ಇಂದು ವೀರಕೇಸರಿ ಸೇವಾ ಸಮಿತಿಯಿಂದ ರಾಮನವಮಿ, ಹನುಮ ಜಯಂತಿ
ಇಂದು ವೀರಕೇಸರಿ ಸೇವಾ ಸಮಿತಿಯಿಂದ ರಾಮನವಮಿ, ಹನುಮ ಜಯಂತಿವೀರಮಾರ್ಗ ನ್ಯೂಸ್ ಶಿಗ್ಗಾವಿ: ಪಟ್ಟಣದ ವೀರಕೇಶರಿ ಸೇವಾ ಸಮಿತಿ ಆಶ್ರಯದಲ್ಲಿ ೧೩ ನೇ ವರ್ಷದ ಶ್ರೀ ರಾಮನವಮಿ ಹಾಗು ಹನುಮಜಯಂತಿ ಅಂಗವಾಗಿ ಏ.೧೨ ಶನಿವಾರ ಪ್ರಾಥ:ಕಾಲ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಧ್ಯಾಹ್ನ ಅನ್ನಪ್ರಸಾದ ಸೇವೆ ನಡೆಯಲಿದೆ. ಏ.೧೩ ರವಿವಾರ ಸಂಜೆ ೪ ಗಂಟೆಗೆ ಹನುಮಜಯಂತಿ ನಿಮಿತ್ಯ ಶ್ರೀ ರಾಮನ ನೂತನ ಮೂರ್ತಿಯ ಮೇರವಣಿಗೆಗೆ ಶಾಸಕ ಯಾಸೀರಹಮ್ಮದ ಖಾನ…