ವದು ನೋಡಲು ಹೊರಟ ಕುಟುಂಬದವರು ಸಾವಿನ ಮನೆ ಸೇರಿದರು..
ಒಂದೇ ಕುಟುಂಬದಲ್ಲಿ ನಾಲ್ವರ ಸಾವು, ಕನ್ಯಾ ನೋಡಲು ಹೊರಟ ಕುಟುಂಬಕ್ಕೆ ಯಮನು ಕಾದು ಕುಳಿತಿದ್ದ… ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಗ್ರಾಮದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ಕಾರು ಹಾಗು ಬಸ್ ಗೆ ಬೆಳ್ಳುಳ್ಳಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾನಪುರದ ಬಳಿ ನಡೆದಿದೆ, ಸುಜಾತಾ ಒಳಗಡ್ಡಿ ಅತಿಥಿ ಶಿಕ್ಷಕಿ ಹಾಗೂ ಅವರ ತಂದೆ ನಾಗರಾಜ ತಾಯಿ ಬಸಮ್ಮ ಗಂಡ…