ಸರ್ಕಾರ ಮೋಡ ಬಿತ್ತನೆ ಕಾರ್ಯಕ್ಕೆ,ಮುಂದಾಗಲಿ,ಶಿಡ್ಲಾಪುರ..
ಸರ್ಕಾರ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಮುಂದಾಗಲಿ: ಭುವನೇಶ್ವರ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ : ಜೂನ್ ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ ಎಲ್ ನಿನೋ ಎಫೆಕ್ಟ್ ಎಲ್ಲಿ ಹೋಯಿತು ಮಳೆ? ಮಳೆರಾಯ ಕಣ್ಮರೆಯಾಗಿದ್ದು ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾನೆ ಮುಂಗಾರು ಬಿತ್ತನೆಗಾಗಿ ಸಾಲ ಮಾಡಿ ಸಂಗ್ರಹಿಸಿ ಬಿತ್ತನೆ ಕಾರ್ಯ ಮಾಡಿದ್ದಾನೆ ಇದೀಗ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ ಜೂನ್ ತಿಂಗಳ ತಿಂಗಳಲ್ಲಿ ಮಳೆರಾಯ ಕಾಣೆಯಾಗಿದ್ದಾನೆ ಬಿತ್ತಿದ ಬೆಳೆಗಳು ಸೋಯಬಿನ್ ಮೆಕ್ಕೆಜೋಳ ಭತ್ತ ರಾಗಿ ತೊಗರಿ…