
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರಲೇಖನ: ಲೋಕೇಶ್ ಎಂ. ಮಲ್ಲಿಗವಾಡವೀರಮಾರ್ಗ ನ್ಯೂಸ್ ಗದಗ : ಸಾಧನೆ ಎಂಬ ಪದವನ್ನು ಕೇಳಲು ಹಿತ ಅನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ.ಪಟ್ಟಣದ ಯೂನಿಕ್ ಸ್ಕೂಲ್ನ ೧೦ನೇ ತರಗತಿ ವಿದ್ಯಾರ್ಥಿನಿ ಪಂಚಮಿ ಶಿವಶಂಕರ ಅಂಬಿಗೇರ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡುತ್ತಿದ್ದಾಳೆ,ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ…