ಧಾನ-ಧರ್ಮ-ಮಾನವನ ಜೀವನಕ್ಕೆ ಅತೀ ಮುಖ್ಯ ಅಧ್ಯಕ್ಷರು.
ಶ್ರೀ ಕನಕ ಪರಮೇಶ್ವರ ಗ್ರಾಮೀಣ ಸಂಸ್ಥೆಯ ವತಿಯಿಂದ ಸ್ನೇಹ ದೀಪ ಸಂಸ್ಥೆಯ ಅಂದ ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಟ್ಟೆ ವಿತರಣೆ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ ರಾಣೇಬೆನ್ನೂರ ತಾಲೂಕ : ಸ್ನೇಹ ದೀಪ ಅಂಗವಿಕಲರ ಸಂಸ್ಥೆಯ ಮಕ್ಕಳಿಗೆ ದೀಪಾವಳಿ ಹಬ್ಬದ ಅಂಗವಾಗಿ ದಿಪಾವಳಿ ಹಬ್ಬದ ಅಂಗವಾಗಿ ಶ್ರೀ ಕನಕ ಪರಮೇಶ್ವರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಬಟ್ಟೆ ವಿತರಣೆ ಮಾಡಲಾಯಿತು. ಅದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಲಿತಾ ಪಟೀಲ್ ಮಾತನಾಡಿದರು ಮನುಷ್ಯನ ಜೀವನದಲ್ಲಿ ಧಾನ-ಧರ್ಮ…