ಧನದಕೊಟ್ಟಿಗೆ ಬೆಂಕಿ ತಗುಲಿ ಮೂರು ಎಮ್ಮೆ&ಆಕಳು ಭಸ್ಮ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮದಲ್ಲಿ ಹಾಲನಗೌಡ ಚನ್ನಬಸನಗೌಡ ಚನ್ನಗೌಡ್ರು ಇವರ ಧನದ ಕೊಟ್ಟಿಗೆಗೆ ನಿನ್ನೆ ರಾತ್ರಿ 2-00 ಗಂಟೆಯ ಸುಮಾರು ಧನದ ಕೊಟ್ಟಿಗೆ ಬೆಂಕಿ ತಗುಲಿ ಧನದ ಕೊಟ್ಟಿಗೆಯಲ್ಲಿ ಇದ್ದ ಮೂರು ಎಮ್ಮೆ ಮೂರು ಆಕಳು ಸೇರಿದಂತೆ ಅದರಲ್ಲಿ ಒಂದು ಎಮ್ಮೆ ಎರಡು ಆಕಳು ಸುಟ್ಟು ಕರಕಲಾಗಿವೆ ಹಾಗೂ ಆರು ರಿಂದ ಏಳು ಟ್ಯಾಕ್ಟರ್ ಭತ್ತದ ಹುಲ್ಲಿನ ಬಣಿವೆ ಸುಟ್ಟು ಹೋಗಿದೆ ಬೆಂಕಿ ನಂದಿಸಲು ಗ್ರಾಮಸ್ಥರು ಹಾಗೂ ಅಗ್ನಿಶ್ಯಾಮಕ…