ಸಾಮಾನ್ಯ ಸಭೆಯ ನಡಾವಳಿಗೆ ಧಕ್ಕೆ: ವಿರೋಧಕ್ಕೆ-ಉಪಸೂಚನೆಗೆ ಬೆಲೆ ಕೊಡದೇ.
ವೀರಮಾರ್ಗ ನ್ಯೂಸ್ : ಸಾಮಾನ್ಯ ಸಭೆಯ ನಡಾವಳಿಗೆ ಧಕ್ಕೆ: ವಿರೋಧಕ್ಕೆ-ಉಪಸೂಚನೆಗೆ ಬೆಲೆ ಕೊಡದೇ 87 ವಿಷಯಗಳು ಅನುಮೋದನೆಗೊಂಡಿವೆಂದು ಠರಾವು; ನ್ಯಾಯಾಲಯಕ್ಕೆ ಹೋಗದಂತೆ ಕೇವಿಯಟ್..! ನ್ಯಾಯ ಎಲ್ಲಿದೆ ಎಂದ ಬಿಜೆಪಿಯ 11 ನಗರಸಭಾ ಸದಸ್ಯರು..! ರಾಣೆಬೆನ್ನೂರ :- ಕಳೆದ ತಿಂಗಳು ಫೆ.20ರಂದು ನಗರ ಸಭೆಯ ಸಭಾಂಗಣದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆ -ಯಲ್ಲಿ ಒಟ್ಟು 87 ವಿಷಯಗಳು ಪ್ರಸ್ತಾಪಗೊಂಡಿದ್ದು, ಎಲ್ಲಾ ವಿಷಯ ಗಳು ಅನುಮೋದನೆ ಗೊಂಡಿವೆ. ಎಂದು ಅಧ್ಯಕ್ಷೆ ಚಂಪಕಾ ಬಿಸಲಳ್ಳಿ ಸೇರಿ ಆಡಳಿತ ಪಕ್ಷದವರು ಠರಾವು…