ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಶಿಡ್ಲಾಪೂರ…
ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಭುವನೇಶ್ವರ ಶಿಡ್ಲಾಪೂರ ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆಯಲ್ಲಿ ಪ್ರತಿಶತ ನೂರಕ್ಕೆ ತೊಂಬತ್ತರಷ್ಟು ರೈತರು 2025 /26 ನೇ ಸಾಲಿನ ಹಂಗಾಮಿನಲ್ಲಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ಬೆಳೆವಿಮೆ ತುಂಬಿದ್ದು ಸಾವಿರಾರು ಕೋಟಿಗಟ್ಟಲೆ ಹಣವನ್ನು ರೈತರು ತುಂಬಿದ್ದಿರುತ್ತದೆ ಅದಕ್ಕೆ ಈಗ ಸರ್ಕಾರ ಸಾಸಿವೆಕಾಳಿನಷ್ಟು ಮಾತ್ರ ಬೆಳೆ ವಿಮೆ ಜಾರಿಗೊಳಿಸಿದೆ ಒಂದು ತಾಲೂಕಿನಲ್ಲಿ 30ಕ್ಕೂ ಹೆಚ್ಚು ಗಾಮ ಪಂಚಾಯತಿಗಳಿದ್ದು ಅದರಲ್ಲಿ ನಾಲ್ಕು ಐದು ನಾಲ್ಕು ಐದು ಗ್ರಾಮ ಪಂಚಾಯತಿ…