
ಅಂಗನವಾಡಿ ಶಾಲೆ ಕಟ್ಟಡ,ಗ್ರಾಮಸ್ಥರೊಂದಿಗೆ ಭೂಮಿ ಪೂಜೆ.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ : ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಅವರನ್ನು ಶಾಲಾ ಮಕ್ಕಳು ಗುಲಾಬಿ ಹೂವು ಕೊಡುವದರ ಮೂಲಕ ಸ್ವಾಗತ ಮಾಡಿಕೊಂಡು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕು ಪಂಚಾಯಿತಿ ರಾಣೆಬೆನ್ನೂರು ಗ್ರಾಮ ಪಂಚಾಯಿತಿ ನದಿಹರಳಹಳ್ಳಿಗೆ ಸಂಬಂಧ ಪಟ್ಟ ಹುಲಿಕಟ್ಟಿ ಗ್ರಾಮದ 2023-2024 ನೇ ಸಾಲಿನ ಒಂದನೇ ಅಂಗನವಾಡಿ ಶಾಲೆ ಕಟ್ಟಡ ಹೊಸದಾಗಿ ಪ್ರಾರಂಭಿಸಲು ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸಿ ಗುದ್ದಲಿಯಲ್ಲಿ ಅಗೆಯುವದರ ಮೂಲಕ ಕಾರ್ಯಕ್ರಮಕ್ಕೆ…