ಪೆಟ್ರೋಲ್-ಡೀಸೆಲ್ ಗ್ರಾಮಗಳಲ್ಲಿ ಹೆಚ್ಚು ಲಾಭಕ್ಕೆ ಮಾರುತ್ತಿದ್ದು ಸೂಕ್ತ ಕ್ರಮ ಯಾವಾಗ,,,?
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ಮಿನಿ ವಿಧಾನ ಸೌದಕ್ಕೆ ಇಂದು ಬೆಟ್ಟಿನೀಡಿ ತಾಲೂಕ ತಹಶೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಗ್ರಾಮಾಂತರ ಪ್ರದೇಶಗಳ ಅಂಗಡಿಗಳಲ್ಲಿ ಅತೀ ಹೆಚ್ಚು ದರದಲ್ಲಿ ಮಾರುತ್ತಿರುವದು ಹಾಗೂ ಪೆಟ್ರೋಲ್ ಡೀಸೆಲ್ ಬಂಕಿನಲ್ಲಿ ಕ್ಯಾನುಗಳಿಗೆ ತುಂಬುತ್ತಿರುವದು ಡೀಸೆಲ್ ಪೆಟ್ರೋಲ್ ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ…