ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ : ಡಾ. ಸಿದ್ದರಾಮ ಮಹಾಸ್ವಾಮಿಗಳು
ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ : ಡಾ. ಸಿದ್ದರಾಮ ಮಹಾಸ್ವಾಮಿಗಳುವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ ಕಾಯಕ ವ್ಯಾಪಾರ ಜನರಿಗೆ ಸೇವೆ ಮಾಡುವ ಕ್ಷೇತ್ರ ಎಂದು ಗದಗ-ಡಂಬಳದ ಮನ್ನಿರಂ ಜನ ಜಗದ್ಗುರು ಡಾ”ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ಸರಾಫ ಬಜಾರ ಹತ್ತಿರ ನೂತನವಾಗಿ ಲಿಂಬಯ್ಯಸ್ವಾಮಿ ಸಮೂಹ ಸಂಸ್ಥೆಗಳ ನೂತನ,ಗ್ರಹ ಉಪಯೋಗಿ ಪಾತ್ರೆಗಳ ಬಂಡಾರ, ’ಲಿ ಮಾರ್ಟ್ ಕಿಚನ್ ವೇರ್ನ’ ಉದ್ಘಾಟಿಸಿ ಮಾತನಾಡುತ್ತ ಲಕ್ಷ್ಮೇಶ್ವರ ಪಟ್ಟಣ…