ಕಬ್ಬಿನ ಬೆಳೆಗೆ ಹೊಸ ದರ ನಿಗದಿ ಮಾಡಿ ಭುವನೇಶ್ವರ.
ಕಬ್ಬಿನ ಬೆಳೆಗೆ ಹೊಸ ದರ ನಿಗದಿ ಮಾಡಿ ಭುವನೇಶ್ವರ ಶಿಡ್ಲಾಪುರ ವೀರಮಾರ್ಗ ನ್ಯೂಸ್ : ಹಾವೇರಿ : ಸಕ್ಕರೆ ಬೆಲೆ ಏರಿಕೆಯಾಗಿದೆ ಅದರೊಂದಿಗೆ ಯತನಾಲ್ ಉತ್ಪಾದನೆ ಹೆಚ್ಚಳ ಸಹ ಆಗುತ್ತಿದೆ ಹೀಗಾಗಿ ರೈತರ ಹಿತ ರಕ್ಷಣೆ ಸ್ಥಳೀಯ ಯತನಾಲ್ ಉತ್ಪಾದನೆ ಹಾಗೂ ಬ್ರೆಜಿಲ್ ಮಾದರಿಯೇ ವೈಜ್ಞಾನಿಕ ಕಬ್ಬು ನೀತಿಯನ್ನು ಜಾರಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ದಿನೇ ದಿನೇ ಏರಿಕೆ ಕಾಣುತ್ತಿದೆ ಸಕ್ಕರೆ ಕಾರ್ಖಾನೆಗಳು…