ರಾಜಕೀಯ ಉನ್ನತ ಹುದ್ದೆ ನಿಡಲು ಗೊವೀಂದಪ್ಪ ಒತ್ತಾಯ
ಗದಗ ಸವಿತಾ ಸಮಾಜದ ಅರ್ಹ ವ್ಯಕ್ತಿ ಕೃಷ್ಣಾ ಹಡಪದರಿಗೆ ರಾಜಕೀಯ ಉನ್ನತ ಹುದ್ದೆ ನಿಡಲು ಗೊವೀಂದಪ್ಪ ಒತ್ತಾಯ ವೀರಮಾರ್ಗ ನ್ಯೂಸ್ : ಗದಗ : ಗದಗ ಜಿಲ್ಲೆಯಲ್ಲಿ ಸವಿತಾ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ ಎಂದು ಹೊಸಪೇಟೆ ಸವಿತಾ ಸಮಾಜದ ಹಿರಿಯರಾದ ರಂಗಪ್ಪನವರು ಹೇಳಿದರುಅವರು ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯಕ್ಕೆ ಬೇಟಿ ನೀಡಿ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ…