ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ ಸಚಿವ ಈಶ್ವರ ಖಂಡ್ರೆ.
ಹೊಸಕೊಳೇನಹಳ್ಖಿಯಲ್ಲಿ ಸಮರ್ಥ್ ಪರ ಮತಯಾಚನೆಬಡವರ ಪರವಾದ, ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ; ಸಚಿವ ಈಶ್ವರ ಖಂಡ್ರೆ ವೀರಮಾರ್ಗ ನ್ಯೂಸ್ : ಮಾಯಕೊಂಡ : ಬಡವರ ಅಭ್ಯುದಯಕ್ಕೆ ಗ್ಯಾರಂಟಿ ನೀಡಿ, ರಾಜ್ಯದ ಅಭಿವೃದ್ದಿಗೂ ಶ್ರಮಿಸುತ್ತಿರುವ ಕಾಂಗ್ರೆಸ್ ಬೆಂಬಲಿಸಬೇಕು, ಉದ್ಯಮಿಗಳ ಪರವಾಗಿರುವ ಬಿಜೆಪಿ ತಿರಸ್ಕರಿಸಬೇಕು, ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆನೀಡಿದರು. ಹೊಸ ಕೊಳೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಗೃಹಲಕ್ಷ್ಮೀ, ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಜಾರಿ ಮಾಡಿದೆವು….