ನಾರಾಯಣಗೌಡರು ತಮ್ಮ SSLC,ಅಂಕಪಟ್ಟಿ ಬಿಡುಗಡೆ ಮಾಡಿ.
ನಾರಾಯಣಗೌಡರು ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಬಿಡುಗಡೆ ಮಾಡಲಿ ಸಾಹಿತಿ ಜೆ ಎಮ್ ರಾಜಶೇಖರ ಸವಾಲು ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಾನು 10ನೇ ತರಗತಿ ಪಾಸ್ ಆದಾಗ ಕನ್ನಡ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿತಿದ್ದೇನೆ. ಎಸ್ ಎಸ್ ಎಲ್ ಸಿ ಪಾಸ್ ಆದಾಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು ಎಂದು ಸಾಹಿತಿ ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ತಮ್ಮ 10ನೇ ತರಗತಿ…