ಹಿರಿಯರ ಪಾಲನೆ ಕುಟುಂಬದವರ ಕರ್ತವ್ಯ
ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹರಿಹರ : ಹಿರಿಯ ನಾಗರಿಕರ ಪಾಲನೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೊರವಲಯದಗುತ್ತೂರಿನ ಶ್ರೀ ಶಕ್ತಿವೃದ್ಧಾಶ್ರಮದಲ್ಲಿನ ಹಿರಿಯ ನಾಗರಿಕರಿಗೆ ಬಟ್ಟೆ ಹಾಗೂ ಸಿಹಿ ವಿತರಿಸಿ ಮಾತನಾಡಿದರು. ಮಕ್ಕಳಿದ್ದಾಗ ಹಲವು ತ್ಯಾಗಗಳನ್ನು ಮಾಡಿ ಸಾಕಿ-ಸಲುಹಿದ ನಮ್ಮಹಿರಿಯರನ್ನು ಮರೆಯಬಾರದು. ಪ್ರತಿ ಮನುಷ್ಯನೂ ವೃದ್ಧಾಪ್ಯ ತಲುಪುತ್ತಾನೆ. ಗಮನಿಸಿ ತಿರಸ್ಕೃತ ವಯೋವೃದ್ಧರನ್ನು ಕುಟುಂಬದ ಸದಸ್ಯರ ಕರ್ತವ್ಯ ಎಂದು ಜಿಲ್ಲಾ ವೃದ್ಧಾಶ್ರಮ ಆರಂಭಿಸಿದೆ. ಇಲ್ಲಿ ಇವರೆಲ್ಲರನ್ನೂ ನಮ್ಮ ಕುಟುಂಬದ ಸದಸ್ಯರಂತೆ ಪೋಷಣೆ ಹೇಳಿದರು. ದೀಪಾವಳಿ ಹಬ್ಬದ…