ವೀರ ಮಾರ್ಗ

ವಾರದ ರಾಶಿ ಭವಿಷ್ಯ….

ವೀರಮಾರ್ಗ ನ್ಯೂಸ್ : ASTROLOGY’S NEWS : ವಾರದ ರಾಶಿ ಭವಿಷ್ಯ ಮೇಷದಿಂದ ಮೀನಾ ರಾಶಿಯವರೆಗೂ ಮೇಷ ರಾಶಿ : ನೀವು ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಈ ವಾರ ನಿಮಗೆ ಮುಖ್ಯ ಮತ್ತು ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ಸರ್ಕಾರದಿಂದ ಲಾಭ ಮತ್ತು ಪ್ರತಿಫಲವನ್ನು ಪಡೆಯುವ ಸಾಧ್ಯತೆಯಿದೆ, ಅದು ನಿಮಗೆ ಉತ್ತಮ ಮಟ್ಟದ ಲಾಭವನ್ನು ನೀಡುತ್ತದೆ. ಈ ವಾರ, ಕುಟುಂಬ ಸದಸ್ಯರ ಹರ್ಷಚಿತ್ತದಿಂದ ವರ್ತನೆಯು ಮನೆಯ ವಾತಾವರಣವನ್ನು ಹಗುರವಾಗಿ ಮತ್ತು ಸಂತೋಷದಿಂದ ಮಾಡಲು ನಿಮಗೆ…

Read More

‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!!

ರಾಣೇಬೆನ್ನೂರಿನ ಗ್ರಾಮನಾಮದ ಪ್ರಾಚೀನ ಇತಿಹಾಸದಲ್ಲಿ ‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಈಗಿನ ರಾಣೇಬೆನ್ನೂರು ಎಂಬ ಹೆಸರಿನ ಹಿಂದೆ ದೀರ್ಘ ಇತಿಹಾಸವಿದೆ. 12ನೆಯ ಶತಮಾನದಲ್ಲಿ ಈ ಪ್ರದೇಶವನ್ನು ‘ಬಿಂನವೂರು’ ಎಂದು ಕರೆಯಲಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಇದು” ಬೆನ್ನೂರು” (ಹದಿನೈದನೆಯ ಶತಮಾನದಲ್ಲಿ)ಎಂಬ ರೂಪದಲ್ಲಿ ಉಲ್ಲೇಖಿತವಾಯಿತು. ಕ್ರಮೇಣ, ಇದು ರಾಣೆದಬೆನ್ನೂರು ಅಥವಾ ರಾಣೇಬೆನ್ನೂರು ಎಂಬ ರೂಪವನ್ನು ಪಡೆದುಕೊಂಡಿತು. ಈ ಹೆಸರು ಪರಿವರ್ತನೆಯ ಹಿಂದಿರುವ ಪ್ರಮುಖ ಕಾರಣವಾಗಿರುವುದು ಒಬ್ಬ ಪ್ರಮುಖ…

Read More

ಹಕ್ಕರಿಕೆ ಪಲ್ಲೆ ಕರಾಮತ್ ಗೇ ರೋಗ ಊರು ಆಚೇ…

ಹತ್ತರಕಿ (ಹಕ್ಕರಿಕೆ) ಪಲ್ಲೆ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ. ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಪ್ರಸಾರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ. ವೀರಮಾರ್ಗ ನ್ಯೂಸ್ : ಮೊದಲೆಲ್ಲ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು…

Read More

ಧಾನ-ಧರ್ಮ-ಮಾನವನ ಜೀವನಕ್ಕೆ ಅತೀ ಮುಖ್ಯ ಅಧ್ಯಕ್ಷರು.

ಶ್ರೀ ಕನಕ ಪರಮೇಶ್ವರ ಗ್ರಾಮೀಣ ಸಂಸ್ಥೆಯ ವತಿಯಿಂದ ಸ್ನೇಹ ದೀಪ ಸಂಸ್ಥೆಯ ಅಂದ ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಟ್ಟೆ ವಿತರಣೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ ರಾಣೇಬೆನ್ನೂರ ತಾಲೂಕ : ಸ್ನೇಹ ದೀಪ ಅಂಗವಿಕಲರ ಸಂಸ್ಥೆಯ ಮಕ್ಕಳಿಗೆ ದೀಪಾವಳಿ ಹಬ್ಬದ ಅಂಗವಾಗಿ ದಿಪಾವಳಿ ಹಬ್ಬದ ಅಂಗವಾಗಿ ಶ್ರೀ ಕನಕ ಪರಮೇಶ್ವರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಬಟ್ಟೆ ವಿತರಣೆ ಮಾಡಲಾಯಿತು. ಅದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಲಿತಾ ಪಟೀಲ್ ಮಾತನಾಡಿದರು ಮನುಷ್ಯನ ಜೀವನದಲ್ಲಿ ಧಾನ-ಧರ್ಮ…

Read More

ಹಿರಿಯರ ಪಾಲನೆ ಕುಟುಂಬದವರ ಕರ್ತವ್ಯ

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹರಿಹರ : ಹಿರಿಯ ನಾಗರಿಕರ ಪಾಲನೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೊರವಲಯದಗುತ್ತೂರಿನ ಶ್ರೀ ಶಕ್ತಿವೃದ್ಧಾಶ್ರಮದಲ್ಲಿನ ಹಿರಿಯ ನಾಗರಿಕರಿಗೆ ಬಟ್ಟೆ ಹಾಗೂ ಸಿಹಿ ವಿತರಿಸಿ ಮಾತನಾಡಿದರು. ಮಕ್ಕಳಿದ್ದಾಗ ಹಲವು ತ್ಯಾಗಗಳನ್ನು ಮಾಡಿ ಸಾಕಿ-ಸಲುಹಿದ ನಮ್ಮಹಿರಿಯರನ್ನು ಮರೆಯಬಾರದು. ಪ್ರತಿ ಮನುಷ್ಯನೂ ವೃದ್ಧಾಪ್ಯ ತಲುಪುತ್ತಾನೆ. ಗಮನಿಸಿ ತಿರಸ್ಕೃತ ವಯೋವೃದ್ಧರನ್ನು ಕುಟುಂಬದ ಸದಸ್ಯರ ಕರ್ತವ್ಯ ಎಂದು ಜಿಲ್ಲಾ ವೃದ್ಧಾಶ್ರಮ ಆರಂಭಿಸಿದೆ. ಇಲ್ಲಿ ಇವರೆಲ್ಲರನ್ನೂ ನಮ್ಮ ಕುಟುಂಬದ ಸದಸ್ಯರಂತೆ ಪೋಷಣೆ ಹೇಳಿದರು. ದೀಪಾವಳಿ ಹಬ್ಬದ…

Read More

ಪೌಷ್ಟಿಕ ಕಿಟ್ ನಲ್ಲಿ ಏನೆಲ್ಲಾ ಇರಲಿದೆ….?

ವೀರಮಾರ್ಗ ನ್ಯೂಸ್ : ಬೆಂಗಳೂರು : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್​​ ಹಾಗೂ ಅಂತ್ಯೋದಯ ಕಾರ್ಡ್​ ಪಲಾನುಭವಿಗಳಿಗೆ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಲೆಕ್ಕದಲ್ಲಿ ಪೌಷ್ಟಿಕ ಆಹಾರ ಧಾನ್ಯ ನೀಡಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದೆ. ಪೌಷ್ಟಿಕ ಕಿಟ್ ನಲ್ಲಿ ಏನೆಲ್ಲಾ ಇರಲಿದೆ….?ತೊಗರಿ ಬೇಳೆ 1 ಕೆಜಿಹೆಸರು ಕಾಳು 1 ಕೆಜಿಸಕ್ಕರೆ 1 ಕೆಜಿಉಪ್ಪು 1 ಕೆಜಿಅಡುಗೆ ಎಣ್ಣೆ 1 ಲೀಟರ್ಸಂಪುಟ…

Read More

ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ…

ವೀರಮಾರ್ಗ ನ್ಯೂಸ್ದಾ :ವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಲ್ಲಿ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಮಂಜುನಾಥ್ ಹಾಗೂ ಸಂಗಡಿಗರಿಂದ ಡೊಳ್ಳು ಕುಣಿತ ಸೊಗಸಾಗಿ ಮೂಡಿ ಬಂದಿತು ಅದರಲ್ಲೂ ಹೆಣ್ಣು ಮಕ್ಕಳ ತಾಳ ಮತ್ತು ಕುಣಿತ ನೋಡುಗರನ್ನು ಮಂತ್ರ ಮುಗ್ದರನಾಗಿಸಿತು ಈ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗದ ಪ್ರಮುಖರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಸಮಾಜದ ಹಿರಿಯ ಮುಖಂಡರುಗಲಾದ ಕೃಷ್ಣಪ್ಪರ ರಂಗಪ್ಪ , ಚಂದ್ರಪ್ಪ ಕೃಷಿ ಮಾರುಕಟ್ಟೆ ಅಧ್ಯಕ್ಷರು ಶೇಖರಪ್ಪ…

Read More

ಹೋರಿ ತಿವಿದು ವೃದ್ಧ ಸಾವು, ಇಬ್ಬರು ಗಂಭೀರ…

ಹೋರಿ ತಿವಿದು ವೃದ್ಧ ಸಾವು, ಇಬ್ಬರು ಗಂಭೀರ… ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಬಲಿಪಾಡ್ಯಮಿಯ ದನ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ. ವೀರಮಾರ್ಗ ನ್ಯೂಸ್ : ಹಾವೇರಿ : ಕೊಬ್ಬರಿ ಹೋರಿ ತಿವಿದು ಓರ್ವ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಇಂದು ನಡೆಯಿತು. ಮೃತರನ್ನು 70 ವರ್ಷದ ಚಂದ್ರಶೇಖ‌ರ್ ಕೊಡಿಹಳ್ಳಿ ಎಂದು ಗುರುತಿಸಲಾಗಿದೆ. ಚಂದ್ರಶೇಖರ ಕೋಡಹಳ್ಳಿ ಅವರು ಹಾವೇರಿಯ ದಾನೇಶ್ವರಿನಗರದ ನಿವಾಸಿ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದೆ….

Read More

ಶಿಕ್ಷಕನ ವಿರುದ್ಧ FIRದಾಖಲು, ಬಂಧನ…

ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕನ ಹಲ್ಲೆ ಪ್ರಕರಣ ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲು, ಬಂಧನ ಪ್ರಕರಣ ಕುರಿತು ಸಮಗ್ರ ತನಿಖೆ- ಜಿಲ್ಲಾಧಿಕಾರಿ ಟಿ. ವೆಂಕಟೇಶ್ ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ : ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕøತ, ವೇದ ಅಧ್ಯಯನ ಪಾಠಶಾಲೆಯಲ್ಲಿ ಓರ್ವ ವಿದ್ಯಾರ್ಥಿಯನ್ನು, ಅದೇ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠ ಎಂಬವವರು ಥಳಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ, ಸಂಬಂಧಿಸಿದ ತಹಸಿಲ್ದಾರ್ ಹಾಗೂ ಗುರು…

Read More

ಎದ್ದೇಳು ಕನ್ನಡಿಗ KRSಪಕ್ಷ ಸೇರು ಬಾ ಅಭಿಯಾನ…

ಸಂಡೂರಿನಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿ ವೀರಮಾರ್ಗ ನ್ಯೂಸ್ : ಸಂಡೂರು : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ವಿಜಯ ವೃತ್ತದಿಂದ ಅಭಿಯಾನಕ್ಕೆ ಚಾಲನೆ ನೀಡಿ ತಾಲೂಕಾದ್ಯಂತ ಅಭಿಯಾನ ಮಾಡಿ ಜನ ಜಾಗೃತಿ,ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ…

Read More