ಶಾಸಕರಿಗೆ ಆಪ್ತರಿಂದಲೇ ಕಂಟಕ,,,

ನೀವು ನಿಮ್ಮ ಮೊತ್ರ ಕುಡಿದರು ನಿಮ್ಮ ಸ್ವ ಇಚ್ಛೆಯಿಂದ ಕುಡಿಯುವದು ಒಳ್ಳೆಯದು ಶಾಸಕರೇ.. ನಿಮ್ಮನ್ನೇ ಅಂದ್ರೆ ನಿಮ್ಮ ಅಧಿಕಾರವನ್ನು ಬಳಸಿಕೊಂಡು ಅಧರ್ಮ ಕಾರ್ಯ ದೌರ್ಜನ್ಯ ಸೂಕ್ತ ವಲ್ಲಾ,,, ಗ್ರಹಗತಿಗಳು ತುಂಬಾ ಶುಭ ಸೂಚನೆ ಇದ್ದು ನಿಮಗೆ ಕೈ ಜೋಡಿಸುತ್ತವೆ ಉದಾಸೀನವಾಗಿ ನಡದರೆ ದೀರ್ಘ ತೊಂದರೆ… ಯೋಗ ಕೊಟ್ಟು ನೋಡುತ್ತೆ ಸುಟ್ಟು ನೋಡುತ್ತೆ ಫಲ ನಿಮ್ಮ ವೀರಮಾರ್ಗ ನ್ಯೂಸ್ : ರಾಜ್ಯ ಸುದ್ದಿ ಕರ್ನಾಟಕದ ಕ್ಷೆತ್ರ ಒಟ್ಟು 224 ಕ್ಷೆತ್ರ ಅದರಲ್ಲಿ ಒಂದೇ ಸಾರಿ ಗೆದ್ದವರು ಮತ್ತೆ ಗೆಲ್ಲಬೇಕು…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ..

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.. (24.08.2025 to 30.08.2025) ವೀರಮಾರ್ಗ ನ್ಯೂಸ್ : INDIAN ASTROLOGY NEWS : ಮೇಷ ರಾಶಿ : ಈ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವ ಮೂಲಕ ನಿಮ್ಮ ಹಣವನ್ನು ಸಂಗ್ರಹಿಸುವತ್ತ ನಿಮ್ಮ ಪ್ರಯತ್ನಗಳನ್ನು ವೇಗಗೊಳಿಸಬಹುದು. ಹಿಂದಿನ ವಾರದಲ್ಲಿ ನಿಮ್ಮ ಕುಟುಂಬ ಜೀವನಕ್ಕೆ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗಲಿಲ್ಲ, ಅದಕ್ಕಾಗಿ ಈ ವಾರವನ್ನು ಸರಿದೂಗಿಸಲು ನಿಮಗೆ ಸಾಧ್ಯವಾಗುತ್ತದೆ. ಕಾರಣದಿಂದಾಗಿ ನಿಮ್ಮ ಹೆಚ್ಚಿನ ಸಮಯವನ್ನು ಕುಟುಂಬದ ಕಿರಿಯ ಸದಸ್ಯರೊಂದಿಗೆ ಕುಳಿತುಕೊಳ್ಳುವ ಮೂಲಕ ಅಥವಾ ಅವರೊಂದಿಗೆ…

Read More

ಗು, ಘೋರ ಗ್ರಹ ದೃಷ್ಟಿ, ಸಂಚಾರ ಫಲ,

ಗು,,ಘೋರ ಗ್ರಹ ದೃಷ್ಟಿ, ಸಂಚಾರ ಫಲ,ಗ್ರಹಗಳ.. ವೀರಮಾರ್ಗ ನ್ಯೂಸ್ : ASTROLOGY NEWS : ಸಪ್ತಮ ದೃಷ್ಟಿ ಸಾಮಾನ್ಯ, ಕೆಲವುಗ್ರಹಗಳಅದರಲ್ಲೂ ಸೂರ್ಯ ಕೇತು, ರಾಹು, ಪರಸ್ಪರ ದೃಷ್ಟಿ.ಮಹಾಘೋರ.ಬು ಶು,ಪರಿಣಾಮ ಮಹಾನಾಯರಿಗೆ, ರಾಜಕೀಯ ವ್ಯಕ್ತಿ ಗಳಿಗೆ, ಆಡಳಿತಕ್ಕೆ ಮಹಾ ಕಂಟಕ.ಇದರ ಪ್ರಭಾವ ಅನಾರೋಗ್ಯ, ಮತ್ತು ರಾಜಕೀಯ ನಾಯಕರಿಗೆ ಸ್ಥಾನ ಚುತಿ ಬರುವಂತದ್ದು,ನಾಯಕರ ವಿರುದ್ದ ಪ್ರಜೆಗಳ ಪ್ರತಿಭಟನೆಗಳು. ಸಾಧ್ಯತೆ. ರವಿ ಕೇತು, ಗ್ರಹಣ ಸೂಚಕ, ಅದರಲ್ಲಿ ರಾಹು ದೃಷ್ಟಿ ಮಹಾ ಕೆಟ್ಟ ಕಾಲ.ಪ್ರಪಂಚದ ವಿವಿಧ ದೇಶಗಳಿಗೆ ಯುದ್ಧ ಭೀತಿ ಎದುರಾಗಲಿದೆ….

Read More

ಬೃಹತ್ ಗಾತ್ರದ ಹೆಬ್ಬಾವು ಸೆರೆ…

ಬೃಹತ್ ಗಾತ್ರದ ಹೆಬ್ಬಾವು ಸೆರೆ ಬರೋಬ್ಬರಿ 12 ಅಡಿ ಉದ್ದ 42 ಕೆಜಿ ತೂಕದ ಹಾವನ್ನು ಸೆರೆ ಹಿಡಿದ್ದಾರೆ. ವೀರಮಾರ್ಗ ನ್ಯೂಸ್ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಉರಗ ರಕ್ಷಕ ಸುರೇಶ್ ಪೂಜಾರಿ ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರೆಗುಂದ ಗ್ರಾಮದ ಸಮುದಾಯ ಭವನದ ಬಳಿಯ ಅಂಗನವಾಡಿ ಪಕ್ಕ ಈ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಸ್ಥಳೀಯರು ತಕ್ಷಣವೇ ಗ್ರಾಮ ಪಂಚಾಯ್ತಿ ಸದಸ್ಯ…

Read More

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಹುಲಿಕಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಮ್ಮ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ನಾಡಿನ ದೊರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಭಕ್ತರ ಮನೆ ದೇವರಾದ ಶ್ರೀ ಬೀರಲಿಂಗೇಶ್ವರ ದೇವರು ಹಾಗೂ ಶ್ರೀ ಚೌಡೇಶ್ವರಿ ದೇವಿ ಶ್ರೀ ದುರ್ಗಾದೇವಿ ದೇವರ ಜಾತ್ರಾ ಮಹೋತ್ಸವವು ಭಕ್ತರ ಜನಸಾಗರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.. ಬೀರಲಿಂಗೇಶ್ವರ ದೇವರ ಸೋಮವಾರ ಜಾತ್ರೆಯ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಪಂಜಿನ ವಾಲಗ…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ..

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.. (17.08.2025 to 23.08.2025) ವೀರಮಾರ್ಗ ನ್ಯೂಸ್ : INDIAN ASTROLOGY NEWS : ಮೇಷ ರಾಶಿ : ಈ ವಾರ, ಮನೆಯ ಯಾವುದೇ ಸದಸ್ಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಆ ವ್ಯಕ್ತಿಯು ನಿಮ್ಮ ನಂಬಿಕೆಯ ತಪ್ಪು ಲಾಭವನ್ನು ಪಡೆದುಕೊಂಡು ನಿಮ್ಮನ್ನು ನೋಯಿಸಬಹುದು. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಮಗಾಗಿ ಮಾತ್ರ ಸೀಮಿತಗೊಳಿಸುವುದು ನಿಮಗೆ ಒಳ್ಳೆಯದು. ಈ ವಾರ ಸ್ವಲ್ಪ ಸಮಯದವರೆಗೆ ನೀವು ತುಂಬಾ ಒಂಟಿಯಾಗಿದ್ದೀರಿ ಎಂದು…

Read More

ಹಿರಿಯರಾದ ಪಾಟೀಲ್ ಹೋಗಿದ್ದು ಸಮಾಜಕ್ಕೆ ನಷ್ಟ…

ಬಾಗಲಕೋಟಿ ಜಿಲ್ಲಾ :ಹುನಗುಂದ-ಇಲಕಳ್ ತಾಲೂಕ : ಲಿಂಗಾಯತ ಪಂಚಮಸಾಲಿ ಸಮಾಜದ ಗಣ್ಯ ನಾಯಕರು ಕೂಡಲಸಂಗಮ ಶ್ರೀಪೀಠದ ನಿಷ್ಠಾವಂತ ಭಕ್ತರೂ ಹಾಗೂ ಹಿರಿಯ ಸಹಕಾರಿ ಧುರೀಣರೂ ಆಗಿದ್ದ ಇವರು, (ಎಂಎಸ್ ಪಾಟೀಲರವರು) ಇಂದು ಲಿಂಗೈಕ್ಯರಾಗಿರುವ ಸುದ್ದಿ ತಿಳಿದು ತುಂಬಾ ದುಃಖವಾಯಿತು.ಲಿಂಗೈಕ್ಯ ಪಾಟೀಲರವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.ಇಳಕಲ್ ಕಿಲ್ಲೆ ಓಣಿಯ ಹೆಸರಾಂತ ಗೌಡರ ಮನೆತನದ ಹಿರಿಯರಾದ ಎಂಎಸ್ ಪಾಟೀಲ್ ರವರು ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡು ಬಡವರ ಪರವಾಗಿ ಯಾವಾಗಲೂ ಧ್ವನಿ ಎತ್ತುವ ವ್ಯಕ್ತಿತ್ವದವರು.ಅನೇಕ ಸಂಘ…

Read More

ಶಾಲಾ ಬಾಲಕಿ ಕಿಡ್ನಾಪ್ ಯತ್ನ ಕೇಸ್,,,!

ಹಂಚೂರಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ಅಪಹರಣ ಭಯದಿಂದ ಓಡಿ ಬಂದ ಘಟನೆ ನಡೆದಿದೆ. ಮಾರುತಿ ಒಮಿನಿಯಲ್ಲಿ ಬಂದವರು ತನ್ನನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಆದರೆ, ಪೊಲೀಸರ ವಿಚಾರಣೆ ವೇಳೆ ಬಾಲಕಿ ಕನಸಿನ ಭಯದಿಂದ ಓಡಿ ಬಂದಿರುವುದಾಗಿ ತಿಳಿದುಬಂದಿದೆ. ವೀರಮಾರ್ಗ ನ್ಯೂಸ್ : ಹಾಸನ : ಆಲೂರು : ತಾನು ಅಪಹರಣವಾದಂತೆ ಕನಸು ಕಂಡಿದ್ದ ಬಾಲಕಿಯೊಬ್ಬಳು ಬೆಳಗ್ಗೆ ಶಾಲೆಗೆ ಹೋಗುವಾಗ ಪಕ್ಕದಲ್ಲಿ ಹಂಪ್‌ ದಾಟಲು ನಿಧಾನವಾದ ಮಾರುತಿ ಒಮಿನಿಯನ್ನು ಕಂಡು ಕಿರುಚಿಕೊಂಡು ತನ್ನನ್ನು ಅಪಹರಣ ಮಾಡಲು…

Read More

ಸ್ವಾತಂತ್ರ್ಯ ದಿನದಂದೇ PSI ಪತ್ನಿ ನೇಣುಗೇ ಶರಣು…

ಸ್ವಾತಂತ್ರ್ಯ ದಿನದಂದೇ ಬಳ್ಳಾರಿ PSI ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ! ಆತ್ಮಹತ್ಯೆ ನಿಗೂಢ,,,, ಮೂಕನಾದ ಪಿಎಸ್ಐ,,, ವೀರಮಾರ್ಗ ನ್ಯೂಸ್ : ಬಳ್ಳಾರಿ : ಸ್ವಾತಂತ್ರ್ಯ ದಿನದಂದೇ ಪಿಎಸ್‌ಐ ಕೆ.ಕಾಳಿಂಗ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಮೋಕಾದಲ್ಲಿನ ಮನೆಯೊಂದರಲ್ಲಿ ನಡೆದಿದೆ. ಚೈತ್ರಾ (36) ಮೃತ ದುರ್ದೈವಿಯಾಗಿದ್ದು, ಮಕ್ಕಳು ಹಾಗೂ ಪತಿಯನ್ನ ಧ್ವಜಾರೋಹಣಕ್ಕೆ ಕಳಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ…

Read More

ನಟ ದರ್ಶನ್ & ಗ್ಯಾಂಗ್ ಗೆ : ಜಾಮೀನು ರದ್ದು…

ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಬಿಗ್ ಶಾಕ್‌ : ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ವೀರಮಾರ್ಗ ನ್ಯೂಸ್ : ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ಕಾದು ಕುಂತಿರುವ ನಟ ದರ್ಶನ್ ಫ್ಯಾನ್ ಗಳಿಗೂ ಕೂಡ ಶಾಕ್ ಆಗಿದೆ, ಮಹತ್ವದ ತೀರ್ಪನ್ನು ಕೊಟ್ಟು ಹಣ ಬಲ ಜನಬಲ ಅಧಿಕಾರದ ಬಲ ಕೋರ್ಟ್ ಮೆಚ್ಚುವುದಿಲ್ಲ ತಪ್ಪು ತಪ್ಪೇ…

Read More