ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಗರ ಪ್ರಾಧಿಕಾರದ ನಗರಾಭಿವೃದ್ಧಿ ಅಧ್ಯಕ್ಷರಾಗಿ ಆಯ್ಕೆಯಾದ ವೀರೇಶ್ ಮೋಟಗಿ (ರಾಜಣ್ಣ)ವೀರಮಾರ್ಗ ನ್ಯೂಸ್ ಕಚೇರಿಗೆ ಫೋನ್ ಮುಖಾಂತರ ಅವರ ಖುಷಿಗಳನ್ನು ಹಂಚಿಕೊಂಡರು,ನಾನು ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭಿವೃದ್ಧಿಗೆ ಪಕ್ಷ ಸಂಘಟನೆಗೆ ದುಡಿದಿದ್ದು,

ಇದ್ದು ಆ ನನ್ನ ಒಳ್ಳೆ ಕೆಲಸಗಳನ್ನ ಕಾಂಗ್ರೆಸ್ ಪಕ್ಷದವರು ಗುರುತಿಸಿ, ಈ ದಿನ ನನಗೆ ಸ್ಥಾನಮಾನಗಳನ್ನು ಕೊಟ್ಟಿರುವುದು ತುಂಬಾ ಖುಷಿ ವಿಚಾರ. ಅದಕ್ಕೋಸ್ಕರ ರಾಣೆಬೆನ್ನೂರು ನಗರದ ಶ್ರೀ ಮಾನ್ಯ ಕೆ ಬಿ ಕೋಳಿವಾಡವರಿಗೆ (ಮಾಜಿ ಸ್ಪೀಕರ್) ರಾಜಕೀಯ ಹಿರಿಯರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಅಭ್ಯಾಸದ ಕಡೆ ತಿರುಗಿಸುತ್ತಿರುವ ಮಾನ್ಯ ಪ್ರಕಾಶ್ ಕೋಳಿವಾಡ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಹೇಳಬಯಸುತ್ತೇನೆ. ನಾನು ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕಾಗಿ ಈ ಪ್ರತಿಫಲ ನನಗೆ ಸಿಕ್ಕಿದೆ ಈಗಿನ ಯುವಕರು ಯಾವ ಕಡೆಯೂ ದೋಲಮಯವಾಗಿ ಪಕ್ಷವನ್ನು ಬಿಟ್ಟು ಹೋಗುವುದು ಮತ್ತೆ ಬರುವುದು ಇದನ್ನೇ ಇಲ್ಲಿಗೆ ನಿಲ್ಲಿಸಿ ಒಂದೇ ಪಕ್ಷಕ್ಕೆ ದುಡಿದರೆ ಅದಕ್ಕೆ ಪ್ರತಿಫಲ ಇಂದಲ್ಲ ನಾಳೆ ಸಿಗುತ್ತೆ ಅನ್ನುವುದಕ್ಕೆ ನಾನೇ ಉದಾಹರಣೆ ಎಂದು ಹೇಳಿ ಖುಷಿಪಟ್ಟರು.
