ಸೈಬರ್ ಅಪರಾಧ ಮುಕ್ತ, ಡ್ರಗ್ ಮುಕ್ತ : ಜಿಲ್ಲಾ ಎಸ್.ಪಿ. ಅಂಶುಕುಮಾರ

ಸೈಬರ್ ಅಪರಾಧ ಮುಕ್ತ, ಡ್ರಗ್ ಮುಕ್ತ : ಜಿಲ್ಲಾ ಎಸ್.ಪಿ. ಅಂಶುಕುಮಾರ ವೀರಮಾರ್ಗ ನ್ಯೂಸ್ : ಹಾವೇರಿ : ಸೈಬರ್  ಅಪರಾಧ ಮುಕ್ತ ಹಾಗೂ ಡ್ರಗ್ ಮುಕ್ತ ಕರ್ನಾಟಕ ಮಾಡಲು  ಡ್ರಗ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕರ್ನಾಟಕ ರಾಜ್ಯ ಪೊಲೀಸ್ ಓಟ2025ರ ಅಂಗವಾಗಿ 10ಕೆ ಮತ್ತು 5ಕೆ ಮ್ಯಾರಾಥಾನ್ ಓಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು. ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ 10ಕೆ ಮತ್ತು 5ಕೆ…

Read More

ಕಲಬುರಗಿ: ಮಾ.11ರಂದು ಸಿಯುಕೆ 8ನೇ ಘಟಿಕೋತ್ಸವ

ಕಲಬುರಗಿ: ಮಾ.11ರಂದು ಸಿಯುಕೆ 8ನೇ ಘಟಿಕೋತ್ಸವ ವೀರಮಾರ್ಗ ನ್ಯೂಸ್ : ಕಲಬುರಗಿ ಜ.9: ಇಲ್ಲಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧೋದ್ದೇಶ ಸಭಾ ಭವನದಲ್ಲಿ ಎಂಟನೇ ಘಟಿಕೋತ್ಸವ ಇದೇ ಮಾ.11ರಂದು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಘಟಿಕೋತ್ಸವ ಉದ್ಘಾಟಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ವಿವಿ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ತಿಳಿಸಿದರು.ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಯುಕೆ ಕುಲಾಧಿಪತಿ ವಿಜಯಕೇಶವ…

Read More

ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ : ದೂರು, ಪ್ರತಿ ದೂರು 9 ಜನರು ಬಂಧನ

ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ : ದೂರು, ಪ್ರತಿ ದೂರು 9 ಜನರು ಬಂಧನ ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಹಲಗೆ ಬಾರಿಸುತ್ತ ನಿಂತಿದ್ದ ಯುವಕರ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಬ್ಲಡ್‌ನಿಂದ ಹಲ್ಲೆ ಮಾಡಿರುವ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇಲ್ಲಿಯ ಮಾರುತಿ ನಗರದ ನಿವಾಸಿ ಕಿರಣ ನಾಗಪ್ಪ ಲಮಾಣಿ ಹಾಗೂ ಶಿವಣ್ಣ ಮಾರ್ತಾಂಡಪ್ಪ ಅಂಗಡಿ ಹಲ್ಲೆಗೀಡಾದವರು. ಮಾರುತಿ ನಗರದಲ್ಲಿ ಹಲಗೆ ಬಾರಿಸುತ್ತ ನಿಂತಿದ್ದಾಗ ನಾವು…

Read More

ಯರಗಟ್ಟಿ – ಹಾಕಿದ್ದ ವಾರದಲ್ಲೇ ಹಾರಿಹೊಯ್ತು ಶಾಲೆ ಮೇಲ್ಟಾವಣಿ ; ಮಕ್ಕಳು ಬಚಾವ್‌

ವೀರಮಾರ್ಗ ನ್ಯೂಸ್ : ಬೆಳಗಾವಿ : ಕೇವಲ ಹದಿನೈದು ದಿನಗಳ ಹಿಂದೆ ಶಾಲೆಯ ಮೇಲ್ಟಾವಣಿಗೆ ಅಳವಡಿಸಿದ್ದ ತಗಡಿನ ಶೀಟುಗಳು ನೆಲಕ್ಕೆ ಉರುಳಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾದರಿ ಶಾಲೆಗೆ ಫೆ. 25 ರಂದು ಶೀಟ್ ಅಳವಡಿಸಲಾಗಿತ್ತು. ಕಳಪೆ ಕಾಮಗಾರಿ ಹಿನ್ನಲೆಯಲ್ಲಿ ಅಳವಡಿಕೆ ಮಾಡುದ್ದ ಶೀಟ್ ನೆಲಕ್ಕೆ ಉರುಳಿದೆ. ಘಟನೆ ನಡೆದ ಸಂದರ್ಭದಲ್ಲಿ ಅದೃಷವಶಾತ್ ಮಕ್ಕಳು ಇರಲಿಲ್ಲ. ಒಂದುವೇಳೆ ಶಾಲೆ ಮಕ್ಕಳು ಇದ್ದಿದ್ದರೆ…

Read More

CM ಕರ್ನಾಟಕಕ್ಕೆ ಚಿಪ್ಪು ಕೊಟ್ಟ..

ವೀರಮಾರ್ಗ ನ್ಯೂಸ್ : ಶಿಗ್ಗಾವ್ : ಕರ್ನಾಟಕ ಕ್ಕೆ ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಅಭಿವೃದ್ಧಿ ಶೂನ್ಯ, ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶೂನ್ಯ ಸಾಧನೆಯನ್ನು ಇನ್ನಷ್ಟು ಆಳಕ್ಕೆ ಕುಸಿಯುವಂತೆ ಮಾಡಿದ್ದಾರೆ. ರಾಜ್ಯದ ಬಹು ಸಂಖ್ಯಾತರಿಗೆ ಚಳ್ಳೆಹಣ್ಣು ತಿನ್ನಿಸಿ, ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ. ಮೊದಲಿನಿಂದಲೂ ಓಲೈಕೆ ರಾಜಕಾರಣಕ್ಕೆ ಒತ್ತುಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಈಗ, ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೂಡ ಒದಗಿಸಿದೆ. ಮುಸಲ್ಮಾನರ ಕಣ್ಣಿಗೆ ಬೆಣ್ಣೆ ಹಚ್ಚಿ, ಪರಿಶಿಷ್ಟ ಸಮುದಾಯ…

Read More

ಮಣ್ಣಿನ ಲವಣಾಂಶ: ಶುಷ್ಕ ಪ್ರದೇಶಗಳಲ್ಲಿನ ರೈತರಿಗೆ ಒಂದು ಪ್ರಮುಖ ಸವಾಲು

ಒಣ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿನ ರೈತರಿಗೆ ಮಣ್ಣಿನ ಲವಣಾಂಶವು ಗಮನಾರ್ಹ ಸಮಸ್ಯೆಯಾಗಿದೆ, ಅಲ್ಲಿ ನೀರಿನ ಕೊರತೆ ಮತ್ತು ಹೆಚ್ಚಿನ ಆವಿಯಾಗುವಿಕೆಯ ಪ್ರಮಾಣವು ಉಪ್ಪು ಶೇಖರಣೆಗೆ ಕೊಡುಗೆ ನೀಡುತ್ತದೆ. ನಿರ್ವಹಿಸದೆ ಬಿಟ್ಟರೆ, ಲವಣಾಂಶವು ಮಣ್ಣಿನ ಫಲವತ್ತತೆ, ಸಸ್ಯಗಳ ಆರೋಗ್ಯ ಮತ್ತು ಒಟ್ಟಾರೆ ಕೃಷಿ ಉತ್ಪಾದಕತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಲವಣಾಂಶವು ಮಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಡಿಮೆಯಾದ ಫಲವತ್ತತೆ ಹೆಚ್ಚಿನ ಉಪ್ಪಿನ ಮಟ್ಟವು ಸಾರಜನಕ, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಪರಿಣಾಮವಾಗಿ,…

Read More

ನಾವೇನು ಕಿಡ್ನಾಪ್ ಮಾಡಲು ಹೇಳಿರಲ್ಲ….! ಸಾಹುಕಾರ್ ನೇರ ಸ್ಪಷ್ಟನೆ.

ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ರೂ. ಗೆ ಬೇಡಿಕೆ ಇಟ್ಟಿಟ್ಟ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಅರೆಸ್ಟ್ ಆಗಿದ್ದು, ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ನಮ್ಮ ಆಪ್ತರು ಇದ್ದರೆ ಇರಬಹುದು. ಇಲ್ಲ ಎಂದು ಹೇಳಲಾಗಲ್ಲ. ನಾವೇನು ಕಿಟ್ರ್ಯಾಪ್ ಮಾಡಲು ಹೇಳಿರುವುದಿಲ್ಲ. ಆವರ ವೈಯಕ್ತಿಕ ಸಮಸ್ಯೆ. ಈ ರೀತಿಯ ಸಮಸ್ಯೆ ಬಂದಾಗ ಪೋಟೋ ಹರಿದಾಡುತ್ತವೆ.ಪ್ರತಿದಿನ ನೂರು ಜನ…

Read More

ವೈಚಾರಿಕತೆ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದ ತೋಂಟದ ಸಿದ್ದಲಿಂಗ ಸ್ವಾಮೀಜಿ: ಬಸವರಾಜ ಬೊಮ್ಮಾಯಿ.

ಸಂಸ್ಕೃತಿ, ಸಂಸ್ಕಾರ ಉಳಿಯಲು ವೀರಶೈವ ಲಿಂಗಾಯತ ಮಠಗಳ ಪಾತ್ರ ದೊಡ್ಡದು: ಬಸವರಾಜ ಬೊಮ್ಮಾಯಿ. ವೀರಮಾರ್ಗ ನ್ಯೂಸ್ : ಗದಗ : ವೈಚಾರಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದವರು ಗದಗಿನ ಲಿಂಗೈಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಯಲು ವೀರಶೈವ ಲಿಂಗಾಯತ ಮಠಗಳ ಪಾತ್ರ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಗದಗ ತೋಂಟದಾರ್ಯ ಮಠದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76 ನೇ ಜಯಂತಿ ಹಾಗೂ ಭಾವೈಕ್ಯತಾ…

Read More

ಇಂದು ಭಾವೈಕ್ಯತಾ ದಿನಾಚರಣೆ.( ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನ)

ವೀರಮಾರ್ಗ ನ್ಯೂಸ್ : ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು. ಪೀಠಾರೋಹಣ : ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡರು. ಆ ದಿನ ಧಾರ್ಮಿಕ ಇತಿಹಾಸದಲ್ಲೆ ಒಂದು ಹೊಸ ಅಧ್ಯಾಯ…

Read More

ಪೂಜೆ ಸೋಗಿನಲ್ಲಿ ಚಿನ್ನ ದೋಚಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ…!

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮನೆಯಲ್ಲಿ ಆಗಾಗ ತಲೆದೋರು ತ್ತಿರುವ ಆರ್ಥಿಕ ಸಮಸ್ಯೆಗೆ ಪೂಜೆಯ ಮೂಲಕ ಪರಿಹರಿ ಸುತ್ತೇವೆ ಎಂದು ಆರ್ಥಿಕ ಸಂಕಷ್ಟದಿಂದ ನರಳುತ್ತಿ ರುವವರ ಮನೆಗೆ ಪೂಜಾರ್ಥಿಗಳ ವೇಷದಲ್ಲಿ ಬಂದು ಮನೆಯಲ್ಲಿ ಪೂಜೆ ನಡೆಸುವ ನೆಪದಲ್ಲಿ ಪೂಜೆಗಿಟ್ಟಿದ್ದ ಚಿನ್ನದ ಆಭರಣಗಳನ್ನು ದೋಚಿದ್ದ ಕಳ್ಳರನ್ನು ಬಂಧಿಸಿಸುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆಯ ಪೋಲಿಸರು ಯಶಸ್ವಿ ಯಾಗಿದ್ದಾರೆ, ಇಸ್ಮಾಯಿಲ್ ಜಬಿವುಲ್ಲಾ(30), ಓಡಿಸ್ಸಾ ರಾಜ್ಯದ ಜಗತ್ ಸಿಂಗ್ ಪುರದ ನಿವಾಸಿ ಟೈಲರ್ ಕೆಲಸ ಮಾಡುವ ರುಕ್ಸಾನ ಬೇಗಂ (30)ಬಂಧಿತ…

Read More