ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,,

ವೀರಮಾರ್ಗ ನ್ಯೂಸ್ : ತುಮಕೂರು : ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,, ಸಂಭ್ರಮ ಮೂರು ದಿನ… 4ನೇ ದಿನ ಯಮನ ಜೊತೆ ಪ್ರಯಾಣ! ವಿಧಿಯ ಮುಂದೆ ಮಾನವ ಏನೂ ಇಲ್ಲ ಬಿಡಿ.. ಕರೆದಾಗ ಹೋಗಲು ರೆಡಿ ಇರಬೇಕು ಅಷ್ಟೇ. 42 ವರ್ಷದ ಅನಿಕೇತ್, 44 ವರ್ಷದ ಅಭೀರ್ ಹಾಗೂ ಆಂಧ್ರ ಮೂಲದ 35 ವರ್ಷದ ಸನ್ಮೋಕ್ತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು.ಬೆಂಗಳೂರಿನಲ್ಲಿ(software,engineer) ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ,…

Read More

ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯಲ್ಲಿ ಸಭೆ.

ವೀರಮಾರ್ಗ ನ್ಯೂಸ್ : ಹಾವೇರಿ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ-ಗದಗ MP ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ – ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. MP ಬಸವರಾಜ್ ಬೊಮ್ಮಾಯಿ, ವರದ ನದಿ ಜೋಡಣೆ ಕುರಿತು ರೈತರ ಹಿತದೃಷ್ಠಿ ಹಾಗೂ ಲಾಭ-ನಷ್ಟ ಕುರಿತು ಮಾತನಾಡಿದರು ಸ್ವಯಂ ಪ್ರೇರಿತರಾಗಿ ಎಲ್ಲರು ಸ್ವಲ್ಪ ಇಚ್ಛೆಯಿಂದ ಕೆಲಸ ಮಾಡಿದ್ರೆ ಕೆಲಸ ಪೂರ್ಣಗೊಳ್ಳುವುದು, ಎಂದು ಮಾತನಾಡಿದರು….

Read More

ಭಾರತ ಹುಣ್ಣಿಮೆಯ ಪ್ರಯುಕ್ತ ವಿಶೇಷ ಮೈಲಾರಲಿಂಗೇಶ್ವರ ಪೂಜೆ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರತ ಹುಣ್ಣಿಮೆ ಅಂಗವಾಗಿ ಶನಿವಾರ ಹಾಗೂ ರವಿವಾರ ಪೂಜಾ ಕಾರ್ಯಕ್ರಮ ನೆರವೇರಿತು ಶನಿವಾರ ಸಾಯಂಕಾಲ 4 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗುಡ್ಡದಯ್ಶನ ಭಾವಚಿತ್ರ ಹಾಗೂ ಭಕ್ತರಿಂದ ದೀಪದ ದೀವಿಟಿಗಿ ಹಿಡಿದು ಕುದುರೆಕಾರರಿಂದ.ಹೆಜ್ಜೆಯ ಕುಣಿತ ಗೋರವಜ್ಜರಿಂದ ಹಾಡುಗಳು ಮೂಲಕ ಗ್ರಾಮದ ವಿವಿಧ ವಾದ್ಯ ಮೇಳ ಡೊಳ್ಳಿನ ಮೇಳದವರಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗ್ರಾಮದ…

Read More

ಮುತ್ತಪ್ಪ ರೈ ಹೆಸರು ಕಾರ್ಯಕರ್ತರಿಂದ ಸದಾ ನೆನಪು.

ವೀರಮಾರ್ಗ ನ್ಯೂಸ್ :ಧಾರವಾಡ ಜಿಲ್ಲಾ : ಜಯ ಕರ್ನಾಟಕ ಜನಪರ ವೇದಿಕೆಯಿಂದ, ಗಣರಾಜ್ಯೋತ್ಸವದ ಪ್ರಯುಕ್ತ ಧಾರವಾಡದ ಶ್ರೀನಗರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಮ್ಮ ವೇದಿಕೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವನ್ನು ಆಚರಿಸಲಾಯಿತು, ಧ್ವಜಾರೋಹಣನ್ನು ಹುಬ್ಬಳ್ಳಿ ಖಾಸಗಿ ಶಾಲೆಯ ಗುರುಗಳಾದ ಶ್ರೀ, ಬಸವರಾಜ ಹುಬ್ಬಳ್ಳಿ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀ, ಶಿವಾನಂದ ಹೊಸಮನಿ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ…

Read More

ಅಕ್ರಮ ಮರಳು ದಂಧೆಗೆ ಟ್ರಾನ್ಸ್ಪೋರ್ಟ್ ಸಮಿತಿ ಮೌನ..

ಹಾವೇರಿ : ರಾಜ್ಯದಲ್ಲಿ ಬೇಸಿಗೆಕಾಲ ಬಂದರೆ ಸಾಕು ಅತಿ ಹೆಚ್ಚು ಸುದ್ದಿಯಲ್ಲಿರುವುದು ಅಕ್ರಮ ಮರಳು ಗಣಿಗಾರಿಕೆ. ತುಂಗಭದ್ರ & ವರದಾ ನದಿ ತೀರದ ಪಾತ್ರದಲ್ಲಿ ಅಕ್ರಮ ಮರಗಳು ಗಣಿಗಾರಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮೌನ ವಹಿಸಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ. ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಿಂದ ಹಿಡಿದು ಹಾವೇರಿ ತಾಲೂಕಿನ ಮೇವುಂಡಿ ತೆರೆದಹಳ್ಳಿಯವರಿಗೂ ತುಂಗಭದ್ರಾ…

Read More

ಅಕ್ರಮ ಸಾರಾಯಿ ವಿರುದ್ಧ KRSಪಕ್ಷದ ಜನ ಜಾಗೃತಿ ಜಾಥಾ.

ಇದು ನಮ್ಮೆಲ್ಲರ ಮಠ, ಅಲ್ಲಿಗೆ ಹೋಗೋದೇ ಒಂದು ಖುಷಿ, ಇನ್ನ ಕೆಲಸ ಮಾಡೋಕೆ ಇನ್ನೂ ಖುಷಿ ಇವರು ಎಲ್ಲರೂ ಮಠದ ಸೇವಕರು ಅದರಲ್ಲಿ ನಾನು ಕೂಡಾ, ನಮ್ಮ ಪೂಜ್ಯರನ್ನ ಪಡೆಯಲು ನಾವು ಪುಣ್ಯಾ ಮಾಡ್ದಿದ್ದೇವೆ. ಬುದ್ಧಿ ನಿಮ್ಮ ಆಶೀರ್ವಾದ ಸದಾ ಇರಲಿ… ಯುವಕರನ್ನು ಸಾರಾಯಿ ಕೊಟ್ಟು ಹಾಳ ಮಾಡಿ, ದೇಶದ ಬೆನ್ನೆಲುಬು ರೈತ ಯುವಕ ಎಂದು ಬೊಗಳೆ ಬಿಡುತ್ತಿರುವ ಸರ್ಕಾರಕ್ಕೆ ಸವಾಲ್ ಎಸೆದ KRS ಪಕ್ಷ ರಾಜ್ಯದ ತುಂಬಾ ಅಕ್ರಮ ಸಾರಾಯಿ ಮಾರಾಟದ ವಿರುದ್ಧ KRS ಪಕ್ಷ…

Read More

ಫಾರ್ವರ್ಡ್ ಚಟ ಮತ್ತು ವಿವೇಚನೆ ಇಲ್ಲದ ‘ದೇಶಪ್ರೇಮ’:

ಫಾರ್ವರ್ಡ್ ಚಟ ಮತ್ತು ವಿವೇಚನೆ ಇಲ್ಲದ ‘ದೇಶಪ್ರೇಮ’: ಒಂದು ಪಾಠ ವೀರಮಾರ್ಗ ನ್ಯೂಸ್ :ಮಂಗಳೂರಿನಲ್ಲಿ 70 ವರ್ಷದ ಹಿರಿಯರೊಬ್ಬರು ಬಾಂಗ್ಲಾದೇಶಿಗಳ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧನಕ್ಕೊಳಗಾದ ಘಟನೆ, ಇಂದಿನ ‘ವಾಟ್ಸಾಪ್ ಯೂನಿವರ್ಸಿಟಿ’ ಭಕ್ತರಿಗೆ ಎಚ್ಚರಿಕೆಯ ಗಂಟೆ.ಧರ್ಮಪಾಲ ಶೆಟ್ಟಿ ಎಂಬ 70 ವರ್ಷದ ವ್ಯಕ್ತಿಯ ಮಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದಾರೆ ಎಂದು ವ್ಯಕ್ತಿಯೊಬ್ಬರು ವ್ಯಾಪಾರ ಮಾಡುವ ಅಂಗಡಿ ಬಗ್ಗೆ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಿದರು. ಕುಟುಂಬದ ಹಿನ್ನೆಲೆಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014ರಲ್ಲಿ…

Read More

ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನಕ್ಕೆ ಆಯ್ಕೆ…

ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನಕ್ಕೆ ಆಯ್ಕೆ. ವೀರಮಾರ್ಗ ನ್ಯೂಸ್ : ಪುತ್ತೂರು 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ 24ರಂದು ಜಾಗತಿಕವಾಗಿ ಜೇನು ಗಡ್ಡ ದಾರಿ ಜೇನು ಕೃಷಿ ಕಲಾ ಪೋಷಕರು ಪೋಷಕರಾಗಿ ಕಲಾ ನಿರ್ದೇಶಕರಾಗಿ ಬೋರ್ಡೋ ದ್ರಾವಣ ಟೆಕ್ನಿಕ್, ಕೋತಿ ಕೋವಿ ಪರಿಸರ ಉಳಿವಿಗಾಗಿ ಸಿಮೆಂಟ್ ಶೀಟಿನಲ್ಲಿ ಜೇನು ಪೆಟ್ಟಿಗೆ ಸಂಶೋಧಕರಾಗಿ ವಿಶಿಷ್ಟ ಬರಹ…

Read More

ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಖಡಕ್ ಸೂಚನೆ,,,,

SSLC ಪರೀಕ್ಷೆಗೆ ಹೊಸ (GUIDELINES) ಮಾರ್ಗಸೂಚನೆ ಪ್ರಕಟ,,, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಖಡಕ್ ಸೂಚನೆ,,,, SSLC ಪೂರ್ವ ಸಿದ್ಧತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. SSLC ಪರೀಕ್ಷೆಯಲ್ಲಿ ತಮ್ಮ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಕೆಲ ಶಾಲಾ ಮುಖ್ಯಶಿಕ್ಷಕರು ಪ್ರಯತ್ನಿಸಿದ್ದರು. ಇದಕ್ಕಾಗಿ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರಿಗೊಳಿಸುತ್ತಿದ್ದ ಶಾಲೆಗಳು, ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ತಾವಾಗಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಶಿಕ್ಷಣ ಇಲಾಖೆ Iಅಲರ್ಟ್…

Read More

ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ ಜಗದೀಶ್ ನಾಯಕ್…

ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ ಜಗದೀಶ್ ನಾಯಕ್ ಲೋಕಾಯುಕ್ತ ಇಲಾಖೆಯಿಂದ ಭರ್ಜರಿ ಬೇಟೆ… ವೀರಮಾರ್ಗ ನ್ಯೂಸ್ : ಬೆಂಗಳೂರು : ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಬಾರ್ ಲೈಸೆನ್ಸ್ ಪಡೆಯಲು ಬರೋಬ್ಬರಿ 2.30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ, ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ಡಿಸಿ ಜಗದೀಶ್ ನಾಯಕ್, ಚಾಲಕ ಲಕ್ಕಪ್ಪ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಧಿಡೀರ್…

Read More