವೀರಮಾರ್ಗ ನ್ಯೂಸ್ : ತುಮಕೂರು : ನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಪ್ರಕರಣದಲ್ಲಿ ಮಗಳು ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೆತ್ತ ಮಕ್ಕಳೇ ಯಮ ರೂಪ ತಾಳಿದರೆ ಯಾರನ್ನ ನಂಬಬೇಕು,? ವಯಸ್ಸು ಕಳೆಯುತ್ತಾ ಮಕ್ಕಳೇ ಆಸರೆ ಆಗಬೇಕು ಬದಲಿಗೆ ಇಂಥ ಹೀನ ಕೃತ್ಯಕ್ಕೆ ಕೈ ಹಾಕಿದರೆ ಮಕ್ಕಳು ಯಾಕೇ ಬೇಕು,,,? ಬಿ. ಪುಷ್ಪಲತಾ (52) ಇತ್ತೀಚೆಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಿ 40 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದರು.ಫೆಬ್ರವರಿ 11ರಂದು…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನಾ…

ಮೇಷ ರಾಶಿ : ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಈ ವಾರ ಜನರು ಗಮನಿಸುತ್ತಾರೆ ಮತ್ತು ಈ ಕಾರಣದಿಂದಾಗಿ, ನೀವು ಕೆಲವು ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಹೇಗಾದರೂ, ಈ ಸಮಯದಲ್ಲಿ ನಿಮಗೆ ಆರ್ಥಿಕ ಸಹಾಯ ನೀಡುವ ಮೂಲಕ, ನಿಮ್ಮ ಜೀವನ ಸಂಗಾತಿ ಯಾವುದೇ ತೊಂದರೆಯಿಂದ ಹೊರಬರಲು ನಿಮಗೆ ಸಹಾಯ ಮಾಡುವ ಸಾಧ್ಯತೆಗಳು ಹೆಚ್ಚು. ಈ ವಾರ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಅವರೊಂದಿಗೆ…

Read More

ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ.

ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಕುಮಾರಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳಿಂದ ಗ್ರಾಹಕರಿಗೆ ಬ್ಯಾಂಕಿನ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ದೀಪ ಬೆಳಗುವದರ ಮೂಲಕ ಚಾಲನೆ ನೀಡಿದರು ಹಾವೇರಿ ಬ್ರಾಂಚ್ ಲೀಡ್ ಆಫೀಸರ್ ಕೊಟ್ರೇಶ ಮಾತನಾಡಿ ಸರ್ಕಾರದಿಂದ ಬರುವ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಬೇಕಾದರೆ ಇ ಕೆ ವೈ…

Read More

ಡಿಸಿಸಿ ಬ್ಯಾಂಕ್‍ನ ಸಿಬ್ಬಂದಿಗಳ ಪ್ರಗತಿ ಪರಿಶೀಲನಾ ಸಭೆ.

ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರ ಸ್ವಾಭಿಮಾನದ ಸಂಕೇತವಾಗಿದ್ದು, ಮಂಡ್ಯ ಜಿಲ್ಲೆಯ ಸಮಸ್ತ ರೈತರ ಬ್ಯಾಂಕ್ ಆಗಿದೆ. ರೈತ ಬಾಂಧವರು ಡಿಸಿಸಿ ಬ್ಯಾಂಕ್ ನಲ್ಲಿ ವ್ಯವಹರಿಸಿ, ಸಾಲ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಂಡು, ಬ್ಯಾಂಕಿನ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಸಚ್ಚಿನ್ ಚೆಲುವರಾಯಸ್ವಾಮಿ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ನಡೆದ ಕೃಷ್ಣರಾಜಪೇಟೆ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ…

Read More

ಮಸಾಲೆ,ಪಧಾರ್ಥ,ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ.

ಮಸಾಲೆ ಪಧಾರ್ಥಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ : ಡಾ. ರೇಣುಕಾ ಮೇಟಿ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : 2023ನೇ ವರ್ಷವನ್ನು ಮಾನ್ಯ ಪ್ರಧಾನಮಂತ್ರಿಗಳು ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಬಗ್ಗೆ ಮತ್ತು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಪೌಷ್ಠಿಕತೆ ಬಗ್ಗೆ ವಿವರಿಸಿದರು ಆದೇರಿತಿ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದು ಮಸಾಲೆ ಪಧಾರ್ಥಗಳ ಮಾರುಕಟ್ಟೆ, ಮೌಲ್ಯವರ್ಧನೆಗೆ ಪ್ರಾಮುಖ್ಯತೆಯನ್ನು ಸಣ್ಣ ಸಮುದಾಯಗಳಿಗೆ ಅಥವಾ ರೈತರಿಗೆ ತಲುಪಿಸಲು ಉತ್ತೇಜಿಸಬೇಕು. ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು…

Read More