ವೀರ ಮಾರ್ಗ

ಡಾ. ರಾಜಕುಮಾರ ತಮ್ಮ ಜೀವನವನ್ನೇ ಕಲೆಗಾಗಿ ಮುಡುಪಾಗಿಟ್ಟಿದ್ದರು : ಡಿಸಿ ಶ್ರೀಧರ್

ಡಾ. ರಾಜಕುಮಾರ ತಮ್ಮ ಜೀವನವನ್ನೇ ಕಲೆಗಾಗಿ ಮುಡುಪಾಗಿಟ್ಟಿದ್ದರು : ಡಿಸಿ ಶ್ರೀಧರ್ವೀರಮಾರ್ಗ ನ್ಯೂಸ್ ಗದಗ : ನಮ್ಮ ಸಂಸ್ಕೃತಿ, ನಮ್ಮತನವನ್ನು ಬೆಳೆಸುವ ದಿಟ್ಟತನ ಹೊಂದಿದ್ದ ಡಾ. ರಾಜಕುಮಾರ ಅವರು ಕಲೆಗಾಗಿ ಬದುಕು, ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜಕುಮಾರ್ ಅವರ ೯೭ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು….

Read More

ಲಕ್ಷ್ಮೇಶ್ವರ : ಉಗ್ರಹ ಅಟ್ಟಹಾಸ ಖಂಡಿಸಿ ಸಿಎಂಗೆ ಮನವಿ

ಲಕ್ಷ್ಮೇಶ್ವರ : ಉಗ್ರಹ ಅಟ್ಟಹಾಸ ಖಂಡಿಸಿ ಸಿಎಂಗೆ ಮನವಿವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಕಾಶ್ಮೀರದ ಪಹಲ್ಗಾಮದಲ್ಲಿನ ಉಗ್ರರ ಅಟ್ಟಹಾಸ ಖಂಡಿಸಿ ಗುರುವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಮನವಿ ಪತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬೈಸರನ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಕೋಮುವಾದಿ ಮನಸ್ಥಿತಿಯಿಂದ ಮುಗ್ಧ ನಾಗರಿಕರ ಮೇಲೆ ನಡೆಸಿದ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಉಗ್ರರು ಅಮಾಯಕರ ಮೇಲೆ ನಡೆಸಿ ಈ ಕೃತ್ಯವನ್ನು ಎಂದಿಗೂ ಕ್ಷಮಿಸಲಾರವು. ಎಲ್ಲಾ ಧರ್ಮಗಳ…

Read More

ಬಂಕಾಪುರ: ಸಿಡಿಲು ಬಡಿದು ಮೃತಪಟ್ಟ ಕುರಿಗಾಹಿ ಸೋಮಣ್ಣ ಗಡ್ಡೆ, ಮಗ ಹೆಚ್ಚಿನ ಚಿಕಿತ್ಸೆಗೆ ಕೀಮ್ಸ್‌ಗೆ ದಾಖಲೆ

ಬಂಕಾಪುರ: ಸಿಡಿಲು ಬಡಿದು ಮೃತಪಟ್ಟ ಕುರಿಗಾಹಿ ಸೋಮಣ್ಣ ಗಡ್ಡೆ, ಮಗ ಹೆಚ್ಚಿನ ಚಿಕಿತ್ಸೆಗೆ ಕೀಮ್ಸ್‌ಗೆ ದಾಖಲೆವೀರಮಾರ್ಗ ನ್ಯೂಸ್ ಶಿಗ್ಗಾವಿ : ಕುರಿಗಳನ್ನು ಮೇಯಿಸುತ್ತಿದ್ದ ತಂದೆ-ಮಗನಿಗೆ ಸಿಡಿಲು ಬಡಿದು, ತಂದೆ ಸ್ಥಳದಲ್ಲೇ ಮೃತಪಟ್ಟು, ಮಗ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮೂಕಬಸರೀಕಟ್ಟಿ ಗ್ರಾಮದ ಹೊರ ವಲಯದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ನತದೃಷ್ಠ ಕುರಿಗಾಯಿ ಮೃತನನ್ನು ತಾಲೂಕಿನ ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ (೪೫) ಎಂದು ಗುರುತಿಸಲಾಗಿದೆ. ತೀವೃ ಗಾಯಗೊಂಡ ಮೃತರ ಮಗ ಆಕಾಶ ಸೋಮಣ್ಣ ಗಡ್ಡೆ (೧೯)…

Read More

ಏ.೨೭ರೊಳಗೆ ಭಾರತ ಬಿಟ್ಟು ತೆರಳಿ, ಪಾಕ್ ಪ್ರಜೆಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ

ಏ.೨೭ರೊಳಗೆ ಭಾರತ ಬಿಟ್ಟು ತೆರಳಿ, ಪಾಕ್ ಪ್ರಜೆಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆವೀರಮಾರ್ಗ ನ್ಯೂಸ್ ನವದೆಹಲಿ : ಇದೇ ಏ.೨೭ರೊಳಗೆ ಭಾರತ ಬಿಟ್ಟು ತೊಲಗುವಂತೆ ಪಾಕ್ ಪ್ರಜೆಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.ಜಮ್ಮು ಕಾಶ್ಮೀರದ ಪಹಗ್ಲಾಮ್ ನಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.ಪಾಕ್ ಪ್ರಜೆಗಳ ಎಲ್ಲಾ ರೀತಿಯ ವೀಸಾಗಳನ್ನು ಸರ್ಕಾರ ಇಂದು ಸ್ಥಗಿತಗೊಳಿಸಿದ್ದು, ಮೆಡಿಕಲ್ ವೀಸಾಗಳಿಗೆ ಏ.೨೯ರವೆಗೆ ಅವಕಾಶ ಕಲ್ಪಿಸಿದೆ. ಎಲ್ಲಾ ರೀತಿಯ ವೀಸಾಗಳನ್ನು ಗುರುವಾರ ಸ್ಥಗಿತಗೊಳಿಸಿದ್ದು, ಏ.೨೭ರೊಳಗೆ ಭಾರತ…

Read More

ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗು

ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗುವೀರಮಾರ್ಗ ನ್ಯೂಸ್ ನವದೆಹಲಿ/ಬೆಂಗಳೂರು : ಉಗ್ರರ ಭೀಬತ್ಸ್ಯ ದಾಳಿಯಲ್ಲಿ ಬಲಿಯಾದ ೨೬ ಜನರ ಪಾರ್ಥಿವ ಶರೀರಗಳು ಅವರ ಹುಟ್ಟೂರಿಗೆ ತಲುಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.ವಿಶೇಷ ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಮೃತದೇಹಗಳನ್ನು ಕಳುಹಿಸಿಕೊಡಲಾಗಿದ್ದು, ಜಿಲ್ಲಾಡಳಿತದಿಂದ ಆಯಾ ಜಿಲ್ಲೆಗಳಲ್ಲಿ ವಿಶೇಷ ವ್ಯವಸ್ಥೆಯನ್ನೂ ಕೂಡ ಮಾಡಿ ಗೌರವ ಸಲ್ಲಿಸಲಾಗಿದ್ದು, ಹಲವಾರು ರಾಜಕೀಯ ಮುಖಂಡರು, ರಕ್ಷಣಾಪಡೆಯ ಸಿಬ್ಬಂದಿಗಳು ಸೇರಿದಂತೆ ಹಲವಾರು ಗಣ್ಯರು ಅಂತಿಮದರ್ಶನ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.ದೇಶದಲ್ಲೇ ಈ ಘಟನೆ ಭಾರಿ ಆತಂಕ…

Read More

ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ…

ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ… ಮಕ್ಕಳು ಮಮತೆಗೆ ಪ್ರೀತಿಗೆ ವಾಹನ ಚಲಾಯಿಸಲು ಕೊಟ್ಟರೆ ದಂಡ ಮಾತ್ರ ಹೆತ್ತವರಿಗೆ… ಮಕ್ಕಳು ಹಠಮಾರಿತನ ಮಾಡಿದರು ಕೂಡಾ ವಾಹನ ಚಲಾಯಿಸಲು ಕೊಡುವದು ತಪ್ಪೇ…. 18 ವರ್ಷದ ನಂತರ ವಾಹನ ಚಲಾವಣೆ ಪರವಾನಿಗೆ ಪತ್ರದ ನಂತರ ವಾಹನ ಚಲಾಯಿಸಲು ಕೊಡುವುದು ಸೂಕ್ತ…. ಈ ಕೇಸನ್ನು ನೋಡಿದರೆ ತಂದೆ-ತಾಯಿ-ಅಜ್ಜ-ಅಜ್ಜಿ ಇನ್ನು ಅನೇಕರು ಹಿರಿಯರು ಎಚ್ಚರಿಕೆಯಿಂದ ಇರುವುದು ಕ್ಷೆಮಾ ಹಾಗೂ ಇನ್ನೊಬ್ಬರ ಜೀವದ ಬಗ್ಗೆ ಎಚ್ಚರಿಕೆ ವಹಿಸಿವುದು ಕೂಡಾ ಎಲ್ಲರ…

Read More

ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . .

ವೀರಮಾರ್ಗ ನ್ಯೂಸ್ : AGRICULTURE NEWS : ಮಳೆ ಬೇಸಾಯದಲ್ಲಿ ಮೇಲ್ಮಣ್ಣಲ್ಲಿನ ತೇವಾಂಶದ ಪಾತ್ರ – ಅದರಲ್ಲಿ ಏರುಪೇರಾದಾಗ ಆಗುವ ಬರಗಾಲ ಮತ್ತು ಪ್ರವಾಹ ದಂತಹ ದುರಂತಗಳು – ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . . ಮಣ್ಣಲ್ಲಿನ ತೇವಾಂಶ ಎಂದರೆ , ಸಾವಯವ ವಸ್ತು ಮತ್ತು ಇನ್ನಿತರ ಅಂಶಗಳನ್ನೊಳಗೊಂಡ ಹೊಲದ ಮೇಲ್ಮಣ್ಣಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣ. ಕೆಲವರು ಅದನ್ನು ಮೇಲ್ಮಣ್ಣಲ್ಲಿನ ತಂಪಿನ ಅಂಶ ಎಂದೂ ಗುರುತಿಸುತ್ತಾರೆ. ಇದು ಅಂತರ್ಜಲಕ್ಕಿಂತಾ…

Read More

ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವು

ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವುವೀರಮಾರ್ಗ ನ್ಯೂಸ್ ಹಾವೇರಿ : ಕಾಶೀರಕ್ಕೆ ಪ್ರವಾಸ ಕೈಗೊಂಡಿದ್ದ ಹಾವೇರಿ ಮೂಲದ ದಂಪತಿಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಂಕಗೊಂಡಿದ್ದಾರೆ. ಹಾವೇರಿಯ ವೀರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿ ನಿನ್ನೆ ಮುಂಬೈ ಮೂಲಕ ಕಾಶೀರಕ್ಕೆ ತೆರಳಿದ್ದು, ಪ್ರಸ್ತುತ ಅವರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.ವಿರೇಶ್ ಅವರು ಗುತ್ತಿಗೆದಾರರಾಗಿದ್ದು, ನಾಗರಾಜ್ ಹಾನಗಲ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಕುಟುಂಬ…

Read More

ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವು

ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವುವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಬಡವ ಬಲ್ಲಿದ ಎನ್ನದೆ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ನಿತ್ಯ ಜೀವನಕ್ಕೆ ಬೇಕಾದ ಕಾನೂನಿನ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಅಗತ್ಯವಾಗಿದೆ ಎಂದು ಮುಖ್ಯ ಪೇದೆ ಮಾಲತಿ ಶೀಗಿಹಳ್ಳಿ ಹೇಳಿದರು.ಅವರು ಪಟ್ಟಣದ ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮಹಿಳೆಯರಿಗಾಗಿ ಬಂದತಹ ಹೊಸ ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹೆಣ್ಣುಮಕ್ಕಳಿಗಾಗಿ ಅನೇಕ ಕಾನೂನುಗಳಿದ್ದು ಆ ಬಗ್ಗೆ ತಿಳಿದುಕೊಳ್ಳಬೇಕು ಮನೆಯ ಹತ್ತಿರ…

Read More

ಪಹಲ್ಗಾಮ್ ಭಯೋತ್ಪಾದಕರದು ಹೇಯ, ಹೇಡಿತನದ ಕೃತ್ಯ: ಮಂದಾಲಿ

ಪಹಲ್ಗಾಮ್ ಭಯೋತ್ಪಾದಕರದು ಹೇಯ, ಹೇಡಿತನದ ಕೃತ್ಯ: ಮಂದಾಲಿವೀರಮಾರ್ಗ ನ್ಯೂಸ್ ಗದಗ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾಗಿದೆ. ಉಗ್ರರ ಈ ಹೇಡಿ ಕೃತ್ಯವನ್ನು ಪ್ರತಿಯೊಬ್ಬರೂ ಬಲವಾಗಿ ಖಂಡಿಸಬೇಕು ಎಂದು ಗದಗ ತಾಲೂಕು ಗ್ಯಾರಂಟಿ ಅನು?ನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಣಿವೆ ರಾಜ್ಯದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ…

Read More