2026&27ನೇಸಾಲಿನ ಬಹುನಿರೀಕ್ಷಿತ ವಾರ್ಷಿಕ ಬಜೆಟ್ ಮಂಡಿಸಿ ಮಾತನಾಡಿದರು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ವಾಣಿಜ್ಯ ನಗರ ರಾಣಿಬೆನ್ನೂರು ತನ್ನ ವಾಣಿಜ್ಯ ಉತ್ಪನ್ನಗಳ ಮೂಲಕ ವ್ಯವಹಾರಿಕ ಸಾಮಾಜಿಕ,ಧಾರ್ಮಿಕ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿ ರಾಜ್ಯದಲ್ಲಿ ಗುರುತಿಸಿಕೊಂಡು ವಿಶ್ವದ ಭೂಪಟದಲ್ಲಿ ತನ್ನನ್ನೇ ತಾನು ಕಂಗೊಳಿಸುತ್ತಿದೆ ಇದು ಹಾವೇರಿ ಹೆಮ್ಮೆಯ ಸಂಗತಿಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ರಾಣಿಬೆನ್ನೂರು ನಗರಸಭೆ ಆಡಳಿತಾಧಿಕಾರಿಗಳು ಆದ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.ಅವರು ಮಂಗಳವಾರ ಇನ್ನೇನು ನಗರಸಭಾ ಸರ್ ಎಂ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ 2026 ಮತ್ತು 27ನೇಸಾಲಿನ ಬಹುನಿರೀಕ್ಷಿತ…

Read More

ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ನಾಮ…

ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊರ್ವರ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ಪಂಗ ನಾಮ… ವೀರಮಾರ್ಗ ನ್ಯೂಸ್ : ಉಡುಪಿ : ಸುಳ್ಳು ಮಾಹಿತಿ ನೀಡಿ ವ್ಯಕ್ತಿಯೊರ್ವರ ಖಾತೆಯನ್ನು ನಿಯಂತ್ರಣಕ್ಕೆ ಪಡೆದು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹೆಜಮಾಡಿ ಶಿವ ನಗರ ನಿವಾಸಿ ಸಂದಿ ಯಾನೇ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ವಿಶಾಲ್ ಬಂಗೇರ ಹಾಗೂ…

Read More

ರಾಜಸ್ಥಾನ್ ಸಮಾಜದ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು.

ವೀರಮಾರ್ಗ ನ್ಯೂಸ್ : K R PETE : ರಾಜಸ್ಥಾನ್ ಸಮಾಜದ ಕನ್ನಡ ಪ್ರೇಮ, ಸಮಾಜದ ಒಗ್ಗಟ್ಟು ಹಾಗೂ ಸಂಘಟನೆ ನಾಡಿಗೆ ಮಾದರಿಯಾಗಿದೆ. ಧರ್ಮಗುರು ದಿವಾನ್ ಮಾಧವ ಸಿಂಗ್ ಜಿ ಅಭಿಮತ.. ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಶಿರವಿ ಸಮಾಜದ ಬಂಧುಗಳು ಸಮಾಜದ ಎಲ್ಲಾ ಜಾತಿ, ವರ್ಗಗಳ ಜನರ ಜೊತೆ ಒಂದಾಗಿ ಬೆರೆಯುವ ಮೂಲಕ ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಭಾರತ ದೇಶದ ಶಿರವಿ ಸಮಾಜದ 19ನೇ ಪರಮಗುರು ದಿವಾನ್ ಮಾಧವ…

Read More

ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ಪುನೀತ್ ರಾಜಕುಮಾರ ಸರ್ಕಲ್ ನಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಮಧ್ಯಸ್ಥಳದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ನಿತ್ಯಾನಂದ ಜಿ ಕುಂದಾಪುರ ನೇತೃತ್ವದಲ್ಲಿ ಆಚರಿಸಲಾಯಿತು . ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾದವ್ ಪುನೀತ್ ರಾಜಕುಮಾರ್ ತಮ್ಮ ಜೀವನದಲ್ಲಿ ಅನೇಕ ಸೇವೆಗಳನ್ನು ಮಾಡಿ ಸಾಮಾಜಿಕ…

Read More

“ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ”

ಡಿ. ವಿ. ಜಿ.“ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ”( ಜನನ 17 ಮಾರ್ಚ್ 1887.. ನಿಧನ 7 ಅಕ್ಟೋಬರ್ 1975) (ಇಂದು ಅವರ ಜನುಮ ದಿನದ ಅಂಗವಾಗಿ ಅವರ ಒಂದು ಕಿರು ಪರಿಚಯ) ವೀರಮಾರ್ಗ ನ್ಯೂಸ್ : ಜನಪ್ರಿಯವಾಗಿ “ಡಿವಿಜಿ ” ಒಬ್ಬ ಭಾರತೀಯ ಬರಹಗಾರ, ಕವಿ ಮತ್ತು ಕನ್ನಡ ಭಾಷೆಯಲ್ಲಿ ತತ್ವಜ್ಞಾನಿ. ಅವರು ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರು. ಅವರ ಅಪಾರವಾದ ಪಾಂಡಿತ್ಯ ಪೂರ್ಣ ಸಾಹಿತ್ಯದ ಅಪೂರ್ವ ಭಂಡಾರದಲ್ಲಿ ಅವರ ಅತ್ಯಂತ ಗಮನಾರ್ಹ ಕೃತಿ ಮಂಕುತಿಮ್ಮನ ಕಗ್ಗ…

Read More

SSLCಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಪೂರ್ವ ಸಿದ್ಧತೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರ ತಾಲೂಕ : ಮಾ. ೧೮ ರಿಂದ ಏ. ೨ರ ವರೆಗೆ ನಡೆಯಲಿರುವ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು. ಪಟ್ಟಣದ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಗಳನ್ನು ಪಾರದರ್ಶಕವಾಗಿ…

Read More

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ….

ವೀರಮಾರ್ಗ ನ್ಯೂಸ್ : ಚಿಕ್ಕಮಗಳೂರು : ಡೆತ್ ನೋಟ್ ಬರೆದಿಟ್ಟು ಗ್ರಾಮ ಪಂಚಾಯ್ತಿಯ ನೀರುಗಂಟಿ ಆತ್ಮಹತ್ಯೆ…… ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನೀರುಗಂಟಿ,,,,,,ಆಣೂರು ಗ್ರಾಮ ಪಂಚಾಯ್ತಿಯ ನೀರುಗಂಟಿ ರಮೇಶ್ (47) ಆತ್ಮಹತ್ಯೆ,,,,,,11 ತಿಂಗಳಿನಿಂದ ಸಂಬಳ ನೀಡಿಲ್ಲ,,,,,,ಸಾಲಗಾರರ ಕಾಟ ಎಂದು ಡೆತ್ ನೋಟ,,,,ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿದ್ದೇನೆ,,,,,,ಸಂಬಳವೂ ಇಲ್ಲದೆ ಸಾಲಕಟ್ಟಲು ಆಗುತ್ತಿಲ್ಲ,,,ಮನೆಗೆ ಬಂದು ಮೈಕ್ರೋ ಫೈನಾನ್ಸ್ ಅವರ ಕಿರುಕುಳ ಎಂದು ಡೆತ್ ನೋಟ,,,,,,,RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಎಂದು ಬರೆದಿರುವ ರಮೇಶ,,,,,,ಗ್ರಾಮ ಪಂಚಾಯತಿಯಲ್ಲೂ…

Read More

ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು…

ವೀರಮಾರ್ಗ ನ್ಯೂಸ್ : ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಸಿಡಿಟಿ, ಗ್ಯಾಸ್‌ ಸಮಸ್ಯೆಗಳನ್ನು ನಿವಾರಿಸುತ್ತದೆ. ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ ಮತ್ತು ಹಲ್ಲು-ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

Read More

ಕೋಟಿ-ಕೋಟಿ ಸವದತ್ತಿ ಯಲ್ಲಮ್ಮ ಕಾಣಿಕೆ.

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಕಾಣಿಕೆ: 3.07 ಕೋಟಿ ರೂಪಾಯಿ ಸಂಗ್ರಹ. ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ :ಸವದತ್ತಿ ತಾಲೂಕ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಹರಿವು ಹೆಚ್ಚಾದಂತೆ ದೇವಿಯ ಕಾಣಿಕೆಯೂ ದಾಖಲೆ ಬರೆದಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೋಟಿ ಕೋಟಿ ಹಣ ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಸಂಗ್ರಹವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ರೇಣುಕಾ…

Read More

ಮಾ.17 ರಂದು ನಗರಸಭೆ ಬಜೆಟ್…

ಮಾ.17 ರಂದು ರಾಣೆಬೆನ್ನೂರ ನಗರಸಭೆ ಬಜೆಟ್.. ಹಾವೇರಿ ಜಿಲ್ಲಾ : ರಾಣೇಬೆನ್ನೂರ : ರಾಣೇಬೆನ್ನೂರ ನಗರ ಸಭೆಯ 2026-27 ನೇ ಸಾಲಿನ ಆಯ-ವ್ಯಯವನ್ನು ಮಾ. 17 ರಂದು ಮಂಗಳವಾರ ಮಧ್ಯಾಹ್ನ 12.30 ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣ ರಾಣೇಬೆನ್ನೂರ ನಗರಸಭೆಯಲ್ಲಿ ಮಾನ್ಯ ಆಡಳಿತಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾವೇರಿ ಜಿಲ್ಲೆ ಹಾವೇರಿ ರವರು ಮಂಡಿಸಲಿದ್ದಾರೆ ಎಂದು ಪೌರಯುಕ್ತರಾದ ಫಕ್ಕೀರಪ್ಪ ಇಂಗಳಗಿ ರವರು ಸುದ್ದಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More