ವೀರ ಮಾರ್ಗ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರಲೇಖನ: ಲೋಕೇಶ್ ಎಂ. ಮಲ್ಲಿಗವಾಡವೀರಮಾರ್ಗ ನ್ಯೂಸ್ ಗದಗ : ಸಾಧನೆ ಎಂಬ ಪದವನ್ನು ಕೇಳಲು ಹಿತ ಅನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ.ಪಟ್ಟಣದ ಯೂನಿಕ್ ಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿನಿ ಪಂಚಮಿ ಶಿವಶಂಕರ ಅಂಬಿಗೇರ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡುತ್ತಿದ್ದಾಳೆ,ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ…

Read More

ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT

ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT ವೀರಮಾರ್ಗ ನ್ಯೂಸ್ ಹಾವೇರಿ : ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಇಂದು (ಮಂಗಳವಾರ) ಪ್ರಕಟಿಸಿರುವ ೨೦೨೪ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯ ಸಚಿನ್ ಬಸವರಾಜ ಗುತ್ತೂರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ.೨೯ ವರ್ಷದ ಸಚಿನ್ ಅವರು ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ೪೧ನೇ ಸ್ಥಾನ ಪಡೆದಿದ್ದಾರೆ. ಇವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ…

Read More

41 ನೇ ರಾಂಕ್ ಪಡೆದ ಹಾವೇರಿ ಜಿಲ್ಲಾಗೆ ಕೀರ್ತಿ ತಂದ ಯುವರಾಜ್ DR. ಸಚಿನ್ ಬಿ ಪೂಜಾರ್.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು ಕೊಡಿಹಾಳ ಹೊಸಪೇಟೆ ಗ್ರಾಮದ ವಿನೋದಾ ಬಸವರಾಜ್ ಪೂಜಾರ್ ಇವರು ದಂಪತಿಗಳ ಹಿರಿಯ ಮಗ DR.ಸಚಿನ್ ಬಸವರಾಜ್ ಪೂಜಾರ್ ಗುತ್ತೂರ್ IAS 41 ನೇ ರಾಂಕ್ ಪಡೆದಿದ್ದು ಖುಷಿ ತಂದಿದೆ ಎಂದು,ಸಂತೋಷಕುಮಾರ ಐ ಪಾಟೀಲ್ ಮಾಜಿ WKRTC ಅಧ್ಯಕ್ಷರು ವಿರಮಾರ್ಗ ಪತ್ರಿಕೆಯ ಕಚೇರಿಗೆ ಫೋನ್ ಮುಖಾಂತರ ವಿಶ್ ಮಾಡಿ ತುಂಬಾ ಖುಷಿಯ ವಿಚಾರ ಎಂದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುವ DR.ಸಚಿನ್ ಪೂಜಾರ ಗುತ್ತೂರ ರವರಿಗೆ (ಕಂಗ್ರಾಜು)…

Read More

ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿ

ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರಿಂದ ತಹಶೀಲ್ದಾರರಗೆ ಮನವಿವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹಂಗನಕಟ್ಟಿ ಮಾತನಾಡಿ ರಿಕ್ಕಿ ರೈ…

Read More

ರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲ

ನಿಧನ ವಾರ್ತೆರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲವೀರಮಾರ್ಗ ನ್ಯೂಸ್ ಗದಗ : ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಅವರ ಮಾತೋಶ್ರೀಯವರು ಹಾಗೂ ಪಂಚಾಕ್ಷರಿ ನಗರದ ನಿವಾಸಿಗಳಾದ ರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲ (೫೯) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.ಮೃತರ ಅಂತ್ಯಕ್ರಿಯವು ಲಕ್ಕುಂಡಿ ಗ್ರಾಮದಲ್ಲಿ ಅಂದು ಸಂಜೆ ಜರುಗಿತು.ಮೃತರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Read More

ಎನ್ಎಂಎಂಎಸ್ ಹಾಜರಾತಿ ಕಡ್ಡಾಯ

ಎನ್ಎಂಎಂಎಸ್ ಹಾಜರಾತಿ ಕಡ್ಡಾಯ ವೀರಮಾರ್ಗ ನ್ಯೂಸ್ ಗದಗ : ಉದ್ಯೋಗ ಖಾತ್ರಿ ಯೋಜನೆ ಯೋಜನೆಯಡಿ 2025-26ನೇ ಸಾಲಿನಿಂದ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 370 ರೂ. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಸದುಪಯೋಗ ಪಡೆಯಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕುಮಾರ ಪೂಜಾರ ಅವರು ತಿಳಿಸಿದರು. ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ 2025-26 ನೇ ಸಾಲಿನಲ್ಲಿ ನರೇಗಾ ಯೋಜನೆಯ ಸಮುದಾಯ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ…

Read More

ವಾರದ ರಾಶಿ ಭವಿಷ್ಯ,ಮೇಷ ದಿಂದ ಮೀನ ರಾಶಿಯ ವರೆಗೂ.

(20.04.2025 το 26.04.2025) ವೀರಮಾರ್ಗ ನ್ಯೂಸ್ : ಈ ವಾರದ ರಾಶಿ ಭವಿಷ್ಯ : ಮೇಷ ರಾಶಿ : ಈ ವಾರ ನೀವು ಆರ್ಥಿಕ ಜೀವನದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ಆದರೆ ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆ ಮಾಡಬೇಕಾದರೆ, ಮೊದಲು ವಾಸ್ತವಗಳನ್ನು ನಿರ್ಣಯಿಸಿ ಮತ್ತು ನಂತರ ಮಾತ್ರ ಹೂಡಿಕೆ ಮಾಡಿ. ಇಲ್ಲದಿದ್ದರೆ ನಿಮ್ಮ ಹಣವು ಸಿಲುಕಿಕೊಳ್ಳಬಹುದು. ಈ ವಾರ ಮನೆ -ಕುಟುಂಬದಲ್ಲಿ ಯಾವುದೇ ರೀತಿಯ ವಾದ – ವಿವಾದದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದನ್ನು ನೀವು ತಪ್ಪಿಸಬೇಕು. ಆದ್ದರಿಂದ…

Read More

ವರದಿಗೆ ಸಚಿವರ ವಿರೋಧ ಇಲ್ಲ

ವರದಿಗೆ ಸಚಿವರ ವಿರೋಧ ಇಲ್ಲವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ವರದಿ (ಜಾತಿ ಗಣತಿ)ಗೆ ಯಾವ ಸಚಿವರ ವಿರೋಧವೂ ಇಲ್ಲ. ಸಂಪುಟ ಸಭೆಯಲ್ಲಿ ಯಾರೂ ಏರಿದ ಧ್ವನಿಯಲ್ಲಿ ಮಾತನಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ…

Read More

ಭೌತಿಕ ಬದುಕಿಗೆ ಸಂಸ್ಕಾರ ಸಮೃದ್ಧಿ ಅವಶ್ಯಕ : ರಂಭಾಪುರಿಶ್ರೀ

ಭೌತಿಕ ಬದುಕಿಗೆ ಸಂಸ್ಕಾರ ಸಮೃದ್ಧಿ ಅವಶ್ಯಕ : ರಂಭಾಪುರಿಶ್ರೀವೀರಮಾರ್ಗ ನ್ಯೂಸ್ ದಾವಣಗೆರೆ : ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಶಾಂತಿಯ ಮೂಲ ಧರ್ಮಾಚರಣೆಯಲ್ಲಿದೆ. ಭೌತಿಕ ಬದುಕಿಗೆ ಸಂಸ್ಕಾರ ಮತ್ತು ಸಮೃದ್ಧಿ ಎರಡರ ಅವಶ್ಯಕತೆ ಇದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಭಾನುವಾರ ನಗರದ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದ ೨೫ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸಾಮಾಜಿಕ ಸಂಪ್ರದಾಯಗಳು…

Read More

ಲೋಕಾ ದಾಳಿ : ಲಂಚ ಬೇಡಿಕೆ, ಹಾವೇರಿ ಬಿಇಓ ಬಡಿಗೇರ್ ಪೊಲೀಸರ ಬಲೆಗೆ

ಲೋಕಾ ದಾಳಿ : ಲಂಚ ಬೇಡಿಕೆ, ಹಾವೇರಿ ಬಿಇಓ ಬಡಿಗೇರ್ ಪೊಲೀಸರ ಬಲೆಗೆವೀರಮಾರ್ಗ ನ್ಯೂಸ್ ಹಾವೇರಿ : ಶಿಕ್ಷಕರೊಬ್ಬರ ಅಮಾನತು ಆದೇಶ ಹಿಂಪಡೆಯಲು ರೂ. ೫೦ ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನೊಂದ ಶಿಕ್ಷಕ ನೀಡಿದ್ದ ದೂರು ಆಧರಿಸಿ ಶನಿವಾರ ಕಾರ್ಯಾಚರಣೆ ನಡೆಸಿದ್ದ ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರ ತಂಡ, ಮೌನೇಶ್ ಅವರನ್ನು ಬಲೆಗೆ ಬೀಳಿಸಿದೆ. ಮೌನೇಶ್ ಅವರ ವಿರುದ್ಧ ಎಫ್‌ಐಆರ್…

Read More