ವೀರ ಮಾರ್ಗ

ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವ

ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಭಗವಾನ್ ಮಹಾವೀರರು ರಾಜ ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನವನ್ನು ಸಾಕ್ಷಾತ್ಕಾರಗೊಳಿಸಿದವರು ಎಂದು ತಹಸೀಲ್ದಾರ ವಾಸುದೇವ ವಿ. ಸ್ವಾಮಿ ಹೇಳಿದರು.ಅವರು ತಾಲೂಕ ಆಡಳಿತ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ದೇಶಿಸಿ ಮಾತನಾಡುತ್ತ ಅಹಿಂಸೆ, ಸತ್ಯ, ಮತ್ತು ತಪಸ್ಸಿನ ಮಾರ್ಗವನ್ನು ತೋರಿದರು ಅವರ ವಿಚಾರಗಳು ತತ್ವಜ್ಞಾನ ಬದುಕಿನ ಪ್ರಾಮಾಣಿಕತೆ ಸದಾ ಸ್ಫೂರ್ತಿದಾಯಕ ಭಗವಾನ್…

Read More

ಲಕ್ಷ್ಮೇಶ್ವರ : ರಾಷ್ಟ್ರಮಟ್ಟದ ಕೋಡ್ ಪಿಯಸ್ಟಾ ೫.೦

ಲಕ್ಷ್ಮೇಶ್ವರ : ರಾಷ್ಟ್ರಮಟ್ಟದ ಕೋಡ್ ಪಿಯಸ್ಟಾ ೫.೦ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ರಾಷ್ಟ್ರಮಟ್ಟದ ಕೋಡ್ ಪಿಯಸ್ಟಾ ೫.೦ ನಿರಂತರ ೨೪ ತಾಸುಗಳ ಹ್ಯಾಕಥಾನ ಸ್ಪರ್ಧೆ ಇತ್ತೀಚಿಗೆ ಜರುಗಿತು.ಬೆಳಗಾವಿಯ ಕೆ ಎಲ್ ಎಸ್ ಗೊಗಟೆ ಇಂಜಿನಿಯರಿಂಗ್ ಕಾಲೇಜಿನ ಕೌಶಲ ಎಸ್ ಕೇದಾರಿ ಮತ್ತು ತಂಡದ ಸದಸ್ಯರು ಪ್ರಥಮ ಸ್ಥಾನ, ಹುಲಕೋಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಿ ಲೈನಾ ಮತ್ತು ತಂಡದ…

Read More

ಲಕ್ಷ್ಮೇಶ್ವರ : ಬದುಕಿ ಬದುಕಲು ಬಿಡು ಎಂಬ ಸತ್ಯ ಸಂದೇಶ ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ

ಲಕ್ಷ್ಮೇಶ್ವರ : ಬದುಕಿ ಬದುಕಲು ಬಿಡು ಎಂಬ ಸತ್ಯ ಸಂದೇಶ ಜಗತ್ತಿಗೆ ನೀಡಿದ ಭಗವಾನ್ ಮಹಾವೀರರವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಅಹಿಂಸಾ ಪರಮೋಧರ್ಮ, ಬದುಕಿ ಬದುಕಲು ಬಿಡು ಎಂಬ ಸತ್ಯ ಸಂದೇಶವನ್ನು ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ ಜಯಂತೋತ್ಸವ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಭಗವಾನ್ ಮಹಾವೀರರ ಜಯಂತೋತ್ಸವವನ್ನು ಜೈನ ಧರ್ಮೀಯರು ಶೃದ್ಧಾ ಭಕ್ತಿಯಿಂದ ಆಚರಿಸಿದರು.ಪಟ್ಟಣದ ಅನಂತನಾಥ ಬಸದಿಯಿಂದ ಭಗವಾನ್ ಮಹಾವೀರ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಶಂಖ ಬಸದಿಗೆ ತಲುಪಿತು. ಈ ಸಂದರ್ಭದಲ್ಲಿ…

Read More

ಹಾವೇರಿ : ಜೈನ ಮಂದಿರದಲ್ಲಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆ

ಹಾವೇರಿ : ಜೈನ ಮಂದಿರದಲ್ಲಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆವೀರಮಾರ್ಗ ನ್ಯೂಸ್ ಹಾವೇರಿ : ಅಂತರಾಷ್ಟ್ರೀಯಣಮೋಕಾರ ಮಂತ್ರ ದಿವಸ ಆಚರಣೆ ಅಂಗವಾಗಿ ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣೆ ಧ್ಯೇಯವಾಕ್ಯದೊಂದಿಗೆ ಹಾವೇರಿ ನಗರದ ಜೈನ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ೮ ಗಂಟೆಯಿಂದ ೯-೩೫ರವರೆಗೆ ಸತತ ೧ ಗಂಟೆ ೩೫ ನಿಮಿಷಗಳ ಕಾಲಣಮೋಕಾರ ಮಂತ್ರ ಪಠಣೆ ಮಾಡಲಾಯಿತು.ಈಣಮೋಕಾರ ಮಂತ್ರ ಪಠಣದಲ್ಲಿ ಸಮಾಜದ ಮುಂಡರಾದ ಅಧ್ಯಕ್ಷ ಚಂದ್ರನಾಥ ಕಳಸೂರ, ಭರತರಾಜ ಹಜಾರಿ, ಎಸ್.ಎ. ವಜ್ರಕುಮಾರ, ಸನತಕುಮಾರ ಕಳಸೂರ, ಭೂಪಾಲ ಹೋಳಗಿ, ಮಹಾವೀರ ಕಳಸೂರ, ಮಾಣಿಕಚಂದ…

Read More

ಹಾವೇರಿ: ಪಿಯುಸಿ ಫಲಿತಾಂಶದಲ್ಲಿ ಹೆಣ್ಣುಮಕ್ಕಳದೇ ಮೇಲುಗೈ

ಹಾವೇರಿ: ಪಿಯುಸಿ ಫಲಿತಾಂಶದಲ್ಲಿ ಹೆಣ್ಣುಮಕ್ಕಳದೇ ಮೇಲುಗೈವೀರಮಾರ್ಗ ನ್ಯೂಸ್ ಹಾವೇರಿ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ ೬೮% ಆಗಿದ್ದು ಕಲಾ ವಿಭಾಗದ ವಿದ್ಯಾರ್ಥಿನಿ ಕು.ವಿನೋದ ಗುಮಗೋಳ ೬೦೦ಕ್ಕೆ ೫೬೧(೯೩.೫%) ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ, ವಾಣಿಜ್ಯ ವಿಭಾಗದ ಕು.ದೇವಮ್ಮ ಮೆವುಂಡಿ ೫೫೯ (೯೩.೧೭%) ಅಂಕ…

Read More

ಏ.೧೨ರಂದು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ೮೭ನೇ ವಾರ್ಷಿಕೋತ್ಸವ

ಏ.೧೨ರಂದು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ೮೭ನೇ ವಾರ್ಷಿಕೋತ್ಸವವೀರಮಾರ್ಗ ನ್ಯೂಸ್ ಹಾವೇರಿ : ೮೭ನೇ ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ವಾರ್ಷಿಕೋತ್ಸವ ಸಮಾರಂಭ. ಶುಕ್ರವಾರ ಶ್ರೀ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಜರಗಲಿದೆ.ಏಪ್ರೀಲ್ ೧೨, ೨೦೨೫ನೇ ಶನಿವಾರದಂದು ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜರುಗಲಿದೆ. ಶುಕ್ರವಾರ ಬೆಳಗ್ಗೆ ೯ ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ಲಲಿತಾ ಜಿ. ಹುಲಿಕಟ್ಟಿ ಜೆಡ್‌ಪಿ ಮತ್ತು ನಗರಸಭಾ ಮಾಜಿ ಮೆಂಬರ್ ಹಾವೇರಿ. ಇವರು ನಡೆಸಿಕೊಡುವರು. ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು…

Read More

ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ : ಶಾಸಕ ಮಾನೆ

ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ : ಶಾಸಕ ಮಾನೆವೀರಮಾರ್ಗ ನ್ಯೂಸ್ ಹಾನಗಲ್ : ವ್ಯವಸ್ಥೆ ಬದಲಾಗಬೇಕಾದರೆ ನಾವೂ ಸಹ ಬದಲಾವಣೆಯ ಭಾಗವಾಗಬೇಕು. ವ್ಯವಸ್ಥೆಯನ್ನು ಬರೀ ದೂಷಿಸಿದರೆ ಪ್ರಯೋಜನವಿಲ್ಲ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಹಾವಣಗಿ ಗ್ರಾಮದಲ್ಲಿ ಇಲ್ಲಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ, ಜಾತಿಗಳ ಹೆಸರಿನಲ್ಲಿ ಬಡಿದಾಡುವುದು ಈ ನೆಲದ ಸಂಸ್ಕೃತಿ ಅಲ್ಲ. ಸಾಮರಸ್ಯ, ಸೌಹಾರ್ದತೆಯಿಂದ ಪರಸ್ಪರ…

Read More

ರಕ್ತವನ್ನ ದಾನ ಪಡೆಯುವ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ : ಡಾ. ವಿರೇಶ

ರಕ್ತವನ್ನ ದಾನ ಪಡೆಯುವ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ : ಡಾ. ವಿರೇಶವೀರಮಾರ್ಗ ನ್ಯೂಸ್ ಶಿಗ್ಗಾವಿ : ರಕ್ತವನ್ನು ದಾನದ ಮೂಲಕ ಪಡೆಯಬಹುದೇ ಹೊರೆತು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತ ದಾನಮಾಡುವ ಮೂಲಕ ಆಪತ್ತಿನಲ್ಲಿರುವ ಮತ್ತೋಂದು ಜೀವಕ್ಕೆ ಉಸಿರಾಗುವಂತೆ ರಾಣೆಬೆನ್ನೂರ ರಕ್ತನಿಧಿ ಕೇಂದ್ರದ ಡಾ.ವಿರೇಶ ಹೇಳಿದರು. ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದ ಚನ್ನಕೇಶವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ, ರಕ್ತನಿಧಿ ಕೇಂದ್ರ ರಾಣೆಬೆನ್ನೂರ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ…

Read More

ಶಿಗ್ಗಾಂವಿ : ನವಜಾತ ಶಿಶುವನ್ನ ಬಿಸಾಡಿದ ಅಮಾನವೀಯ ಘಟನೆ

ಶಿಗ್ಗಾಂವಿ : ನವಜಾತ ಶಿಶುವನ್ನ ಬಿಸಾಡಿದ ಅಮಾನವೀಯ ಘಟನೆವೀರಮಾರ್ಗ ನ್ಯೂಸ್ ಶಿಗ್ಗಾವಿ : ಪಟ್ಟಣದ ಜಯನಗರ ಚಾಳದ ಹಿಂದಿನ ರಸ್ತೆಯ ಕಸ ಎಸೆಯುವ ಜಾಗದಲ್ಲಿ ಹೆಣ್ಣು ನವಜಾತ ಶಿಶುವನ್ನು ಬಿಸಾಡಿಹೋದ ಅಮಾನವೀಯ ಘಟನೆ ಬುಧವಾರ ಬೆಳಕಿಗೆ ಬಂದಿದೆ.ಪಟ್ಟಣದ ಶಂಕರಗೌಡ್ರ ಚಾಳದ ಹಿಂಬದಿ ರಸ್ತೆಯ ಕಸಹಾಕು ಜಾಗೆಯಲ್ಲಿ, ಆಗತಾನೆ ಜನಿಸಿದ ಮಗುವನ್ನು ಯಾರೋ ದುರಿಳರು ಎಸೆದು ಹೋಗಿದ್ದು, ಅದನ್ನು ನೋಡಿದ ಸಾರ್ವಜನಿಕರು ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ….

Read More

ವನಹಳ್ಳಿ ಗ್ರಾಪಂ ರಾಷ್ಟ್ರದ್ವಜ ಅವರೋಹಣ ಮಾಡದಿದ್ದಕ್ಕೆ ಸೂಕ್ತ ಕ್ರಮಕ್ಕೆ ಜಯಕರ್ನಾಟಕ ಆಗ್ರಹ

ವನಹಳ್ಳಿ ಗ್ರಾಪಂ ರಾಷ್ಟ್ರದ್ವಜ ಅವರೋಹಣ ಮಾಡದಿದ್ದಕ್ಕೆ ಸೂಕ್ತ ಕ್ರಮಕ್ಕೆ ಜಯಕರ್ನಾಟಕ ಆಗ್ರಹವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ವನಹಳ್ಳಿ ಗ್ರಾಮದ ಗ್ರಾಮಪಂಚಾಯತ ಆವರಣದಲ್ಲಿ ಆರೋಹಣ ಮಾಡಿದ ರಾಷ್ಟ್ರದ್ವಜವನ್ನು ಸಂಜೆ ಅವರೋಹಣ ಮಾಡದೇ ಇರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಾ.ಪ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.ಏ.೧ ರಂದು ವನಹಳ್ಳಿ ಗ್ರಾ.ಪಂ.ಆವರಣದಲ್ಲಿ ಆರೋಹಣ ಮಾಡಿದ ರಾಷ್ಟ್ರದ್ವಜವನ್ನು ಅವರೋಹಣ ಮಾಡದೇ ಇರುವುದನ್ನು ನೋಡಿ, ದೂರವಾಣಿ ಮೂಲಕ ತಾ.ಪ.ಇಓ ಕುಮಾರ ಮಣ್ಣವಡ್ಡರ ಗಮನಕ್ಕೆ ತಂದರೂ…

Read More