ರಕ್ತವನ್ನ ದಾನ ಪಡೆಯುವ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ : ಡಾ. ವಿರೇಶ
ರಕ್ತವನ್ನ ದಾನ ಪಡೆಯುವ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ : ಡಾ. ವಿರೇಶವೀರಮಾರ್ಗ ನ್ಯೂಸ್ ಶಿಗ್ಗಾವಿ : ರಕ್ತವನ್ನು ದಾನದ ಮೂಲಕ ಪಡೆಯಬಹುದೇ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತ ದಾನಮಾಡುವ ಮೂಲಕ ಆಪತ್ತಿನಲ್ಲಿರುವ ಮತ್ತೋಂದು ಜೀವಕ್ಕೆ ಉಸಿರಾಗುವಂತೆ ರಾಣೆಬೆನ್ನೂರ ರಕ್ತನಿಧಿ ಕೇಂದ್ರದ ಡಾ.ವಿರೇಶ ಹೇಳಿದರು. ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದ ಚನ್ನಕೇಶವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ, ರಕ್ತನಿಧಿ ಕೇಂದ್ರ ರಾಣೆಬೆನ್ನೂರ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ…