
ಸ್ವಾತಿ ಹತ್ಯೆ: ಸೆಲ್ನಲ್ಲಿರುವ ಆರೋಪಿ ನಯಾಜ್ಗೆ ಮೊಬೈಲ್ ಕೊಟ್ಟ ಪೊಲೀಸರು.
ಪೋಲಿಸರ್ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ವಾತಿ ಸಂಬಂಧಿ,,,! ನ್ಯಾಯ ಸಮ್ಮತವಾಗಿ ಸಿಗುತ್ತೇ ಅನ್ನುವುದೇ ಅನುಮಾನ ಎಂದರು,,,,, ಹಾವೇರಿ ಜಿಲ್ಲಾ : ರಾಣೆಬೆನ್ನೂರು ಆಸ್ಪತ್ರೆಯೊಂದರ ಶುಶೂಷಕಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಆರೋಪಿ ನಯಾಜ್ಗೆ ಹಲಗೇರಿ ಠಾಣೆಯ ಸೆಲ್ನಲ್ಲಿ ಅವಕಾಶ ನೀಡಲಾಗಿದ್ದು, ಪೊಲೀಸರ ಈ ವರ್ತನೆಗೆ ನ್ಯಾಯ ಸಮ್ಮತವಾಗಿ ಸಿಗುತ್ತೇ ಅನ್ನುವುದೇ ಅನುಮಾನ ಎಂದರು,,,,,ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ವಾತಿ ದೊಡ್ಡಪ್ಪ ಅವರು ಹಲಗೇರಿ ಠಾಣೆಗೆ 12ರಂದು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ನಯಾಜ್ ಸೆಲ್ನಲ್ಲಿಯೇ ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಅದನ್ನು ಗಮನಿಸಿದ್ದ…