ಕಾರ್ಮಿಕ ಕಾಯ್ದೆಗಳ ಜಾರಿಗೆ ತರುವ ಫಾರ್ಮಸಿ ಕಂಪನಿ ನಡೆ ಖಂಡನೀಯ…

೪ ಕಾರ್ಮಿಕ ಕಾಯ್ದೆಗಳ ಜಾರಿಗೆ ಮುಂದಾಗಿರುವ ಫಾರ್ಮ ಕಂಪನಿ ನಡೆ ಖಂಡನೀಯ : ಅಜಯ್ ಹಿರೇಮಠ ಗದಗ ಜಿಲ್ಲಾ : ಕೇಂದ್ರ ಸರ್ಕಾರವು೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ 4 ಸಂಹಿತೆಗಳನ್ನ ತರುತ್ತಿರುವುದು ಫಾರ್ಮ ಕಂಪನಿಗಳು ಔಷದ ಮಾರಾಟಗಾರರಿಗೆ ಮಾಡುತ್ತಿರುವ ದ್ರೋಹ ಎಂದು ಕಾರ್ಯದರ್ಶಿ ಅಜಯ್ ಹಿರೇಮಠ್ ಹೇಳಿದರು. ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ ೧೨, ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣೆಗೆ ಮೂಲಕ…

Read More

ವಿವಿಧ ಬೇಡಿಕೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ…

ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲಾ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕ ಸಮಿತಿ ನೇತೃತ್ವದಲ್ಲಿ ಇಂದು ದಿನಾಂಕ 11.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳ್ಳಕೆರೆ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಹಾಗೂ ಮಾನ್ಯ ಶಾಸಕರು ಚಳ್ಳಕೆರೆ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಶ್ರೀ…

Read More

ಮಣ್ಣಿನ ತಾಪಮಾನದ ಆಘಾತ

ಮಣ್ಣಿನ ತಾಪಮಾನದ ಆಘಾತ ವೀರಮಾರ್ಗ ನ್ಯೂಸ್ : ರಾಜ್ಯ : ಮಣ್ಣಿನ ತಾಪಮಾನವು ತುಂಬಾ ವೇಗವಾಗಿ ಬದಲಾದಾಗ ಮತ್ತು ಸಸ್ಯದ ಬೇರುಗಳು ಸಮಯಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ ಮಣ್ಣಿನ ತಾಪಮಾನದ ಆಘಾತ ಸಂಭವಿಸುತ್ತದೆ. ಬೇರುಗಳು ಬಹಳ ಸೂಕ್ಷ್ಮವಾಗಿರುತ್ತವೆ – ಸಾಮಾನ್ಯವಾಗಿ ಎಲೆಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಮಣ್ಣಿನ ತಾಪಮಾನದ ಆಘಾತಕ್ಕೆ ಕಾರಣವೇನು? ಬಿಸಿ ಮಣ್ಣಿನಲ್ಲಿ ತಣ್ಣನೆಯ ನೀರಾವರಿ ನೀರುಗರಿಷ್ಠ ಶಾಖದ ಸಮಯದಲ್ಲಿ ಹಠಾತ್ ನೀರುಹಾಕುವುದು ಮಣ್ಣಿನ ತಾಪಮಾನವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಬರಿಯ ಮಣ್ಣಿನ ಮಾನ್ಯತೆ ಮಲ್ಚ್ ಇಲ್ಲ =…

Read More

ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ, ವಾತ್ಸಲ್ಯ ವಿದ್ಯಾ ನಿಧಿ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲ್ಲೂಕಿನ : ಕುರಬಗೇರಿ ಓಣಿ ಕಾರ್ಯಕ್ಷೇತ್ರದ ಉಮಾ ಮಡಿವಾಳರ ಇವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರು ಶ್ರೀಯುತ ಶಿವರಾಯ ಪ್ರಭು ಸರ್ ಅವರು ಮನೆ ಹಸ್ತಾಂತರ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ತಿಂಗಳು 1000/ ಮಾಶಾಸನ, ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ, ವಾತ್ಸಲ್ಯ ವಿದ್ಯಾ ನಿಧಿ,…

Read More

ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ.

ಖಾಸಗಿ ಜೆಟ್ ವಿಮಾನ ಪತನವಾಗಿಇಬ್ಬರಿಗೆ ಗಂಭೀರ ಗಾಯ, ಪ್ರಾಣ ಹಾನಿ ಇಲ್ಲಾ. ವೀರಮಾರ್ಗ ನ್ಯೂಸ್ : ಕೊಲ್ಹಾರ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ವಿಮಾನ ಪತನ ವಿಮಾನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಖಾಸಗಿ ಜೆಟ್ ವಿಮಾನವೊಂದು ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಇಂಧನ ಖಾಲಿಯಾದರಿಂದ ವಿಮಾನ ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ.ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ಕೊಲ್ಹಾರ ಸಮೀಪದ ಮಂಗಳೂರು ಗ್ರಾಮದಲ್ಲಿ ರೈತ ಶಿವನಗೌಡ…

Read More

ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಗುರುವಂದನೆ ಸಂಸ್ಮರಣೆ…

ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಗುರುವಂದನೆ ಹಾಗೂ ಪುಣ್ಯ ಸಂಸ್ಮರಣೆ ವೀರಮಾರ್ಗ ನ್ಯೂಸ್ : ಕೃಷ್ಣರಾಜಪೇಟೆ : ಒಕ್ಕಲಿಗರ ಮಹಾ ಸಂಸ್ಥಾನ ಮಠದ ಭೈರವೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿಯವರ ಸಂಸ್ಕರಣೆ ಹಾಗೂ ಪೀಠಾಧಿಪತಿಗಳಾದ ಡಾ.ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮಕ್ಕೆ ಕೆ ಆರ್ ಪೇಟೆ ಪಟ್ಟಣದ ಟಿಎಪಿಸಿಎಂಎಸ್ ನ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದ ಆಭರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 10ನೇ ತಾರೀಖು ಮಂಗಳವಾರ ಬೆಳಿಗ್ಗೆ10 ಗಂಟೆಗೆ ಪ್ರವಾಸಿ…

Read More

ಅಭಿವೃದ್ಧಿ ಮಾಡುತ್ತೇನೆಂದು ಶಾಸಕ,ಪಠಾಣ ಶಪಥ..

ಸುಪ್ರಸಿದ್ಧ ಸಯ್ಯದ ಹಜರೆಶಾ ಖಾದ್ರಿ ದರ್ಗಾ ಜಂಡೆ ಕಾರ್ಯಕ್ರಮಕ್ಕೆ ಶಾಸಕರು ಬೇಟ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮುಂದಿನ ದಿನದಲ್ಲಿಕೋಟ್ಯಾಂತರ ಹಣವನ್ನು ತಂದು ಅಭಿವೃದ್ಧಿ ಮಾಡುತ್ತೇನೆಂದು ಶಪಥ ಮಾಡಿದ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ. ಸಂಜೆ 6.ಘಂಟೆಗೆ ಜಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಕ್ಷಾಂತರ ಭಕ್ತಾದಿಗಳಿಗೆ ಭಕ್ತಿಯಿಂದ ಶುಭ ಕೋರಿದರು. ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ ಮಾತನಾಡಿ. ಮುಂದಿನ ವರುಷ ಜಂಡೆ ಕಾರ್ಯಕ್ರಮ ಬರುವ ಒಳಗಡೆಯಾಗಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಬರುವ ಲಕ್ಷಾಂತರ…

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ವಾತ್ಸಲ್ಯ ಕಿಟ್ ವಿತರಣೆ..

ವೀರಮಾರ್ಗ ನ್ಯೂಸ್ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಯೋವೃದ್ಧೆ ದೊದ್ದನಕಟ್ಟೆ ಕಾಳಮ್ಮ ಅವರಿಗೆ ವಾತ್ಸಲ್ಯ ಕಿಟ್ ವಿತರಣೆ..ಮಾನವೀಯ ಮೌಲ್ಯಗಳು ಹಾಗೂ ಸೇವಾ ಸಂಕಲ್ಪದ ಜೀವಂತ ಪ್ರತಿರೂಪವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.ಪೂಜ್ಯ ಖಾವಂದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ, ಸಮಾಜದ ಅಂಚಿನಲ್ಲಿರುವ ಆಶ್ರಯವಿಲ್ಲದ ಹಾಗೂ ದುಡಿಯಲು ಅಶಕ್ತರಾದ ವಯೋವೃದ್ಧ ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯ…

Read More

ರಾಜ್ಯ ರೈತ ಘಟಕದಿಂದ ಚಳ್ಳಕೆರೆಯಲ್ಲಿ ರೈತ ಚೈತನ್ಯ ಯಾತ್ರೆ.

ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು : ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದಿಂದ ಚಳ್ಳಕೆರೆಯಲ್ಲಿ ರೈತ ಚೈತನ್ಯ ಯಾತ್ರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು ಸಮಿತಿ ನೇತೃತ್ವದಲ್ಲಿ ರೈತ ಚೈತನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಚಳ್ಳಕೆರೆ ತಾಲೂಕಾಧ್ಯಂತ ಹಳ್ಳಿ ಹಳ್ಳಿಗಳಲ್ಲಿ ಈ ವಿಶೇಷ ಯಾತ್ರೆಯ ಮೂಲಕ ರೈತರ, ಕೃಷಿ ಕಾರ್ಮಿಕರ,ಮಹಿಳೆಯರ ಎಲ್ಲಾ ವರ್ಗದ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಜನ ಸಂವಾದ ನಡೆಸಿ ಅವರ ಕುಂದು…

Read More

ಪೊಲೀಸಪ್ಪನೇ ಕಳ್ಳರ ಗ್ಯಾಂಗಿಗೆ ಲೀಡ‌ರ್,

ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡ‌ರ್, ತನ್ನದೇ ಸ್ಟೇಷನಲ್ಲಿ ಕಂಬಿ ಹಿಂದೆ ಕಾನ್‌ಸ್ಟೇಬಲ್‌: ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್! ಹಾವೇರಿ SP ಮಾರ್ಗದರ್ಶನದ ಮೇರೆಗೆ ರಾಣೆಬೆನ್ನೂರ್ DYSP ಲೋಕೇಶ್ ಜಿ ಅವರು ಎರಡರಿಂದ ಮೂರು ತಂಡಗಳನ್ನು ರಚನೆ ಮಾಡಿಕೊಂಡು, ಹಗಲಿರಳು ಶ್ರಮಕ್ಕೆ ಫಲ, ಪೊಲೀಸ್ ಇಲಾಖೆಯಲ್ಲೆ ನುರಿತ ಪೊಲೀಸ್ ಕಾನ್ಸ್ಟೇಬಲ್ ಇರುವುದರಿಂದ ಸಾಕ್ಷಿ ಸಿಗದ ಹಾಗೆ ಏನೆಲ್ಲಾ ಪ್ರಯತ್ನಗಳನ್ನ ಮಾಡಿದ್ದಾರೆ, ಸಾಕ್ಷಿ ನಾಶಕ್ಕೆ ಮಾಡಿರುವುದು ಕಂಡು ಬಂದಿದೆ ಅನ್ನುವ ಮಾಹಿತಿ ದೊರಕಿದೆ. ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್‌…

Read More