ವೀರ ಮಾರ್ಗ

ಮದುವೆ ಒಂದು,,ಮಸಣ ಸೇರಿದ್ದು ಎರಡು,,,!

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮರ್ಯಾದೆ ಹತ್ಯೆಗೆ ಎರಡು ಜೀವ ಬಲಿ,,,! ಮದುವೆ ಒಂದು,,ಮಸಣ ಸೇರಿದ್ದು ಎರಡು,,,, ದಾವಣಗೆರೆಯಲ್ಲಿ ನವವಿವಾಹಿತನ ಆತ್ಮಹತ್ಯೆಬಳಿಕ ಸಂಬಂಧಿಯೂ ಆತ್ಮಹತ್ಯೆ,,, ದಾವಣಗೆರೆ ಎರಡೂವರೆ ತಿಂಗಳ ಹಿಂದೆ ನಡೆದ ಮದುವೆಯೊಂದು ಇದೀಗ ಎರಡು ಕುಟುಂಬಗಳಿಗೆ ತುಂಬಾಲಾರದದುಃಖದ ನೆರಳನ್ನು ತರಿದ್ದು, ನವವಿವಾಹಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ, ಆತನ ಮದುವೆಗೆ ಕಾರಣರಾಗಿದ್ದ ಸಂಬಂಧಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಗುಮ್ಮನೂರಿನಲ್ಲಿ ನಡೆದಿದೆ. ಗುಮ್ಮನೂರಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ…

Read More

ವಿಮಾನ,ದುರಂತ:DCM,ಅಜಿತ ಪವಾರ್‌ ಸೇರಿ 6 ಜನರ ದುರ್ಮರಣ

ವೀರಮಾರ್ಗ ನ್ಯೂಸ್ : ಬಾರಾಮತಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನವಾಗಿದೆ. ಅಜಿತ ಪವಾರ ಸಾವಿಗೀಡಾಗಿದ್ದಾರೆ, ಬಾರಾಮತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನವಾಗಿದೆ. ಅಜಿತ ಪವಾರ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ ಸೇರಿ 6ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ವಿಮಾನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ. ಅಜಿತ ಪವಾರ ಕೂಡ ಸುಟ್ಟು ಕರಕಲಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ…

Read More

ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಗವರ್ನರ್ ಗೆ ಪತ್ರ.

ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಗವರ್ನರ್ ಗೆ ಪತ್ರ.(ಕೆ ಆರ್ ಎಸ್ ಪಕ್ಷದ ರಾಜ್ಯಸಂಘಟನಾ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಮಾಹಿತಿ.) ವೀರಮಾರ್ಗ ನ್ಯೂಸ್ : ಬೆಂಗಳೂರು :ರಾಜ್ಯ ಚುನಾವಣಾ ಆಯೋಗದ ಆಯುಕ್ತರನ್ನು ಒಂದು ರಾಜಕೀಯ ಪಕ್ಷದ ಕಂಡರಂತೆ ಮುಖಂಡರಂತೆ ಸಿಎಂ ಸಿದ್ದರಾಮಯ್ಯ ಪರ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ ಹಾಗಾಗಿ ಅವರು ನಾಯಕ್ತರ ಸ್ಥಾನದಿಂದ ವಜೆಗೋಳಿಸಬೇಕೆಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ ರವಿಕುಮಾರ್ ಅವರು ಪತ್ರಿಕಾ ಹೇಳಿಕೆ…

Read More

ಅಕ್ರಮ ಮರಳು ಗಣಿಗಾರಿಕೆಗೆ ಕ್ರಮ ಯಾವಾಗ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿ ಜಿಲ್ಲಾ ಅಂದ್ರೆ ಖುಷಿ ಪಡುವಂತಹ ಜಿಲ್ಲಾ, ಸಂತರು ಶರಣರು, ಸಾಹಿತಿಗಳು ಸನ್ಯಾಸಿಗಳು,ತಪಸ್ವಿಗಳನ್ನ ಕಂಡ ನಾಡು ಅಥವಾ ಜಿಲ್ಲೆ ಅಂದ್ರೆ ಅದು ಹಾವೇರಿ. ಆದರೆ ಆ ಜಿಲ್ಲೆಗೆ ಭಗವಂತನ ಕೋಡಿಗೆ ಹೇಗಿದೆ ಅಂದರೆ, ಹೆಸರಾಂತ ಜ್ಞಾನಿಗಳು ವಿಜ್ಞಾನಿಗಳು ಕೂಡಾ ಇದ್ದಾರೆ ಅಂದರೆ ತಪ್ಪಾಗಲಾರದು. ಅದೇ ರೀತಿಯಾಗಿ ತುಂಗಭದ್ರಾ ನದಿ ಗಂಗಾದೇವಿ, ಹಾವೇರಿ ಜಿಲ್ಲೆಯನ್ನು ಸುತ್ತುವರಿದಿದ್ದಾಳೆ. ರಾಣೇಬೆನ್ನೂರ ತಾಲೂಕು ಹೆಚ್ಚು ಹಳ್ಳಿಗಳು ತುಂಗಭದ್ರಾ ನದಿ ತೀರದಲ್ಲಿ ಇವೆ.ಆದರೆ ದುರ್ದೈವ ಏನೂ…

Read More

ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,,

ವೀರಮಾರ್ಗ ನ್ಯೂಸ್ : ತುಮಕೂರು : ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,, ಸಂಭ್ರಮ ಮೂರು ದಿನ… 4ನೇ ದಿನ ಯಮನ ಜೊತೆ ಪ್ರಯಾಣ! ವಿಧಿಯ ಮುಂದೆ ಮಾನವ ಏನೂ ಇಲ್ಲ ಬಿಡಿ.. ಕರೆದಾಗ ಹೋಗಲು ರೆಡಿ ಇರಬೇಕು ಅಷ್ಟೇ. 42 ವರ್ಷದ ಅನಿಕೇತ್, 44 ವರ್ಷದ ಅಭೀರ್ ಹಾಗೂ ಆಂಧ್ರ ಮೂಲದ 35 ವರ್ಷದ ಸನ್ಮೋಕ್ತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು.ಬೆಂಗಳೂರಿನಲ್ಲಿ(software,engineer) ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ,…

Read More

ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯಲ್ಲಿ ಸಭೆ.

ವೀರಮಾರ್ಗ ನ್ಯೂಸ್ : ಹಾವೇರಿ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ-ಗದಗ MP ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ – ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. MP ಬಸವರಾಜ್ ಬೊಮ್ಮಾಯಿ, ವರದ ನದಿ ಜೋಡಣೆ ಕುರಿತು ರೈತರ ಹಿತದೃಷ್ಠಿ ಹಾಗೂ ಲಾಭ-ನಷ್ಟ ಕುರಿತು ಮಾತನಾಡಿದರು ಸ್ವಯಂ ಪ್ರೇರಿತರಾಗಿ ಎಲ್ಲರು ಸ್ವಲ್ಪ ಇಚ್ಛೆಯಿಂದ ಕೆಲಸ ಮಾಡಿದ್ರೆ ಕೆಲಸ ಪೂರ್ಣಗೊಳ್ಳುವುದು, ಎಂದು ಮಾತನಾಡಿದರು….

Read More

ಭಾರತ ಹುಣ್ಣಿಮೆಯ ಪ್ರಯುಕ್ತ ವಿಶೇಷ ಮೈಲಾರಲಿಂಗೇಶ್ವರ ಪೂಜೆ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರತ ಹುಣ್ಣಿಮೆ ಅಂಗವಾಗಿ ಶನಿವಾರ ಹಾಗೂ ರವಿವಾರ ಪೂಜಾ ಕಾರ್ಯಕ್ರಮ ನೆರವೇರಿತು ಶನಿವಾರ ಸಾಯಂಕಾಲ 4 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗುಡ್ಡದಯ್ಶನ ಭಾವಚಿತ್ರ ಹಾಗೂ ಭಕ್ತರಿಂದ ದೀಪದ ದೀವಿಟಿಗಿ ಹಿಡಿದು ಕುದುರೆಕಾರರಿಂದ.ಹೆಜ್ಜೆಯ ಕುಣಿತ ಗೋರವಜ್ಜರಿಂದ ಹಾಡುಗಳು ಮೂಲಕ ಗ್ರಾಮದ ವಿವಿಧ ವಾದ್ಯ ಮೇಳ ಡೊಳ್ಳಿನ ಮೇಳದವರಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗ್ರಾಮದ…

Read More

ಮುತ್ತಪ್ಪ ರೈ ಹೆಸರು ಕಾರ್ಯಕರ್ತರಿಂದ ಸದಾ ನೆನಪು.

ವೀರಮಾರ್ಗ ನ್ಯೂಸ್ :ಧಾರವಾಡ ಜಿಲ್ಲಾ : ಜಯ ಕರ್ನಾಟಕ ಜನಪರ ವೇದಿಕೆಯಿಂದ, ಗಣರಾಜ್ಯೋತ್ಸವದ ಪ್ರಯುಕ್ತ ಧಾರವಾಡದ ಶ್ರೀನಗರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಮ್ಮ ವೇದಿಕೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವನ್ನು ಆಚರಿಸಲಾಯಿತು, ಧ್ವಜಾರೋಹಣನ್ನು ಹುಬ್ಬಳ್ಳಿ ಖಾಸಗಿ ಶಾಲೆಯ ಗುರುಗಳಾದ ಶ್ರೀ, ಬಸವರಾಜ ಹುಬ್ಬಳ್ಳಿ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀ, ಶಿವಾನಂದ ಹೊಸಮನಿ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ…

Read More

ಅಕ್ರಮ ಮರಳು ದಂಧೆಗೆ ಟ್ರಾನ್ಸ್ಪೋರ್ಟ್ ಸಮಿತಿ ಮೌನ..

ಹಾವೇರಿ : ರಾಜ್ಯದಲ್ಲಿ ಬೇಸಿಗೆಕಾಲ ಬಂದರೆ ಸಾಕು ಅತಿ ಹೆಚ್ಚು ಸುದ್ದಿಯಲ್ಲಿರುವುದು ಅಕ್ರಮ ಮರಳು ಗಣಿಗಾರಿಕೆ. ತುಂಗಭದ್ರ & ವರದಾ ನದಿ ತೀರದ ಪಾತ್ರದಲ್ಲಿ ಅಕ್ರಮ ಮರಗಳು ಗಣಿಗಾರಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮೌನ ವಹಿಸಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ. ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಿಂದ ಹಿಡಿದು ಹಾವೇರಿ ತಾಲೂಕಿನ ಮೇವುಂಡಿ ತೆರೆದಹಳ್ಳಿಯವರಿಗೂ ತುಂಗಭದ್ರಾ…

Read More

ಅಕ್ರಮ ಸಾರಾಯಿ ವಿರುದ್ಧ KRSಪಕ್ಷದ ಜನ ಜಾಗೃತಿ ಜಾಥಾ.

ಇದು ನಮ್ಮೆಲ್ಲರ ಮಠ, ಅಲ್ಲಿಗೆ ಹೋಗೋದೇ ಒಂದು ಖುಷಿ, ಇನ್ನ ಕೆಲಸ ಮಾಡೋಕೆ ಇನ್ನೂ ಖುಷಿ ಇವರು ಎಲ್ಲರೂ ಮಠದ ಸೇವಕರು ಅದರಲ್ಲಿ ನಾನು ಕೂಡಾ, ನಮ್ಮ ಪೂಜ್ಯರನ್ನ ಪಡೆಯಲು ನಾವು ಪುಣ್ಯಾ ಮಾಡ್ದಿದ್ದೇವೆ. ಬುದ್ಧಿ ನಿಮ್ಮ ಆಶೀರ್ವಾದ ಸದಾ ಇರಲಿ… ಯುವಕರನ್ನು ಸಾರಾಯಿ ಕೊಟ್ಟು ಹಾಳ ಮಾಡಿ, ದೇಶದ ಬೆನ್ನೆಲುಬು ರೈತ ಯುವಕ ಎಂದು ಬೊಗಳೆ ಬಿಡುತ್ತಿರುವ ಸರ್ಕಾರಕ್ಕೆ ಸವಾಲ್ ಎಸೆದ KRS ಪಕ್ಷ ರಾಜ್ಯದ ತುಂಬಾ ಅಕ್ರಮ ಸಾರಾಯಿ ಮಾರಾಟದ ವಿರುದ್ಧ KRS ಪಕ್ಷ…

Read More