ಅಕ್ರಮದ ಸುಳಿಗೆ ‘ಪದಕ’ದ ಗೌರವ,,,?
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು; ಅಕ್ರಮದ ಸುಳಿಗೆ ‘ಪದಕ’ದ ಗೌರವವೇ,,,? ಕುಮಾರಪಟ್ಟಣ ಸಿಪಿಐಗೆ ಮುಖ್ಯಮಂತ್ರಿ ಪದಕ : ಸಾರ್ವಜನಿಕರ ಆಕ್ರೋಶ ಹಾಗೂ ವ್ಯವಸ್ಥೆಯ ವೈಫಲ್ಯದ ಅನಾವರಣ ರಾಣೇಬೆನ್ನೂರು: ಕಾನೂನು ಪಾಲಿಸಬೇಕಾದವರೇ ಅಕ್ರಮಕ್ಕೆ ರಹದಾರಿ ಮಾಡಿಕೊಟ್ಟಿದ್ದಾರೆಯೇ? ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗೆ ಶೌರ್ಯದ ಸಂಕೇತವಾದ ‘ಮುಖ್ಯಮಂತ್ರಿ ಪದಕ’ ನೀಡಿರುವುದು ಎಷ್ಟು ಸಮಂಜಸ? ಇಂತಹ ಹತ್ತಾರು ಪ್ರಶ್ನೆಗಳು ಈಗ ರಾಣೇಬೆನ್ನೂರು ತಾಲೂಕಿನಾದ್ಯಂತ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿವೆ. ಅಕ್ರಮಗಳ ಅಡ್ಡೆಯಾದ ಪೊಲೀಸ್ ವ್ಯಾಪ್ತಿ!: ಕುಮಾರಪಟ್ಟಣ…