75ರ ಹರೆಯದಲ್ಲೂ ತೀರದ ತೀಟೆ,,,ಸೊಸೆಯನ್ನು ಬಿಡದ ಮುದಿಯಾ…
75ರ ಹರೆಯದಲ್ಲೂ ತೀರದ ತೀಟೆ : ಸೊಸೆಯನ್ನೂ ಬಿಡದ ‘ಕಾಮೋಸ್ಮಾದಿ’ ತಂದೆ; ಮರ್ಯಾದೆಗೆ ಅಂಜಿ ಮಗನೇ ಕೊಟ್ಟ ಫಿನಿಶಿಂಗ್! ವೀರಮಾರ್ಗ ನ್ಯೂಸ್ : ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ಆ ವೃದ್ಧನ ಕೊಲೆ ಪ್ರಕರಣ ಈಗ ಇಡೀ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದೆ. ಆರಂಭದಲ್ಲಿ ಇದೊಂದು ಆಸ್ತಿಗಾಗಿ ನಡೆದ ಕೊಲೆ ಇರಬಹುದು ಅಂದುಕೊಂಡಿದ್ದ ಪೊಲೀಸರಿಗೆ, ತನಿಖೆ ಆಳಕ್ಕಿಳಿದಂತೆ ಸಿಕ್ಕ ಸತ್ಯಗಳು ಮಾತ್ರ ‘ಕ್ರೈಂ ಸಿನಿಮಾ’ವನ್ನೂ ಮೀರಿಸುವಂತಿವೆ. ವಯಸ್ಸು ಎಪ್ಪತ್ತೈದು… ಬುದ್ಧಿ ಮಾತ್ರ ಕೆಟ್ಟದ್ದು!ಕೊಲೆಯಾದವನು ಪಂಪಣ್ಣ ಸಜ್ಜನ ಎಂಬ…