ವೀರ ಮಾರ್ಗ

ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪ

ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಬಯಲು ಅಂತಿಮ ಕುಸ್ತಿ ಪಂದ್ಯಾವಳಿಯಲ್ಲಿ ಮಾಸೂರಿನ ರೋಷನ್ ಗೆಲುವಿನ ಮಾಲೆ ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನ ಕರಡಿಕೊಪ್ಪದ ಪ್ರಥಮ ಅವರಿಗೆ ಲಭಿಸಿದೆ.ಮಾಸೂರಿನ ರೋಷನ್ ಹಾಗು ಕರಡಿಕೊಪ್ಪದ ಪ್ರಥಮ ಅಂತಿಮ ಪಂದ್ಯದ ಅಖಾಡಕ್ಕೀಳಿದಾಗ ಕುಸ್ತಿ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಂಡು ಕೇಕೆ, ಶಿಳ್ಳೆ, ಚಪ್ಪಾಳೆ ಹೋಡೆಯೂವಮೂಲಕ ಕುಸ್ತಿ…

Read More

ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ

ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಸ್ವಾಮೀಜಿ ಯವರ ೪೨೦ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏ. ೫ ರಿಂದ ಏ.೭ ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಏ.೫ ಶನಿವಾರ ಪ್ರಾಥ:ಕಾಲ ಜೇಕಿನಕಟ್ಟಿ ಗ್ರಾಮದ ಪ್ರಭಯ್ಯನವರಮಠದ ಸದ್ಭಕ್ತರಿಂದ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಸಂಜೆ ೭ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಬಂಕಾಪುರ ದೇಸಾಯಿಮಠದ ಶ್ರೀ…

Read More

ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀ

ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಮನುಷ್ಯರಲ್ಲಿ ದೇವತ್ವದ ಭಾವಮೂಡಿ, ಪರೋಪಕಾರ ಮೈಗೂಡಿಸಿಕೊಂಡು, ನಡೆ, ನುಡಿ ಶುದ್ಧವಾಗಿಟ್ಟುಕೊಂಡು ನಡೆಯುವಾತನ ಜೀವನ ಪಾವನವಾಗಲು ಸಾಧ್ಯವಿದೆ ಎಂದು ಹತ್ತಿಮತ್ತೂರಿನ ವೀರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಮಹಾ ಸ್ವಾಮಿಗಳು ನುಡಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ೨ ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದರು. ಭಾರತ ನಿಜವಾಗಲೂ ಸರ್ವಜನಾಂಗದವರಿಗೆ ಆಶ್ರಯನೀಡುವ ಶಾಂತಿಯ ಹೂದೊಟವಾಗಿದೆ. ಭಾರತದಲ್ಲಿ ವಾಸಿಸುವ ಹಿಂದು,…

Read More

ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆ

ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆವೀರಮಾರ್ಗ ನ್ಯೂಸ್ ಗದಗ : ನರಗುಂದ ಪುರಸಭೆ ವ್ಯಾಪ್ತಿಯ ಆಸ್ತಿಗಳ ಮಾಲೀಕರುಗಳಿಗೆ / ಅನುಭೋಗದಾರರಿಗೆ ತಿಳಿಸುವುದೇನೆಂದರೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಸುತ್ತೋಲೆಯಂತೆ 2025-26 ನೇ ಸಾಲಿಗೆ ಈ ಕೆಳಗಿನಂತೆ ಆಸ್ತಿ ತೆರಿಗೆ ದರಗಳನ್ನು ಖಾಲಿ ನಿವೇಶನ-ಶೇ 3, ವಸತಿ ಕಟ್ಟಡಗಳು-ಶೇ 3, ವಾಣಿಜ್ಯ & ಕೈಗಾರಿಕೆ ಕಟ್ಟಡಗಳು-ಶೇ.4 ರಂತೆ ಪರಿಷ್ಕರಣೆ ಮಾಡಿದೆ. ದಿನಾಂಕ : 01-04-2025 ರಿಂದ 30-04-2025 ವರೆಗೆ ಶೇ.5 ರಿಯಾಯಿತಿ, ದಂಡ ರಹಿತ ಪಾವತಿ ದಿನಾಂಕ…

Read More

ಮಹಿಳೆ & ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲು ಕ್ರಮ : ಡಿಸಿ ಶ್ರೀಧರ

ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಮಹಿಳೆ & ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲು ಕ್ರಮ : ಡಿಸಿ ಶ್ರೀಧರವೀರಮಾರ್ಗ ನ್ಯೂಸ್ ಗದಗ : ಸರಕಾರದಿಂದ ಮಹಿಳಾ & ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ…

Read More

ಅರಿವು ಆಚರಣೆಯಿಂದ ಬಾಳು ಸಾರ್ಥಕ : ರಂಭಾಪುರಿಶ್ರೀ

ಅರಿವು ಆಚರಣೆಯಿಂದ ಬಾಳು ಸಾರ್ಥಕ : ರಂಭಾಪುರಿಶ್ರೀವೀರಮಾರ್ಗ ನ್ಯೂಸ್ ಕಾಳಗಿ : ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಮಹಾತ್ಮರ ಸಂದೇಶಗಳು ಎಲ್ಲರಿಗೂ ದಾರಿದೀಪ. ಅರಿವು ಮತ್ತು ಆಚರಣೆಯಿಂದ ಬಾಳು ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶುಕ್ರವಾರ ತಾಲೂಕಿನ ಹದನೂರು ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ 10ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ…

Read More

ಪ್ರಯತ್ನ ಪರಿಶ್ರಮದಿಂದ ಪ್ರಗತಿ ಸಾಧ್ಯ : ರಂಭಾಪುರಿಶ್ರೀ

ಪ್ರಯತ್ನ ಪರಿಶ್ರಮದಿಂದ ಪ್ರಗತಿ ಸಾಧ್ಯ : ರಂಭಾಪುರಿಶ್ರೀವೀರಮಾರ್ಗ ನ್ಯೂಸ್ ಕಲಬುರ್ಗಿ : ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಗಳಿಸಿದ ಸಂಪತ್ತು ಸತ್ಕಾರ್ಯಗಳಿಗೆ ಸಲ್ಲಬೇಕು. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಅದ್ಭುತ ಪ್ರಗತಿ ಕಾರ್ಯ ಮಾಡಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶುಕ್ರವಾರ ತಾಲೂಕಿನ ಬಬಲಾದ(ಎಸ್) ಗ್ರಾಮದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀ ಮಲ್ಲಿಕಾರ್ಜುನ ಬೃಹನ್ಮಠದ 61ನೇ ಜಾತ್ರಾ ಮಹೋತ್ಸವ ಹಾಗೂ ಸಿದ್ಧಶ್ರೀ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಜರುಗಿದ…

Read More

18 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಶಾಸಕ ಮಾನೆ ಚಾಲನೆ

2023-24ನೇ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ18 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಶಾಸಕ ಮಾನೆ ಚಾಲನೆವೀರಮಾರ್ಗ ನ್ಯೂಸ್ ಹಾನಗಲ್ : ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ಕಾಲೋನಿ ಅಭಿವೃದ್ಧಿ ಹಾಗೂ ಪ್ರಗತಿ ಕಾಲೋನಿ ಯೋಜನೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.10 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಲಗಡೆ ರಸ್ತೆ ನಿರ್ಮಾಣ…

Read More

ಏ.೧ ರಿಂದಲೇ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿಗಾರರಿಗೆ ರೂ.೩೭೦ ಕೂಲಿ ನಿಗದಿ

ಏ.೧ ರಿಂದಲೇ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿಗಾರರಿಗೆ ರೂ.೩೭೦ ಕೂಲಿ ನಿಗದಿವೀರಮಾರ್ಗ ನ್ಯೂಸ್ ಹಾವೇರಿ : ಮಹಾತ್ಮ ಗಾಂಧಿ – ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ ೧ ರಿಂದ ಒಂದು ದಿನಕ್ಕೆ ರೂ. 370 ಕೂಲಿ ನಿಗದಿಪಡಿಸಲಾಗಿದೆ. ಈ ’ಯೋಜನೆಯಡಿ ಅರ್ಹ ನೋಂದಾಯಿತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ರೂ. 349 ರಿಂದ ರೂ. 370ಕ್ಕೆ ಕೂಲಿ ದರ ಹೆಚ್ಚಿಸಿದೆ. ತಾಲೂಕಿನ ಎಲ್ಲಾ ಗ್ರಾಮದ ಅರ್ಹ ನೋಂದಾಯಿತ ಕೂಲಿ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ…

Read More

ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀ

ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಹಾಲುಮತ ಸಮಾಜದವರು, ಮುಗ್ದರು, ಪ್ರಭುದ್ಧರಾಗಿ ಸರ್ವ ಜನಾಂಗದವರ ಸಹಮತದೊಂದಿಗೆ ಜಾತ್ರೋತ್ಸವ ಆಚರಿಸಿಕೊಂಡು ಬರುತ್ತಿರುವುದು ನಮ್ಮೂರ ಜಾತ್ರೆ ಏಶಸ್ವಿಗೆ ಕಾರಣವಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಜಿ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಶ್ರೀಗಳು, ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಿಕೊಳ್ಳಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಯಿಂದ ಕೂಡಿ ಮಾಡುತ್ತಿರುವ ಹೊಂಡದ ದುರ್ಗಾದೇವಿ…

Read More