ಶ್ರಾವಣ ಮಾಸ ಬಂದಾಗ…
ಶ್ರಾವಣ ಮಾಸ ಎಲ್ಲರಿಗೂ ಸಂತಸ… ವೀರಮಾರ್ಗ ನ್ಯೂಸ್ : ಹೌದು ಸ್ವಾಮಿ ಶ್ರಾವಣ ಎಂದರೆ ಎಲ್ಲರಿಗೂ ಸಂತಸನೆ. ಶ್ರಾವಣ ಮಾಸಕ್ಕೆ ಎಲ್ಲರಿಗೂ ಕೆಲಸದ ಮೇಲೆ ಕೆಲಸವೇ. ರೈತನ ಹೊಲ ಗದ್ದೆಗಳ ಕೆಲಸ ಮಹಿಳೆಯರ ಮನೆ ಕೆಲಸ ಹಿರಿಯರು ಕಿರಿಯರು ಪೂಜೆ ಪುನಸ್ಕಾರದ ಕೆಲಸ ಹೀಗೆ ಅನೇಕರು ಇರಬಹುದು ಸರಕಾರಿ ಅಧಿಕಾರಿಗಳು ಇರಬಹುದು ಅರೆ ಸರಕಾರಿ ಇವರೆಲ್ಲರಿಗೂ ಹೊಸ ಕೆಲಸದ ಜೊತೆ ಕೆಲಸ ನಡೆಯುತ್ತಿರುತ್ತದೆ.ಹೌದು ಸ್ವಾಮಿ . ಶ್ರಾವಣ ಮಾಸ ಎಂದರೆ ಪೂಜಾ ಪುನಸ್ಕಾರದ ಪದ್ಧತಿ ಮಾಸ ಎನ್ನುವುದರಲ್ಲಿ…