ಅಕ್ರಮಮರಳುಮಾಫಿಯಾ ಗುಂಪು,ವಕೀಲನಮೇಲೆಹಲ್ಲೆ,ಕೊಲೆಯತ್ನ.
ವೀರಮಾರ್ಗ ನ್ಯೂಸ್ : ಶಿವಮೊಗ್ಗ : ರಿಪ್ಪನ್ಪೇಟೆ – ಆನಂದಪುರ ವ್ಯಾಪ್ತಿಯಲ್ಲಿ ಮರಳು ಮಾಫ಼ಿಯಾದವರ ದಾಂಧಲೆ | ದೂರು ನೀಡಿದ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ – ಕೊಲೆ ಯತ್ನ ಪ್ರಕರಣದಲ್ಲಿ ನಾಲ್ವರ ಬಂಧನ ಶಿವಮೊಗ್ಗ | ರಿಪ್ಪನ್ಪೇಟೆ – ಆನಂದಪುರ ಭಾಗದಲ್ಲಿ ಅಕ್ರಮ ಮರಳು ಸಾಗಟ ಮಾಡುವರ ವಿರುದ್ದ್ ಧೈರ್ಯವಾಗಿ ದೂರು ನೀಡಿದ್ದ ಯುವ ವಕೀಲನ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ನಡೆಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ…