ಸುದ್ದಿಗೋಷ್ಠಿ ಹರ ಜಾತ್ರಾ ಪ್ರಯುಕ್ತ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕ : ಹರ ಜಾತ್ರೆ ಕಾರ್ಯಕ್ರಮಕ್ಕೆ ಸಭೆ & ಪ್ರಮುಖ ವಿಷಯಗಳನ್ನು (ಪ್ರಸ್ ಮೀಟ್ )ಸುದ್ದಿಗೋಷ್ಠಿ ಮಾಡುವ ಮುಕಾಂತರ ರಾಜ್ಯಾಧ್ಯಕ್ಷರಾದ ಸೋಮುನಗೌಡ ಪಾಟೀಲ್ ಮಾತನಾಡಿ ಹರ ಜಾತ್ರೆಗೆ ರಾಜ್ಯದ ಜನತೆಗೆ ಕರೆ ಕೊಟ್ಟರು. ಹಾವೇರಿಯ ಹೆಸರಾಂತ ಡಾ. ಬಸವರಾಜ್ ವೀರಪುರ. ಮಾತನಾಡಿದರು ರಥ ಮಾಡುವ ಉದ್ದೇಶ ಇದ್ದು ಹರ ಜಾತ್ರೆಗೆ 25 ಲಕ್ಷ ಸಮಾಜದ ಜನ ಸೇರುತ್ತಾರೆ, ಬರುವ ಜನತೆಗೆ ಗಂಡು ಮಕ್ಕಳಿಗೆ ವಿಭೂತಿ ಧರಿಸಲು ಹೆಣ್ಣುಮಕ್ಕಳಿಗೆ…