
ಬಂಕಾಪುರ: ಸಿಡಿಲು ಬಡಿದು ಮೃತಪಟ್ಟ ಕುರಿಗಾಹಿ ಸೋಮಣ್ಣ ಗಡ್ಡೆ, ಮಗ ಹೆಚ್ಚಿನ ಚಿಕಿತ್ಸೆಗೆ ಕೀಮ್ಸ್ಗೆ ದಾಖಲೆ
ಬಂಕಾಪುರ: ಸಿಡಿಲು ಬಡಿದು ಮೃತಪಟ್ಟ ಕುರಿಗಾಹಿ ಸೋಮಣ್ಣ ಗಡ್ಡೆ, ಮಗ ಹೆಚ್ಚಿನ ಚಿಕಿತ್ಸೆಗೆ ಕೀಮ್ಸ್ಗೆ ದಾಖಲೆವೀರಮಾರ್ಗ ನ್ಯೂಸ್ ಶಿಗ್ಗಾವಿ : ಕುರಿಗಳನ್ನು ಮೇಯಿಸುತ್ತಿದ್ದ ತಂದೆ-ಮಗನಿಗೆ ಸಿಡಿಲು ಬಡಿದು, ತಂದೆ ಸ್ಥಳದಲ್ಲೇ ಮೃತಪಟ್ಟು, ಮಗ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮೂಕಬಸರೀಕಟ್ಟಿ ಗ್ರಾಮದ ಹೊರ ವಲಯದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ನತದೃಷ್ಠ ಕುರಿಗಾಯಿ ಮೃತನನ್ನು ತಾಲೂಕಿನ ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ (೪೫) ಎಂದು ಗುರುತಿಸಲಾಗಿದೆ. ತೀವೃ ಗಾಯಗೊಂಡ ಮೃತರ ಮಗ ಆಕಾಶ ಸೋಮಣ್ಣ ಗಡ್ಡೆ (೧೯)…