ಮಹಾಭಾರತದಲ್ಲಿ ಗೆದ್ದಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ-ಧುರ್ಯೋಧನರಲ್ಲ: ಯತ್ನಾಳ್

ಮಹಾಭಾರತದಲ್ಲಿ ಗೆದ್ದಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ-ಧುರ್ಯೋಧನರಲ್ಲ: ಯತ್ನಾಳ್ವೀರಮಾರ್ಗ ನ್ಯೂಸ್ ಬೆಂಗಳೂರು : ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದು, ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂಕಲ್ಪ ಪತ್ರ, ಬಂಧುಗಳೇ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀ ವಿಶ್ವಾವಸು ಸಂವತ್ಸರವು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿ. ರೈತರಿಗೆ, ಶ್ರಮಿಕರಿಗೆ ಈ ಸಂವತ್ಸರವು…

Read More

ಹಾವೇರಿ-ಗದಗ ಸೇರಿ ಏ.2 ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ

ಹಾವೇರಿ-ಗದಗ ಸೇರಿ ಏ.2 ರಿಂದ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆವೀರಮಾರ್ಗ ನ್ಯೂಸ್ ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಮೇಲೆ ಸುಳಿಗಾಳಿ ಹಾಗೂ ಕರ್ನಾಟಕದ ಒಳನಾಡಿನಲ್ಲಿ ಟ್ರಫ್ ಉಂಟಾಗಿರುವ ಪರಿಣಾಮ ಏಪ್ರಿಲ್ ನಾಲ್ಕರವರೆಗೆ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯಾದ್ಯಂತ ಮಳೆ ಮುಂದುವರೆಯುವ ಲಕ್ಷಣಗಳಿದ್ದು, ಚದುರಿದಂತೆ ಹಗುರ ಮಳೆಯಾಗಲಿದೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಲಿದೆ, ಅಲ್ಲದೆ, ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್…

Read More

ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿ

ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿವೀರಮಾರ್ಗ ನ್ಯೂಸ್ ಬೆಂಗಳೂರು : ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿದ್ದ ತೀರ್ಮಾನದಂತೆ ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್‌ 4 ರೂ. ಹೆಚ್ಚಳ ಆಗಲಿದೆ.ಈ ಹಿಂದೆ 2023ರ ಆಗಸ್ಟ್‌ 3 ಹಾಗೂ 2024ರ ಜೂನ್‌ 2ರಲ್ಲಿ ಹಾಗೂ 2025 ಮಾರ್ಚ್‌ನಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ…

Read More

ಮಣ್ಣುಜೀವಿಗಳು,ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ.

ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ. ವೀರಮಾರ್ಗ ನ್ಯೂಸ್ : ಸಾಮಾನ್ಯವಾಗಿ ” ಮಣ್ಣುಜೀವಿಗಳು ” ಎಂದೊಡನೆ ನಮ್ಮ ಕಣ್ಣಮುಂದೆ ಬರುವ ಚಿತ್ರ ಎರೆಹುಳುಗಳು ಮಾತ್ರ. ವಾಸ್ತವವಾಗಿ, ಇದರೊಂದಿಗೆ, ಇಲಿ – ಹೆಗ್ಗಣಗಳಿಂದ ಹಿಡಿದು ಕಣ್ಣಿಗೆ ಕಾಣುವ ಚಿಕ್ಕಪುಟ್ಟ ಇರುವೆ – ಶತಪಾದಿ – ಸಹಸ್ರಪಾದಿ ಇತ್ಯಾದಿಗಳೊಂದಿಗೆ ಬರಿಗಣ್ಣಿಗೆ ಕಾಣದೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ಗೋಚರಿಸುವ ಬ್ಯಾಕ್ಟೀರಿಯಾ – ಘಂಗೈ ಹಾಗೂ ಪ್ರೋಟೋಝೋವಾ ಇತ್ಯಾದಿ ಜೀವಿಗಳೂ ಸಹ ಉತ್ತಮವಾದ ಫಲವತ್ತು…

Read More

MLC ರಾಜೇಂದ್ರ ಹತ್ಯೆಗೆ ಸಂಚು ಆಡಿಯೋ ಸ್ಫೋಟ…!

MLC ರಾಜೇಂದ್ರ ಹತ್ಯೆಗೆ ಸಂಚು ಆಡಿಯೋ ಸ್ಫೋಟ: ಮಹಿಳೆ ಸೇರಿದಂತೆ ಮೂವರು ಅರೆಸ್ಟ್,,,! ವೀರಮಾರ್ಗ ನ್ಯೂಸ್ : ಎಂಎಲ್ ಸಿ ರಾಜೇಂದ್ರ ರಾಜಣ್ಣ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಕೆ.ಎನ್‌.ರಾಜಣ್ಣ ಹಾಗೂ ಪುತ್ರ ರಾಜೇಂದ್ರಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ಚರ್ಚೆಯಲ್ಲಿರುವಾಗಲೇ ರಾಜೇಂದ್ರ ರಾಜಣ್ಣ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಆಡಿಯೋವೊಂದು ಬಹಿರಂಗವಾಗಿತ್ತು. ಪುಷ್ಪ ಎಂಬ ಮಹಿಳೆ ರಾಜೇಂದ್ರ ಅವರ ಬೆಂಬಲಿಗ ರಾಕಿ ಎಂಬಾತನಿಗೆ ವಾಟ್ಸಪ್…

Read More

ವಾರ ಭವಿಷ್ಯ (30.03.2025 to 05.04.2025)

ವೀರಮಾರ್ಗ ನ್ಯೂಸ್ : ವಾರ ಭವಿಷ್ಯ : ಮೇಷ ರಾಶಿ :- ಆರ್ಥಿಕ ದೃಷ್ಟಿಕೋನದಿಂದ ಈ ಸಮಯವು ನಿಮಗೆ ಉತ್ತಮ ನಿರ್ದೇಶನ ಮತ್ತು ಅವಕಾಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ವಾರ ನೀವು ಹಣವನ್ನು ಉಳಿಸಲು ಅಥವಾ ಸಂಗ್ರಹಿಸಲು ನಿಮ್ಮ ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಈ ವಾರ ನೀವು ಸಮಾಜದ ಅನೇಕ ದೊಡ್ಡ ಜನರನ್ನು ಭೇಟಿ ಮಾಡಲು ಸಾಧ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಅವಕಾಶದ ಸೂಕ್ತ ಲಾಭವನ್ನು ಪಡೆದುಕೊಳ್ಳಲು ನೀವು ಪ್ರಯತ್ನಿಸಬೇಕು. ಏಕೆಂದರೆ ಇದು…

Read More

10 ಸಾವಿರ ಲಂಚ : ಬೆಸ್ಕಾಂ ಸಹಾಯ ಇಂಜನೀಯರ್ ಲೋಕಾ ಬಲೆಗೆ

ಸಂತೇಬೆನ್ನೂರು : ರೈತರ ಜಮೀನೊಂದರಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು 10,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಬೆಸ್ಕಾಂ ಕಚೇರಿಯ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಹಾಯಕ ಎಂಜಿನಿಯರ್ ಅರುಣ್ ಕುಮಾರ್ ವರ್ಷದ ಹಿಂದೆ ಕೆಟ್ಟುಹೋಗಿದ್ದ ವಿದ್ಯುತ್ ಪರಿವರ್ತಕ ಬದಲಾಯಿಸಲು ಮಲ್ಲಾಪುರದ ರೈತ ಬಿ.ಎಂ. ಮಂಜುನಾಥ ಅವರ ಬಳಿ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಲಂಚ ಪಡೆಯುತ್ತಿದ್ದ ಆರೋಪಿಯನ್ನು…

Read More

ಅಧಿಕಾರಿಗಳ ಮನವಿಗೆ ಸ್ಫಂದಿಸಿ ಹೋರಾಟವನ್ನು ಹಿಂಪಡೆದ ಹೊರಗುತ್ತಿಗೆ ಪೌರ ಕಾರ್ಮಿಕರು

ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಹೊರಗುತ್ತಿಗೆ ವಾಹನ ಚಾಲಕರು, ಲೋಡರ್ಸ ಹಾಗು ಕಾವಲು ಗಾರರು, ವೇತನ, ಇ.ಎಸ್.ಐ, ಪಿ.ಎಫ್ ಪಾವತಿಸುವಂತೆ ಒತ್ತಾಯಿಸಿ ಮೂರುದಿನಗಳಿಂದ ಮಾಡುತ್ತಿರುವ ಪ್ರತಿಬಟನೆಯನ್ನು ಶನಿವಾರ ಹಿಂಪಡೆದರು. ಕಳೆದ ಎರಡು ದಿನಗಳಿಂದ ಪಟ್ಟಣದಾತ್ಯಂತ ಸ್ವಚ್ಛತೆ, ಕಸ ವಿಲೇವಾರಿಯನ್ನು ಸ್ಥಗಿತಗೋಳಿಸಿ, ವೇತನಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದ, ಹೋರಗುತ್ತಿಗೆ ವಾಹನ ಚಾಲಕರು, ಲೋಡರ್ಸ, ಕಾವಲುಗಾರರುಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು ಹಾಗು ಪುರಸಭೆ ಅಧಿಕಾರಿಗಳ ಮನವಿ ಮೇರೆಗೆ ಪ್ರತಿಬಟನೆಯನ್ನು ಹಿಂಪಡೆದರು. ಪಟ್ಟಣದಾಧ್ಯಂತ ಹಿಂದು…

Read More

ಯುಗಾದಿ-ರಂಜಾನ ಹಬ್ಬದ ಉತ್ಸಾಹ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನಾಧ್ಯಂತ ಹಿಂದು, ಮುಸಲ್ಮಾನ ಬಾಂಧವರಲ್ಲಿ ಹಬ್ಬದ ಉತ್ಸಾಹ ಮನೆಮಾಡಿದ್ದು, ಭಾನುವಾರ ಆಚರಿಸುವ ಯುಗಾದಿ, ಸೋಮವಾರ ಆಚರಿಸುವ ರಂಜಾನ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂದಿತು. ಹಿಂದುಗಳಿಗೆ ಯುಗಾದಿ ಹೊಸವರ್ಷದ ಸಂಭ್ರಮವಾದರೆ, ಮುಸಲ್ಮಾನ ಬಾಂಧವರಿಗೆ ರಂಜಾನ ತಿಂಗಳು ಫವಿತ್ರ ತಿಂಳವಾಗಿ ಹೊರಹೊಮ್ಮಿದೆ. ಹಿಂದುಗಳು ಹೊಸವರ್ಷಕ್ಕೆ ಬೇಕಾದ ಹೊಸಬಟ್ಟೆ, ಪೂಜೆಗೆ ಬೇಕಾದ ಹಣ್ಣು, ಹೂ, ಕಿರಾಣಿ ಸಾಮಗ್ರಿ, ಅಲಂಕಾರಿವಸ್ತುಗಳು ಸೇರಿದಂತೆ ಇತರೇ ಸಾಮಗ್ರಿಗಳನ್ನು ಮಾರುಕಟ್ಟೆಗೆ ಲಗ್ಗೆಯಿಟ್ಟು ಖರೀದಿಯಲ್ಲಿ ತೋಡಗಿದರೇ, ಮುಸಲ್ಮಾನ ಬಾಂಧವರು…

Read More

ಧರ್ಮ ದೀಪದ ಬೆಳಕಿನಿಂದ ಅಜ್ಞಾನ ದೂರ : ರಂಭಾಪುರಿಶ್ರೀ

ವೀರಮಾರ್ಗ ನ್ಯೂಸ್ ಹುಬ್ಬಳ್ಳಿ : ಮನುಷ್ಯ ಯಾವಾಗಲೂ ಆಶಾವಾದಿಯಾಗಿ ಬದುಕಬೇಕಲ್ಲದೇ ನಿರಾಶಾವಾದಿಗಳಾಗಬಾರದು. ಜೀವನದಲ್ಲಿ ಭರವಸೆ ಎಂಬ ದೀಪ ಎಂದಿಗೂ ಆರಬಾರದು. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶನಿವಾರ ತಾಲೂಕಿನ ತಿರುಮಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ…

Read More