ವೀರ ಮಾರ್ಗ

ಫೆ.01 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಕಚೇರಿ ಉದ್ಘಾಟನೆ.

ಚಿತ್ರದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿö್ಮÃ ನೊಂದಣಿಯಲ್ಲಿ ಚಿತ್ರದುರ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ. ಉಳಿದ ಗ್ಯಾರಂಟಿ ಯೋಜನೆಗಳು ಸಹ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿವೆ. ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಕಚೇರಿಯನ್ನು ನಗರದ ಜಿ.ಪಂ.ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ನೂತನ ಕಚೇರಿಯನ್ನು ಫೆ.01 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್…

Read More

ಮೊದಲ ಭಾರಿಗೆ ದಾಖಲೆಯ 500 ಜನಪದ ಕಲಾ ತಂಡಗಳಿಂದ ಕುಣಿಗಲ್ ಉತ್ಸವಕ್ಕೆಕುಣಿಗಲ್ ಉತ್ಸವಕ್ಕೆಜನಪ್ರಿಯ ಶಾಸಕಡಾ. ಎಚ್ ಡಿ ರಂಗನಾಥ್ ಅವರಿಂದವೈಭವದ ಚಾಲನೆ.!

ಐತಿಹಾಸಿಕ ತುಮಕೂರು ಜಿಲ್ಲೆಯ ಕುಣಿಗಲ್ ನಾಡಿನೆಲ್ಲ ಡೇ. ಕುಣಿಗಲ್ ಕೆರೆಯ ಜನಪದ ಹಾಡಿಗೆ ಮತ್ತು ಕುಣಿಗಲ್ ಕುದುರೆಗೆ ಹೆಸರುವಾಸಿಯಾದದ್ದು ಈ ಖ್ಯಾತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಜನಪದ ಜಾತ್ರೆಯ ಪ್ರಧಾನ ಸಂಚಾಲಕ ಮಂಡ್ಯದ ಕುಂತುರ ಕುಮಾರ್ ಅವರ ನೇತೃತ್ವದ ಮಂಡ್ಯ ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ. ಮೊದಲ ಭಾರಿಗೆ ದಾಖಲೆಯ 500 ಜನಪದ ಕಲಾ ತಂಡಗಳಿಂದ ವೈವಿಧ್ಯಮಯ ಜನಪದ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದ ಕುಣಿಗಲ್…

Read More

ಅತಿಯಾದ ಮಾತುಗಳಿಂದ ಅಪಮಾನ, ಎಲ್ಲರಿಂದ ದೂರ, ನಂಬಿಸಿ ಮೋಸ

ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಚತುರ್ಥೀ ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಪರಿಘ, ಕರಣ : ಗರಜ, ಸೂರ್ಯೋದಯ – 07 – 02 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭಕಾಲ : ರಾಹು ಕಾಲ…

Read More

“ನಮ್ಮ ಹೊಲಗಳಲ್ಲಿ ನೀರು ಹರಿಯುವುದನ್ನು ತಡೆಯುವುದು ಹೇಗೆ”

ಕೃಷಿಯಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಲು ಉತ್ತಮ ನೀರಿನ ನಿರ್ವಹಣೆ ಅಭ್ಯಾಸಗಳು, ಮಣ್ಣಿನ ಸಂರಕ್ಷಣೆ ತಂತ್ರಗಳು ಮತ್ತು ಬೆಳೆ ಆಯ್ಕೆಯ ಸಂಯೋಜನೆಯ ಅಗತ್ಯವಿದೆ. ನೀರು ಹರಿಯುವುದನ್ನು ತಡೆಯಲು ಸಹಾಯ ಮಾಡುವ ಕೆಲವು ತಂತ್ರಗಳು ಇಲ್ಲಿವೆ; ಪೂರ್ವ ನೆಡುವ ತಂತ್ರಗಳು ನೀರು ನಿರ್ವಹಣೆ ತಂತ್ರಗಳು ಮಣ್ಣಿನ ಸಂರಕ್ಷಣಾ ತಂತ್ರಗಳು ಬೆಳೆ ಆಯ್ಕೆ ತಂತ್ರಗಳು ಹೆಚ್ಚುವರಿ ತಂತ್ರಗಳು ಈ ತಂತ್ರಗಳನ್ನು ಅನುಷ್ಠಾನಗೊಳಿಸುವುದರ ಮೂಲಕ, ರೈತರು ನೀರು ನಿಲ್ಲುವ ಅಪಾಯವನ್ನು ಕಡಿಮೆ ಮಾಡಬಹುದು, ಬೆಳೆ ಇಳುವರಿಯನ್ನು ಸುಧಾರಿಸಬಹುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು…

Read More