ವೀರ ಮಾರ್ಗ

ಸುದ್ದಿಗೋಷ್ಠಿ ಹರ ಜಾತ್ರಾ ಪ್ರಯುಕ್ತ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕ : ಹರ ಜಾತ್ರೆ ಕಾರ್ಯಕ್ರಮಕ್ಕೆ ಸಭೆ & ಪ್ರಮುಖ ವಿಷಯಗಳನ್ನು (ಪ್ರಸ್ ಮೀಟ್ )ಸುದ್ದಿಗೋಷ್ಠಿ ಮಾಡುವ ಮುಕಾಂತರ ರಾಜ್ಯಾಧ್ಯಕ್ಷರಾದ ಸೋಮುನಗೌಡ ಪಾಟೀಲ್ ಮಾತನಾಡಿ ಹರ ಜಾತ್ರೆಗೆ ರಾಜ್ಯದ ಜನತೆಗೆ ಕರೆ ಕೊಟ್ಟರು. ಹಾವೇರಿಯ ಹೆಸರಾಂತ ಡಾ. ಬಸವರಾಜ್ ವೀರಪುರ. ಮಾತನಾಡಿದರು ರಥ ಮಾಡುವ ಉದ್ದೇಶ ಇದ್ದು ಹರ ಜಾತ್ರೆಗೆ 25 ಲಕ್ಷ ಸಮಾಜದ ಜನ ಸೇರುತ್ತಾರೆ, ಬರುವ ಜನತೆಗೆ ಗಂಡು ಮಕ್ಕಳಿಗೆ ವಿಭೂತಿ ಧರಿಸಲು ಹೆಣ್ಣುಮಕ್ಕಳಿಗೆ…

Read More

ನಿಂತ ಲಾರಿಗೆ ಕ್ರೂಸರ್ ಡಿಕ್ಕಿ: ನಾಲ್ವರು ಅಯ್ಯಪ್ಪ ಭಕ್ತರ ಸಾವು.

ವೀರಮಾರ್ಗ ನ್ಯೂಸ್ : ತುಮಕೂರು : ನಿಂತ ಲಾರಿಗೆ ಕ್ರೂಸರ್ ಡಿಕ್ಕಿ: ನಾಲ್ವರು ಅಯ್ಯಪ್ಪ ಭಕ್ತರ ಸಾವು. ತುಮಕೂರು, ಜನವರಿ 9: ತುಮಕೂರು ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ನಾಲ್ವರು ಭಕ್ತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರು ಯಲಬುರ್ಗಾ ಮೂಲದ ನಿವಾಸಿಗಳಾಗಿದ್ದು, ಸಾಕ್ಷಿ…

Read More

ರಸ್ತೆಯಲ್ಲಿ ಹೆಂಡತಿಗೆ ಗುಂಡಿಟ್ಟು ಜೀವ ತೆಗೆದ ಗಂಡ….

ನಡು ರಸ್ತೆಯಲ್ಲಿ ಹೆಂಡತಿಗೆ ಗುಂಡಿಟ್ಟು ಜೀವ ತೆಗೆದ ಗಂಡ -ಬೆಚ್ಚಿಬಿದ್ದ ಬೆಂಗಳೂರು.. ಪತಿಯೇ ಪತ್ನಿಯನ್ನು ಶೂಟ್ ಮಾಡಿ ಜೀವ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಬಳಿ ಕೃತ್ಯ ನಡೆದಿದೆ. ಯಾಕೆ ಈ ಘಟನೆ ನಡೆಯಿತು? ಪ್ರಕರಣ ಈಗ ಏನಾಗಿದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.. ವೀರಮಾರ್ಗ ನ್ಯೂಸ್ : ಬೆಂಗಳೂರು : ಪತಿಯೇ ಪತ್ನಿಯನ್ನು ಶೂಟ್ ಮಾಡಿ ಜೀವ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್…

Read More

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರೆಗೂ.

(20.12.2025.27.12.2025 ಈ ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರೆಗೂ. (20.12.2025.27.12.2025) ಮೇಷ ರಾಶಿ : ವಾರ ನಿಮ್ಮ ಸ್ನೇಹಿತರು ಮತ್ತು ಯಾವುದೇ ಆಪ್ತರು ಎಲ್ಲಾ ರೀತಿಯ ಆರ್ಥಿಕ ತೊಂದರೆಗಳಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತಾರೆ, ಪ್ರತಿ ಹಂತದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ. ಯಾರ ಸಹಾಯದಿಂದ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ನಿಮಗೆ ಸಧ್ಯವಾಗುವುದಲ್ಲದೆ, ನಿಮ್ಮ ಯಾವುದೇ ಸಾಲಗಳನ್ನು ಮರುಪಾವತಿಸಲು ಸಹ ನಿಮಗೆ ಸಹಾಯಪಡೆಯುತ್ತೀರಿ. ಈ ವಾರ ನಿಮ್ಮ ಒಡಹುಟ್ಟಿದವರ ಆರೋಗ್ಯವು ದುರ್ಬಲವಾಗಿದ್ದರೂ ಈ ವಾರ ನೀವು…

Read More

ಕಂಪನಿಯ ಪೂಜಾ ಸಮಾರಂಭ,ಕಾನಿಪ ಧ್ವನಿ ರಾಜ್ಯಾಧ್ಯಕ್ಷ…

ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಕಿತ್ತೂರು ನಗರದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ವೆಸ್ಟಿಜ್ ಮಾರ್ಕೆಟಿಂಗ್ ಕಂಪನಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಭಾಗವಹಿಸುವಿಕೆ : ಇಂದು ಚನ್ನಮ್ಮನ ಕಿತ್ತೂರು ತಾಲೂಕಾ ಅಧ್ಯಕ್ಷರು ಹಾಗೂ ಉದಯವಾಣಿ ವರದಿಗಾರರಾದ ಬಸವರಾಜ ಚಿನಗುಡಿ ಅವರು ನೂತನವಾಗಿ ಆರಂಭಿಸಿರುವ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಫ್ರಾಂಚೈಸಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಭಾಗವಹಿಸಲಾಯಿತು. ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್…

Read More

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನದವರೆಗೂ…

ವಾರದ ರಾಶಿ ಭವಿಷ್ಯ(14.12.2025 ರಿಂದ 20.12.2025) ವೀರಮಾರ್ಗ ನ್ಯೂಸ್ : ASTROLOGY NEWS :ಮೇಷ ರಾಶಿ : ಈ ವಾರ ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ಖರ್ಚುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ನಿಮ್ಮ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಎಲ್ಲಾ ಕ್ರೆಡಿಟ್ ಅನ್ನು ನಿಮಗಾಗಿ ನೀಡುವ ಬದಲು, ನಿಮ್ಮ ಹತ್ತಿರದವರಿಗೆ, ಕುಟುಂಬ ಸದಸ್ಯರಿಗೆ ಮತ್ತು ನಿಮ್ಮ ಸಂಗಾತಿಗೆ ಸ್ವಲ್ಪ ಮನ್ನಣೆ ನೀಡಿ. ಈ ವಾರ ನಿಮ್ಮ ಕುಟುಂಬ ಜೀವನದಲ್ಲಿ…

Read More

2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,!

2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,! ವೀರಮಾರ್ಗ ನ್ಯೂಸ್ : ರಾಜ್ಯದ ಪೊಲೀಸರು ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇದ್ದಾರೆ. ಇದು ಹೊಸದೇನು ಅಲ್ಲಾ ಇಂಥ ಅನೇಕ ಸ್ಟೋರಿಗಳು ನಡೆದಿವೆ, ಬೆಳಕಿಗೆ ಬಂದಿಲ್ಲ ಅಷ್ಟೇ ಹಾವೇರಿ ಜಿಲ್ಲಾದಲ್ಲೂ ನಡೆದಿದೆ ಮೀಡಿಯಾ ಮುಂದೆ ಬಾರದೆ, ಮನೆಯಲ್ಲಿ ಕುಳಿತು ಮಾತುಕತೆ ಮಾಡಿ ಪೊಲೀಸಪ್ಪ ಜೊತೆಗೆ ಹೋಗಿ ಜೀವನ ಸಾಗುಸುತ್ತಿದ್ದಾರೆ, ಕರ್ನಾಟಕ ರಾಜ್ಯದಲ್ಲಿ ಹೊಸ ವಿಷಯ ಅಲ್ಲವೇ ಅಲ್ಲ ಖಾಕಿ ಹಾಕಿಕೊಂಡು ಕರಾಳ ಮುಖದ ಅವರ ಜೀವನ ನೋಡಿದರೆ ಎಲ್ಲಿಗೆ…

Read More

ವಾರದ ರಾಶಿ ಭವಿಷ್ಯ ಮೇಷ TO ಮೀನಾ…

(07.12.2025 to 13.12.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ನಿಮ್ಮ ಮನೆಗೆ ಸಂಬಂಧಿಸಿದ ಯಾವುದೇ ಹೂಡಿಕೆ ಮಾಡುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಈ ವಾರವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಹೂಡಿಕೆ ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ, ಆದರೆ ನಿಮ್ಮ ಮನೆಯ ಯಾವುದೇ ಭಾಗದಿಂದ ಬಾಡಿಗೆ ಇತ್ಯಾದಿಗಳ ಮೂಲಕ ಹೆಚ್ಚುವರಿ ಹಣವನ್ನು ಪಡೆಯಲು ಸಹ ನಿಮಗೆ ಸಾಧ್ಯವಾಗುತ್ತದೆ. ಚಂದ್ರ ರಾಶಿಗೆ ಸಂಬಂಧಿಸಿದಂತೆ ಕೇತು ಐದನೇ ಮನೆಯಲ್ಲಿರುವುದರಿಂದ, ಈ ವಾರ, ಕುಟುಂಬ…

Read More

ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ ಇನ್ನಿಲ್ಲ.

ವೀರಮಾರ್ಗ ನ್ಯೂಸ್ : ಧಾರವಾಡ : ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ ಇನ್ನಿಲ್ಲಐ 20 ಕಾರಿನಲ್ಲಿಯೇ ಸಜೀವ ದಹನಅಣ್ಣಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆಧಾರವಾಡ ಪ್ರಜಾಕಿರಣ.ಕಾಮ್ : ಐ 20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿ ಶುಕ್ರವಾರ ಸಂಜೆ ಏಳು ಘಂಟೆ ಸುಮಾರಿಗೆ ಸಂಭವಿಸಿದೆ. ಕಾರ್ ನಲ್ಲಿದ್ದ ಹಾವೇರಿಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಕಾರ್ ನಿಂದ ಹೊರಬರಲು…

Read More

ಜಮಖಂಡಿ ಬಳಿ ಭೀಕರ ಅಪಘಾತ : ನಾಲ್ವರ ಸಾವು..

ಜಮಖಂಡಿ ಬಳಿ ಭೀಕರ ಅಪಘಾತ ನಾಲ್ವರ ಸಾವು ವೀರಮಾರ್ಗ ನ್ಯೂಸ್ : ಬಾಗಲಕೋಟೆ ಜಿಲ್ಲಾ : ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.ಮೃತಪಟ್ಟ ಯುವಕರನ್ನು ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಹಾಗೂ ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು…

Read More