“ನ್ಯಾಯಾಲಯದಲ್ಲಿ ಮತ್ತೆ ಶೂದಾಳಿ”
“ನ್ಯಾಯಾಲಯದಲ್ಲಿ ಮತ್ತೆ ಶೂದಾಳಿ” ನ್ಯಾಯಾಂಗ ಭದ್ರತೆಗೆ ಗಂಭೀರ ಪ್ರಶ್ನೆ..? ಗಾಂಧಿನಗರ/ಅಹಮದಾಬಾದ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ವೀರಮಾರ್ಗ ನ್ಯೂಸ್ : ಗಾಂಧಿನಗರ/ಅಹಮದಾಬಾದ್ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ದೆಹಲಿಯಲ್ಲಿ ನಡೆದ ಶೂ ದಾಳಿಯ ಇನ್ನೂ ಒಂದು ವಾರವೂ ಕಳೆದಿಲ್ಲ. ಇದೇ ವೇಳೆ, ಇದರಂತೆಯೇ ಮತ್ತೊಂದು ಅಮಾನವೀಯ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ಮಂಗಳವಾರ ನಡೆದಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ಆರೋಪಿಯೊಬ್ಬರು ಹೆಚ್ಚುವರಿ ನ್ಯಾಯಾಧೀಶ ಎಂ.ಪಿ….