ಉಚಿತ ಕೃತಕ ಕೈ&ಕಾಲು ಜೋಡಣಾ ಶಿಬಿರ…
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು : ದಿ ॥ ಶ್ರೀ ಆದಿತ್ಯ ವಿಕ್ರಮ ಬಿರ್ಲಾಜೀಯವರ ಜನ್ಮ ದಿನದ ಜ್ಞಾಪಕಾರ್ಥ ವಾಗಿ ಗ್ರಾಸಿಂ ಜನಸೇವಾ ಟ್ರಸ್ಟ್ ವತಿಯಿಂದ ದಿ: 9-11-2025 ನೇ ಭಾನುವಾರ 9-30 ಗಂಟೆಗೆ ಶಿಬಿರವು ಹರಿಹರದ ಹತ್ತಿರವಿರುವ ಕುಮಾರಪಟ್ಟಣದ ಗ್ರಾಸಿಂ ಸಭಾಂಗಣದಲ್ಲಿ ಪ್ರಾರಂಭವಾಗುವುದು. ಕೃತಕ ಕೈ ಮತ್ತು ಕಾಲು ಜೋಡಣೆಯನ್ನು ಕರ್ನಾಟಕ ಮಾರವಾರಿ ಯುತ್ ಫೆಡರೇಶನ್, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿ ಕೊಳ್ಳಲಾಗಿದೆ. ಶಿಬಿರದಲ್ಲಿ ಆಯ್ಕೆಯಾದ ಮತ್ತು ಅವಶ್ಯವಿರುವವರಿಗೆ ಅಳತೆಯ…