ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,,
ವೀರಮಾರ್ಗ ನ್ಯೂಸ್ : ತುಮಕೂರು : ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,, ಸಂಭ್ರಮ ಮೂರು ದಿನ… 4ನೇ ದಿನ ಯಮನ ಜೊತೆ ಪ್ರಯಾಣ! ವಿಧಿಯ ಮುಂದೆ ಮಾನವ ಏನೂ ಇಲ್ಲ ಬಿಡಿ.. ಕರೆದಾಗ ಹೋಗಲು ರೆಡಿ ಇರಬೇಕು ಅಷ್ಟೇ. 42 ವರ್ಷದ ಅನಿಕೇತ್, 44 ವರ್ಷದ ಅಭೀರ್ ಹಾಗೂ ಆಂಧ್ರ ಮೂಲದ 35 ವರ್ಷದ ಸನ್ಮೋಕ್ತಿ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳು.ಬೆಂಗಳೂರಿನಲ್ಲಿ(software,engineer) ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ,…