ವೀರ ಮಾರ್ಗ

ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋದಿಸಲು ಮನವಿ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಬಸವರಾಜ ಬೊಮ್ಮಾಯಿ ಇವರಿಗೆ ಶಿಗ್ಗಾಂವ ಉಪ ವಿಭಾಗ ಅಧಿಕಾರಿಗಳು ಹಾಗೂ ಪ್ರಾಥಮಿಕ ಸಮಿತಿಯ ಪದಾಧಿಕಾರಿಗಳು ಮತ್ತು OS ಅವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯುತ್ ಗುತ್ತಿಗೆದಾರರು ಭೇಟಿ ಆಗಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋದಿಸಲು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ,ಪ್ರಾಥಮಿಕ ಸಮಿತಿ (659)ಶಿಗ್ಗಾoವ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿಗಳಾದ ಎಸ್ ಬಿ ಹಾದಿಮನಿ ಪ್ರಾಥಮಿಕ ಸಮಿತಿಯ ಅಧ್ಯಕ್ಷರಾದ ಬಿ…

Read More

ಠಾಣೆಯಲ್ಲೇ ತಾಳಿ ಕಿತ್ತೆಸೆದಿದ್ದ ಶ್ರೀಮಂತ ಯುವತಿ.

ಠಾಣೆಯಲ್ಲೇ ತಾಳಿ ಕಿತ್ತೆಸೆದಿದ್ದ ಶ್ರೀಮಂತ ಯುವತಿ; 6 ತಿಂಗಳ ಬಳಿಕ ಪೇಂಟರ್ ಪ್ರಿಯಕರನನ್ನೇ ಹುಡುಕಿ ಬಂದು ಮರುಮದುವೆಯಾದಳು! ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ : ಪ್ರೀತಿ ಹಾಗೂ ಪ್ರೇಮಕ್ಕೆ ಬಡತನ-ಶ್ರೀಮಂತಿಕೆ, ಜಾತಿ-ಬೇಧದ ಗೋಡೆಗಳಿಲ್ಲ ಎಂಬ ಮಾತಿಗೆ ಸಾಕ್ಷಿಯಾಗುವಂತಹ ರೋಚಕ ಮತ್ತು ಸಿನಿಮೀಯ ಶೈಲಿಯ ಪ್ರೇಮಕಥೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಮಣಿದು, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಶ್ರೀಮಂತ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು…

Read More

ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ.

ಹೋಂಸ್ಟೇಗಳ ನಿರ್ವಹಣೆ, ಮೇಲ್ವಿಚಾರಣೆಗೆ ಸಮಗ್ರವಾದ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ವೀರಮಾರ್ಗ ನ್ಯೂಸ್ : ಹೋಂಸ್ಟೇಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ನಡೆಸಲು ಯಾವುದೇ ನಿರ್ದಿಷ್ಟ ಅಥವಾ ಸಮಗ್ರ ಕಾನೂನು ಚೌಕಟ್ಟು ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಸಮಗ್ರ ನೀತಿಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಪೊನ್ನಂಪೇಟೆಯ ಕುಟ್ಟಾ ಗ್ರಾಮದ ಹೋಂಸ್ಟೇ ಒಂದರ ಮಾಲೀಕ ಪಿ.ಎ. ಪೊನ್ನಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್…

Read More

ಹೆಂಡತಿಯನ್ನು ಕೊಂದ ಗಂಡ ಬಳಿಕ ಮಾವನಿಗೆ ಕರೆ…!!!

ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಂದ ಗಂಡ : ಹತ್ಯೆ ಬಳಿಕ ಮಾವನಿಗೆ ಕರೆ…!!! ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ದಾಂಪತ್ಯ ಕಲಹ ಭೀಕರ ಅಂತ್ಯ ಕಂಡಿದೆ. ಪತ್ನಿಯ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ಪತಿಯೊಬ್ಬ, ಅನುಮಾನದಿಂದ ಕೋಪಗೊಂಡು ಹೆಂಡತಿಯ ಜೀವವನ್ನೇ ಕಸಿದುಕೊಂಡಿದ್ದಾನೆ ಎನ್ನಲಾಗಿದೆ. 23 ವರ್ಷದ ಯೋಗಿಣಿ ಮೃತಪಟ್ಟ ಮಹಿಳೆ. ಹಲವು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗಿದ್ದ ಈ ಜೋಡಿಯ ಜೀವನದಲ್ಲಿ ಅನುಮಾನವೇ ದೊಡ್ಡ ಬಿರುಕು…

Read More

ನನ್ನ ಸಾವಿಗೆ ಯಾರು ಕಾರಣರಲ್ಲಾ ಎಂದು ಆತ್ಮಹತ್ಯೆ…!!!

ಲವ್ ಯೂ, ಮಮ್ಮಿ, ಪಾಪ. ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಬರೆದು ಯುವತಿ ಆತ್ಮಹತ್ಯೆ…!!! ವೀರಮಾರ್ಗ ನ್ಯೂಸ್ : ಡೆಹ್ರಾಡೂನ್ : ನೀಟ್ ಮರು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತ ಯುವತಿಯನ್ನು 1999ರ ಕಾರ್ಗಿಲ್ ಯುದ್ಧದ ನಿವೃತ್ತ ಯೋಧರ ಪುತ್ರಿ ರಿಯಾ ಕುಮಾರಿ ಥಾಪಾ (23) ಎಂದು ಗುರುತಿಸಲಾಗಿದೆ. ರಿಯಾಳ ತಾಯಿ ನಿನ್ನೆ (ಜೂ.16)…

Read More

ಜಿಮ್ ಮುಗಿಸಿಕೊಂಡು ಬಂದ ಬಾಡಿಬಿಲ್ಡರ್ಗೆ,ಹೃದಯಾಘಾತ.

ಮೂವರು ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; ಮನೆಗಳಲ್ಲಿ ದಾಖಲೆಗಳ ಶೋಧ, ಚಿನ್ನ-ನಗದು ಪತ್ತೆ! ಲೋಕಾಯುಕ್ತ ಬಲೆ ಬೀಳುತ್ತಿದ್ದಂತೆಯೇ ಬೆಚ್ಚಿಬಿದ್ದ ಅಧಿಕಾರಿಗಳು..! ಜಿಮ್ ಮಿಗಿಸಿಕೊಂಡು ಬಂದ ಬಾಡಿ ಬಿಲ್ಡರ್ ಗೆ ಹೃದಯಾಘಾತ..! ವೀರಮಾರ್ಗ ನ್ಯೂಸ್ : ಮನೆ ಮುಂದೆ ಕುಸಿದು ಬಿದ್ದು ಸಾವನ್ನಪ್ಪಿದ ಬಾಡಿ ಬಿಲ್ಡರ್ . ಸುಶೀಲಕುಮಾರ (26)ಹೃದಯಾಘಾತ ದಿಂದ ಸಾವನ್ನಪ್ಪಿದ ಬಾಡಿ ಬಿಲ್ಡರ್.ಬಾಡಿ ಬಿಲ್ಡಿಂಗ್ ನಲ್ಲಿ ಹತ್ತಾರು ಕಡೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಬಾಡಿ ಬಿಲ್ಡರ್.ಜಿಮ್ ನಿಂದ ಮನೆಗೆ ವಾಪಸ್ಸಾಗಿ ಮನೆಯ ಪ್ರವೇಶ…

Read More

ಸೆಲ್ಫಿ, ಮೋಜು, ಈಜು… ಕ್ಷಣಾರ್ಧದಲ್ಲಿ ದುರಂತ!

ವೀರಮಾರ್ಗ ನ್ಯೂಸ್ :ಬೆಂಗಳೂರು : ಬೆಟ್ಟಿಂಗ್ ಚಟಕ್ಕೆ ಪತ್ನಿಯನ್ನೇ ಬರ್ಬರವಾಗಿ ಹ*ತ್ಯೆ ಮಾಡಿದ ಪತಿಬೆಂಗಳೂರು ನಗರದ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ (32) ಕೊ*ಲೆಯಾದವರು ಪತಿ ಪ್ರದೀಪ್ ಪತ್ನಿಯನ್ನು ಬರ್ಬರವಾಗಿ ಹ*ತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ನಗರದ ಪುಷ್ಪಾಂಜಲಿ ಥಿಯೇಟರ್ ಸಮೀಪದ ಮನೆಯಲ್ಲಿ ನಿನ್ನೆ ರಾತ್ರಿ ಸುಮಾರು…

Read More

ಪ್ರಭಾವತಿ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ…

ಜನ ವಾರ್ತೆ ನಾಗರಾಜ್ ಪತ್ನಿ ಪ್ರಭಾವತಿ ಸಾವುಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ… ನಾವು ಹೇಗೆ ಬದುಕ್ಕಿದ್ದೇವೆ ಎನ್ನುವುದಕ್ಕಿಂತ,, ಶರಣರ ನಡೆ ಮರಣದಲ್ಲಿ ನೋಡು ಅನ್ನುವ ಗಾದೆ ಮಾತು ಮಾಯವಾಗುತಿದ್ದೆ. ವೀರಮಾರ್ಗ ನ್ಯೂಸ್ :ಶಿವಮೊಗ್ಗ ಜಿಲ್ಲಾ : ಜನ ವಾರ್ತೆ ಪತ್ರಿಕೆ ಮಾಲೀಕ ದಿವಂಗತ ತೀರ್ಥಹಳ್ಳಿ ನಾಗರಾಜ್ ಅವರ ಧರ್ಮಪತ್ನಿ ಶ್ರೀಮತಿ ಪ್ರಭಾವತಿ(70ವರ್ಷ) ಅವರ ಮೃತಶರೀರವು ಶಿವಮೊಗ್ಗದ ರವೀಂದ್ರ ನಗರದಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ. ಪ್ರಭಾವತಿಯವರು ಹಲವು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ ಇದೆ ಮೃತ ದೇಹ…

Read More

ವಿದ್ಯಾರ್ಥಿಗಳ ಬಳಗದ ಹಳೆಯ ನೆನಪುಗಳು…

ನನ್ನ ಶಾಲೆ ನನ್ನ ಹೆಮ್ಮೆ ಶಾಲೆಯ ಹೆಮ್ಮೆಯ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ : ರಾಣೆಬೆನ್ನೂರು ತಾಲೂಕಿನ : ಕವಲೆತ್ತು ಗ್ರಾಮದಲ್ಲಿರುವ ದಿ||ಎಂ.ಎಸ್. ಪಾಟೀಲ್ ಪ್ರೌಢಶಾಲೆಯ 1996-97 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮ ಇದೇ ಜೂನ್ 13, 2026ರ ಶನಿವಾರದಂದು ಬಹಳ ಅದ್ದೂರಿಯಾಗಿ ನೆರವೇರಿತು. ತಾವುಗಳೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 30 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಅಂದು ವಿದ್ಯೆ…

Read More

ಗೊಬ್ಬರದರ ನಿಯಂತ್ರಣಕ್ಕೆ KRSಪಕ್ಷದ ಜೋಗನಹಳ್ಳಿ ಗುರುಮೂರ್ತಿ ಒತ್ತಾಯ.

ಗೊಬ್ಬರ ದರ ನಿಯಂತ್ರಣಕ್ಕೆ ಕೆ ಆರ್ ಎಸ್ ಪಕ್ಷದ ಜೋಗನಹಳ್ಳಿ ಗುರುಮೂರ್ತಿ ಒತ್ತಾಯ. ವೀರಮಾರ್ಗ ನ್ಯೂಸ್ : ಕೊಪ್ಪಳ ಜಿಲ್ಲಾ : ರಾಜ್ಯದಲ್ಲಿ ರಸಗೊಬ್ಬರ ಮಾರಾಟಗಾರರು ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರವನ್ನು ನಿಗದಿತ ಎಂಆರ್‌ಪಿ ಬೆಲೆಗೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ರೈತರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದ್ದಾರೆ.ಕೃಷಿ ಇಲಾಖೆ ಅಧಿಕಾರಿಗಳು ಇಂತಹ ಡೀಲರ್ಸ್ ಗಳ ಪರವಾನಿಗೆ ರದ್ದುಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಆರ್‌ಎಸ್ ಪಕ್ಷದ ರಾಜ್ಯ ರೈತ ಘಟಕದ ರಾಜ್ಯಾಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿಯವರು…

Read More