ವೀರ ಮಾರ್ಗ

ಪಂಚ ಸೇನೆಯಿಂದ ಮಹತ್ವದ ಸಭೆ…

ಮಹತ್ವದ ಸಭೆ ನಡೆಸಿದ ಪಂಚೆ ಸೇನೆಯ ಯುವ ಸೈನಿಕರು. ಪಂಚೆ ಸೇನೆ ಯುವ ಸೈನಿಕರಿಗೆ ಮಾತೃ ಘಟಕದ ಹಿರಿಯರಿಂದ ಸಲಹೆ ಮತ್ತು ಮಾರ್ಗದರ್ಶನ. ಪಂಚೆ ಸೇನೆಯ ಯುವಕರು ಹಾನಗಲ್ ತಾಲೂಕಿನ ಹಳ್ಳಿಯ ಮನೆ ಮನೆಗೆ ತೆರಳಿ ಮಾಹಿತಿ ನೀಡಿದರು. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ : ಸಂಜೆ 7ಘಂಟೆಗೆ ಹಾನಗಲ್ಲ ತಾಲೂಕಾ ಪಂಚಸೇನಾ ಸಂಘಟನೆ ತಾಲೂಕಾ ಘಟಕದಿಂದ ಜಾತಿ ಗಣತಿ ಜಾಗೃತಿ ಸಭೆಯನ್ನು ಹಾನಗಲ್ಲ ತಾಲೂಕ ಸಮಸಗಿ ಗ್ರಾಮದಲ್ಲಿ ಮಾಡಲಾಯಿತು.ಈ ಸಭೆಯಲ್ಲಿ ಜಾತಿ…

Read More

ಅಪಘಾತದಲ್ಲಿ ಯುವಕ ಬಲಿ.

ವೀರಮಾರ್ಗ ನ್ಯೂಸ್ : ಎಚ್.ಡಿ.ಕೋಟೆ : ಸ್ನೇಹಿತರ ಮನೆಯಲ್ಲಿ ಪಿತೃಪಕ್ಷದ ಊಟ ಮುಗಿಸಿ ದ್ವಿ-ಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಯುವಕ ಬಲಿಯಾಗಿದ್ದಾನೆ. ಎಚ್‌.ಡಿ.ಕೋಟೆ ಪಟ್ಟಣದ ನಿವಾಸಿ ಮಂಜುನಾಥ್(42) ಮೃತ ದುರ್ದೈವಿ. ಗುರುವಾರ ರಾತ್ರಿ 11:30ರ ವೇಳೆಯಲ್ಲಿ ಹುಣಸೂರು-ಬೇಗೂರು ರಸ್ತೆ ಮಾರ್ಗದ ಕೆ.ಎಡತೊರೆ ಬಳಿ ಬರುತ್ತಿದ್ದ ಹಿಂಬದಿಯಿಂದ ಅತಿ ವೇಗದಲ್ಲಿ ಬರುತ್ತಿದ್ದ ಕಾರೊಂದು ಬೈಕ್ ಗೆ ಗುದ್ದಿದ ಕಾರಣ ಸುಮಾರು 100ಮೀ. ದೂರದ ಕಂದಕಕ್ಕೆ ಉರುಳಿದ ಬೈಕ್ ಸವಾರನ ತಲೆಗೆ ಕಲ್ಲೊಂದು ಒಡೆದ ಪರಿಣಾಮ ಸ್ಥಳದಲ್ಲಿಯೇ…

Read More

ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ….

ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಒಂದೇ ದಿನದಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ; ಹೊಸ ದಾಖಲೆ ಮಾಡಿದ ನಾರಾಯಣ ಹೆಲ್ತ್ ಧಾರವಾಡ, 18 ಸೆಪ್ಟೆಂಬರ್ 2025: ಭಾರತದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್, ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ಸೆ.17ರಂದು ಒಂದೇ ದಿನದಲ್ಲಿ ತನ್ನ 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ದಾಖಲೆ ಬರೆದಿದೆ. ಪ್ರಧಾನ…

Read More

ಬಡ್ಡಿ ದಂಧೆಕೋರನ ರಾಕ್ಷಸಿವರ್ತನೆ CCTVಯಲ್ಲಿ ಸೆರೆ…

ಪೊಲೀಸರಿಗೆ ದೂರು ಕೊಡ್ತೀನಿ ಎಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ : ಬಡ್ಡಿ ದಂಧೆಕೋರನ ಮೃಗೀಯ ವರ್ತನೆ CCTVಯಲ್ಲಿ ಸೆರೆ… ಹೆಚ್ಚುವರಿ ಬಡ್ಡಿ ವಾರದ ಬಡ್ಡಿ ದಂಧೆ ಕೋರರಿಗೇ ಯಾರಿಂದ ರಕ್ಷಣೆ… ವಾರದ ಬಡ್ಡಿಯ ವ್ಯವಹಾರಿಗಳಿಗೆ ಕಡಿವಾಣ ಹಾಕಲು ಹಿಂದೇಟು ಏತಕ್ಕಾಗಿ…. ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಪೊಲೀಸರಿಗೆ ದೂರು ಕೊಡ್ತೀನಿ ಎಂದ ಯುವಕನಿಗೆ ಬಡ್ಡಿ ದಂಧೆಕೋರ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಕಳಸಾಪುರ ರಸ್ತೆಯ ಖಾಸಗಿ ಹೋಟೆಲ್ ಬಳಿ ಜರುಗಿದೆ. ಮಾಡಿದ ಬಡ್ಡಿ…

Read More

ಪೊಲೀಸ್‌ ಸೇರಿ ಮೂವರು ಸ್ಥಳದಲ್ಲೇ ಸಾವು…

ಗದಗ ಬಳಿ ಭೀಕರ ಅಪಘಾತ,,, ಪೊಲೀಸ್‌ ಸೇರಿ ಮೂವರು ಸ್ಥಳದಲ್ಲೇ ಸಾವು… ಗದಗ ಜಿಲ್ಲಾ : ಕಾರು ಪಲ್ಟಿಯಾಗಿ ಬಸ್ ಗೆ ಡಿಕ್ಕಿಹೊಡೆದ ಪರಿಣಾಮ ಪೊಲೀಸ್‌ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. ಕೊಪ್ಪಳ ಕಡೆಯಿಂದ ಗದಗ ಕಡೆಗೆ ಕಾರು ಬರುತ್ತಿತ್ತು. ಹೊಸಪೇಟೆ ಕಡೆಗೆ ಹೊರಟಿದ್ದ ಗೋವಾ ಪಾಸಿಂಗ್ ಇರುವ ಬಸ್ ಗೆ ರೋಡ್ ಡಿವೈಡರ್ ದಾಟಿ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು…

Read More

ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಸಾಲುಗಾರ….

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಸಂಸದ,ಬೊಮ್ಮಾಯಿ,ಕಚೇರಿ,ಎದುರು,ನೊಂದ,ಮಹಿಳೆಯರಿಂದ ಪ್ರತಿಭಟನೆ. ಹಾವೇರಿ ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಹಾವಳಿ ಯಾವುದೇ ರೀತಿ ಕಡಿಮೆಯಾಗಿಲ್ಲ. ಇದರಿಂದ ಸಾಲ ಪಡೆದ ಬಡ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ದಾರೆ. ಫೈನಾನ್ಸ್ ಅವರ ದಬ್ಬಾಳಿಕೆಯಿಂದ‌ ಕುಟುಂಬ ಸಮೇತ ಊರೇ ಬಿಟ್ಟು ಹೋಗಿದ್ದಾರೆ. ಕೂಡಲೇ ಖಾಸಗಿ ಫೈನಾನ್ಸ್ ಕಡೆಯಿಂದ ಪಡೆದ ಸರ್ವ ಸಾಲವನ್ನು ಮನ್ನಾ ಮಾಡಬೇಕು ಅವರಿಗೆ ರಕ್ಷಣೆ ಕೊಟ್ಟು ಗೌರವದಿಂದ ಜೀವನ ನಡೆಸಲು ಅವಕಾಶ ನೀಡುಬೇಕು…

Read More

ವಿಶ್ವ ಕ್ಷೌರಿಕರ ದಿನ ಆಚರಣೆ – ಸನ್ಮಾನ…

ಅರಸಿಕೆರೆ ಗ್ಲಾಮರ್ ಕೇರ್ ಸಂಸ್ಥೆಯಿಂದ ವಿಶ್ವ ಕ್ಷೌರಿಕರ ದಿನ ಆಚರಣೆ – ಸನ್ಮಾನ… ಕ್ಷೌರಿಕರ ಜಾತಿ ಸಮೀಕ್ಷೆ; ಸವಿತಾ ಸಮಾಜ ಎಂದೇ ನಮೂದಿಸಿ’ ಕೃಷ್ಣಾ ಹಡಪದ ಕರೆ ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಸವಿತಾ ಸಮಾಜಕ್ಕೆ ಸಂಬಂದಿಸಿದ 26 ಉಪಪಂಗಡದ ಕ್ಷೌರಿಕರು ವಿವಿಧ ಜಾತಿ ಸೂಚಕ ಹೆಸರುಗಳನ್ನು ಬಿಟ್ಟು, ಸಮುದಾಯದ ಮೂಲ ಹೆಸರನ್ನೇ ನೇರವಾಗಿ ಸವಿತಾ ಸಮಾಜ ಎಂದೇ ನಮೂದಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಸವಿತಾ ಸಮಾಜದ…

Read More

ಮೈಸೂರ ದಸರಾ ನೋಡ ಬನ್ನಿ…

ವೀರಮಾರ್ಗ ನ್ಯೂಸ್ : ಮೈಸೂರು ಜಿಲ್ಲಾ : 2025 ಮೈಸೂರು ದಸರಾದಲ್ಲಿ ಮಹೇಶ್ ಬಾಬು ಸುರ್ವೇ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಸಮೂಹ ನೃತ್ಯ ಪ್ರದರ್ಶನಕ್ಕೆ ಆಯ್ಕೆ ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ಸಮೂಹ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದೆಗಾನ ಭಾರತಿ ಸಂಗೀತ ನೃತ್ಯ ಶಾಲೆ ಕುವೆಂಪು ನಗರ ಸಭಾಂಗಣದ ವೇದಿಕೆಯಲ್ಲಿ ಸಂಜೆ 7. ರಿಂದ ರವರೆಗೆ ಮಹೇಶ್ ಬಾಬು…

Read More

ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ…

ವೀರಮಾರ್ಗ ನ್ಯೂಸ್ : ಶಿವಮೊಗ್ಗ : ನಗರ ಯುವ ಕಾಂಗ್ರೆಸ್ ವತಿಯಿಂದ ವಿಶ್ವಗುರು, ಸಬಕ ಸಾತ್ ಸಬಕಾ ವಿಕಾಸ್ ಘೋಷಣೆ ಮೂಲಕ ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಣೆ. ಇಂದು ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ಖಾಸಗಿ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಪದವೀಧರ ಯುವಕರೊಂದಿಗೆಶೂಪಾಲಿಶ್, ಪೇಪರ್, ತರಕಾರಿ, ಪಕೋಡ, ಮಾರುವುದರ ಮೂಲಕ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನರಾಶಿಯವರಿಗೂ.

ಮೇಷ ರಾಶಿ : ಈ ವಾರ ಸಮಾಜದ ಅನೇಕ ಗೌರಾನ್ವಿತ ಜನರೊಂದಿಗೆ ಸಂವಹನ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಅವರ ವಿವಿಧ ಅನುಭವಗಳಿಂದ, ನಿಮ್ಮ ತಂತ್ರಗಳು ಮತ್ತು ಯೋಜನೆಗಳನ್ನು ರಚಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ನಿಮ್ಮ ಹಣವನ್ನು ನೀವು ಬುದ್ದಿವಂತಿಕೆಯಿಂದ ಹೂಡಿಕೆ ಮಾಡಲು ಸಹಾಯ ಸಿಗುತ್ತದೆ. ಈ ವಾರ, ಮನೆಯ ಯಾವುದೇ ಸದಸ್ಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಆ ವ್ಯಕ್ತಿಯು ನಿಮ್ಮ ನಂಬಿಕೆಯ ತಪ್ಪು ಲಾಭವನ್ನು ಪಡೆದುಕೊಂಡು ನಿಮ್ಮನ್ನು…

Read More