ವಿಧಿಯಾಟ ಹೇಗಿದೆ ನೋಡಿವಿಧಿಯ ಆಟದ ಮುಂದೆ ಎಲ್ಲವೂ ಸೂನ್ಯ.

ವೀರಮಾರ್ಗ ನ್ಯೂಸ್ : ವಿಧಿಯಾಟ ಹೇಗಿದೆ ನೋಡಿ ವಿಧಿಯ ಆಟದ ಮುಂದೆ ಎಲ್ಲವೂ ಸೂನ್ಯ.ಜಮಖಂಡಿ : ತಾಲೂಕಿನ ಕುಂಬಾರಹಳ್ಳ ಗ್ರಾಮದ ರಾಜ್ಯ ಸೈಕ್ಲಿಂಗ್ ಅಸೋಶಿಯೇಶನ್ನ್ ಕಾರ್ಯದರ್ಶಿಯಾಗಿರುವ ಶ್ರೀಶೈಲ ಕುರಣಿ ಅವರ ಸುಪುತ್ರ ಪ್ರವೀಣನ ವಿವಾಹವು ಮೇ ತಿಂಗಳ 17 ರಂದು ಜರುಗಿತು. ವರನು ವಧುವಿನ ಕೊರಳಿಗೆ ತಾಳಿ ಕಟ್ಟಿದ ಅಧ೯ ಗಂಟೆಯಲ್ಲಿಯೇ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನವ ವಧುವಿನ ಅರಿಷಿಣ ಇನ್ನೂ ಆರುವ ಮೊದಲೇ ಈ ಹೃದಯವಿದ್ರಾವಕ ಘಟನೆ ನಡೆದಿದೆ.

Read More

ವಾರದ ರಾಶಿ ಭವಿಷ್ಯ ಮೇಷರಾಶಿಯಿಂದ ಮೀನರಾಶಿಯವರೆಗೂ.

ವಾರದ ರಾಶಿ ಭವಿಷ್ಯ ಮೇಷ ರಾಶಿಯಿಂದ ಮೀನ ರಾಶಿಯವರೆಗೂ.(18.05.2025 to 24.05.2025) ವೀರಮಾರ್ಗ ನ್ಯೂಸ್ : astrology :ASTROLOGY : ಮೇಷ ರಾಶಿ : ಈ ವಾರ ನೀವು ಎಲ್ಲಾ ಭರವಸೆಯನ್ನು ಕಳೆದುಕೊಂಡಿರುವ ಹಿಂದಿನ ಹೂಡಿಕೆಯಿಂದ ಉತ್ತಮ ಹಣವನ್ನು ಪಡೆಯುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಹೊಸ ವಾಹನವನ್ನು ಖರೀದಿಸುವ ನಿಮ್ಮ ಈಡೇರದ ಕನಸು ಸಹ ಈಡೇರುತ್ತದೆ. ಆದರೆ ಯಾವುದನ್ನಾದರೂ ಖರೀದಿಸುವಾಗ, ನೀವು ಈ ಬಗ್ಗೆ ಮನೆಯ ಹಿರಿಯರೊಂದಿಗೆ ಮಾತನಾಡಬೇಕಾಗುತ್ತದೆ. ನಿಮ್ಮ ಸುತ್ತಲಿನ ಪ್ರಭಾವಿ ಮತ್ತು ಪ್ರಮುಖ ಜನರೊಂದಿಗೆ…

Read More

3 ಕೋಟಿ ಮೌಲ್ಯದ 3 ಕೆ.ಜಿಗೂ ಅಧಿಕ ಚಿನ್ನ ಕಳ್ಳತನ : ಆರೋಪಿ ಬಂಧನ…

ವೀರಮಾರ್ಗ ನ್ಯೂಸ್ : ದಾವಣಗೆರೆ : ನೌಕರನೇ ತನ್ನ ಬ್ಯಾಂಕ್ ನ ಬರೋಬ್ಬರಿ 3 ಕೋಟಿ ಮೌಲ್ಯದ 3 ಕೆ.ಜಿಗೂ ಅಧಿಕ ಚಿನ್ನ ಕಳ್ಳತನ : ಆರೋಪಿ ಬಂಧನ ದಾವಣಗೆರೆ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರನ ಬಂಧನ ಮಾಲಾಗಿದ್ದು, 3 ಕೋಟಿಗೂ ಹೆಚ್ಚು ಮೌಲ್ಯದ ಬಂಗಾರದ ಆಭರಗಳು ವಶಕ್ಕೆ ಪಡೆಯಲಾಗಿದೆ. ದೇವರಾಜ್ ಅರಸು ಬಡಾವಣೆ ಸಿ.ಎಸ್.ಬಿ. ಬ್ಯಾಂಕ್ ನಲ್ಲಿ ವಂಚನೆ ದಿನಾಂಕ 22.04.2025 ರಂದು…

Read More

ಪ್ರತಿಭಾನ್ವಿತ ಕಲಾವಿದ ಬಾಳಲ್ಲಿ ವಿಧಿಯಾಟ.

ವೀರಮಾರ್ಗ ನ್ಯೂಸ್ : ಬೆಂಗಳೂರು : ಝೀ ವಾಹಿನಿಯ ಕಾಮಿಡಿ ಕಿಲಾಡಿ ಸೀಸನ್‌-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು. ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ. ತುಳು ನಾಟಕದ ಮೂಲಕ ರಂಗಭೂಮಿಗೆ ಬಂದಿದ್ದ ರಾಕೇಶ್ ಅವರು ತಮ್ಮ ನಟನೆ ಮೂಲಕ ನಾಡಿನಾದ್ಯಂತ ಅಭಿಮಾನಿ ಬಳಗ ಹೊಂದಿದ್ದರು. ಕಳೆದ ಮೇ. 11 ರಂದು ಆಪ್ತರ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್, ಎಂದಿನಂತೆ ತಮ್ಮ ಉತ್ಸಾಹದಿಂದ ಡ್ಯಾನ್ಸ್…

Read More

ವಾರದ ರಾಶಿ ಭವಿಷ್ಯ – ಮೇಷದಿಂದ ಮೀನಾ ರಾಶಿವರೆಗೂ..

ವಾರದ ರಾಶಿ ಭವಿಷ್ಯ – ಮೇಷ(11.05.2025 to 17.05.2025) ವೀರಮಾರ್ಗ ನ್ಯೂಸ್ : ವಾರದ ರಾಶಿ ಭವಿಷ್ಯ – ಮೇಷ : ಈ ವಾರ ಹಣಕಾಸಿನ ಕೊರತೆಯಿಂದಾಗಿ ನೀವು ತೊಂದರೆಗೆ ಒಳಗಾಗಬಹುದು. ಈ ಕಾರಣದಿಂದಾಗಿ ಅನಗತ್ಯವಾದ ವೆಚ್ಚಗಳಲ್ಲಿ ಹಣವನ್ನು ಈವರೆಗೆ ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಹಣಕಾಸಿನ ನಿಜವಾದ ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಈ ವಾರ ಇದ್ದಕ್ಕಿದ್ದಂತೆ ಆರ್ಥಿಕ ಸಹಾಯ ಬೇಕಾಗುವಂತಹ ಅನೇಕ ಸನ್ನಿವೇಶಗಳು ಉದ್ಭವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಸಮಯದಲ್ಲಿ ನೀವು ಸಾಕಷ್ಟು ಹಣವನ್ನು ಹೊಂದಿರುವುದಿಲ್ಲ. ಏಕೆಂದರೆ…

Read More

ಮೋಟೆಬೆನ್ನೂರು ಹತ್ತಿರ ಭೀಕರ ಅಪಘಾತ ಒಂದೇ ಕುಟುಂಬದ ಆರು ಮಂದಿ ಮೃತ್ಯು

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮೋಟೆಬೆನ್ನೂರು ಹತ್ತಿರ : ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ನಡೆದಿದೆ. ಮೃತರು ರಾಣೇಬೆನ್ನೂರು ನಗರ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಲಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಹಿನ್ನಲೆಯಲ್ಲಿ…

Read More

ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಗರ ಪ್ರಾಧಿಕಾರದ ನಗರಾಭಿವೃದ್ಧಿ ಅಧ್ಯಕ್ಷರಾಗಿ ಆಯ್ಕೆಯಾದ ವೀರೇಶ್ ಮೋಟಗಿ (ರಾಜಣ್ಣ)ವೀರಮಾರ್ಗ ನ್ಯೂಸ್ ಕಚೇರಿಗೆ ಫೋನ್ ಮುಖಾಂತರ ಅವರ ಖುಷಿಗಳನ್ನು ಹಂಚಿಕೊಂಡರು,ನಾನು ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭಿವೃದ್ಧಿಗೆ ಪಕ್ಷ ಸಂಘಟನೆಗೆ ದುಡಿದಿದ್ದು, ಇದ್ದು ಆ ನನ್ನ ಒಳ್ಳೆ ಕೆಲಸಗಳನ್ನ ಕಾಂಗ್ರೆಸ್ ಪಕ್ಷದವರು ಗುರುತಿಸಿ, ಈ ದಿನ ನನಗೆ ಸ್ಥಾನಮಾನಗಳನ್ನು ಕೊಟ್ಟಿರುವುದು ತುಂಬಾ ಖುಷಿ ವಿಚಾರ. ಅದಕ್ಕೋಸ್ಕರ ರಾಣೆಬೆನ್ನೂರು ನಗರದ ಶ್ರೀ ಮಾನ್ಯ ಕೆ ಬಿ ಕೋಳಿವಾಡವರಿಗೆ…

Read More

ಆಹಾರ ಪದ್ಧತಿ ಹಾಗೂ ದೈನಂದಿನ ದಿನಚರಿಗಳಲ್ಲಿ ಬದಲಾವಣೆ ಕಾಣದೇ ಉತ್ತಮ ಆರೋಗ್ಯ ಸಾಧ್ಯವಿಲ್ಲ: ಮಾಜಿ ಶಾಸಕ ಸುರೇಶಗೌಡ ಪಾಟೀಲ

ಆಹಾರ ಪದ್ಧತಿ ಹಾಗೂ ದೈನಂದಿನ ದಿನಚರಿಗಳಲ್ಲಿ ಬದಲಾವಣೆ ಕಾಣದೇ ಉತ್ತಮ ಆರೋಗ್ಯ ಸಾಧ್ಯವಿಲ್ಲ: ಮಾಜಿ ಶಾಸಕ ಸುರೇಶಗೌಡ ಪಾಟೀಲ ವೀರಮಾರ್ಗ ನ್ಯೂಸ್ ಬ್ಯಾಡಗಿ : ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡದೇ ಉತ್ತಮ ಆರೋಗ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯಪಟ್ಟರು.ನಿವೃತ್ತ ಶಿಕ್ಷಕ ದಿವಂಗತ ಬಿ.ಎಚ್.ಬಡ್ಡಿ ಇವರ ಸ್ಮರಣಾರ್ಥ ಜಿಲ್ಲಾ ರಕ್ತನಿಧಿ ಕೇಂದ್ರ ಹಾವೇರಿ, ವೈದ್ಯಕೀಯ ವಿಜ್ಞಾನ (ಹಿಮ್ಸ್) ಹಾವೇರಿ ಹಾಗೂ ಬಿಇಎಸ್ ಶಾಲೆಯ ೨೦೦೩-೦೪ ಸಾಲಿನ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿ…

Read More

ಓದಿನ ಜೊತೆಗೆ ದೇಶಪ್ರೇಮದ ಸಂಸ್ಕಾರ ಬೆಳೆಸಿಕೊಳ್ಳಿ : ಪಿ.ಎಸ್.ಐ ಗಡದ

ಓದಿನ ಜೊತೆಗೆ ದೇಶಪ್ರೇಮದ ಸಂಸ್ಕಾರ ಬೆಳೆಸಿಕೊಳ್ಳಿ : ಪಿ.ಎಸ್.ಐ ಗಡದವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಶ್ರಮಪಟ್ಟು ಓದಿದರೆ ಯಶಸ್ಸು ಸಾಧ್ಯವೆಂದು ಪಿಎಸ್‌ಐ ನಾಗರಾಜ ಗಡದ ಹೇಳಿದರು.ಅವರು ಪಟ್ಟಣದ ಬಳಿಗಾರ ಓಣಿಯಲ್ಲಿ ಪೊಲೀಸ್ ಇಲಾಖೆಯ ಹವಾಲ್ದಾರ ಪ್ರಕಾಶ ಮ್ಯಾಗೇರಿ ಅವರ ನಿವಾಸದಲ್ಲಿ ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆದ ಓಣಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಾಧನೆಗೆ ಮೊದಲ ಮೆಟ್ಟಿಲು ಆಗಿದ್ದು,ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು, ಹೆಚ್ಚು ಓದಿನ ಕಡೆ ಗಮನ ಕೊಟ್ಟು,…

Read More

ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸ

ಪ್ರೊ.ಸಿದ್ದು ಯಾಪಲಪರವಿ ಅವರಿಂದ ಯುರೋಪ್ ರಾಷ್ಟ್ರಗಳಲ್ಲಿ ವಿಶೇಷ ಉಪನ್ಯಾಸವೀರಮಾರ್ಗ ನ್ಯೂಸ್ ಗದಗ : ನಾಡಿನ ಹೆಸರಾಂತ ಸಾಹಿತಿ, ಬಸವತತ್ವ ಚಿಂತಕ ಹಾಗೂ ವಚನ ಟಿವಿಯ ಮುಖ್ಯಸ್ಥ ಪ್ರೊ.ಸಿದ್ದು ಯಾಪಲಪರವಿ ಅವರು ಈ ತಿಂಗಳು ಎಂಟರಿಂದ ಇಪ್ಪತ್ತು ದಿನಗಳ ಕಾಲ ಇಂಗ್ಲೆಂಡ್, ಫ್ರ್ಯಾನ್ಸ್, ಜರ್ಮನಿ, ಸ್ವಿಜರ್ಲ್ಯಾಂಡ್ ಹಾಗೂ ಇತರ ಎಂಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಲಿದ್ದರೆ. ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ, ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆಯೋಜನೆ ಮಾಡಿರುವ ಬಸವತತ್ವ ಚಿಂತನ ಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸಕರಾಗಿ…

Read More