ಪ್ರಕೃತಿಯ ಮಡಿಲಿನಲ್ಲಿ ಪುರ ಗ್ರಾಮದ ಮಲೆಮಹದೇಶ್ವರ.
ವೀರಮಾರ್ಗ ನ್ಯೂಸ್ :K R PETE ಪುರ ಗ್ರಾಮದ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ ಕ್ಷೇತ್ರದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು… ಪ್ರಕೃತಿಯ ಮಡಿಲಿನಲ್ಲಿರುವ ಪುರ ಗ್ರಾಮದ ಹೊರವಲಯ ದಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಸಮಗ್ರವಾದ ಅಭಿವೃದ್ಧಿಗೆ ಸರ್ಕಾರ ಹಾಗೂ ಭಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು ಮನವಿ ಮಾಡಿದರು. ಅವರು ಇಂದು ಕೃಷ್ಣರಾಜಪೇಟೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದಲ್ಲಿ ನಡೆದ ವಿಶೇಷ ಪೂಜಾ…