ಕಂಪನಿಯ ಪೂಜಾ ಸಮಾರಂಭ,ಕಾನಿಪ ಧ್ವನಿ ರಾಜ್ಯಾಧ್ಯಕ್ಷ…

ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಕಿತ್ತೂರು ನಗರದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ವೆಸ್ಟಿಜ್ ಮಾರ್ಕೆಟಿಂಗ್ ಕಂಪನಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಭಾಗವಹಿಸುವಿಕೆ : ಇಂದು ಚನ್ನಮ್ಮನ ಕಿತ್ತೂರು ತಾಲೂಕಾ ಅಧ್ಯಕ್ಷರು ಹಾಗೂ ಉದಯವಾಣಿ ವರದಿಗಾರರಾದ ಬಸವರಾಜ ಚಿನಗುಡಿ ಅವರು ನೂತನವಾಗಿ ಆರಂಭಿಸಿರುವ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಫ್ರಾಂಚೈಸಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಭಾಗವಹಿಸಲಾಯಿತು. ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್…

Read More

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನದವರೆಗೂ…

ವಾರದ ರಾಶಿ ಭವಿಷ್ಯ(14.12.2025 ರಿಂದ 20.12.2025) ವೀರಮಾರ್ಗ ನ್ಯೂಸ್ : ASTROLOGY NEWS :ಮೇಷ ರಾಶಿ : ಈ ವಾರ ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ಖರ್ಚುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ನಿಮ್ಮ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಎಲ್ಲಾ ಕ್ರೆಡಿಟ್ ಅನ್ನು ನಿಮಗಾಗಿ ನೀಡುವ ಬದಲು, ನಿಮ್ಮ ಹತ್ತಿರದವರಿಗೆ, ಕುಟುಂಬ ಸದಸ್ಯರಿಗೆ ಮತ್ತು ನಿಮ್ಮ ಸಂಗಾತಿಗೆ ಸ್ವಲ್ಪ ಮನ್ನಣೆ ನೀಡಿ. ಈ ವಾರ ನಿಮ್ಮ ಕುಟುಂಬ ಜೀವನದಲ್ಲಿ…

Read More

2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,!

2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,! ವೀರಮಾರ್ಗ ನ್ಯೂಸ್ : ರಾಜ್ಯದ ಪೊಲೀಸರು ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇದ್ದಾರೆ. ಇದು ಹೊಸದೇನು ಅಲ್ಲಾ ಇಂಥ ಅನೇಕ ಸ್ಟೋರಿಗಳು ನಡೆದಿವೆ, ಬೆಳಕಿಗೆ ಬಂದಿಲ್ಲ ಅಷ್ಟೇ ಹಾವೇರಿ ಜಿಲ್ಲಾದಲ್ಲೂ ನಡೆದಿದೆ ಮೀಡಿಯಾ ಮುಂದೆ ಬಾರದೆ, ಮನೆಯಲ್ಲಿ ಕುಳಿತು ಮಾತುಕತೆ ಮಾಡಿ ಪೊಲೀಸಪ್ಪ ಜೊತೆಗೆ ಹೋಗಿ ಜೀವನ ಸಾಗುಸುತ್ತಿದ್ದಾರೆ, ಕರ್ನಾಟಕ ರಾಜ್ಯದಲ್ಲಿ ಹೊಸ ವಿಷಯ ಅಲ್ಲವೇ ಅಲ್ಲ ಖಾಕಿ ಹಾಕಿಕೊಂಡು ಕರಾಳ ಮುಖದ ಅವರ ಜೀವನ ನೋಡಿದರೆ ಎಲ್ಲಿಗೆ…

Read More

ವಾರದ ರಾಶಿ ಭವಿಷ್ಯ ಮೇಷ TO ಮೀನಾ…

(07.12.2025 to 13.12.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ನಿಮ್ಮ ಮನೆಗೆ ಸಂಬಂಧಿಸಿದ ಯಾವುದೇ ಹೂಡಿಕೆ ಮಾಡುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಈ ವಾರವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಈ ಹೂಡಿಕೆ ನಿಮಗೆ ಪ್ರಯೋಜನಕಾರಿಯಾಗುವುದಿಲ್ಲ, ಆದರೆ ನಿಮ್ಮ ಮನೆಯ ಯಾವುದೇ ಭಾಗದಿಂದ ಬಾಡಿಗೆ ಇತ್ಯಾದಿಗಳ ಮೂಲಕ ಹೆಚ್ಚುವರಿ ಹಣವನ್ನು ಪಡೆಯಲು ಸಹ ನಿಮಗೆ ಸಾಧ್ಯವಾಗುತ್ತದೆ. ಚಂದ್ರ ರಾಶಿಗೆ ಸಂಬಂಧಿಸಿದಂತೆ ಕೇತು ಐದನೇ ಮನೆಯಲ್ಲಿರುವುದರಿಂದ, ಈ ವಾರ, ಕುಟುಂಬ…

Read More

ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ ಇನ್ನಿಲ್ಲ.

ವೀರಮಾರ್ಗ ನ್ಯೂಸ್ : ಧಾರವಾಡ : ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ ಇನ್ನಿಲ್ಲಐ 20 ಕಾರಿನಲ್ಲಿಯೇ ಸಜೀವ ದಹನಅಣ್ಣಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆಧಾರವಾಡ ಪ್ರಜಾಕಿರಣ.ಕಾಮ್ : ಐ 20 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿ ಶುಕ್ರವಾರ ಸಂಜೆ ಏಳು ಘಂಟೆ ಸುಮಾರಿಗೆ ಸಂಭವಿಸಿದೆ. ಕಾರ್ ನಲ್ಲಿದ್ದ ಹಾವೇರಿಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಕಾರ್ ನಿಂದ ಹೊರಬರಲು…

Read More

ಜಮಖಂಡಿ ಬಳಿ ಭೀಕರ ಅಪಘಾತ : ನಾಲ್ವರ ಸಾವು..

ಜಮಖಂಡಿ ಬಳಿ ಭೀಕರ ಅಪಘಾತ ನಾಲ್ವರ ಸಾವು ವೀರಮಾರ್ಗ ನ್ಯೂಸ್ : ಬಾಗಲಕೋಟೆ ಜಿಲ್ಲಾ : ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.ಮೃತಪಟ್ಟ ಯುವಕರನ್ನು ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಹಾಗೂ ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು…

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ.

(30.11.2025=06.12.2025) ಮೇಷ ರಾಶಿ : ಈ ವಾರ ನಿಮ್ಮ ಆರೋಗ್ಯದ ಉತ್ತಮ ಮನಸ್ಥಿತಿಯಿಂದಾಗಿ, ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ನಿಮ್ಮ ಉತ್ತಮ ಆರೋಗ್ಯದ ಕಾರಣದಿಂದಾಗಿ ನಿಮ್ಮೊಂದಿಗೆ ನಿಮ್ಮ ಕುಟುಂಬದ ಸದಸ್ಯರ ಅರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೀರಿ. ಚಂದ್ರ ರಾಶಿಗೆ ಸಂಬಂಧಿಸಿದಂತೆ ಶನಿ ಹನ್ನೆರಡನೇ ಮನೆಯಲ್ಲಿರುವುದರಿಂದ, ಅಂತಹ ಪರಿಸ್ಥಿತಿಯಲ್ಲಿ ನೀವು ನಿಯಮಿತವಾಗಿ ಉತ್ತಮ ಆಹಾರವನ್ನು ಸೇವಿಸುವುದು ಮತ್ತು ಹೆಚ್ಚು ತಂಪಾದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಬೇಕಾಗುತ್ತದೆ. ಈ ವಾರದ ಆರಂಭದಲ್ಲಿ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ…

Read More

ಲೋಕಾಯುಕ್ತ ದಾಳಿ.ಆಸ್ತಿಪಾಸ್ತಿ ಜೋರ್..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿ ಅಂತ್ಯ. ಸತತ 6 ಗಂಟೆಗಳ ಕಾಲ ನಡೆದ ಲೋಕಾಯುಕ್ತ ಪೊಲೀಸರ ದಾಳಿ‌. ದಾಳಿ ವೇಳೆ ಸುಮಾರು 3 ಕೋಟಿಗೂ ಹೆಚ್ಚಿನ ಆಕ್ರಮ ಆಸ್ತಿ ಪತ್ತೆ. ಮನೆಯಲ್ಲಿ ಸುಮಾರು 10 ಲಕ್ಷ ರೂ ಕ್ಯಾಶ್ ಸೇರಿ ಚಿನ್ನಾಭರಣ ಪತ್ತೆ. ಒಟ್ಟು 17 ನಿವೇಶನಗಳನ್ನ ಹೊಂದಿರುವ ಎಕ್ಸುಕೀಟಿವ್ ಇಂಜಿನಿಯರ್. ದಾವಣಗೆರೆ, ಹಾವೇರಿ, ಹಾನಗಲ್ ಸೇರಿದಂತೆ ವಿವಿಧೆಡೆ ನಿವೇಶನ. ಬೇನಾಮಿ ಹೆಸರಲ್ಲಿ ಅನೇಕ…

Read More

ಅಪಘಾತದಲ್ಲಿ IAS ಮಹಾಂತೇಶ್ ಬೀಳಗಿ ಸಾವು

ವೀರಮಾರ್ಗ ನ್ಯೂಸ್ : ಅಪಘಾತದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಸಾವು… ಜೇವರ್ಗಿ ಬಳಿ ಅಫಘಾತ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವು ವಿಜಯಪುರದಿಂದ ಕಲಬುರಗಿ ಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ದಲ್ಲಿ ಕಾರು ಅಪಘಾತ, ಬೀಳಗಿ ಸೇರಿ ಮೂವರ ಸಾವು ಮಹಾಂತೇಶ ಬೀಳಗಿ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಎಂಡಿಯಾಗಿದ್ದರು.

Read More

ವಾರದ ರಾಶಿ ಭವಿಷ್ಯ ಮೇಷ TO ಮೀನ…

ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ: ನಿಮ್ಮ ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು, ಈ ವಾರದಲ್ಲಿ ನೀವು ಗಮನವಿರಬೇಕಾಗುತ್ತದೆ. ಇಲ್ಲದಿದ್ದರೆ ಮುಂಬರುವ ವಾರದಲ್ಲಿ ಈ ಕಾರಣದಿಂದಾಗಿ ನೀವು ಸಾಕಷ್ಟು ತೊಂದರೆಗಳನ್ನು ಅನುಭವಿಸಬಹುದು. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ. ಈ ವಾರದ ಆರಂಭದಿಂದ ಕೊನೆಯವರೆಗೆ, ನಿಮ್ಮ ಪರಿಪೂರ್ಣ ಕುಟುಂಬ ಜೀವನವನ್ನು ನೀವು ಆನಂದಿಸುವಿರಿ. ನಿಮ್ಮ ಜೀವನವನ್ನು ಶಾಂತಿಯುತವಾಗಿ ಬದುಕಲು ಇದು ನಿಮಗೆ ಸಹಾಯ ಮಾಡುತ್ತದೆ. ಮನೆಯ…

Read More