ವೀರ ಮಾರ್ಗ

ಆಶ್ರಯ ನಿವೇಶನಗಳ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಕರವೇ ಪ್ರವೀಣ ಶೆಟ್ಟಿ ಬಣ ಆಗ್ರಹ

ಆಶ್ರಯ ನಿವೇಶನಗಳ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಕರವೇ ಪ್ರವೀಣ ಶೆಟ್ಟಿ ಬಣ ಆಗ್ರಹವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ಬಡವರಿಗಾಗಿ ನೀಡುವ ಉದ್ದೇಶದಿಂದ ಇರುವ ಆಶ್ರಯ ನಿವೇಶನಗಳಿಗಾಗಿ ಭೂಮಿ ಖರೀದಿ ಮತ್ತು ನಿವೇಶನ ಹಂಚಿಕೆಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಿ ಬಡ ಜನತೆಗೆ ನಿವೇಶನಗಳು ದೊರಕುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ)ದ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಆಗ್ರಹಿಸಿದರು. ಅವರು ಈ ಕುರಿತು ಕರವೇ ವತಿಯಿಂದ…

Read More

ವಿಜಯರಾಜ ಶಿದ್ಲಿಂಗ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ

ವಿಜಯರಾಜ ಶಿದ್ಲಿಂಗ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವೀರಮಾರ್ಗ ನ್ಯೂಸ್ ಗದಗ : ಇತ್ತೀಚಿಗೆ ಜರುಗಿದ ೨೦೨೫ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಗರದ ಎ.ಎಸ್.ಎಸ್. ಕಾಲೇಜಿನ ವಿಧ್ಯಾರ್ಥಿ ವಿಜಯರಾಜ ಎನ್ ಶಿದ್ಲಿಂಗ ಎಂಬ ವಿಧ್ಯಾರ್ಥಿಯು ಸ್ಟಾಟಿಸ್ಟಿಕ್ಸ್-೧೦೦, ಎಕಾನಾಮಿಕ್-೧೦೦ ಅಕೌಂಟನ್ಸಿ-೧೦೦, ಹಿಂದಿ-೯೮, ಬಿಸಿನೆಸ್ ಸ್ಟಡಿಸ್-೯೬, ಇಂಗ್ಲೀಷ್-೯೬ ಸೇರಿದಂತೆ ೫೯೦ ಅಂಕಗಳನ್ನು (ಶೇ. ೯೮.೩೩) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿಧ್ಯಾರ್ಥಿಗೆ ಸಂಸ್ಥೆಯ ಆಡಳಿತ ಮಂಡಳಿ…

Read More

ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ. ಸಾಲ ಮಂಜೂರು : ಪ್ರಧಾನಿ ಮೋದಿ

ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ. ಸಾಲ ಮಂಜೂರು : ಪ್ರಧಾನಿ ಮೋದಿವೀರಮಾರ್ಗ ನ್ಯೂಸ್ ನವದೆಹಲಿ : ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೇಲಾಧಾರ ರಹಿತ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಯೋಜನೆಯ ೧೦ ನೇ ವಾರ್ಷಿಕೋತ್ಸವದಂದು ತಮ್ಮ ನಿವಾಸದಲ್ಲಿ ಪಿಎಂ ಮುದ್ರಾ ಯೋಜನೆಯ (ಪಿಎಂಎಂವೈ) ಆಯ್ದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಇದು ದೇಶದ ಯುವಕರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸಲು ಸಹಾಯ ಮಾಡಿದೆ ಮತ್ತು ಉದ್ಯೋಗಾಕಾಂಕ್ಷಿಗಳಿಗಿಂತ…

Read More

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟರಾಜ್ಯದಲ್ಲೇ ಬಾಲಕಿಯರದ್ದೇ ಮೇಲುಗೈ, ಹಾವೇರಿ ೨೧ನೇ ಸ್ಥಾನ, ಗದಗ ೨೫ನೇ ಸ್ಥಾನ ಲಭಿಸಿದೆವೀರಮಾರ್ಗ ನ್ಯೂಸ್ ಬೆಂಗಳೂರು : ವಿದ್ಯಾರ್ಥಿ ಜೀವನದ ೨ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.೭೩.೪೫ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.೭.೭ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇ.೮೧.೧೫ರಷ್ಟು ಬಂದಿತ್ತು. ಈ ಬಾರಿ ಶೇ.೭೩.೪೫ ಬಂದಿದೆ.ಕಲಾ ವಿಭಾಗದಲ್ಲಿ ಬಳ್ಳಾರಿ…

Read More

ಶಿಗ್ಗಾಂವಿ : ಬೈಕ್ ಕಳ್ಳರಿಬ್ಬರ ಬಂಧನ, 2.50 ಲಕ್ಷ ಮೌಲ್ಯದ 5 ಬೈಕ್ ವಶ

ಶಿಗ್ಗಾಂವಿ : ಬೈಕ್ ಕಳ್ಳರಿಬ್ಬರ ಬಂಧನ, 2.50 ಲಕ್ಷ ಮೌಲ್ಯದ 5 ಬೈಕ್ ವಶವೀರಮಾರ್ಗ ನ್ಯೂಸ್ ಶಿಗ್ಗಾಂವಿ : ಮನೆಗಳ ಮುಂದೆ ನಿಲ್ಲಿಸಿದ 5 ಬೈಕ್ ಕಳವು ಮಾಡಿ, ಮಾರಾಟಕ್ಕೆ ಯುತ್ನಿಸಿದ ಇಬ್ಬರನ್ನು ಬಂಧಿಸುವಲ್ಲಿ ಶಿಗ್ಗಾಂವಿ ತಾಲೂಕಿನ ಹುಲಗೂರು ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.50 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.ಗೌಂಡಿ ಕೆಲಸದ ಕಾರ್ಮಿಕರಾದ ಸವಣೂರ ತಾಲೂಕಿನ ಗೋನಾಳ ಗ್ರಾಮದ ಸಾಹಿಲ್ ಖಾದರಸಾಬ್ ತೀರ್ಥ ಶಿಗ್ಗಾಂವಿ ತಾಲೂಕಿನ ಹುಲಗೂರು ಪ್ಲಾಟ್ ನಿವಾಸಿ ಸಲೀಂಅಹ್ಮದ…

Read More

ಸರಣಿ ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಸಮರ ಸಾರಿದ ಬಿಜೆಪಿ, ಜನಾಕ್ರೋಶ ಯಾತ್ರೆಗೆ ಚಾಲನೆ

ಸರಣಿ ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಸಮರ ಸಾರಿದ ಬಿಜೆಪಿ, ಜನಾಕ್ರೋಶ ಯಾತ್ರೆಗೆ ಚಾಲನೆವೀರಮಾರ್ಗ ನ್ಯೂಸ್ ಬೆಂಗಳೂರು : ಹಾಲು, ವಿದ್ಯುತ್, ಬಸ್ ಪ್ರಯಾಣ, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಆಯೋಜಿಸಿರುವ 16 ದಿನಗಳ ಜನಾಕ್ರೋಶ ಯಾತ್ರೆಗೆ ಇಂದಿನಿಂದ ಮೈಸೂರಿನಲ್ಲಿ ಚಾಲನೆ ನೀಡಿಲಾಗಿದ್ದು, ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಿಂದಲೇ ಚಾಲನೆ ನೀಡಿರುವುದು…

Read More

ಲಕ್ಷ್ಮೇಶ್ವರ : ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮಕ್ಕೆ ಸಕಲ ಸಿದ್ದತೆ.

ಲಕ್ಷ್ಮೇಶ್ವರ : ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮಕ್ಕೆ ಸಕಲ ಸಿದ್ದತೆ.ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಈ ಭಾಗದ ಭಾವೈಕ್ಯತೆಯ ಕೇಂದ್ರವಾಗಿರುವ ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ದೂದಪೀರಾಂ ರವರ 136 ನೇ ಉರುಸು ಕಾರ್ಯಕ್ರಮವು ಇದೇ ಏಪ್ರೀಲ್ ದಿ.10 ರಿಂದ 14 ರವರೆಗೆ ವೈಭವದಿಂದ ನೆರವೇರಲಿದ್ದು, ಈ ಹಿನ್ನಲೆಯಲ್ಲಿ ದೂದಪೀರಾಂ ದರ್ಗಾ ಕಮೀಟಿ ವತಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸುಮಾರು ಹತ್ತಾರು ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದoತೆ ಕ್ರಮ ವಹಿಸಲಾಗುತ್ತಿದೆ…

Read More

ರಾಮನವಮಿ ಜನಪ್ರೀಯ ಧಾರ್ಮಿಕ ಹಬ್ಬ : ಬಸವರಾಜ

ರಾಮನವಮಿ ಜನಪ್ರೀಯ ಧಾರ್ಮಿಕ ಹಬ್ಬ : ಬಸವರಾಜವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ರಾಮನವಮಿ ಹಬ್ಬ ಸಕಲ ಹಿಂದೂ ಧರ್ಮದರಿಗೆ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಎಂದು ವಿಶ್ವ ಹಿಂದೂ ಪರಿಷತ್ ಲಕ್ಷ್ಮೇಶ್ವರ ಪ್ರಖಂಡದ ತಾಲೂಕ ಅಧ್ಯಕ್ಷ ಬಸವರಾಜ ಅರಳಿ ಹೇಳಿದರು. ಅವರು ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಲಕ್ಷ್ಮೇಶ್ವರ ಪ್ರಖಂಡದ ವತಿಯಿಂದ ಶ್ರೀ ರಾಮ್ ನವಮಿ ಪ್ರಯುಕ್ತ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ ಪ್ರಭು ಶ್ರೀ ರಾಮನ…

Read More

ಎನ್ಎಂಎಂಎಸ್ ಹಾಜರಾತಿ ಕಡ್ಡಾಯ

ಎನ್ಎಂಎಂಎಸ್ ಹಾಜರಾತಿ ಕಡ್ಡಾಯತಾಪಂ ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ ಮಾಹಿತಿ / ಕುರ್ತಕೋಟಿ ಗ್ರಾಮದ ಬದು ನಿರ್ಮಾಣ ಸ್ಥಳ ಪರಿಶೀಲನೆವೀರಮಾರ್ಗ ನ್ಯೂಸ್ ಗದಗ: ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಕಾಮಗಾರಿಗಳಲ್ಲಿ ಎನ್ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದ್ದು ಕೂಲಿಕಾರರು ಈ ಬಗ್ಗೆ ಜಾಗೃತ ವಹಿಸುವಂತೆ ತಾಪಂ ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ಅವರು ಹೇಳಿದರು.ಸೋಮವಾರ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಾರಂಭವಾಗಿರುವ ಸಮುದಾಯ ಬದು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು‌.ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರ…

Read More

ವಾರದ ರಾಶಿ ಭವಿಷ್ಯ,,,!

ಸೋಮವಾರದಿಂದ ಭಾನುವಾರದವರೆಗೆ 12 ರಾಶಿಗಳ ಫಲ ಮೇಷದಿಂದ ಮೀನಾದವರೆಗೆ,,,,! ವೀರಮಾರ್ಗ ನ್ಯೂಸ್ : ಮೇಷ ರಾಶಿ ವಾರದ ಭವಿಷ್ಯ : ಫಲ ಈ ವಾರ ಸರಿಯಾದ ಬಜೆಟ್ ಯೋಜನೆಯೊಂದಿಗೆ ಮಾತ್ರ ನಿಮ್ಮ ಸಣ್ಣಪುಟ್ಟ ಖರ್ಚುಗಳನ್ನು ಮಾಡುವುದು ಉತ್ತಮ. ಇದರಿಂದಾಗಿ ಮಾತ್ರ ನೀವು ಹಣ ಉಳಿಸಲು ಸಾಧ್ಯವಾಗುತ್ತದೆ ಈ ವಾರ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ ಯಾವುದಾದರೂ ಅಂತಿಮಗೊಳಿಸುವ ಮೊದಲು ನಿಮ್ಮ ಕುಟುಂಬದ ಅಭಿಪ್ರಾಯವನ್ನು ತೆಗೆದುಕೊಳ್ಳಿ ನಿಮ್ಮ ಸ್ವಂತ ನಿರ್ಧಾರ ಮಾತ್ರ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಇಂಥ…

Read More