
ಕಪ್ಪು ಬಟ್ಟೆ ಕಟ್ಟಿಕೊಂಡು ಪತ್ರಿಕಾ ವಿತರಕರಿಂದ ಮೌನಾಚರಣೆ
ಕಪ್ಪು ಬಟ್ಟೆ ಕಟ್ಟಿಕೊಂಡು ಪತ್ರಿಕಾ ವಿತರಕರಿಂದ ಮೌನಾಚರಣೆವೀರಮಾರ್ಗ ನ್ಯೂಸ್ ಗದಗ : ಜಿಲ್ಲಾ ಪತ್ರಿಕಾ ವಿತರಕರಿಂದ ಏ೨೫ ರಂದು ಬೆಳಗ್ಗೆ ಪಹಲ್ಗಾಮ್ ಉಗ್ರರ ದಾಳಿಗೆ ಹತ್ಯೆಯಾದವರ ಆತ್ಮಕ್ಕೆ ಶಾಂತಿಗಾಗಿ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನಾಚರಣೆ ಮಾಡುವುದರ ಮೂಲಕ ಭಯೋತ್ಪಾದಕರ ಅಟ್ಟಹಾಸ ಮಟ್ಟ ಹಾಕಲು ಕೇಂದ್ರಕ್ಕೆ ಮನವಿ ಮಾಡಿದರು.ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ವೀರಯ್ಯ ವಿರಕ್ತಮಠ ಅವರು ಮಾತನಾಡಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿಗೆ ಹತ್ಯೆಯಾದ ಕುಟುಂಬದವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ಅಮಾಯಕರ ಹತ್ಯೆಗೆ ಕಾರಣರಾಗಿರುವ…