ತುಂಗಭದ್ರ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ…
ತುಂಗಭದ್ರಾ ನದಿಗೆ ಕನ್ನ ಹಾಕಿದ ಚೋರರು ರಸ್ತೆ ನಿರ್ಮಾಣ ಮಾಡಿದ್ದು ರೋಚಕ ಕಥೆ…. ಕಾನೂನನ್ನ ಸಂಪೂರ್ಣವಾಗಿ ಗಾಳಿಗೆ ತೂರಿದ ಟಾಸ್ಕ್ ಪೋಸ್ ಸಮಿತಿ… ಸರ್ಕಾರಿ ಅಧಿಕಾರಿಗಳ ಕಣ್ಮುಂದೆ ನಡಿತಿರುವುದು ಅಕ್ರಮವೇ,,,,? ಹೋರಾಟಗಾರರು ಹಾರಾಟಗಾರರು ಮಾಹಿತಿ ಹಕ್ಕಿನಲ್ಲಿ ಕೇಳಿ ಪ್ರಶ್ನೆ ಕೇಳುವವರು ಸ್ವಲ್ಪ ನಿದ್ರೆಗೆ ಜಾರಿರಬಹುದೇ,,,? ದೊಡ್ಡ ರಸ್ತೆ ನಿರ್ಮಾಣ ಕುಳಿತಲ್ಲೇ ಮೂರ್ನಾಲ್ಕು ಜಿಲ್ಲೆಗಳನ್ನು ಅಲ್ಲಾಡಿಸುವ ಮಾಹಿತಿ ಹಕ್ಕಿನ ಹೋರಾಟಗಾರನ ಕಣ್ಣು ಇದರ ಮೇಲೆ ಬಿದ್ದಿಲ್ಲವೇ…..? ಅಥವಾ ಬಿದ್ದು ತೀರ್ಥ ಪ್ರಸಾದ ಮುಟ್ಟಿದಿಯೇ ಅಥವಾ ಕಾರು ಡ್ಯಾಮೇಜ್ ಕಾರು…