ವೀರ ಮಾರ್ಗ

ಹೂವಿನ ಬಾಣದಂತೆ ಅಮ್ಮುಗೆ ಅಪಘಾತ…

ಹೂವಿನ ಬಾಣದಂತೆ ಹುಡುಗಿ ಅಮ್ಮುಗೆ ಅಪಘಾತ; ತುಂಬಾ ದೃಷ್ಟಿ ಆಯ್ಕೆಂದ ನೆಟ್ಟಿಗರು… ವೀರಮಾರ್ಗ ನ್ಯೂಸ್ : ‘ಹೂವಿನ ಬಾಣದಂತೆ’ ಹಾಡಿನ ಮೂಲಕ ವೈರಲ್ ಆಗಿದ್ದ ಸಿಂಗ‌ರ್ ಅಮ್ಮು ಅಲಿಯಾಸ್ ನಿತ್ಯಶ್ರೀ ಅವರಿಗೆ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹಣೆಗೆ ಬ್ಯಾಂಡೇಜ್ ಹಾಕಿರುವ ಅವರ ಫೋಟೋ ವೈರಲ್ ಆಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ನಾಟಕದ ಟ್ರೆಂಡಿಂಗ್ ಗರ್ಲ್….. ತನ್ನದೇ ಶೈಲಿಯಲ್ಲಿಯೇ ಹಾಡು ಹೇಳಿ ಕರ್ನಾಟಕದ ಟ್ರೆಂಡಿಂಗ್ ಗರ್ಲ್ ಆಗಿದ್ದ ವೈರಲ್ ಸಿಂಗರ್ ಅಮ್ಮು ಅಲಿಯಾಸ್‌ ನಿತ್ಯಶ್ರೀ ಅಪಘಾತವಾಗಿದೆ…

Read More

ಲಲಿತಾದೇವಿ ಪಾರಾಯಣ ಬಲಿಷ್ಠ ಶಕ್ತಿ..

ವೀರಮಾರ್ಗ ನ್ಯೂಸ್ : ಶ್ರೀ ದೇವಿ ದುರ್ಗಾ ಮಾತ ಸ್ಮರಿಸುವ ದಿನ ನವರಾತ್ರಿ ಲಲಿತಾದೇವಿಯನ್ನು ಒಳಿಸುಕೊಳ್ಳಲು ಮಂತ್ರ ಪಠಣವೇ ಸರಿ, ಮಹಿಳೆಯರು ದೇವಿ ಪಾರಾಯಣ ಮಾಡಿದರೆ ಕುಟುಂಬವನ್ನು ಸಂಪೂರ್ಣ ನಿಭಾಯಿಸುವ ಎನ್ನುವ ನಂಬಿಕೆ ಇದೆ ಸನಾತನ ಹಿಂದೂ ಸಂಪ್ರದಾಯಗಳು ಅದೇ ರೀತಿ ಈ ಮಹಿಳೆಯರು ಕುದರಿಯವರ ಓಣಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನಡೆದ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ ಕಾರ್ಯಕ್ರಮ ಮಾಡಿದ್ದಾರೆ.

Read More

ಐಎಎಸ್ ಅಧಿಕಾರಿ ಹೃದಯಸ್ಪರ್ಶಿ ಕಥೆ..

ಐಎಎಸ್ ಅಧಿಕಾರಿ ಅವನೀಶ್ ಶರಣ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಕಥೆ ಅನೇಕ ಮಂದಿಯನ್ನು ಆಳವಾಗಿ ಸ್ಪರ್ಶಿಸಿದೆ, ಈ ಕಥೆ. ವೀರಮಾರ್ಗ ನ್ಯೂಸ್ : ಐಎಎಸ್ ಅಧಿಕಾರಿ ಅವನೀಶ್ ಶರಣ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಕಥೆ ಅನೇಕ ಮಂದಿಯನ್ನು ಆಳವಾಗಿ ಸ್ಪರ್ಶಿಸಿದೆ. ಈ ಕಥೆ ವೃತ್ತಿಯಿಂದ ಶಿಕ್ಷಕರಾದ ಒಬ್ಬ ಅವಿವಾಹಿತ ತಂದೆಯ ಕುರಿತಾಗಿದೆ. ತಮ್ಮ ಹೆಂಡತಿ ಹೆರಿಗೆಯ ಸಮಯದಲ್ಲಿ ದುರಂತವಾಗಿ ಮೃತಪಟ್ಟ ಬಳಿಕ, ಅವರು ಒಬ್ಬರೇ ತಮ್ಮ ಚಿಕ್ಕ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು…

Read More

12 ರಾಶಿಯ ವಾರದ ರಾಶಿ ಭವಿಷ್ಯ…

ವಾರದ ರಾಶಿ ಭವಿಷ್ಯ (28.09.2025 to 04.09.2025) ಮೇಷದಿಂದ ಮೀನದವರೆಗೂ.. ಮೇಷ ರಾಶಿ : ಆದಾಯ ಕೈಗೆತ್ತಿಕೊಂಡ ಕೆಲಸದಲ್ಲಿ ಆತ್ಮಸ್ಥೆರ್ಯದಿಂದ ಮುನ್ನಡೆದು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವಾರದ ಆರಂಭದಲ್ಲಿ ಸ್ವಲ್ಪ ಅನಾರೋಗ್ಯದ ಸೂಚನೆಗಳಿವೆ. ಸಾಕಾಗುವುದಿಲ್ಲ. ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ.ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಸಾಲಗಳು ಇತ್ಯರ್ಥವಾಗುತ್ತವೆ. ಹೊಸ ವಾಹನಗಳು ಮತ್ತು ಜಮೀನುಗಳನ್ನು ಖರೀದಿಸಲಾಗುತ್ತದೆ. ವಾರದ ಮಧ್ಯದಲ್ಲಿ ಹಳೆಯ ಘಟನೆಗಳನ್ನು ನೆನೆದು ಬೇಸರಗೊಳ್ಳುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳನ್ನು ವೇಗಗೊಳಿಸುತ್ತೀರಿ. ಉದ್ಯೋಗಿಗಳು ಕರ್ತವ್ಯಗಳನ್ನು…

Read More

ವ್ಯಕ್ತಿತ್ವದ ವಿಕಸನಕ್ಕೆ ಬಾಲದಸರಾ,ಕಾರ್ಯಕ್ರಮ,ವರವಾಗಿದೆ.

ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಬಾಲ ದಸರಾ ಕಾರ್ಯಕ್ರಮವು ವರದಾನವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ನಟರಾಜ್ ಹೇಳಿದರು . ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ : ಕೃಷ್ಣರಾಜಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಆಯೋಜಿಸಿದ್ದ ಬಾಲ ದಸರಾ ಸಂಸ್ಕೃತಿ ಸಂಘಟನೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ ಮತ್ತು…

Read More

ಗ್ರಾಮಗಳಿಗೆ ಸಚಿವ ಭೇಟಿ…

ಶಿರಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಎಮ್ ಬಿ ಪಾಟೀಲ ಸಚಿವರು. ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲೆ : ಸವದತ್ತಿ ತಾಲೂಕಿನ : ಶಿರಸಂಗಿ ಗ್ರಾಮಕ್ಕೆ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಮ್ ಬಿ ಪಾಟೀಲ ಅವರು ಶುಕ್ರವಾರ ಶಿರಸಂಗಿ ಗ್ರಾಮದ ಶ್ರೀ ಕಾಳಿಕಾ ದೇವಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಬಾಬಾಬುಡನಗಿರಿ ಹಾಗೂ ರಾಮಮಂದಿರಕ್ಕೆ ಬೇಟಿ ನೀಡಿದರು, ಲಿಂಗರಾಜ…

Read More

ವಿದ್ಯಾರ್ಥಿಯನ್ನು ಅಪಹರಿಸಿ ಅತ್ಯಾಚಾರ – ಇಬ್ಬರ ಬಂಧನ….

ಶಿಗ್ಗಾವಿ : ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ – ಇಬ್ಬರ ಬಂಧನ…. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವಿ : ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ಎಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಇಬ್ಬರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ ಲಕ್ಷ್ಮಣಪ್ಪ ಲಮಾಣಿ ಹಾಗೂ ಪ್ರವೀಣ ಲಮಾಣಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್ಪಿ ಯಶೋಧಾ ಒಂಟಗೋಡಿ ತಿಳಿಸಿದ್ದಾರೆ. ಪಟ್ಟಣದ ನರ್ಸಿಂಗ್‌ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್‌ನ…

Read More

ಉಗ್ರ ಅರಾಫತ್‌ ಅಲಿಯ ರೋಚಕ ಕಹಾನಿ…

ಬಾಂಬ್‌ ಬ್ಲಾಸ್ಟ್‌ ಬಳಿಕ ಆತ ಕೀನ್ಯಾ ದೇಶದ ನಾಗರಿಕನಾಗಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿಸಿ ಅಲ್ಲಿನ ಮಹಿಳಾ ಅಧಿಕಾರಿಯನ್ನೇ ಮದುವೆಯಾಗಿದ್ದನು. ವೀರಮಾರ್ಗ ನ್ಯೂಸ್ : ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಮತ್ತು ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌ಗೆ ಸಂಬಂಧಪಟ್ಟಂತೆ ಎನ್‌.ಐ.ಎ (NIA) ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದರಲ್ಲಿ ಶಂಕಿತ ಉಗ್ರ ಅರಾಫತ್‌ ಅಲಿಯ ರೋಚಕ ಕಹಾನಿ ಬೆಳಕಿಗೆ ಬಂದಿದೆ. ಬಾಂಬ್‌ ಬ್ಲಾಸ್ಟ್‌ ಬಳಿಕ ಆತ ಕೀನ್ಯಾ ದೇಶದ ನಾಗರಿಕನಾಗಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿಸಿ ಅಲ್ಲಿನ ಮಹಿಳಾ…

Read More

ಶ್ರೇಯಸ್ಸು ಪ್ರಧಾನಿ ಮೋದಿಗೆ ಸಲ್ಲುತ್ತದೆ ಮಾಜಿ CM ಬೊಮ್ಮಾಯಿ..

ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ಕನಸು ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಪ್ರಧಾನಿ ಮೋದಿಗೆ ಸಲ್ಲುತ್ತದೆ,,,, ಬಸವರಾಜ ಬೊಮ್ಮಾಯಿ ಸರ್ವರ ಒಳಿತಿಗಾಗಿ ಕಾಂಗ್ರೆಸ್ ಗೆ ಪ್ರತಿರೋಧದ ಸಿದ್ದಾಂತ ಕೊಟ್ಟವರು ದೀನದಯಾಳ್ ಉಪಾಧ್ಯಾಯ: ಬಸವರಾಜ ಬೊಮ್ಮಾಯಿ ವೀರಮಾರ್ಗ ನ್ಯೂಸ್ : ಚಿಕ್ಕಮಗಳೂರು :(ಕಡೂರು) ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರು ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಮಾಜಿ…

Read More

CM ವಿರುದ್ಧ ಪ್ರಾಸಿಕ್ಯೂಶನ್ ಮಹತ್ವದ ಸಾಕ್ಷಿ ಹೇಳಿಕೆ!

ಪೋಕ್ಸ ಕೇಸ್ : ಬಿಎಸ್‌ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಶನ್ ಮಹತ್ವದ ಹೇಳಿಕೆ! ಸಾಕ್ಷಿ ಕೇಳಿದ ಹೈಕೋರ್ಟ್ ವೀರಮಾರ್ಗ ನ್ಯೂಸ್ : ಬೆಂಗಳೂರು : ಪೋಕ್ಸ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯವು ಸಾಕ್ಷಿ ಕೇಳಿದ್ದು, ಸಂತ್ರಸ್ತೆ ಮಾತ್ರ ಆರೋಪ ಮಾಡುತ್ತಿದ್ದಾರೆ ಎಂದು ವಕೀಲರು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿದೆ. ಪೋಕೋ ಕೇಸ್ ಪ್ರಶ್ನಿಸಿ ಬಿಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ…

Read More