ಫಾರ್ವರ್ಡ್ ಚಟ ಮತ್ತು ವಿವೇಚನೆ ಇಲ್ಲದ ‘ದೇಶಪ್ರೇಮ’:
ಫಾರ್ವರ್ಡ್ ಚಟ ಮತ್ತು ವಿವೇಚನೆ ಇಲ್ಲದ ‘ದೇಶಪ್ರೇಮ’: ಒಂದು ಪಾಠ ವೀರಮಾರ್ಗ ನ್ಯೂಸ್ :ಮಂಗಳೂರಿನಲ್ಲಿ 70 ವರ್ಷದ ಹಿರಿಯರೊಬ್ಬರು ಬಾಂಗ್ಲಾದೇಶಿಗಳ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧನಕ್ಕೊಳಗಾದ ಘಟನೆ, ಇಂದಿನ ‘ವಾಟ್ಸಾಪ್ ಯೂನಿವರ್ಸಿಟಿ’ ಭಕ್ತರಿಗೆ ಎಚ್ಚರಿಕೆಯ ಗಂಟೆ.ಧರ್ಮಪಾಲ ಶೆಟ್ಟಿ ಎಂಬ 70 ವರ್ಷದ ವ್ಯಕ್ತಿಯ ಮಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದಾರೆ ಎಂದು ವ್ಯಕ್ತಿಯೊಬ್ಬರು ವ್ಯಾಪಾರ ಮಾಡುವ ಅಂಗಡಿ ಬಗ್ಗೆ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಿದರು. ಕುಟುಂಬದ ಹಿನ್ನೆಲೆಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014ರಲ್ಲಿ…