ಮೀಸಲಾತಿ ಮೆಚ್ಚಿ ಸಚಿವರಿಗೆ ಸನ್ಮಾನ…

ದಿನಾಂಕ 24/04/2024 ರಂದು ನಡೆದ ವಿಶೇಷ ಕಳೆದ ಸಂಪುಟದಲ್ಲಿ ಒಳಮೀಸಲಾತಿ 35 ವರ್ಷ ಮಾದಿಗ ದಂಡೋರ ಹೋರಾಟದ ಫಲವಾಗಿ ಪ್ರವರ್ಗ ಈ18 ಜಾತಿಗಳು,, 5/25 ಮಾದಿಗ ಮತ್ತು ಇತರ ಜಾತಿಗಳು ಪ್ರವರ್ಗ B. 20 ಜಾತಿಗಳು 5/25 ಹೊಲೆಯ ಮತ್ತು ಇತರ ಜಾತಿಗಳು,, ಪ್ರವರ್ಗ ಸಿ. 63 ಜಾತಿಗಳು 4/5 ಲಂಬಾಣಿ,, ಬೋವಿ,, ಮತ್ತಿತರ ಸ್ಪರ್ಶ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಸಮನಾದ ಹಂಚಿಕೆ ಮಾಡಿದ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ…

Read More

ಶಾಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹುಲಿಕಟ್ಟಿ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ 10ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕ ಪಡೆದ ಬೀರಪ್ಪ ಕರಿಯಪ್ಪ ಕೋಲಕಾರ 605 ಮಮತಾ ಯಾಲಿಗಾರ 604 ಬಸವರಾಜ ತೆರೆದಹಳ್ಳಿ 580 ವಿಜಯಲಕ್ಷ್ಮಿ ಭಟ್ಟಂಗಿ 560 ಅಂಕಗಳಿಸಿದ 4 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿ ಅಭಿನಂದನೆಗಳನ್ನು ತಿಳಿಸಲಾಯಿತು. ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ : ಹುಲಿಕಟ್ಟಿ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರು…

Read More

ತುಂಗಭದ್ರ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ…

ತುಂಗಭದ್ರಾ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ ಮಾಡಿದ್ದು ರೋಚಕ ಕಥೆ…. ಕಾನೂನನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ ಟಾಸ್ಕ್ ಪೋಸ್ ಸಮಿತಿ… ಸರ್ಕಾರಿ ಅಧಿಕಾರಿಗಳ ಕಣ್ಮುಂದೆ ನಡಿತಿರುವುದು ಅಕ್ರಮವೇ,,,,? ಹೋರಾಟಗಾರರು ಹಾರಾಟಗಾರರು ಮಾಹಿತಿ ಹಕ್ಕಿನಲ್ಲಿ ಕೇಳಿ ಪ್ರಶ್ನೆ ಕೇಳುವವರು ಸ್ವಲ್ಪ ನಿದ್ರೆಗೆ ಜಾರಿರಬಹುದೇ,,,? ದೊಡ್ಡ ರಸ್ತೆ ನಿರ್ಮಾಣ ಕುಳಿತಲ್ಲೇ ಮೂರ್ನಾಲ್ಕು ಜಿಲ್ಲೆಗಳನ್ನು ಅಲ್ಲಾಡಿಸುವ ಮಾಹಿತಿ ಹಕ್ಕಿನ ಹೋರಾಟಗಾರನ ಕಣ್ಣು ಇದರ ಮೇಲೆ ಬಿದ್ದಿಲ್ಲವೇ…..? ಅಥವಾ ಬಿದ್ದು ತೀರ್ಥ ಪ್ರಸಾದ ಮುಟ್ಟಿದಿಯೇ ಅಥವಾ ಕಾರು ಡ್ಯಾಮೇಜ್ ಕಾರು…

Read More

ಪಂಚಾಯಿತಿಗೆ ಬೀಗ ಹಾಕಿ ಉಗ್ರ ಹೋರಾಟದ ಎಚ್ಚರಿಕೆ ಘಂಟೆ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹೊನ್ನತ್ತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಪುಷ್ಪಲತಾ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕವಿತಾ ಬೆಟ್ಟದ ಎಇಇ ಜಯರಾಮ ಇವರೊಂದಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕೆರೇಮಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷರು ಶಿವನಗೌಡ ಪಾಟೀಲ ಇವರ ಸಮ್ಮುಖದಲ್ಲಿ ಸಮಸ್ತ ಪದಾಧಿಕಾರಿಗಳು ಗ್ರಾಮಸ್ಥರು ಸಾರ್ವಜನಿಕರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಪಂಚಾಯಿತಿಗೆ ಸಂಬಂಧ ಪಟ್ಟ ಪ್ರತಿಯೊಂದು ಹಳ್ಳಿಗಳಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಹಾಗೂ ಹಲವಾರು…

Read More

(KRS),ಪಕ್ಷದ,ರಾಜ್ಯ,ರೈತ,ಚೈತನ್ಯ ಯಾತ್ರೆ.

ರೈತರ ಜಾಗೃತಿಗಾಗಿ KRS ಪಕ್ಷದ ರೈತ ಚೈತನ್ಯ ಯಾತ್ರೆ. ವೀರಮಾರ್ಗ ನ್ಯೂಸ್ : ಗಂಗಾವತಿ : ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ಗಂಗಾವತಿ ತಾಲೂಕಿನಲ್ಲಿ,ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ರೈತ ಚೈತನ್ಯ ಯಾತ್ರೆ” ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಯಾತ್ರೆಗೆ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯಾತ್ರೆ ಸಾಗುತ್ತಿದ್ದು, ರೈತರೊಂದಿಗೆ ನೇರವಾಗಿ…

Read More

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ಸಲ್ಲ ಭುವನೇಶ್ವರ….

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ಸಲ್ಲ :ಭುವನೇಶ್ವರ ಶಿಡ್ಲಾಪೂರ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸಿರುವುದನ್ನು ರಾಜ್ಯ ಸರ್ಕಾರ ತೆರವುಗೊಳಿಸಬೇಕು ಎಂದು ಹಾವೇರಿ ಜಿಲ್ಲೆಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ. ಹಾವೇರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಂಜುನಾಥ್ ಅವರಿಗೆ ಶನಿವಾರ ದಿವಸ ಮನವಿ ಮಾಡಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯಗೊಳಿಸುವುದರಿಂದ ರೈತರಿಗೆ…

Read More

ಸಾರ್ವಜನಿಕರ,ಪ್ರತಿಭಟನೆಯಿಂದ, ದುರಸ್ತಿ ಕಾಮಗಾರಿ ಆರಂಭ.

ವೀರಮಾರ್ಗ ನ್ಯೂಸ್ : ಹಾನಗಲ್ಲ : ಹಾನಗಲ್ಲ- ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ಕಡೆಗಳಲ್ಲಿ ದುರಸ್ತಿಗಾಗಿ ಅಗೆದ ರಸ್ತೆ ಭಾಗಗಳು ಹಾಗೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರ ಪ್ರತಿಭಟನೆ, ಅಧಿಕಾರಿಗಳ ಮೇಲೆ ಒತ್ತಡ, ಜಿಪಂ ತಾಪಂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಿದೆ. ಹಾನಗಲ್ಲ ಹಾವೇರಿ ರಾಜ್ಯ ರಸ್ತೆಯಲ್ಲಿ ವಿವಿಧ ವಾಹನಗಳಲ್ಲಿ ಓಡಾಡುವವರು ಮೈಯಲ್ಲ ಕಣ್ಣಾಗಿ ಸಂಚರಿಸುವಂತಾಗಿತ್ತು. ರಸ್ತೆಯಲ್ಲಿ ಬಿದ್ದ ತಗ್ಗುಗಳು, ಇದರೊಂದಿಗೆ ರಸ್ತೆ ತಗ್ಗುಗಳನ್ನು ಮುಚ್ಚುವುದಕ್ಕಾಗಿಯೇ ಅಗೆದ ಡಾಂಬರ್‌ಭಾಗಗಳು…

Read More

ಲೇಡಿ ಆಫೀಸರ್‌ಗಳೇ ಈತನ ಟಾರ್ಗೆಟ್…!

ವೀರಮಾರ್ಗ ನ್ಯೂಸ್ : ಬೆಂಗಳೂರು : ಲೇಡಿ ಆಫೀಸರ್‌ಗಳೇ ಈತನ ಟಾರ್ಗೆಟ್! ಪ್ರೀತಿಯ ನಾಟಕವಾಡಿ 50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್…! ​ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಪ್ರೊಫೈಲ್ ವಂಚಕನೊಬ್ಬನ ಅಸಲಿ ಮುಖವಾಡ ಕಳಚಿದೆ. ಕಸ್ಟಮ್ಸ್ ಮತ್ತು ಜಿಎಸ್ಟಿ ವಿಭಾಗದ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ದೈಹಿಕ ಸಂಪರ್ಕ ಬೆಳೆಸಿ, ಬಳಿಕ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಭೀಕರ ಜಾಲವೊಂದನ್ನು ಪುಲಕೇಶಿ ನಗರ ಪೊಲೀಸರು ಭೇದಿಸಿದ್ದಾರೆ. ​ಯಾರೀತ ಕೃಪಾಲನಿ? ಈತನ ಮೋಸದ ಜಾಲ ಹೇಗಿತ್ತು? ​ಬಂಧಿತ ಆರೋಪಿ ಕೃಪಾಲನಿ ಎಂಬಾತ ತನ್ನನ್ನು…

Read More

ಜಮೀರ್ ಕೋಟೆಗೆ ‘ನಾಹು’ಸಾಬ್ ವಿಫಲ ಲಗ್ಗೆ

“ಜಮೀರ್ ಕೋಟೆಗೆ‘ನಾಹು’ಸಾಬ್ ವಿಫಲ ಲಗ್ಗೆ ವೀರಮಾರ್ಗ ನ್ಯೂಸ್ : ಮೊನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರxನ್ನು ಸಂಪರ್ಕಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಅವರು ಹಲವು ಧರ್ಮಸೂಕ್ಷ್ಮಗಳನ್ನು ವಿವರಿಸಿದ್ದಾರಂತೆ.ಅಂದ ಹಾಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜಮೀರ್ ಅಹ್ಮದ್ ಈ ರೀತಿ ತಗಲಿಕೊಳ್ಳಲು ಅಷ್ಟೊತ್ತಿಗಾಗಲೇ ಹಬ್ಬಿದ್ದ ಪುಕಾರುಗಳು ಕಾರಣ.ಇಂತಹ ಪುಕಾರುಗಳ ಪ್ರಕಾರ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಜಮೀರ್ ಅಹ್ಮದ್ ಒಳಸಂಚು ಮಾಡಿದರು.ಕಣದಲ್ಲಿದ್ದ ಇಬ್ಬರು…

Read More

ಮದುವೆಯಾಗಬೇಕಿದ್ದ ವೈದ್ಯ ಹತ್ಯೆಯಿಂದಮಸಣ ಸೇರಿದ..

ಪತ್ನಿಯ ಸಹೋದರಿಯನ್ನು ಮದುವೆಯಾಗಬೇಕಿದ್ದ ವೈದ್ಯನ ಹತ್ಯೆ! ಶಿರಸಿಯ ವೈದ್ಯನ ನಿಗೂಢ ಹತ್ಯೆ ಹಿಂದೆ ಅಡಗಿದೆಯೇ ದೊಡ್ಡ ರಹಸ್ಯ? ​ ವೀರಮಾರ್ಗ ನ್ಯೂಸ್ : ಇಡೀ ಮನೆ ಮದುವೆಯ ಸಂಭ್ರಮದಲ್ಲಿತ್ತು, ನಾಳೆ ಹಸೆಮಣೆ ಏರಬೇಕಿದ್ದ ವರನ ಕನಸುಗಳು ನೂರಾರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹೆಂಡತಿಯ ತಂಗಿಯ ಜೊತೆ ಎರಡನೇ ಮದುವೆಯಾಗಬೇಕಿದ್ದ ವೈದ್ಯರೊಬ್ಬರು ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ನಿಗೂಢವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ​ಶಿರಸಿಯ ಕೆಎಚ್‌ಬಿ (KHB) ಕಾಲೋನಿಯ ನಿವಾಸಿ,…

Read More