ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗು

ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗುವೀರಮಾರ್ಗ ನ್ಯೂಸ್ ನವದೆಹಲಿ/ಬೆಂಗಳೂರು : ಉಗ್ರರ ಭೀಬತ್ಸ್ಯ ದಾಳಿಯಲ್ಲಿ ಬಲಿಯಾದ ೨೬ ಜನರ ಪಾರ್ಥಿವ ಶರೀರಗಳು ಅವರ ಹುಟ್ಟೂರಿಗೆ ತಲುಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.ವಿಶೇಷ ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಮೃತದೇಹಗಳನ್ನು ಕಳುಹಿಸಿಕೊಡಲಾಗಿದ್ದು, ಜಿಲ್ಲಾಡಳಿತದಿಂದ ಆಯಾ ಜಿಲ್ಲೆಗಳಲ್ಲಿ ವಿಶೇಷ ವ್ಯವಸ್ಥೆಯನ್ನೂ ಕೂಡ ಮಾಡಿ ಗೌರವ ಸಲ್ಲಿಸಲಾಗಿದ್ದು, ಹಲವಾರು ರಾಜಕೀಯ ಮುಖಂಡರು, ರಕ್ಷಣಾಪಡೆಯ ಸಿಬ್ಬಂದಿಗಳು ಸೇರಿದಂತೆ ಹಲವಾರು ಗಣ್ಯರು ಅಂತಿಮದರ್ಶನ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.ದೇಶದಲ್ಲೇ ಈ ಘಟನೆ ಭಾರಿ ಆತಂಕ…

Read More

ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ…

ಅಪ್ರಾಪ್ತನಿಂದ ಅಪಘಾತ : ಆಟೋ ಮಾಲೀಕನಿಗೆ ಕೋಟಿ ರೂ. ದಂಡ… ಮಕ್ಕಳು ಮಮತೆಗೆ ಪ್ರೀತಿಗೆ ವಾಹನ ಚಲಾಯಿಸಲು ಕೊಟ್ಟರೆ ದಂಡ ಮಾತ್ರ ಹೆತ್ತವರಿಗೆ… ಮಕ್ಕಳು ಹಠಮಾರಿತನ ಮಾಡಿದರು ಕೂಡಾ ವಾಹನ ಚಲಾಯಿಸಲು ಕೊಡುವದು ತಪ್ಪೇ…. 18 ವರ್ಷದ ನಂತರ ವಾಹನ ಚಲಾವಣೆ ಪರವಾನಿಗೆ ಪತ್ರದ ನಂತರ ವಾಹನ ಚಲಾಯಿಸಲು ಕೊಡುವುದು ಸೂಕ್ತ…. ಈ ಕೇಸನ್ನು ನೋಡಿದರೆ ತಂದೆ-ತಾಯಿ-ಅಜ್ಜ-ಅಜ್ಜಿ ಇನ್ನು ಅನೇಕರು ಹಿರಿಯರು ಎಚ್ಚರಿಕೆಯಿಂದ ಇರುವುದು ಕ್ಷೆಮಾ ಹಾಗೂ ಇನ್ನೊಬ್ಬರ ಜೀವದ ಬಗ್ಗೆ ಎಚ್ಚರಿಕೆ ವಹಿಸಿವುದು ಕೂಡಾ ಎಲ್ಲರ…

Read More

ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . .

ವೀರಮಾರ್ಗ ನ್ಯೂಸ್ : AGRICULTURE NEWS : ಮಳೆ ಬೇಸಾಯದಲ್ಲಿ ಮೇಲ್ಮಣ್ಣಲ್ಲಿನ ತೇವಾಂಶದ ಪಾತ್ರ – ಅದರಲ್ಲಿ ಏರುಪೇರಾದಾಗ ಆಗುವ ಬರಗಾಲ ಮತ್ತು ಪ್ರವಾಹ ದಂತಹ ದುರಂತಗಳು – ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . . ಮಣ್ಣಲ್ಲಿನ ತೇವಾಂಶ ಎಂದರೆ , ಸಾವಯವ ವಸ್ತು ಮತ್ತು ಇನ್ನಿತರ ಅಂಶಗಳನ್ನೊಳಗೊಂಡ ಹೊಲದ ಮೇಲ್ಮಣ್ಣಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣ. ಕೆಲವರು ಅದನ್ನು ಮೇಲ್ಮಣ್ಣಲ್ಲಿನ ತಂಪಿನ ಅಂಶ ಎಂದೂ ಗುರುತಿಸುತ್ತಾರೆ. ಇದು ಅಂತರ್ಜಲಕ್ಕಿಂತಾ…

Read More

ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವು

ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವುವೀರಮಾರ್ಗ ನ್ಯೂಸ್ ಹಾವೇರಿ : ಕಾಶೀರಕ್ಕೆ ಪ್ರವಾಸ ಕೈಗೊಂಡಿದ್ದ ಹಾವೇರಿ ಮೂಲದ ದಂಪತಿಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಂಕಗೊಂಡಿದ್ದಾರೆ. ಹಾವೇರಿಯ ವೀರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿ ನಿನ್ನೆ ಮುಂಬೈ ಮೂಲಕ ಕಾಶೀರಕ್ಕೆ ತೆರಳಿದ್ದು, ಪ್ರಸ್ತುತ ಅವರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.ವಿರೇಶ್ ಅವರು ಗುತ್ತಿಗೆದಾರರಾಗಿದ್ದು, ನಾಗರಾಜ್ ಹಾನಗಲ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಕುಟುಂಬ…

Read More

ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವು

ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವುವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಬಡವ ಬಲ್ಲಿದ ಎನ್ನದೆ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ನಿತ್ಯ ಜೀವನಕ್ಕೆ ಬೇಕಾದ ಕಾನೂನಿನ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಅಗತ್ಯವಾಗಿದೆ ಎಂದು ಮುಖ್ಯ ಪೇದೆ ಮಾಲತಿ ಶೀಗಿಹಳ್ಳಿ ಹೇಳಿದರು.ಅವರು ಪಟ್ಟಣದ ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮಹಿಳೆಯರಿಗಾಗಿ ಬಂದತಹ ಹೊಸ ಬಿಎನ್‌ಎಸ್ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹೆಣ್ಣುಮಕ್ಕಳಿಗಾಗಿ ಅನೇಕ ಕಾನೂನುಗಳಿದ್ದು ಆ ಬಗ್ಗೆ ತಿಳಿದುಕೊಳ್ಳಬೇಕು ಮನೆಯ ಹತ್ತಿರ…

Read More

ಪಹಲ್ಗಾಮ್ ಭಯೋತ್ಪಾದಕರದು ಹೇಯ, ಹೇಡಿತನದ ಕೃತ್ಯ: ಮಂದಾಲಿ

ಪಹಲ್ಗಾಮ್ ಭಯೋತ್ಪಾದಕರದು ಹೇಯ, ಹೇಡಿತನದ ಕೃತ್ಯ: ಮಂದಾಲಿವೀರಮಾರ್ಗ ನ್ಯೂಸ್ ಗದಗ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾಗಿದೆ. ಉಗ್ರರ ಈ ಹೇಡಿ ಕೃತ್ಯವನ್ನು ಪ್ರತಿಯೊಬ್ಬರೂ ಬಲವಾಗಿ ಖಂಡಿಸಬೇಕು ಎಂದು ಗದಗ ತಾಲೂಕು ಗ್ಯಾರಂಟಿ ಅನು?ನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಣಿವೆ ರಾಜ್ಯದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ…

Read More

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡುತ್ತಿರುವ ೧೦ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಯುವ ಗಾಯಕಿ ಪಂಚಮಿ ಶಿವಶಂಕರ ಅಂಬಿಗೇರಲೇಖನ: ಲೋಕೇಶ್ ಎಂ. ಮಲ್ಲಿಗವಾಡವೀರಮಾರ್ಗ ನ್ಯೂಸ್ ಗದಗ : ಸಾಧನೆ ಎಂಬ ಪದವನ್ನು ಕೇಳಲು ಹಿತ ಅನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ.ಪಟ್ಟಣದ ಯೂನಿಕ್ ಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿನಿ ಪಂಚಮಿ ಶಿವಶಂಕರ ಅಂಬಿಗೇರ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡುತ್ತಿದ್ದಾಳೆ,ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ…

Read More

ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT

ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT ವೀರಮಾರ್ಗ ನ್ಯೂಸ್ ಹಾವೇರಿ : ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಇಂದು (ಮಂಗಳವಾರ) ಪ್ರಕಟಿಸಿರುವ ೨೦೨೪ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯ ಸಚಿನ್ ಬಸವರಾಜ ಗುತ್ತೂರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ.೨೯ ವರ್ಷದ ಸಚಿನ್ ಅವರು ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ೪೧ನೇ ಸ್ಥಾನ ಪಡೆದಿದ್ದಾರೆ. ಇವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ…

Read More

41 ನೇ ರಾಂಕ್ ಪಡೆದ ಹಾವೇರಿ ಜಿಲ್ಲಾಗೆ ಕೀರ್ತಿ ತಂದ ಯುವರಾಜ್ DR. ಸಚಿನ್ ಬಿ ಪೂಜಾರ್.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು ಕೊಡಿಹಾಳ ಹೊಸಪೇಟೆ ಗ್ರಾಮದ ವಿನೋದಾ ಬಸವರಾಜ್ ಪೂಜಾರ್ ಇವರು ದಂಪತಿಗಳ ಹಿರಿಯ ಮಗ DR.ಸಚಿನ್ ಬಸವರಾಜ್ ಪೂಜಾರ್ ಗುತ್ತೂರ್ IAS 41 ನೇ ರಾಂಕ್ ಪಡೆದಿದ್ದು ಖುಷಿ ತಂದಿದೆ ಎಂದು,ಸಂತೋಷಕುಮಾರ ಐ ಪಾಟೀಲ್ ಮಾಜಿ WKRTC ಅಧ್ಯಕ್ಷರು ವಿರಮಾರ್ಗ ಪತ್ರಿಕೆಯ ಕಚೇರಿಗೆ ಫೋನ್ ಮುಖಾಂತರ ವಿಶ್ ಮಾಡಿ ತುಂಬಾ ಖುಷಿಯ ವಿಚಾರ ಎಂದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುವ DR.ಸಚಿನ್ ಪೂಜಾರ ಗುತ್ತೂರ ರವರಿಗೆ (ಕಂಗ್ರಾಜು)…

Read More

ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿ

ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಿಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರಿಂದ ತಹಶೀಲ್ದಾರರಗೆ ಮನವಿವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಕೋರರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹಂಗನಕಟ್ಟಿ ಮಾತನಾಡಿ ರಿಕ್ಕಿ ರೈ…

Read More