ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ವಂಚನೆ.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ. ಮಕ್ಕಳಿಗೆ ಹಲವು ಕಾಯಿಲೆಗಳ ಕಾಟ… ಅಧಿಕಾರಿಗಳು ಕಣ್ಮುಚ್ಚಾಲೆ ಆಟ ಆಡುತ್ತಿರುವುದು ಎದ್ದು ಕಾಣುತ್ತಿದೆ. ಬಡ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿರುವ ಶಿಕ್ಷಕರು ಹಾಗೂ ಮೇಲಧಿಕಾರಿಗಳು. ಪುಸ್ತಕದ ಬದನೆಕಾಯಿ ತಿನ್ನಲು ಬರುವುದಿಲ್ಲ ಎನ್ನುವ ಶಾಸ್ತ್ರಕ್ಕೆ ಹತ್ತಿರವಾಗಿರುವ ಈ ಸನ್ನಿವೇಶ. ಪುಸ್ತಕದಲ್ಲಿ ಮಾತ್ರ ಲೆಕ್ಕ, ಇಟ್ಟು ಬಟ್ಟೆ ಕೊಟ್ಟು ವಾಪಸ್ ಕೇಳುವ ಶಿಕ್ಷಕರು. ಇವರ ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಯಾವ ಕಾನೂನನ್ನು…