ಹೊಸ ವರುಷದಲ್ಲಿ ಬಣ್ಣದ ಆಟವೇ ವಿಶೇಷ…
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ : ಹುಲಿಕಟ್ಟಿ ಗ್ರಾಮದಲ್ಲಿ ವೇ. ಮೂ. ಶ್ರೀ ಮಲ್ಲಿಕಾರ್ಜುನಯ್ಯ ರೇವಣಯ್ಯ ಹನಗೋಡಿಮಠ ಇವರ ಸನ್ಮಾರ್ಗದಲ್ಲಿ ಗ್ರಾಮದ ಆರಾಧ್ಯ ದೈವ ಮಹಾ ಮಹಿಮೆಯ ಪವಾಡ ಪುರುಷೋತ್ತಮ ಎಂದು ಹೆಸರಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ಶ್ರೀ ವೀರಾಂಜನೇಯ ಸ್ವಾಮೀಯ ಉಚ್ಛೆಯ್ಯ ರಥೋತ್ಸವವನ್ನು ಸರ್ವ ಭಕ್ತಾದಿಗಳು ಸೇರಿ ನೆರವೇರಿಸಲಾಯಿತು ಶುಕ್ರವಾರ ದಿವಸ ಗ್ರಾಮದ ದೇವರುಗಳಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ವೀರಾಂಜನೇಯ ದೇವರುಗಳನ್ನು ಸಮಾಳ ಭಜನೆ ಸಕಲ ವ್ಯಾದ್ಯದೊಂದಿಗೆ…