ವೀರ ಮಾರ್ಗ

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರಿಗೂ…

ವಾರದ ರಾಶಿ ಭವಿಷ್ಯ 31-8-25 ರಿಂದ 6-9-25 ವರೆಗೂ, 12 ರಾಶಿ ಫಲ… ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ನೀವು ಎಲ್ಲಾ ರೀತಿಯ ಪ್ರಯಾಣವನ್ನು ಮಾಡಬೇಕು, ಇಲ್ಲದಿದ್ದರೆ, ಈ ಕಾರಣದಿಂದಾಗಿ ನೀವು ದಣಿದ ಮತ್ತು ಒತ್ತಡವನ್ನು ಅನುಭವಿಸುವಿರಿ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಆರೋಗ್ಯದ ಮೇಲೂ ಕಂಡುಬರುತ್ತದೆ. ನಿಮ್ಮ ಕೆಲವು ಪ್ರಮುಖ ಯೋಜನೆಗಳನ್ನು ಈ ವಾರ ಜಾರಿಗೆ ತರಲಾಗುವುದು, ನಿಮಗೆ ಉತ್ತಮ ಮತ್ತು ಹೊಸ ಆರ್ಥಿಕ ಲಾಭವನ್ನು…

Read More

ಸಂಘಟನೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ…

ವೀರಮಾರ್ಗ ನ್ಯೂಸ್ : ಧಾರವಾಡ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆ, ರಾಜ್ಯ ಉಪಾಧ್ಯಕ್ಷರಾದ ಡಾ. ಎಸ್.ಎಸ್. ಪಾಟೀಲ್ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಶ್ರೀ ಮಂಜುನಾಥ ಮಾಡ್ಯಾಳ ಅವರ ನೇತೃತ್ವದಲ್ಲಿ, ಚೇತಕ್ ಟಿವಿ ನ್ಯೂಸ್ 24X7 ಪ್ರೈವೇಟ್ ಲಿಮಿಟೆಡ್‌ನ ಉಪಸಂಪಾದಕರಾದ ಶ್ರೀ ಸಂಗನಗೌಡ ಹೂವನ್ನವರ ಅವರನ್ನು ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಧಾರವಾಡ…

Read More

ಹುಬ್ಬಳ್ಳಿ-ಧಾರವಾಡ-ಬೆಳಗಾವಿ : ಟೆಕ್ಸಲರೇಶನ್-

ಹುಬ್ಬಳ್ಳಿ-ಧಾರವಾಡ-ಬೆಳಗಾವಿ : ಟೆಕ್ಸಲರೇಶನ್-೨೦೨೫ಕೆ.ಡಿ.ಇ.ಎಂ. ಸಂಸ್ಥೆ ಉಳಿದ ರಾಜ್ಯಗಳಿಗೆ ಮಾದರಿ: ಬಿ.ವಿ.ನಾಯ್ಡು ವೀರಮಾರ್ಗ ನ್ಯೂಸ್ : ಹುಬ್ಬಳ್ಳಿ-ಧಾರವಾಡ : ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆ.ಡಿ.ಇ.ಎಂ.) ರಾಜ್ಯದ ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡಲಿದೆ. ತಂತ್ರಜ್ಞಾನ ಹೂಡಿಕೆಯನ್ನು ಉತ್ತೇಜಿಸುವುದರ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವುದು ಮುಖ್ಯ ಉದ್ದೇಶವಾಗಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಹೂಡಿಕೆ, ನೀತಿ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ರಾಜ್ಯದ ಡಿಜಿಟಲ್ ಸಾಮರ್ಥ್ಯಗಳನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಕೆ.ಡಿ.ಇ.ಎಂ. ಅಧ್ಯಕ್ಷರಾದ ಬಿ.ವಿ. ನಾಯ್ಡು ಅವರು ಹೇಳಿದರು.ಬೆಳಗಾವಿ ಸುವರ್ಣ…

Read More

ವಸತಿ ನಿಲಯವೊಂದರ ಬಾಲಕಿ ಹೆರಿಗೆಯಾದ ಘಟನೆ ನಡೆದಿದೆ.

ಯಾದಗಿರಿ : ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ. ಯಾದಗಿರಿ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ : ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದ ವಾರ್ಡನ್ದಗ ಜಿಲ್ಲೆಯ ಶಹಪುರ ವಸತಿ ನಿಲಯವೊಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನವನ್ನು ಹಾಗೂ ಹಾಸ್ಟೆಲ್‌ ವತಿಯ ನಿರ್ಲಕ್ಷ್ಯ ಮನೋಭಾವವನ್ನು ಎತ್ತಿ ತೋರಿಸಿದೆ. ಹೆರಿಗೆಯಾದ ವಿದ್ಯಾರ್ಥಿನಿ ಮತ್ತು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ಅಕ್ರಮವಾಗಿ,ಅಕ್ಕಿಸಾಗಾಟ,ಮ್ಯಾನೇಜ‌ರ್, ಅಮಾನುತ್ತು.

ಅನ್ನಭಾಗ್ಯ ಅಕ್ಕಿಸಾಗಾಟ ಯತ್ನ -ಗೋಡೌನ್‌ನ ಮ್ಯಾನೇಜ‌ರ್ ಅಮಾನತು ವೀರಮಾರ್ಗ ನ್ಯೂಸ್ : ಕೊಪ್ಪಳ : ಗಂಗಾವತಿ ನಗರದ : ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ…

Read More

ಶಾಸಕರಿಗೆ ಆಪ್ತರಿಂದಲೇ ಕಂಟಕ,,,

ನೀವು ನಿಮ್ಮ ಮೊತ್ರ ಕುಡಿದರು ನಿಮ್ಮ ಸ್ವ ಇಚ್ಛೆಯಿಂದ ಕುಡಿಯುವದು ಒಳ್ಳೆಯದು ಶಾಸಕರೇ.. ನಿಮ್ಮನ್ನೇ ಅಂದ್ರೆ ನಿಮ್ಮ ಅಧಿಕಾರವನ್ನು ಬಳಸಿಕೊಂಡು ಅಧರ್ಮ ಕಾರ್ಯ ದೌರ್ಜನ್ಯ ಸೂಕ್ತ ವಲ್ಲಾ,,, ಗ್ರಹಗತಿಗಳು ತುಂಬಾ ಶುಭ ಸೂಚನೆ ಇದ್ದು ನಿಮಗೆ ಕೈ ಜೋಡಿಸುತ್ತವೆ ಉದಾಸೀನವಾಗಿ ನಡದರೆ ದೀರ್ಘ ತೊಂದರೆ… ಯೋಗ ಕೊಟ್ಟು ನೋಡುತ್ತೆ ಸುಟ್ಟು ನೋಡುತ್ತೆ ಫಲ ನಿಮ್ಮ ವೀರಮಾರ್ಗ ನ್ಯೂಸ್ : ರಾಜ್ಯ ಸುದ್ದಿ ಕರ್ನಾಟಕದ ಕ್ಷೆತ್ರ ಒಟ್ಟು 224 ಕ್ಷೆತ್ರ ಅದರಲ್ಲಿ ಒಂದೇ ಸಾರಿ ಗೆದ್ದವರು ಮತ್ತೆ ಗೆಲ್ಲಬೇಕು…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ..

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.. (24.08.2025 to 30.08.2025) ವೀರಮಾರ್ಗ ನ್ಯೂಸ್ : INDIAN ASTROLOGY NEWS : ಮೇಷ ರಾಶಿ : ಈ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವ ಮೂಲಕ ನಿಮ್ಮ ಹಣವನ್ನು ಸಂಗ್ರಹಿಸುವತ್ತ ನಿಮ್ಮ ಪ್ರಯತ್ನಗಳನ್ನು ವೇಗಗೊಳಿಸಬಹುದು. ಹಿಂದಿನ ವಾರದಲ್ಲಿ ನಿಮ್ಮ ಕುಟುಂಬ ಜೀವನಕ್ಕೆ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗಲಿಲ್ಲ, ಅದಕ್ಕಾಗಿ ಈ ವಾರವನ್ನು ಸರಿದೂಗಿಸಲು ನಿಮಗೆ ಸಾಧ್ಯವಾಗುತ್ತದೆ. ಕಾರಣದಿಂದಾಗಿ ನಿಮ್ಮ ಹೆಚ್ಚಿನ ಸಮಯವನ್ನು ಕುಟುಂಬದ ಕಿರಿಯ ಸದಸ್ಯರೊಂದಿಗೆ ಕುಳಿತುಕೊಳ್ಳುವ ಮೂಲಕ ಅಥವಾ ಅವರೊಂದಿಗೆ…

Read More

ಗು, ಘೋರ ಗ್ರಹ ದೃಷ್ಟಿ, ಸಂಚಾರ ಫಲ,

ಗು,,ಘೋರ ಗ್ರಹ ದೃಷ್ಟಿ, ಸಂಚಾರ ಫಲ,ಗ್ರಹಗಳ.. ವೀರಮಾರ್ಗ ನ್ಯೂಸ್ : ASTROLOGY NEWS : ಸಪ್ತಮ ದೃಷ್ಟಿ ಸಾಮಾನ್ಯ, ಕೆಲವುಗ್ರಹಗಳಅದರಲ್ಲೂ ಸೂರ್ಯ ಕೇತು, ರಾಹು, ಪರಸ್ಪರ ದೃಷ್ಟಿ.ಮಹಾಘೋರ.ಬು ಶು,ಪರಿಣಾಮ ಮಹಾನಾಯರಿಗೆ, ರಾಜಕೀಯ ವ್ಯಕ್ತಿ ಗಳಿಗೆ, ಆಡಳಿತಕ್ಕೆ ಮಹಾ ಕಂಟಕ.ಇದರ ಪ್ರಭಾವ ಅನಾರೋಗ್ಯ, ಮತ್ತು ರಾಜಕೀಯ ನಾಯಕರಿಗೆ ಸ್ಥಾನ ಚುತಿ ಬರುವಂತದ್ದು,ನಾಯಕರ ವಿರುದ್ದ ಪ್ರಜೆಗಳ ಪ್ರತಿಭಟನೆಗಳು. ಸಾಧ್ಯತೆ. ರವಿ ಕೇತು, ಗ್ರಹಣ ಸೂಚಕ, ಅದರಲ್ಲಿ ರಾಹು ದೃಷ್ಟಿ ಮಹಾ ಕೆಟ್ಟ ಕಾಲ.ಪ್ರಪಂಚದ ವಿವಿಧ ದೇಶಗಳಿಗೆ ಯುದ್ಧ ಭೀತಿ ಎದುರಾಗಲಿದೆ….

Read More

ಬೃಹತ್ ಗಾತ್ರದ ಹೆಬ್ಬಾವು ಸೆರೆ…

ಬೃಹತ್ ಗಾತ್ರದ ಹೆಬ್ಬಾವು ಸೆರೆ ಬರೋಬ್ಬರಿ 12 ಅಡಿ ಉದ್ದ 42 ಕೆಜಿ ತೂಕದ ಹಾವನ್ನು ಸೆರೆ ಹಿಡಿದ್ದಾರೆ. ವೀರಮಾರ್ಗ ನ್ಯೂಸ್ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಉರಗ ರಕ್ಷಕ ಸುರೇಶ್ ಪೂಜಾರಿ ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರೆಗುಂದ ಗ್ರಾಮದ ಸಮುದಾಯ ಭವನದ ಬಳಿಯ ಅಂಗನವಾಡಿ ಪಕ್ಕ ಈ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಸ್ಥಳೀಯರು ತಕ್ಷಣವೇ ಗ್ರಾಮ ಪಂಚಾಯ್ತಿ ಸದಸ್ಯ…

Read More

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಹುಲಿಕಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಮ್ಮ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ನಾಡಿನ ದೊರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಭಕ್ತರ ಮನೆ ದೇವರಾದ ಶ್ರೀ ಬೀರಲಿಂಗೇಶ್ವರ ದೇವರು ಹಾಗೂ ಶ್ರೀ ಚೌಡೇಶ್ವರಿ ದೇವಿ ಶ್ರೀ ದುರ್ಗಾದೇವಿ ದೇವರ ಜಾತ್ರಾ ಮಹೋತ್ಸವವು ಭಕ್ತರ ಜನಸಾಗರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.. ಬೀರಲಿಂಗೇಶ್ವರ ದೇವರ ಸೋಮವಾರ ಜಾತ್ರೆಯ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಪಂಜಿನ ವಾಲಗ…

Read More