ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ಪುಣ್ಯಸ್ಮರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಮಹಾ ಸ್ವಾಮಿಗಳವರ ೪೨೦ನೇ ಪುಣ್ಯ ಸ್ಮರಣೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಂಕಾಪುರ ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ಸದಾಶಿವಪೇಟೆ ಶರಣಬಸವೇಶ್ವರ ದಾಸೋಹಮಠದ ಶ್ರೀ ಶಿವದೇವ ಶರಣರು ಬಿಡುಗಡೆ ಗೋಳಿಸಿದರು.ಶ್ರೀ ಮಹಾಂತಸ್ವಾಮಿಗಳು ಆಮಂತ್ರಣ ಬಿಡುಗಡೆಗೋಳಿಸಿ ಮಾತನಾಡಿ, ಶ್ರೀ ಮಠದ ಪೀಠಾಧಿಪತಿ ಲಿಂ. ಗದಿಗೇಶ್ವರ ಸ್ವಾಮಿಜಿ ಲಿಂಗೈಕ್ಯವಾದನಂತರ ಭಕ್ತರೇ ಶ್ರೀಮಠಕ್ಕೆ ಶಕ್ತಿಯಾಗಿನಿಂತು ಶ್ರೀ ಮಠದಲ್ಲಿ ನಡೆಯಲಿರುವ ಧರ್ಮಕಾರ್ಯವನ್ನು ನಿರಂತರ ಮುಂದುವರೆಸಿಕೊಂಡು ಬರುತ್ತಿರುವುದು ಸಂತಸದ…