ಮಹಿಳೆ ಕೊಲೆ ಆರೋಪಿಗಳ ಪತ್ತೆ ಕಾರು ಬೈಕು ವಶ

ಮಹಿಳೆ ಕೊಲೆ ಆರೋಪಿಗಳ ಪತ್ತೆ ಕಾರು ಬೈಕು ವಶಲಕ್ಷ್ಮೇಶ್ವರ : ತಾಲ್ಲೂಕಿನ ಸೂರಣಗಿ ಗ್ರಾಮದ ಬೈಲ್ ಬಸವಣ್ಣದೇವರ ದೇವಸ್ಥಾನದ ಹತ್ತಿರ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಬಿಸಾಕಿದ ಆರೋಪಿಗಳನ್ನು ಲಕ್ಷ್ಮೇಶ್ವರದ ಪೊಲೀಸರು ಪತ್ತೆ ಹಚ್ಚಿ ಘಟನೆಯಲ್ಲಿ ಆರೋಪಿಗಳು ಬಳಸಿದ ಕಾರು ಹಾಗೂ ಒಂದು ಬೈಕ್‌ನ್ನು ವಶ ಪಡಿಸಿಕೊಂಡಿದ್ದಾರೆ.ಈ ಕುರಿತು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ ಲಕ್ಷ್ಮೇಶ್ವರ ತಾಲೂಕ ನೆಲೂಗಲ್ಲ ಗ್ರಾಮದ ನಿವಾಸಿ ಲಕ್ಷ್ಮೀ ಆನಂದ ಇಂಗಳಗಿ (೩೩) ಕೊಲೆಯಾದ ಮಹಿಳೆ. ಈಕೆ…

Read More

ವಾರದ ರಾಶಿ ಭವಿಷ್ಯ – ಮೇಷ TO ಮೀನಾ…

ವಾರದ ರಾಶಿ ಭವಿಷ್ಯ (04.05.2025 to 10.05.2025) ವೀರಮಾರ್ಗ ನ್ಯೂಸ್ : ವಾರದ ರಾಶಿ ಭವಿಷ್ಯ – ಮೇಷ : ಆರ್ಥಿಕ ಕ್ಷೇತ್ರದಲ್ಲಿ ಈ ವಾರ ನೀವು ಬಹಳ ಚಿಂತನಶೀ ನಡೆಯಬೇಕು. ಏಕೆಂದರೆ ನಿಮ್ಮ ಯಾವುದೇ ಯ ಹೂಡಿಕೆಯ ಮೂಲಕ ನಿಮಗೆ ಲಾಭವಾಗುವ ಸಾಧ್ಯತೆ ಇದೆ, ಆದರೆ ನೀವು ಇತರರ ಅನಗತ್ಯ ಬೇಡಿಕೆಗಳನ್ನು ಪೂರೈಸುವಾಗ, ಬಯಸದಿದ್ದರೂ ನಿಮ್ಮ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತೀರಿ. ಇದರ ನಂತರ ಭವಿಷ್ಯದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಇತರರಿಗೆ…

Read More

ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶ : ಸದಾಶಿವಾನಂದಶ್ರೀ

ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶ : ಸದಾಶಿವಾನಂದಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ವಿದ್ಯಾರ್ಥಿಗಳ ಅಂತರಾತ್ಮದಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಆ ಕಾರ್ಯವನ್ನು ಉಚಿತವಾಗಿ ಬಡ ಮಕ್ಕಳಿಗೆ ಭಾರತ ಸೇವಾ ಸಂಸ್ಥೆ ಆಶ್ರಯದಲ್ಲಿ ಮಾಡಿಕೊಂಡು ಬರುತ್ತಿರುವುದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ರವರ ಸೇವಾ ಮನೊಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗದಗಿನ ಶ್ರೀ ಶಿವಾನಂದ ಬೃಹನ್ ಮಠದ ಶ್ರೀ ಸದಾಶಿವಾನಂದ ಸ್ವಾಮಿಗಳು ನುಡಿದರು. ಪಟ್ಟಣದ ಶ್ರೀ ವೀರಕ್ತಮಠದ ಆವರಣದಲ್ಲಿ,…

Read More

ಆತ್ಮ ಹತ್ಯಕ್ಕೆ ಶರಣಾದ ನವಜೋಡಿ,,,!

ಆರೋಗ್ಯ ಸಮಸ್ಯೆಯಿಂದ ಬಳಳುತಿದ್ದ ನವವಿವಾಹಿತ ನವಜೋಡಿ ಆತ್ಮಹತ್ಯೆ ,,,! ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವವಿವಾಹಿತ ಜೋಡಿ ನೇಣಿಗೆ ಶರಣಾಗಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಜರುಗಿದೆ. ವಿಕ್ರಮ ಶಿರಹಟ್ಟಿ(30), ಶಿಲ್ಪಾ (28), ಆತ್ಮಹತ್ಯೆ ಮಾಡಿಕೊಂಡ ದಂಪತಿ. ಶಿಲ್ಪಾಗೆ ಬಲ ಕಣ್ಣಿನ ಸಮಸ್ಯೆ ಇದ್ದರೆ, ವಿಕ್ರಮ ಗೆ ಉಸಿರಾಟದ ತೊಂದರೆ ಇತ್ತು. ಹೀಗಾಗಿ ಜೀವನದಲ್ಲಿ ಜಿಗುಪ್ಪೆಗೊಂಡು ತಮ್ಮ ಮನೆಯಲ್ಲಿಯೇ ಇಬ್ಬರು ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ….

Read More

ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರಿಂದ ಬೋರ್ಡ್ ಉದ್ಘಾಟನೆ.

ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರಿಂದ ಬೋರ್ಡ್ ಉದ್ಘಾಟನೆ ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು ನಗರದಲ್ಲಿ ಇರುವ ಮಡ್ಲೇರಿ ರೋಡ್ ರೈಲ್ವೆ ಗೇಟ್ ಹತ್ತಿರ ಇರುವ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಬೋರ್ಡ್ ಉದ್ಘಾಟನೆಯನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಹಾಗೂ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಮರಡೆಪ್ಪ ಚಳಗೇರಿ ಇವರ ನೇತೃತ್ವದಲ್ಲಿ ಸರ್ವ ಸದಸ್ಯರು ಕಾರ್ಮಿಕರೊಂದಿಗೆ ಮೇ 1 ಕಾರ್ಮಿಕರ ದಿನಾಚರಣೆಯಂದು ಬೋರ್ಡ್ ಉದ್ಘಾಟನೆಯನ್ನು ನೆರವೇರಿಸಲಾಯಿತು….

Read More

ಶಿಬಿರದ ಹಾಗೂ ಅಗ್ನಿಶಾಮಕದಳದಿಂದ ಅಣಕು ಪ್ರದರ್ಶನ

ಗುಡಗೂರು ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಹಾಗೂ ಅಗ್ನಿಶಾಮಕದಳದಿಂದ ಅಣಕು ಪ್ರದರ್ಶನರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ದಿನಾಂಕ 27.04.2025 ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ : ಬಿಎ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಣೆಬೆನ್ನೂರು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ಎರಡನೆಯ ದಿನವಾದ ಇಂದು ದಿನಾಂಕ 27-4-2025 ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ದತ್ತು ಗ್ರಾಮದ ಪಂಚಾಯತ್ ಆವರಣದಲ್ಲಿ ಅಗ್ನಿಶಾಮಕ…

Read More

ಗದಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ-೨೦೨೫

ಗದಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ-೨೦೨೫ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವೀರಮಾರ್ಗ ನ್ಯೂಸ್ ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಪ್ರಯುಕ್ತ ೨೦೨೩-೨೪, ೨೦೨೪-೨೫, ೨೦೨೫-೨೬ ನೇ ಸಾಲಿನ ಗದಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ -೨೦೨೫ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಗರದ ಭಾರತ…

Read More

ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ : ಡಾ. ಸಿದ್ದರಾಮ ಮಹಾಸ್ವಾಮಿಗಳು

ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ : ಡಾ. ಸಿದ್ದರಾಮ ಮಹಾಸ್ವಾಮಿಗಳುವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ವ್ಯಕ್ತಿಯ ಬದುಕಿಗೆ ಕೃಷಿ ಜೊತೆಗೆ ವ್ಯಾಪಾರನು ಬಹುಮುಖ್ಯ ಕಾಯಕ ವ್ಯಾಪಾರ ಜನರಿಗೆ ಸೇವೆ ಮಾಡುವ ಕ್ಷೇತ್ರ ಎಂದು ಗದಗ-ಡಂಬಳದ ಮನ್ನಿರಂ ಜನ ಜಗದ್ಗುರು ಡಾ”ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ಸರಾಫ ಬಜಾರ ಹತ್ತಿರ ನೂತನವಾಗಿ ಲಿಂಬಯ್ಯಸ್ವಾಮಿ ಸಮೂಹ ಸಂಸ್ಥೆಗಳ ನೂತನ,ಗ್ರಹ ಉಪಯೋಗಿ ಪಾತ್ರೆಗಳ ಬಂಡಾರ, ’ಲಿ ಮಾರ್ಟ್ ಕಿಚನ್ ವೇರ್‌ನ’ ಉದ್ಘಾಟಿಸಿ ಮಾತನಾಡುತ್ತ ಲಕ್ಷ್ಮೇಶ್ವರ ಪಟ್ಟಣ…

Read More

ಕರ್ನಾಟದಲ್ಲಿ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳ ಗಡಿಪಾರು

ಕರ್ನಾಟದಲ್ಲಿ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳ ಗಡಿಪಾರುವೀರಮಾರ್ಗ ನ್ಯೂಸ್ ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ದಾಳಿಗೆ ಪ್ರತೀಕಾರ ಎಂಬಂತೆ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು ದೇಶ ತೊರೆಯಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದ ಹಿನ್ನಲೆಯಲ್ಲಿ ಕರ್ನಾಟದಲ್ಲಿ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ.ಇನ್ನೂ ಹಲವು ಜಿಲ್ಲೆಗಳಲ್ಲಿ ಪಾಕ್ ಪ್ರಜೆಗಳಿದ್ದು ಅವರನ್ನು ಸದ್ಯದಲ್ಲೇ ಹೊರಹಾಕಲಾಗುತ್ತದೆ. ಸದ್ಯ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ಕು ಮಂದಿ…

Read More

ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಇಂದು ಪಾಕಿಸ್ತಾನದ ವಿರುದ್ಧ ಘರ್ಜನೆ

ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಇಂದು ಪಾಕಿಸ್ತಾನದ ವಿರುದ್ಧ ಘರ್ಜನೆವೀರಮಾರ್ಗ ನ್ಯೂಸ್ ದೇವನಹಳ್ಳಿ : ’ಶಾಂತಿ ಬೋಧಿಸಿದ ಬುದ್ಧ, ಬಸವರ ನಾಡು ನಮದು. ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಆಗಲಿ, ಯಾವುದೇ ದೇಶವಾಗಲಿ ನಾವು ಸಹಿಸಲ್ಲ. ಯಾವುದೇ ಹಂತದ ಯುದ್ಧಕ್ಕೆ ಭಾರತ ಸದಾ ಸಿದ್ಧ, ಸದಾ ಸನ್ನದ್ಧ ಆಗಿರುತ್ತದೆ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.ದೇವನಹಳ್ಳಿ ತಾಲ್ಲೂಕು ಭೈರದೇನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾತ್ ವತಿಯಿಂದ ನಡೆದ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು,…

Read More