ವಾರದ ರಾಶಿ ಭವಿಷ್ಯ ಮೇಷದಿಂದ ಮೀನದ ವರೆಗೂ.

26-7-25 ರಿಂದ 2-8-25 ವರೆಗೂ. ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ಈ ರಾಶಿ ಚಕ್ರದ ಸ್ಥಳೀಯರು ವಿಶೇಷವಾಗಿ ಮಹಿಳೆಯರಿಗೆ ಏನನ್ನಾದರೂ ಹೇಳುವಾಗ ಮತ್ತು ಹಣಕಾಸಿನ ವೈವಾಟು ನಡೆಸುವಾಗ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಏಕೆಂದರೆ ನಿಮ್ಮ ಮುಗ್ಧತೆಯಿಂದಾಗಿ, ಮನೆಯಲ್ಲಿರುವ ಯಾರಾದರೂ ನಿಮ್ಮಿಂದ ಹಣಕಾಸಿನ ನೆರವು ಕೇಳಬಹುದು ಮತ್ತು ನೀವು ಅದನ್ನು ನಿರಾಕರಿಸಲಾಗುವುದಿಲ್ಲ ಈ ವಾರ ಕುಟುಂಬ ಸದಸ್ಯರನ್ನು ನಿಮ್ಮ ನಿಯಂತ್ರಣದಲ್ಲಿಡುವುದು ನಿಮ್ಮ ನಿಯಮಗಳನ್ನು ಅವರ ಮೇಲೆ ಹೇರುವ ಮತ್ತು…

Read More

ವಾರದ ರಾಶಿ ಭವಿಷ್ಯ – ಮೇಷದಿಂದ ಮೀನದವರೆಗೂ.

ವಾರದ ರಾಶಿ ಭವಿಷ್ಯ – ಮೇಷದಿಂದ ಮೀನದವರೆಗೂ.(20.07.2025 to 26.07.2025) ವೀರಮಾರ್ಗ ನ್ಯೂಸ್ : ASTROLOGY NEWS :ವಾರದ ರಾಶಿ ಭವಿಷ್ಯ – ಮೇಷ –ವಾರದ ಆರಂಭವು ಉತ್ತಮವಾಗಿರುತ್ತದೆ, ಏಕೆ ಈ ಸಮಯದಲ್ಲಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಆರೋಗ್ಯವಾಗಿರುತ್ತೀರಿ. ನೀವು ಯಾರೊಂದಿಗಾದರೂ ಸಹಭಾಗಿತ್ವದ ವ್ಯಾಪಾರದಲ್ಲಿ ತೊಡಗಿದ್ದರೆ, ಈ ವಾರ ನಿಮ್ಮ ಪಾಲುದಾರರು ನಿಮ್ಮನ್ನು ತೆಗೆದುಕೊಂಡು ಓಡಿಹೋಗಬಹುದು. ಆದ್ದರಿಂದ ಮೋಸಗೊಳಿಸಬಹುದು ಮತ್ತು ನಿಮ್ಮ ಹಣವನ್ನು ಪ್ರತಿಯೊಂದು ರೀತಿಯ ವಹಿವಾಟು ಮಾಡುವ ಸಮಯದಲ್ಲಿ ಕಾಗದಪತ್ರಗಳನ್ನು ಚೆನ್ನಾಗಿ ನೋಡಿಕೊಳ್ಳಿ….

Read More

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರಿಗೆ…

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನ ರಾಶಿಯವರಿಗೆ.(13.07.2025 to 19.07.2025) ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ನಿಮ್ಮ ಕೆಲವು ಪ್ರಮುಖ ಯೋಜನೆಗಳನ್ನು ಈ ವಾರ ಜಾರಿಗೆ ತರಲಾಗುವುದು, ನಿಮಗೆ ಉತ್ತಮ ಮತ್ತು ಹೊಸ ಆರ್ಥಿಕ ಲಾಭವನ್ನು ನೀಡುತ್ತದೆ. ನಿಮ್ಮ ಹಣವನ್ನು ಗಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹಣವನ್ನು ಬ್ಯಾಂಕ್ ಬ್ಯಾಲೆನ್ಸ್ ಆಗಿ ಸೇರಿಸಬಹುದು. ಈ ವಾರ ನಿಮ್ಮ ಮನಸ್ಸು ಮನೆಯಲ್ಲಿ ಕೆಲವು…

Read More

ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನದ ವರೆಗೂ..

ಈ ವಾರದ ರಾಶಿ ಭವಿಷ್ಯ ಇಲ್ಲಿ ಬನ್ನಿ..ವಾರದ ರಾಶಿ ಭವಿಷ್ಯ ಮೇಷ ದಿಂದ ಮೀನದ ವರೆಗೂ..(06.07.2025 to 12.07.2025) ASTROLOGY NEWS : ಮೇಷ ರಾಶಿ : ಆರ್ಥಿಕವಾಗಿ ಈ ರಾಶಿಚಕ್ರದ ಜನರಿಗೆ ಈ ವಾರ ತುಂಬಾ ಒಳ್ಳೆಯದು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ, ಈ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ನಿರ್ದೇಶನವು ನಿಮಗೆ ತುಂಬಾ ಅನುಕೂಲಕರ ಸ್ಥಾನದಲ್ಲಿ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದ ಯಾವುದೇ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯದಲ್ಲೂ ನೀವು ಯಶಸ್ಸನ್ನು ಗಳಿಸಬಹುದು….

Read More

ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಮನವಿ…

ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ನಗರಸಭೆಯ ಪೌರಾಯುಕ್ತರಿಗೆ ಸೌಜನ್ಯತಾ ಸಮಿತಿಯಿಂದ ಮನವಿ. ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆ : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡಗಳಲ್ಲಿ ರಹವಾಸಿಯಾಗಿರುವ ನಾಗರಿಕರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿನ ಆಹಾಕಾರವು ಕಳೆದ 3 ದಶಕಗಳಿಂದಲೂ ನಿರಂತರ ಬವಣೆಯಾಗಿರುತ್ತದೆ. ಅವಳಿ ನಗರದಲ್ಲಿ 15 ರಿಂದ 20 ದಿನಗಳಿಗೂಮ್ಮೇ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅದರೆ ಇತ್ತೀಚಿಗೆ…

Read More

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ..!

ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವಿಯಲ್ಲಿ ಹಡಹಗಲೇ ಭೀಕರ ಕೊಲೆಯಾಗಿದೆ. ಶಿವಾನಂದ ಕುನ್ನೂರ ಎಂಬುವವರನ್ನು ಬೀಕರವಗಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಹಂತಕರು. ಶಿಗ್ಗಾವಿಯ ಹುಬ್ಬಳ್ಳಿ ರಸ್ತೆಯ ಸಮೀಪ, ಮಹೇಶ್‌ ದಾಬಾದ ಎದುರೇ ವಿಕೃತವಾಗಿ ಹತ್ಯೆ ಮಾಡಲಾಗಿದೆ. ಮಟಮಟಮದ್ಯಾಹ್ನ ಮರ್ಡರ್..! ಶಿಗ್ಗಾವಿಯಲ್ಲಿ ಇತ್ತಿಚೆಗೆ ಹಲವು ರೀತಿಯ ಕ್ರೈಮುಗಳು ಚಾಲ್ತಿ ಪಡೆದುಕೊಂಡಿವೆ. ಎರಡು ದಿನದ ಹಿಂದೆಯಷ್ಟೇ ಇಲ್ಲಿ CRPF ಯೋಧನ ಶವ ಅನುಮಾನಾಸ್ಪದ ರೀತಿಯಲ್ಲಿ…

Read More

ಶಿಗ್ಗಾವಿ: ಅನುಮಾನಾಸ್ಪದ ರೀತಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಶವ ಪತ್ತೆ

ಶಿಗ್ಗಾವಿ: ಅನುಮಾನಾಸ್ಪದ ರೀತಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಶವ ಪತ್ತೆ ಶಿಗ್ಗಾವಿ : ಪಟ್ಟಣದ ಹೊರವಲಯದ ಪಿನಿಕ್ಸ ಶಾಲೆಯ ಹತ್ತಿರ ಸಿ.ಆ‌ರ್.ಪಿ.ಎಫ್ ಪೊಲೀಸ್ ಓರ್ವರ ಅನುಮಾನಾಸ್ಪದ ಶವ ಪತ್ತೆಯಾಗಿದೆ. ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಎನ್.ಹೆಚ್ 48 ರಸ್ತೆಯ ಪಕ್ಕದಲ್ಲಿ ರೈತರೋರ್ವರು ಇಟ್ಟಿದ್ದ ಇಟ್ಟಂಗಿಗಳ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮೃತರನ್ನು ಹಾಸನ ಜಿಲ್ಲೆಯ ಅರಿಸಿಕೆರೆ ತಾಲ್ಲೂಕಿನ ತಾಳನಕೊಪ್ಪಲು ಗ್ರಾಮದ ಸಿ.ಆರ್.ಪಿ.ಎಫ್ ಪೊಲೀಸ್ ತಾರೇಶ ಎನ್.ಬಿ ತಂದೆ ಬಸವರಾಜು ಎಂದು ಸಿಕ್ಕಿರುವ ಐ.ಡಿ ಕಾರ್ಡ್‌ನಿಂದ ಗುರುತಿಸಲಾಗಿದೆ. ಎಫ್.ಎಸ್.ಎಲ್ ಅಧಿಕಾರಿಗಳು, ಶಿಗ್ಗಾವಿ ಠಾಣಾ…

Read More

ವಾರದ ರಾಶಿ ಭವಿಷ್ಯ – ಮೇಷದಿಂದ ಮೀನ ರಾಶಿಯವರಿಗೆ…

ವಾರದ ರಾಶಿ ಭವಿಷ್ಯ – ಮೇಷದಿಂದ ಮೀನ ರಾಶಿಯವರಿಗೆ… ವೀರಮಾರ್ಗ ನ್ಯೂಸ್ : astrology ASTROLOGY NEWS : ವಾರದ ರಾಶಿ ಭವಿಷ್ಯ,,,! (22.06.2025 to 28.06.2025) ಮೇಷ ರಾಶಿ ಈ ವಾರ, ನಿಮಗೆ ತಿಳಿಸದೆ ನಿಮ್ಮ ಮನೆಗೆ ಅತಿಥಿಯೊಬ್ಬರ ಹಠಾತ್ ಆಗಮನವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಹಾನಿಗೊಳಿಸುತ್ತದೆ. ಏಕೆಂದರೆ ಅತಿಥಿಗಳನ್ನು ಸಂತೋಷ ವ ಪ್ರಕ್ರಿಯೆಯಲ್ಲಿ ನೀವು ಆತಿಥ್ಯಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಈ ವಾರ ನಿಮ್ಮ ಒಡಹುಟ್ಟಿದವರ ಆರೋಗ್ಯವು ದುರ್ಬಲವಾಗಿದ್ದರೂ ನೀವು ಸಮಾಜದಲ್ಲಿ…

Read More

ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ

ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರ್ ಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆಶಿಗ್ಗಾವಿ : ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಸಂಪತ್ತಾಗಿದ್ದು, ಸರ್ಕಾರಿ ಆಸ್ಪತ್ರೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವಮೂಲಕ ವರದಾನವಾಗಿ ಪರಿಣಮಿಸಿದೆ ಎಂದು ತಾಲೂಕಿನ ಬಂಕಾಪುರ ಪಟ್ಟಣದ ಟೋಲ್ ಪ್ಲಾಜಾದ ಪ್ರೋಜೆಕ್ಟ್ ಮ್ಯಾನೇಜರ ಸುರೇಶ ನಾರಾಯಣ ಹೇಳಿದರು.ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಲದಕಟ್ಟಿಯವರ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಟೋಲ್ ಪ್ಲಾಜಾವತಿಯಿಂದ ರೋಗಿಗಳಿಗೆ ಹಾಗು ಸಿಬ್ಬಂದಿಗಳಿಗೆ ಕೂಡ್ರಲು ಉಚಿತ ಚೇರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಉಳ್ಳವರು…

Read More

ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ

ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರು, ವಿಷಯುಕ್ತ ಕೆರೆ ನೀರುಸಾವಿರಾರು ಮೀನುಗಳ ಮಾರಣ ಹೋಮ ಲಕ್ಷ್ಮೇಶ್ವರ : ಪಟ್ಟಣದ ಇಟ್ಟಿಗೆರೆ(ಕೆರೆ)ಗೆ ಚರಂಡಿ ನೀರಿನೊಂದಿಗೆ ಬಂದು ಸೇರುವ ಅಪಾರ ಪ್ರಮಾಣದ ತ್ಯಾಜ್ಯ, ಕೆಮಿಕಲ್ಸ್, ಬಯಲು ಶೌಚಾಲಯದ ವಿಷಯುಕ್ತ ನೀರಿನಿಂದ ೧೨ಎಕರೆ ೩೦ ಗುಂಟೆ ವಿಸ್ತೀರ್ಣದಲ್ಲಿನ ಕೆರೆಯಲ್ಲಿ ಸಾವಿರಾರು ಮೀನುಗಳು, ಮಾರಣ ಹೋಮವಾಗಿರುವುದು ಎಂತವರ ಕಲ್ಲು ಹೃದಯವನ್ನೂ ಕರಗಿಸುವಂತಾಗಿದೆ.ದೃಶ್ಯ ಮನಕುಲುಕುತ್ತಿದೆ,ಕೆರೆಗೆ ಹರಿದು ಬರುವ ಮಳೆ ನೀರಿನ ಮಾರ್ಗಗಳು ಮುಚ್ಚಿದ್ದು ಕೆರೆ ನೀರಿಗೆ ಕೇವಲ ಚರಂಡಿ ನೀರು, ಗಲೀಜು ದಿನನಿತ್ಯ ಹರಿದು ಬಂದು…

Read More