ಜಿಲ್ಲಾ ಭಗೀರಥ ಉಪ್ಪಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಜಿಲ್ಲಾ ಭಗೀರಥ ಉಪ್ಪಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ವೀರಮಾರ್ಗ ನ್ಯೂಸ್ ಗದಗ :
ನಗರದ ಮುಳಗುಂದ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಮಂಗಳ ಭವನದಲ್ಲಿ ಭಾನುವಾರ ನಡೆದ ಉಪ್ಪಾರ ಸಮಾಜದ ಸಭೆಯಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಜಿಲ್ಲಾ ಸಂWದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷರಾಗಿ ಭೀಮನಗೌಡ ಪಾಟೀಲ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷ ಅನಿಲ ಗರಗ, ಪ್ರಧಾನ ಕಾರ್ಯದರ್ಶಿ ರಾಜು ಗದ್ದಿ, ಖಜಾಂಚಿ ಪ್ರಭಾಕರ್ ಸಾವಕ್ಕನವರ್, ಸಹ ಖಜಾಂಚಿ ಮಂಜುನಾಥ ಸಂಜೀವಣ್ಣವರ್, ಉಪಾಧ್ಯಕ್ಷ ರಾಜಶೇಖರ್ ಮಾಲಗಿತ್ತಿ, ಮಹಾದೇವಪ್ಪ ಪ್ಯಾಟಿ, ಶಿವಪುತ್ರಪ್ಪ ಕುಂದ್ರಳ್ಳಿ, ಸಂಘಟನಾ ಕಾರ್ಯದರ್ಶಿ ಪಾಂಡುರಂಗ ಕನಕಾಪೂರ, ಸಹ ಕಾರ್ಯದರ್ಶಿ ದೇವಪ್ಪ ಉಪ್ಪಾರ, ಜಿಲ್ಲಾ ಸಂಚಾಲಕ ಮಂಜುನಾಥ ಉಪ್ಪಾರ, ಮಹಿಳಾ ಸಂಘಟನಾ ಕಾರ್ಯದರ್ಶಿ ನಿಂಗವ್ವ ಹುಗ್ಗೆಪ್ಪನವರ್, ಮಹಿಳಾ ಕಾರ್ಯದರ್ಶಿ ದೇವಕ್ಕ ತಿಪ್ಪಣ್ಣವರ್ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಂತರ ಮೇ.೪ ರಂದು ಸರಕಾರದ ಸಹಯೋಗದೊಂದಿಗೆ ನಡೆಯುವ ಮಹರ್ಷಿ ಭಗೀರಥ ಜಯಂತಿ ಕುರಿತು ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈರಣ್ಣ ಗಡಾದ, ಮಂಜುನಾಥ ಹುಯಿಲಗೋಳ, ಕೃ? ಗಡಾದ, ಸುರೇಶ್ ಉಪ್ಪಾರ, ಶಿವಪುತ್ರಪ್ಪ ಉಪ್ಪಾರ, ದೇವಪ್ಪ ಉಪ್ಪಾರ, ಶಂಕ್ರಪ್ಪ ಹೊನಕೇರಿ, ಪ್ರೊ.ಮಲ್ಲೇಶ್, ಚನ್ನಪ್ಪ ಹಸರಂಬಿ, ಕನಕಪ್ಪ ಜಮಾದಾರ್, ಮಾತಂಡಪ್ಪ ಉಪ್ಪಾರ, ಲಕ್ಷ್ಮಣ್ಣ ಜಮಾದಾರ್, ಬಸವಣ್ಣೆಪ್ಪ ಉಪ್ಪಾರ, ನವೀನ್ ಹುಯಿಲಗೋಳ, ಮಂಜುನಾಥ ಸಂಜೀವಣ್ಣವರ್, ರಾಮಪ್ಪ ಉಪ್ಪಾರ, ಕನಕಪ್ಪ ಅಗಸಿಮನಿ, ಮಂಜುನಾಥ ಕಟ್ಟಿಮನೊ, ಸಾಬಣ್ಣ, ಮಹಾಂತೇಶ ಮಂತ್ರಿ, ನಿಂಗಪ್ಪ ಇಟಗಿ, ಪರಸಪ್ಪ ತಿಪ್ಪಣ್ಣವರ್, ಗಿರೀಶ್ ಹಳ್ಳಿ, ನಾಗರಾಜ್ ಉಪ್ಪಾರ, ಶರಣಪ್ಪ ಉಪ್ಪಾರ, ಹನುಮಪ್ಪ ಹುಗ್ಗಪ್ಪನವರ್, ಸತೀಶ್ ಮಂತ್ರಿ, ರಾಮಪ್ಪ ಉಪ್ಪಾರ ಸೇರಿದಂತೆ ಸಮಾಜದ ಅನೇಕರು ಇದ್ದರು.