ಅಕ್ರಮ ಸಾರಾಯಿ ವಿರುದ್ಧ KRSಪಕ್ಷದ ಜನ ಜಾಗೃತಿ ಜಾಥಾ.
ಇದು ನಮ್ಮೆಲ್ಲರ ಮಠ, ಅಲ್ಲಿಗೆ ಹೋಗೋದೇ ಒಂದು ಖುಷಿ, ಇನ್ನ ಕೆಲಸ ಮಾಡೋಕೆ ಇನ್ನೂ ಖುಷಿ ಇವರು ಎಲ್ಲರೂ ಮಠದ ಸೇವಕರು ಅದರಲ್ಲಿ ನಾನು ಕೂಡಾ, ನಮ್ಮ ಪೂಜ್ಯರನ್ನ ಪಡೆಯಲು ನಾವು ಪುಣ್ಯಾ ಮಾಡ್ದಿದ್ದೇವೆ. ಬುದ್ಧಿ ನಿಮ್ಮ ಆಶೀರ್ವಾದ ಸದಾ ಇರಲಿ… ಯುವಕರನ್ನು ಸಾರಾಯಿ ಕೊಟ್ಟು ಹಾಳ ಮಾಡಿ, ದೇಶದ ಬೆನ್ನೆಲುಬು ರೈತ ಯುವಕ ಎಂದು ಬೊಗಳೆ ಬಿಡುತ್ತಿರುವ ಸರ್ಕಾರಕ್ಕೆ ಸವಾಲ್ ಎಸೆದ KRS ಪಕ್ಷ ರಾಜ್ಯದ ತುಂಬಾ ಅಕ್ರಮ ಸಾರಾಯಿ ಮಾರಾಟದ ವಿರುದ್ಧ KRS ಪಕ್ಷ…